Sunday, June 29, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಆನಂದ ಕಂದ

ಅಭಿಮನ್ಯು ಸ್ಪೂರ್ತಿಯಾಗಲು ಇದಕ್ಕಿಂದಲೂ ಕಾರಣ ಬೇಕಿಲ್ಲ

September 11, 2024
in ಆನಂದ ಕಂದ
0 0
0
Share on facebookShare on TwitterWhatsapp
Read - 2 minutes

ಕಲ್ಪ ಮೀಡಿಯಾ ಹೌಸ್  |  ಆನಂದಕಂದ ಲೇಖನ ಮಾಲಿಕೆ-4  |
ಮಹಾಭಾರತದಲ್ಲಿ #Mahabharata ಬೇಗನೆ ಮರೆಯಾದ ಮಹಾವೀರನೀತ ಅಭಿಮನ್ಯು.

ಹೌದು… ತನ್ನವರೆಲ್ಲ ಯುದ್ಧದಲ್ಲಿ ನಿರತರಾಗಿರಬೇಕಾದರೆ ಅಭಿಮನ್ಯು ದ್ರೋಣಾಚಾರ್ಯರಿಂದ ರಚಿಸಲ್ಪಟ್ಟ ಚಕ್ರವ್ಯೂಹಕ್ಕೆ #Chakravyuha ತಾನೇ ಹೋಗುವುದಾಗಿ ನಿಶ್ಚಯಿಸುತ್ತಾನೆ. ಪರಶುರಾಮನ ಶಿಷ್ಯರಾದ ದ್ರೋಣಾಚಾರ್ಯರಿಂದ #Dronacharya ರಚಿಸಲ್ಪಟ್ಟ ಚಕ್ರವ್ಯೂಹದ ಭೇದನೆ ಎಂದರೆ ಹುಡುಗಾಟವೇ? ಒಂದೆಡೆ ಅರ್ಜುನನು ಯುದ್ಧದಲ್ಲಿ ನಿರತನಾಗಿದ್ದರೆ, ಮತ್ತೊಂದೆಡೆ ಯುಧಿಷ್ಠಿರನಿಗೆ ತಲೆನೋವು ಶುರುವಾಗಿದೆ. ಆ ಸಮಯದಲ್ಲಿ ಒಪ್ಪಿಗೆ ಕೇಳಲು ಅಭಿಮನ್ಯು ಬರುತ್ತಾನೆ.

ನಮ್ಮ ಹಿಂದೂ ಧರ್ಮ ಎಷ್ಟು ಚಂದ ನೋಡಿ. ಅಭಿಮನ್ಯು #Abhimanyu ತಾನು ನಿಶ್ಚಯಿಸಿದ ನಂತರ ಯುದ್ಧಕ್ಕೆ ಹೊರಡಲಿಲ್ಲ. ದೊಡ್ಡವರ ಅನುಮತಿ ಪಡೆದೇ ತೀರುತ್ತೇನೆ ಎಂದು ನಿಶ್ಚಯಿಸಿದ. ಹಾಗೆ ಮಾಡಿದನೂ ಕೂಡ. ಇವರಿಬ್ಬರ ಸಂವಾದವು ಕರ್ನಾಟಭಾರತ ಕಥಾಮಂಜರಿಯಲ್ಲಿ ಹೀಗೆ ವಿವರಿಸಲಾಗಿದೆ.
ಹಸುಳೆಯ ಅದಟಿನ ನುಡಿಯ ಕೇಳಿದು
ನಸುನಗುತ ಧರ್ಮಜನು ಘನಪೌರುಷವು
ನಿನಗುಂಟೆಂದು ಕಂದನ ತೆಗೆದು ಬಿಗಿದಪ್ಪಿ…

ಇದರಿಂದ ನಮಗೆ ತಿಳಿದದ್ದು ಏನೆಂದರೆ ಯುಧಿಷ್ಠಿರನು ಅಭಿಮನ್ಯುವನ್ನು ಎತ್ತಿ ಹಿಡಿಯುತ್ತಿದ್ದನೆಂದರೆ ಆತನಿಗೆ ಎಷ್ಟು ವಯಸ್ಸಿರಬಹುದು ಎಂದು ಒಮ್ಮೆ ಯೋಚಿಸಿ.

