Sunday, June 8, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಇವರು ಅಭಿಮಾನಿ ದೇವರುಗಳಾ? ರಾಕ್ಷಸರಾ?

February 26, 2021
in Special Articles
0 0
0
Representational Image Only

Representational Image Only

Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

1. ವಿಲನ್ ಸಿನಿಮಾ ರಿಲೀಸ್ ದಿನ ಬಲಿಪಶುವೊಂದನ್ನು ಕಡಿದು ನಾಯಕ‌ ನಟನ ಕಟೌಟ್ ಗೆ ರಕ್ತಾಭಿಷೇಕ ಮಾಡ್ತಾರೆ! ಇವರು ಅಭಿಮಾನಿ ದೇವರುಗಳು!?

2. ಇಬ್ಬರು ನಟರ (ದರ್ಶನ್ – ಸುದೀಪ್) ನಡುವೆ ಚೆನ್ನಾಗಿದ್ದ ಸಂಬಂಧ ಹಾಳು ಮಾಡಿ ಅಣ್ಣಂಗೆ ಜೈ ಅಣ್ಣಂಗೆ ಜೈ ಅಂದು ಅಂದು ಶಾಶ್ವತವಾಗಿ ಅವರನ್ನು ಶತ್ರುಗಳನ್ನಾಗಿ ಮಾಡಿಬಿಡುತ್ತಾರೆ! ಇವರು ಅಭಿಮಾನಿ ದೇವರುಗಳು!?

3. 40 ವರ್ಷ ಚಿತ್ರರಂಗದ ಸೇವೆ ಮಾಡಿದ ಹಿರಿಯ ನಟನೊಬ್ಬನಿಗೆ ಕ್ಷುಲ್ಲಕ ಕಾರಣಕ್ಕಾಗಿ ಘೇರಾವ್ ಹಾಕಿ ಹಲ್ಲೆ ಮಾಡಲು ಮುಂದಾಗಿ ಹೆದರಿಸಿ ಕ್ಷಮೆ ಕೇಳಿಸುತ್ತಾರೆ! ಇವರು ಅಭಿಮಾನಿ ದೇವರುಗಳು?!

4. ತೆರೆಯ ಮೇಲೆ ಇವರ ಸ್ಟಾರ್ ಗಳು ಏನೇ ಮಾಡಿದರೂ ಯಾರೂ ಕೇಳಬಾರದು! ಮಾತನಾಡಿದವರಿಗೆ ಗೂಸಾ ಬೀಳುತ್ತವೆ! ಇವರು ಅಭಿಮಾನಿ ದೇವರುಗಳು!5. ಪೊಗರು ಚಿತ್ರದ ಅಸಹ್ಯವಾದ ಹಾಡನ್ನು ವಿರೋಧಿಸಿದ್ದಕ್ಕಾಗಿ ಪತ್ರಕರ್ತನೊಬ್ಬನಿಗೆ ಬೆದರಿಕೆ ಹಾಕಿ ವೀಡಿಯೋ ಡಿಲೀಟ್ ಮಾಡಿಸಲಾಗುತ್ತದೆ. ಇವರು ಅಭಿಮಾನಿ ದೇವರುಗಳು!?

6. ಜಾತಿ ಗೌರವಕ್ಕೆ ಧಕ್ಕೆ ಮಾಡಿದ್ದರ ವಿಚಾರವಾಗಿ ಮಾತನಾಡಿದ ಪತ್ರಕರ್ತನೊಬ್ಬನಿಗೆ ಬಹಿರಂಗವಾಗಿ‌ ಕೊಲೆ ಬೆದರಿಕೆ ಹಾಕಲಾಗುತ್ತದೆ. ಇವರು ಅಭಿಮಾನಿ ದೇವರುಗಳು!?

