Saturday, May 31, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಎಚ್ಚರ ಮಲೆನಾಡಿಗರೇ! ಇದು ಕಾಳಿಂಗ ಸರ್ಪಗಳ ಮಿಲನ ಕಾಲ

February 10, 2019
in Special Articles
0 0
0
Photo: Praveen Siddannavar

Photo: Praveen Siddannavar

Share on facebookShare on TwitterWhatsapp
Read - 2 minutes

ಇದು ಕಾಳಿಂಗಗಳ ಮಿಲನದ ಸಮಯ (Mating Season) ಸಾಮಾನ್ಯವಾಗಿ ಫೆಬ್ರವರಿಯಿಂದ – ಏಪ್ರಿಲ್’ವರೆಗೂ ಕಾಳಿಂಗಗಳ ಓಡಾಟ ಹೆಚ್ಚಿದ್ದು, ಜನರ ಕಣ್ಣಿಗೆ ಬೀಳುವ ಸಾಧ್ಯತೆ ಈ ತಿಂಗಳುಗಳಲ್ಲೇ ಅಧಿಕ.

ನಮ್ಮ ರಾಜ್ಯದಲ್ಲಿ ಪಶ್ಚಿಮ ಘಟ್ಟ ಹಾಗೂ ಅದರ ಆಸುಪಾಸಿನಲ್ಲಿ ಕಂಡುಬರುವ ಇವು ಸಂತಾನೋತ್ಪತ್ತಿ ಕಾಲದಲ್ಲಿ ಆಹಾರಕ್ಕಿಂತ ಸಂಗಾತಿ ಹುಡುಕಾಟದಲ್ಲೇ ಹೆಚ್ಚಿನ ಸಮಯ ಕಳೆಯುತ್ತವೆ.


ಮನುಷ್ಯರಿಗೆ ಋತುಚಕ್ರವಿದೆ ಆದರೆ ಪ್ರಾಣಿಗಳಿಗೆ ಬೆದೆ ಚಕ್ರವಿದೆ. ಬೆದೆಯ ಸಮಯದಲ್ಲಿ ತನ್ನ ಜನನಾಂಗದಿಂದ ವಿಶೇಷ ರಸಾಯನಿಕ (ಫೆರಮೊನ್) ಬಿಡುಗಡೆ ಮಾಡುವ ಹೆಣ್ಣು ಕಾಳಿಂಗ ತಾನು ಸಂತಾನೋತ್ಪತ್ತಿಗೆ ಸಿದ್ದ ಎಂಬ ಸೂಚನೆ ಕೊಡುತ್ತದೆ. ಈ ಸಮಯದಲ್ಲಿ ಗಂಡು ಪೆರಮೊನಿಗೆ ಆಕರ್ಷಿತವಾಗಿ ಹೆಣ್ಣುಗಳ ಹುಡುಕಾಟದಲ್ಲಿ ತೊಡಗುತ್ತವೆ.

ಕಾಳಿಂಗಗಳು ತನ್ನದೆ ಟೆರಿಟರಿ ವ್ಯಾಪ್ತಿಯಲ್ಲಿ ಬದುಕಲು ಇಚ್ಚಿಸುತ್ತವೆ, ಆದರೆ ಈ ಬೆದೆಯ ಕಾಲದಲ್ಲಿ ತನ್ನ ವ್ಯಾಪ್ತಿ ಮೀರಿ ಕೆಲ ಕಾಳಿಂಗಗಳು 8-10 ಕಿ ಮೀ ದೂರ ಹೋಗಿ ಸಂಗಾತಿಗಳನ್ನು ಹುಡುಕಿ ತಮ್ಮ ಮೂಲ ನೆಲೆಗೆ ವಾಪಾಸಾಗಬಲ್ಲವು.

ಒಂದು ಹೆಣ್ಣನ್ನು ಕೊಡಲು ಕೆಲವು ಸಲ 2-3 ಗಂಡುಗಳು ಪೈಪೋಟಿ ಮಾಡುತ್ತವೆ, ಇಲ್ಲಿ ಗಂಡುಗಳ ಮಧ್ಯೆಹೋರಾಟ (Combat) ನಡೆದು, ಗೆದ್ದ ಗಂಡು ಹೆಣ್ಣನ್ನು ಸೇರಿದರೆ ಸೋತ ಗಂಡು ತನ್ನ ನೆಲೆಯ ಕಡೆಗೆ ವಾಪಾಸಾಗುತ್ತದೆ.


ಹೆಣ್ಣು ತನ್ನ ಜನನಾಂಗದಿಂದ ಬಿಡುಗಡೆ ಮಾಡುವ/ಸಿಂಪಡಿಸುವ ಪೆರಮೊನಿಗೆ ಅದ್ಬುತ ಶಕ್ತಿ ಇದೆ. ಬೆದಗೆ ಬಂದ ಹೆಣ್ಣು ಒಂದು ನಿರ್ಧಿಷ್ಠ ಜಾಗದಲ್ಲಿ ಸಂಚರಿಸಿ 8-11 ದಿನ ಕಳೆದಿದ್ದರೂ, ಗಂಡು ಆ ಹೆಣ್ಣು ಸಂಚರಿಸಿದ ಜಾಗವನ್ನು ನಿಖರವಾಗಿ ಪತ್ತೆ ಮಾಡಬಲ್ಲದು.