ಕೊನೆಗೂ ಚಕ್ರವ್ಯೂಹಕ್ಕೆ ಚಿರತೆಯು ತನ್ನ ಭೇಟಿ ನೋಡಿ ಹಾರಿ ಬರುವಂತೆ ಹಾರಿದ. ಅವನ ಯುದ್ಧ ಕೌಶಲಗಳನ್ನು ನೋಡಿದ ದ್ರೋಣ, ಕರ್ಣ, ಕೃಪ, ಜಯದ್ರಥರೇ ಮೊದಲಾದವರು ಬೆಚ್ಚಿಬಿದ್ದರು. ಅವನೆಲ್ಲಿ ಚಕ್ರವ್ಯೂಹ ಭೇದನೆ ಮಾಡುವನು ಎಂದು ಹೆದರಿ ಮೋಸದ ಯುದ್ಧ ಮಾಡಿದ ದ್ರೋಣ ಮತ್ತು ಕರ್ಣರಿಗೆ ನ್ಯಾಯದ ಸಾವೇ ದೊರಕಿತು. ತನಗೆ ಹಿಂದಿನಿಂದ ಬಾಣಬಿಟ್ಟ ಕರ್ಣನ ಮೇಲೆ ಉಕ್ಕಿದ ರೋಷದಿಂದ, ಅಭಿಮನ್ಯು ತನ್ನ ಸಾವು ನೋವುಗಳನ್ನು ಲೆಕ್ಕಿಸದೆ ಘನ ಘೋರ ಯುದ್ಧಕ್ಕೆ ಇಳಿಯುತ್ತಾನೆ. ಕೊನೆಗೂ ಕೃಷ್ಣನು ಅಭಿಮನ್ಯುವಿನ ಕೈಬಿಡುತ್ತಾನೆ. ಅರಳದ ಹೂವನ್ನು ಮೊಗ್ಗಿನಲ್ಲೇ ಕಿತ್ತೆಸೆದನು. ಅಭಿಮನ್ಯು ತನಗಾಗಿ ಕಾಯುತ್ತಿರುವ ತನ್ನ ವಂಶೋದ್ಧಾರಕನನ್ನು ಬೆಳೆಸುತ್ತಿದ್ದ. ಉತ್ತರಯ್ಯ ನೆನಪಿನಲ್ಲಿ ತನ್ನ ತಂದೆ ತಾಯಿ ಬಂಧು ಬಾಂಧವರ ನೆನಪಿನಲ್ಲಿ ಕೊನೆ ಉಸಿರೆಳೆಯುತ್ತಾನೆ. ಎಲ್ಲರ ಬದುಕಲ್ಲು ಕರುಣಿಯಾದ ಕೃಷ್ಣ ಏಕೆ ಈ ಹಸುಳೆಯ ಜೀವನದಲ್ಲಿ ಇಷ್ಟೊಂದು ನಿಷ್ಕರುಣಿಯಾದ??

ಮುಂದೆ ಇವನೆಂಥ ಪರಾಕ್ರಮಿಯಾಗಬಹುದೋ ಎಂಬ ಭಯದಿಂದಲೇ? ನಾ ಕಾಣೆ.
ಪ್ರಪಂಚ ಮತ್ತೊಬ್ಬ ಅಭಿಮನ್ಯು ಕಾಣಲು ಸಾಧ್ಯವಿಲ್ಲ. ಆ ಚಿಕ್ಕ ವಯಸ್ಸಿನಲ್ಲಿ ಆ ಶೌರ್ಯ, ಆ ಪರಾಕ್ರಮ, ಆ ಧೈರ್ಯ-ಸ್ಥೈರ್ಯ ಮತ್ತೆಲ್ಲೂ ಕಾಣಲು ಸಾಧ್ಯವಿಲ್ಲ. ಅಭಿಮನ್ಯು ಸ್ಪೂರ್ತಿಯಾಗಲು ಇದಕ್ಕಿಂತಲೂ ಬೇರೆ ಕಾರಣಗಳು ಬೇಕೆ? ಗೊತ್ತಿದ್ದು ತನ್ನ ಸಾವಿನ ಬಲೆಗೆ ಧುಮುಕಿದನೆಂದರೆ ಆತ ಸಾಮಾನ್ಯನಲ್ಲ.

