Wednesday, October 22, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಸಚಿನ್ ಪಾರ್ಶ್ವನಾಥ್

ಅತೃಪ್ತ ಆತ್ಮ

April 20, 2021
in ಸಚಿನ್ ಪಾರ್ಶ್ವನಾಥ್
0 0
0
Share on facebookShare on TwitterWhatsapp
Read - 2 minutes

ಕಲ್ಪ ಮೀಡಿಯಾ ಹೌಸ್

ಅದೊಂದು ಸರ್ಕಾರಿ ಕಚೇರಿ. ಅಲ್ಲೊಂದು ಅತೃಪ್ತ ಜೀವ. ಅದರ ಬಳಿ ಎಲ್ಲವೂ ಇತ್ತು, ಮನಶ್ಶಾಂತಿ ಒಂದನ್ನು ಬಿಟ್ಟು. ಅದರ ಪರಿಧಿ ಒಳಗೆ ಒಂದು ಸೊಳ್ಳೆಯೂ ಬರುವಂತೆ ಇರಲಿಲ್ಲ. ಅದನ್ನು ಹಿಂಡಿ ಮೇಲಿನವರ ಬಳಿ ಒಯ್ಯುತ್ತಿದ್ದ ಪ್ರಾಣಿ ಅದು. ಮೊಗಸಾಲೆಯಲ್ಲಿ ಒಂದು ಮಾತಿತ್ತು, ಅವನು ಒಂಬತ್ತು ತಿಂಗಳು ಕಳೆದರೂ ಹುಟ್ಟಿರಲಿಲ್ಲ ಅಂತೆ. ಆಗ ಅವರ ತಂದೆ ದೇವರಿಗೆ ಒಂದು ಕಂಪ್ಲೈಂಟ್ ಮಾಡಿದ. ಆವಾಗ ಇವನು ಹುಟ್ಟಿದ್ದು. ಅದಕ್ಕೆ ಮಾತು ಮಾತಿಗೆ ಕಂಪ್ಲೇಟ್ ಮಾಡ್ತಾನೆ ಅಂತ. ಇದ್ರೂ ಇರಹುದೇನೊ. ನನಗೇನು ಗೊತ್ತು, ನಾನು ಪಾಪದೋನು.

ಅದರ ಕಾಟಕ್ಕೆ ಬೇಸತ್ತು ಹೊದವರೆಷ್ಟೋ, ಅತ್ತು ಕರೆದು ನೊಂದವರೆಷ್ಟೋ. ನನ್ನ ಪ್ರಶ್ನೆ ಒಂದೇ ಆ ದೇವರಿಗೆ, ಇಂತಹ ಒಂದು ಎಡಬಿಡಂಗಿ ಅವಶ್ಯಕತೆ ಏನಿತ್ತು ಈ ಭೂಮಿಯ ಮೇಲೆ ಅಂತ. ಏನಾದ್ರೂ ಕಷ್ಟ ಅಂತ ಬರ್ತಿದೆ ಅಂತ ಗೊತ್ತಾದ್ರೆ ಸಾಕು ಯಾರನ್ನೋ ಸಿಕ್ಕು ಹಾಕಿಸಿ ತಾನು ತಪ್ಪಿಸಿಕೊಳ್ಳುತ್ತಿದ್ದ. ದಿನ ಬೆಳಗಾದರೆ ಕಚೇರಿಯಲ್ಲಿ ಜಗಳ, ಕೆಲಸದಲ್ಲಿ ಗೋಳು ಹೊಯ್ದುಕೊಳ್ಳುವುದು. ಲಿಮಿಟೆಡ್ ಲಂಚಾವತಾರ ಕೂಡ ಇತ್ತು.
ಎಷ್ಟೋ ಮಳೆಗಾಲ ಕಳೆದ್ವು, ಎಷ್ಟೋ ಎಲೆಗಳು ಉದುರಿದವು. ಆ ದಿನ ಬಾರದೇ ಇರತ್ತ? ಜೋರು ಮಳೆ ಬರೋ ದಿನಗಳು. ಅದೇ ಹುಂಬತನ, ಅದೇ ನೀಚ ಬುದ್ಧಿ ಅವತ್ತು ಇತ್ತು. ಆದರೆ ದೇವರು ಕೈ ಬಿಟ್ಟಿದ್ದ.