7. ಸದಾ ಕಾಲ ಕುಡ್ಕೊಂಡು ಸಿಗರೇಟು ಸೇದ್ಕೊಂಡು ಗಾಂಜಾ ಹೊಡ್ಕೊಂಡು ಸಿನಿಮಾ ರಿಲೀಸ್ ಆದಾಗ ಕಟೌಟ್ ಗೆ ಹಾರ ಹಾಕಿಕೊಂಡು ಮನೆಗೆ ಸಮಾಜಕ್ಕೆ ಭಾರ ಆಗಿ ಅವರಿವರನ್ನು ಹೆದರಿಸಿಕೊಂಡು ರೌಡಿ ಶೀಟ್ ಹಾಕಿಸಿಕೊಂಡು ಬದುಕುವ ಇವರು ಅಭಿಮಾನಿ ದೇವರುಗಳು!

8. ಈ ಥರ ಹೇಳ್ತಾ ಹೋದ್ರೆ ಈ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ!

ಇಂತಹವರ ನಡುವೆ…

1. ತಾವು ನಕಲಿ ಹೀರೋಗಳು ಅಂತ ಗೊತ್ತಿದ್ರೂ ಅಭಿಮಾನದ ಅತಿರೇಕದಲ್ಲಿ ತೂರಾಡುವ ಹಿಂಬಾಲಕರಿಗೆ ಕಡಿವಾಣ ಹಾಕಲು ತಾಕತ್ತಿಲ್ಲದ, ಅವರಿಗೆ ಸೂಕ್ತ ಮಾರ್ಗದರ್ಶನ ಮಾಡುವ ಯೋಗ್ಯತೆ ಇಲ್ಲದ, ಬರೀ ಬಿಲ್ಡಪ್ ತಗೋಳೋ ಬೇಜವಾಬ್ದಾರಿ (ನಕಲಿ) (ರೀಲ್) ಹೀರೋ(?) ಗಳು!

2. ಇಂತಹವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲು, ಒದ್ದು ಬುದ್ಧಿ ಕಲಿಸಲು ಸಾಮರ್ಥ್ಯವಿಲ್ಲದ ಬೆನ್ನು ಮೂಳೆ ಗಟ್ಟಿ ಇಲ್ಲದ, ರಾಜಕಾರಣಿಗಳ ತಾಳಕ್ಕೆ ಕುಣಿಯುವ ಇಲಾಖೆ!3. ಟಿ ಆರ್ ಪಿ ಆಸೆಗಾಗಿ ಇಂತ ನಟರ ಕುರಿತು ಅವರ ಮದುವೆ ಅವರ ಸೀಮಂತ, ಅವರಿಗೆ ಹುಟ್ಟಿದ ಮಕ್ಕಳು, ಅವರ ಬರ್ತ್ ಡೇ, ಅವರ ಪಾರ್ಟಿಗಳು, ಅವರ ಲವ್ ಗಳು, ಬ್ರೇಕಪ್ ಗಳು, ಡೈವೋರ್ಸ್ ಗಳು ಎಲ್ಲವನ್ನೂ ಲೈವ್ ತೋರಿಸಿ ಜಗತ್ತೆಲ್ಲಾ ಇವರಿಂದಲೇ‌ ನಡೀತಿದೀಯೇನೋ ಅಂಥ ಭ್ರಮೆ ಹುಟ್ಟಿಸುವ ಎಲೆಕ್ಟ್ರಾನಿಕ್ ಮೀಡಿಯಾಗಳು!

4. ಸಿಗರೇಟು ಹಚ್ಚಿ ಕುಡಿದು ತೂರಾಡುವುದನ್ನೇ ಸ್ಟಾರ್ ಗಿರಿ ಅಂತ ತೋರಿಸುವ ಇಂಥಾ ನಟರ ಸಿನಿಮಾಗಳ ಟ್ರೈಲರ್, ಟೀಸರ್ ರಿಲೀಸ್ ಗೆ ಹಗಲೂ ರಾತ್ರಿ‌ ಕಾದು ಲೈಕ್ ಕೊಟ್ಟು ವರ್ಲ್ಡ್ ರೆಕಾರ್ಡ್ ಮಾಡಿಸುವ ಅವಿವೇಕಿ ಸೋಕಾಲ್ಡ್ ವಿದ್ಯಾವಂತ ಕಾಲೇಜು ತರುಣ ತರುಣಿಯರು! ಮಕ್ಕಳನ್ನೂ ಕರ್ಕೊಂಡು ಇಂಥಾ ಸಿನಿಮಾಗಳನ್ನ ನೋಡಿಕೊಂಡು ಬರೋ‌ ಅಪ್ಪ‌ ಅಮ್ಮಂದಿರು!