ಒಂದು ವೇಳೆ ಅರ್ಜುನನೇನಾದರು ಆ ಘನಘೋರ ಯುದ್ಧವನ್ನು ನೋಡಿದ್ದರೆ, ಅವನ ಸಾವನ್ನು ಕುರಿತು ದುಃಖ ಪಡದೆ ಹೆಮ್ಮೆಪಡುತ್ತಿದ್ದನೋ ಏನೋ…!
ಅಂಥಾ ಯೋಧರಿರುವ ಆ ಕುರುಕ್ಷೇತ್ರವನ್ನು ನಿಶ್ಶಬ್ಧ ಮಾಡಲು ಕಾರಣನೀತ ಅಭಿಮನ್ಯು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2024/04/VID-20240426-WA0008.mp4

Kalahamsa Infotech private limited

Tags: AbhimanyuAnandakandaChakravyuhaDronacharyaKannada News WebsiteLatest News KannadaMahabharataStudent Articleಅಭಿಮನ್ಯುಆನಂದಕಂದ ಲೇಖನ ಮಾಲಿಕೆಕರ್ನಾಟಭಾರತ ಕಥಾಮಂಜರಿಚಕ್ರವ್ಯೂಹದ್ರೋಣಾಚಾರ್ಯಮಹಾಭಾರತಯುಧಿಷ್ಠಿರ
Previous Post

70 ವರ್ಷ ದಾಟಿದ ಹಿರಿಯರಿಗೆ ಮೋದಿ ಸರ್ಕಾರದ ಬಿಗ್ ಗುಡ್ ನ್ಯೂಸ್ | 6 ಕೋಟಿ ಮಂದಿಗೆ ಪ್ರಯೋಜನ

Next Post

ನಾಗಮಂಗಲ | ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಿ, ತಲ್ವಾರ್ ತೋರಿಸಿದ ಮುಸ್ಲಿಂ ಯುವಕರು | ಪ್ರಿಪ್ಲಾನ್ ದಾಳಿಯೇ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ನಾಗಮಂಗಲ | ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಿ, ತಲ್ವಾರ್ ತೋರಿಸಿದ ಮುಸ್ಲಿಂ ಯುವಕರು | ಪ್ರಿಪ್ಲಾನ್ ದಾಳಿಯೇ?

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

Dyson announced the results of its first Global Wet Cleaning Study

June 28, 2025

ಅಮೂಲಾಗ್ರ ಹೆಜ್ಜೆ | ಧೂಳು & ಒದ್ದೆ ನೆಲ ಸ್ವಚ್ಛತೆಗೆ ಮಹತ್ವದ ಡೈಸನ್ ವಾಷ್ ಜಿ1 | ಏನಿದರ ವಿಶೇಷತೆ?

June 28, 2025

ಕ್ಯಾನ್ಸರ್ ತಡೆಗಟ್ಟಲು ಜಾಗೃತಿ ಅತ್ಯಗತ್ಯ: ಶಾಸಕ ಅರಗ ಜ್ಞಾನೇಂದ್ರ

June 28, 2025

ಹಾಸನ | ದೇವೇಗೌಡರ ಪ್ರಯತ್ನ | 30 ರಸ್ತೆಗಳ ಮೇಲ್ದರ್ಜೆಗೆ 30 ಕೋಟಿ ರೂ. ಅನುದಾನ | ಗಡ್ಕರಿ ಭರವಸೆ

June 28, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

Dyson announced the results of its first Global Wet Cleaning Study

June 28, 2025

ಅಮೂಲಾಗ್ರ ಹೆಜ್ಜೆ | ಧೂಳು & ಒದ್ದೆ ನೆಲ ಸ್ವಚ್ಛತೆಗೆ ಮಹತ್ವದ ಡೈಸನ್ ವಾಷ್ ಜಿ1 | ಏನಿದರ ವಿಶೇಷತೆ?

June 28, 2025

ಕ್ಯಾನ್ಸರ್ ತಡೆಗಟ್ಟಲು ಜಾಗೃತಿ ಅತ್ಯಗತ್ಯ: ಶಾಸಕ ಅರಗ ಜ್ಞಾನೇಂದ್ರ

June 28, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!