ಕಚೇರಿಯ ಮುಂದೆ ಯಾವಾಗಲೂ ಒಂದು ನಾಯಿ ಬಂದು ಮಲಗುತ್ತಿತ್ತು. ಯಾರೋ ಊಟ ಉಳಿದಾಗ ಒಂದಿಷ್ಟು ಹಾಕೊರು. ಅದನ್ನೇ ತಿಂದುಕೊಂಡು ಯಾರಿಗೂ ಕಷ್ಟ ಕೊಡದೆ ಅಲ್ಲೇ ಬಿದ್ದುಕೊಂಡು ಇರುತ್ತಿತ್ತು. ಇವನಿಗೆ ಅನ್ನ ಹಾಕುವುದು ಬಿಡಿ, ಅದನ್ನು ಕಂಡರೆ ಆಗ್ತಾ ಇರಲಿಲ್ಲ. ಹೊಡೆಯೋನು ಬಡಿಯೋನು ಅವನು ಅದು ಅಲ್ಲೇ ಎಲ್ಲೋ ಓಡಿ ಹೋಗಿ ಮತ್ತೆ ಬಂದು ಮಲಗುತ್ತಿತ್ತು. ದುರದೃಷ್ಟವಶಾತ್ ಅದು ಆ ಮಳೆಯಲ್ಲಿ ಮರಿಗಳನ್ನು ಕೂಡ ಹಾಕಿತ್ತು. ಆ ಪುಟ್ಟ ಮರಿಗಳನ್ನು ತಗೊಂಡು ಅಲ್ಲಿ ಇಲ್ಲಿ ಓಡೋದು. ಅವನ್ನು ಬೆಚ್ಚಗಿನ ಜಾಗ ಹುಡುಕಿ, ಇಡೋದು. ಬೇರೆ ನಾಯಿ, ಎಲ್ಲರ ಕಣ್ಣು ತಪ್ಪಿಸಿ ಅವಕ್ಕೆ ಹಾಲು ಕುಡಿಸಿ, ತಾನು ಏನಾದ್ರೂ ತಿನ್ನೋಕೆ ಓಡಿ ಹೋಗೋದು. ಅವತ್ತು ಜನರ ಸಂಧಿಯಲ್ಲಿ ಬಾಗಿಲ ಬಳಿಯೇ ಮರಿಗಳನ್ನು ಇಟ್ಟುಕೊಂಡು ಥರ ಥರ ನಡುಗುತ್ತ ನಿಂತ್ಕೊಂಡು ಇತ್ತು.
ಆ ಚಿಕ್ಕ ಜೀವಗಳು ಸಲೀಸಾಗಿ ಸಿಕ್ಕಿದ್ದು ಕಂಡು ಇವನಿಗೆ ಒಳಗೆ ಖುಷಿ. ಒಂದು ದೊಡ್ಡ ಕೋಲು ತರೆಸಿ ಅವಕ್ಕೆ ಸಿಕ್ಕಾಪಟ್ಟೆ ಹೊಡೆದು ಬಿಟ್ಟ. ಇವನ ಏಟಿಗೆ ಒಂದೋ ಎರಡೋ ಮರಿಗಳು ಸತ್ತೇ ಹೋದವು. ಆ ಸುರಿಯೋ ಮಳೆಯಲ್ಲಿ ಉಳಿದ ಮರಿಗಳನ್ನು, ಪಾಪದ ಅಮ್ಮ ನಾಯಿನೂ ಓಡಿಸಿಬಿಟ್ಟ. ಎಲ್ಲ ನೊಂದುಕೊಂಡು ಇದ್ದರೆ ಈ ಜೀವಕ್ಕೆ ಖುಷಿ. ಕರ್ಮ ಅಂತ ಒಂದಿದೆ ಬಿಡಿ. ಅದು ಯಾರ್ ವಿಳಾಸಾನೂ ಮರೆಯಲ್ಲ. ಈ ಹಿಂಸೆ ಮಾಡಿದ್ದನ್ನು ಯಾರೋ ವಿಡಿಯೋ ಮಾಡಿ ಪ್ರಾಣಿ ದಯಾ ಸಂಘಕ್ಕೆ ಕಳಿಸಿದ್ದರು. ಒಂದು ದಿನ ಅವರು ಮೀಡಿಯಾ ಕರೆದುಕೊಂಡು ಬಂದೇ ಬಿಟ್ಟರು. ಈ ತೆಪ್ರೇಷಿನ, ಇವನಿಗೆ ಕೋಲು ತಂದು ಕೊಟ್ಟವರನ್ನ ಎಲ್ಲರನ್ನೂ ಸ್ಟೇಷನ್ ಗೆ ತಗೊಂಡು ಹೋಗಿ ರಾತ್ರಿ ತನಕ ಕೂರಿಸಿದರು. ವಿಚಾರ ಎಲ್ಲೋ ಹೋಗಿ ಮುಟ್ಟಿತ್ತು. ಸಂಬಂಧಪಟ್ಟವರು, ಮೇಲಿನವರು ಎಲ್ಲಾ ಓಡಿ ಬಂದರು. ವಿಚಾರಣೆ ಬೆಳಗಿನ ಜಾವದ ತನಕ ನಡೆಯಿತು. ಎಷ್ಟು ಮರಿಗಳನ್ನು ಕೊಂದೆ ಅಂತ ಕೇಳಿದ್ರೆ ಮೊದ್ಲು ಸಾಯ್ಸಿನೆ ಇಲ್ಲ ಅಂದ, ಆಮೇಲೆ ಅರ್ಧ ಅಂದ. ಅದೆಂಗೆ ಅರ್ಧ ಅಂದ್ರೆ ಆವಾಗ ಒಂದು ಅಂದ. ವಿಡಿಯೋ ತೋರಿಸಿದ ಮೇಲೆ ಎರಡು ಅಂತ ಒಪ್ಪಿಕೊಂಡ. ತಪ್ಪೊಪ್ಪಿಗೆ ಹೇಳಿಕೆ ಬರೆದುಕೊಟ್ಟ. ಉಳಿದವರು ತಲೆ ತಗ್ಗಿಸಿ ನಿಂತಿದ್ದರು. ನಿಜ ಒಬ್ಬ ವ್ಯಕ್ತಿಯ ಮೂರ್ಖತನ ಮತ್ತು ದುರಹಂಕಾರಕ್ಕೆ ಆ ಇಡೀ ಸಂಸ್ಥೆಯೇ ಮುಖ ಕೆಳಗೆ ನಿಂತಿತ್ತು. ಬಿಡುಗಡೆ ಏನೋ ಆಯಿತು ಬಿಡಿ.
ಅದರೆ ಅವತ್ತು ಕುಕ್ಕರುಗಾಲಿನಲ್ಲಿ ಕೂರಿಸಿದ್ರಲ್ಲಾ ಮನೇಲಿ ಟಾಯ್ಲೆಟ್ ನಲ್ಲಿ ಕುಳಿತಾಗಲೂ ಅವನಿಗೆ ಅದೇ ನೆನಪು ಬರ್ತಾ ಇತ್ತು ಅಂತೆ. ಅದ್ಕೆ ಇಟಾಲಿಯನ್ ಕಮೊಡ್ ಹಾಕಿಸಿದ ಅಂತ ಯಾರೋ ಹೇಳಿದ ನೆನಪು. ಆದರೇನು ಮಾಡುವುದು ಅಭ್ಯಾಸಬಲ. ಅದರ ಮೇಲೂ ಹತ್ತಿ ಕುಕ್ಕರುಗಾಲಿನಲ್ಲಿ ಕೂರುತ್ತಾ ಇದ್ದಾನೆ ಅಂತ ಸುದ್ದಿ. ಕಂಡೋರ ಬದುಕು ನಮ್ಗೆ ಯಾಕೆ ಬಿಡಿ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: Athruptha AthmaKannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews KannadaSachin Parshwanathಅತೃಪ್ತ ಆತ್ಮ
Previous Post