ಅಹಾ! ಎಂಥ ಮಕ್ಕಳಿಗೆ ಜನ್ಮ ಕೊಟ್ಟುಬಿಟ್ಟೆ ತಾಯಿ ಭುವನೇಶ್ವರಿ! ಪುಣ್ಯ ಮಾಡಿರಬೇಕು ಇಂಥಾ ಮಕ್ಕಳನ್ನ ಪಡಿಯೋಕೆ! ಅಣ್ಣಾವ್ರು ಬದುಕಿರಬೇಕಿತ್ತು! ಇದನ್ನೆಲ್ಲಾ ಕಣ್ಣಾರೆ ನೋಡೋಕೆ!

#ಅಭಿಮಾನಿದೇವರುಗಳು!


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: Kannada News WebsiteLatest News KannadaMovie NewsNithyananda VivekavamshiTRPಅಭಿಮಾನಿದೇವರುನಿತ್ಯಾನಂದ ವಿವೇಕವಂಶಿರಕ್ತಾಭಿಷೇಕರಾಕ್ಷಸಸಿನಿಮಾ ಸುದ್ಧಿ
Previous Post

ಕೃಷಿ ಕೂಲಿಕಾರರ ಕಲ್ಯಾಣ ನಿಧಿ ಸ್ಥಾಪನೆಗೆ ಆಗ್ರಹ

Next Post

ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ವಿಜೃಂಭಣೆಯ ಮಹಾರಥೋತ್ಸವ ಆಚರಣೆಗೆ ತಡೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ವಿಜೃಂಭಣೆಯ ಮಹಾರಥೋತ್ಸವ ಆಚರಣೆಗೆ ತಡೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮ್ಯೂಸಿಯಂ ಆಫ್ ಆರ್ಟ್ & ಫೋಟೋಗ್ರಫಿಯ ಪ್ರದರ್ಶನ

June 7, 2025

ಕಾಲ್ತುಳಿತ ಪ್ರಕರಣ | ಸಿಎಂ, ಡಿಸಿಎಂ ವಿರುದ್ಧ ದೂರು ದಾಖಲು

June 7, 2025

VISL ಪುನಶ್ಚೇತನ ಕಾರ್ಯ ಆರಂಭ? ಕುತೂಹಲ ಮೂಡಿಸಿದ SAIL ಅಧಿಕಾರಿಗಳ ಭೇಟಿ | ಏನೆಲ್ಲಾ ಆಯ್ತು?

June 7, 2025

ಶಿವಮೊಗ್ಗ | ಬೆಳ್ಳಂಬೆಳಗ್ಗೆ ಬೈಕ್ – ಆಟೋ ಡಿಕ್ಕಿ | ಆಟೋ ಚಾಲಕ ಸಾವು

June 7, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮ್ಯೂಸಿಯಂ ಆಫ್ ಆರ್ಟ್ & ಫೋಟೋಗ್ರಫಿಯ ಪ್ರದರ್ಶನ

June 7, 2025

ಕಾಲ್ತುಳಿತ ಪ್ರಕರಣ | ಸಿಎಂ, ಡಿಸಿಎಂ ವಿರುದ್ಧ ದೂರು ದಾಖಲು

June 7, 2025

VISL ಪುನಶ್ಚೇತನ ಕಾರ್ಯ ಆರಂಭ? ಕುತೂಹಲ ಮೂಡಿಸಿದ SAIL ಅಧಿಕಾರಿಗಳ ಭೇಟಿ | ಏನೆಲ್ಲಾ ಆಯ್ತು?

June 7, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!