ಉತ್ತರಪ್ರದೇಶದ ಐದು ನಗರಗಳ ಲಾಕ್‌ಡೌನ್‌ಗೆ ಅಲಹಾಬಾದ್ ಹೈಕೋರ್ಟ್ ಆದೇಶ

Next Post

ಕೋಡಿಹಳ್ಳಿ ಚಂದ್ರಶೇಖರ್ ಕರಪತ್ರಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟೀಕರಣ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
File Photo

ಕೋಡಿಹಳ್ಳಿ ಚಂದ್ರಶೇಖರ್ ಕರಪತ್ರಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟೀಕರಣ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಬೆಂಗಳೂರು -ಬರೌನಿ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು

October 22, 2025

ದೀಪಾವಳಿ ಹಬ್ಬ | ಹೈದರಾಬಾದ್ – ಬೆಳಗಾವಿ ನಡುವೆ ವಿಶೇಷ ರೈಲು ಸೇವೆ

October 22, 2025
Image Courtesy: Internet

ಅ.29ರವರೆಗೂ ರಾಜ್ಯದಲ್ಲಿ ಭಾರಿ ಮಳೆ | ಈ ಜಿಲ್ಲೆಗಳಿಗೆ ಆರೆಂಜ್, ಯಲ್ಲೋ ಅಲರ್ಟ್

October 22, 2025

ಗೋದೀಪ | ಗೋಸಂರಕ್ಷಣೆ – ಲೋಕಕಲ್ಯಾಣಕ್ಕಾಗಿ ಇಂದು ಸಂಜೆ ವಿಶ್ವಜನನಿಯ ವಿಶಿಷ್ಟ ಪೂಜೆ

October 22, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಬೆಂಗಳೂರು -ಬರೌನಿ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು

October 22, 2025

ದೀಪಾವಳಿ ಹಬ್ಬ | ಹೈದರಾಬಾದ್ – ಬೆಳಗಾವಿ ನಡುವೆ ವಿಶೇಷ ರೈಲು ಸೇವೆ

October 22, 2025
Image Courtesy: Internet

ಅ.29ರವರೆಗೂ ರಾಜ್ಯದಲ್ಲಿ ಭಾರಿ ಮಳೆ | ಈ ಜಿಲ್ಲೆಗಳಿಗೆ ಆರೆಂಜ್, ಯಲ್ಲೋ ಅಲರ್ಟ್

October 22, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!