ನಾನು ಒಂದು ಊರಿನಲ್ಲಿ (Mating Season)ಒಂದು ಹೆಣ್ಣು ಹಾವನ್ನು ರಕ್ಷಣೆ ಮಾಡಿದ್ದೆ, ಹಾವು ಮನೆಯ ಒಳ ಪ್ರವೇಶಿಸಿ ಧಾನ್ಯದ ಚೀಲದಡಿ ಮಲಗಿತ್ತು, ಹಾವನ್ನು ಹಿಡಿದ ನಂತರ ಮನೆಯವರು ಆ ಜಾಗವನ್ನು ಸಗಣಿ ನೀರಿನಿಂದ ಅನೇಕ ಸಾರಿ ತೊಳೆದಿದ್ದರು. ಸರಿಯಾಗಿ 8 ದಿನಗಳ ನಂತರ ಅದೇ ಜಾಗಕ್ಕೆ ಗಾತ್ರದಲ್ಲಿ ದೊಡ್ಡದಿದ್ದ ಗಂಡು ಕಾಳಿಂಗ ಬಂದು ಹುಡುಕಾಟ ನಡೆಸಿತ್ತು.


ಸಾಮಾನ್ಯವಾಗಿ ಬೇಸಿಗೆ ಎಂದರೆ ನೀರಿನ ಅಭಾವ ಹಾಗು ಹೆಚ್ಚು ಬಿಸಿಲು ಎಲ್ಲೆಡೆ ಇರುತ್ತದೆ, ಹಾಗಾಗಿ ಕಾಳಿಂಗಗಳು ಮಲೆನಾಡಿನ ಅಡಿಕೆ ತೋಟ, ಮನೆಯ ಅಕ್ಕಪಕ್ಕದಲ್ಲೆ ಹೆಚ್ಚು ಮಿಲನ ಕ್ರಿಯೆ ನಡೆಸುತ್ತವೆ, (ಕೆಲವು ಸಲ ಕಾಡಿನಲ್ಲೂ ನಡೆಯುತ್ತದೆ). ಇಂತಹ ಸಮಯದಲ್ಲಿ ಕಾಳಿಂಗ ಜೋಡಿಗಳನ್ನು ಹಿಡಿದು ಸ್ಥಳಾಂತರ ಮಾಡಲೇಬಾರದು. ಕಾರಣ ಒಂದು ಹೆಣ್ಣಿಗಾಗಿ ಸುತ್ತಲಿನ ಗುಂಡು ಕಾಳಿಂಗಗಳು ಪೈಪೋಟಿ ನಡೆಸಿ ಗೆದ್ದ ಗಂಡಿಗೆ ಅವಕಾಶ ಸಿಕ್ಕಿರುತ್ತದೆ, ಇಂತಹ ಸಮಯದಲ್ಲಿ ಸ್ಥಳಾಂತಗೊಳಿಸಿದರೆ ಕಾಳಿಂಗಗಳ ಸಂತಾನೋತ್ಪತ್ತಿಗೆ ತೊಂದರೆಯಾಗಬಹುದು, ಹೆಣ್ಣಿನ ಬೆದೆ ಚಕ್ರ ಅವಧಿ ಮುಗಿದು ಗಂಡು ಮತ್ತೊಮ್ಮೆ ಸೇರಲು ಸಾಧ್ಯವಾಗದೇ ಇರಬಹುದು.

ಇಲ್ಲಿ ಕಾಳಿಂಗಗಳ ಜೀವನ ಶೈಲಿಯ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ಹಾವುಗಳ ರಕ್ಷಣೆ (Rescuer) ಮಾಡುವ ಎಲ್ಲರೂ ಮಿಲನದ ತಿಂಗಳುಗಳಲ್ಲಿ ಕಾಳಿಂಗ ಜೋಡಿಗಳನ್ನು ಸ್ಥಳಾಂತರ ಮಾಡದೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಹಾವುಗಳ ಚಲನವಲನದ ಮೇಲೆ ದೂರದಿಂದ ನಿಗಾ ಇಡಲು ಹೇಳಿ. ಕಾಳಿಂಗ ಜೋಡಿಗಳು 2-3 ದಿನ ಮಿಲನ ಕ್ರಿಯೆ ಮುಗಿಸಿ ನಂತರ ಜನವಸತಿಯಿಂದ ದೂರ ಹೋಗುತ್ತವೆ.

Save King Cobra

ಲೇಖನ ಕೃಪೆ: ನಾಗರಾಜ್ ಬೆಳ್ಳೂರು

Tags: Kannada ArticleKing CobraMalenaduMenstrual cycleSave King CobraSave King Cobra Mating SessionSnake Mating SessionWestern Ghatsಋತುಚಕ್ರಕಾಳಿಂಗ ಸರ್ಪಕಾಳಿಂಗಗಳ ಮಿಲನಪಶ್ಚಿಮ ಘಟ್ಟ
Previous Post

ಅದು ಪ್ರಪಂಚದಲ್ಲೇ ವಿಭಿನ್ನ ಗ್ರಾಮ: ಅಲ್ಲಿವೆ ಪ್ರತಿ ಮನೆಯಲ್ಲೂ ವಿಮಾನ, ರನ್ ವೇ!

Next Post

ಮೋದಿ ವಿರೋಧಕ್ಕೋಸ್ಕರ ಚಂದ್ರಬಾಬು ನಾಯ್ಡು ಈ ಮಟ್ಟಕ್ಕೆ ಇಳಿಯಬಾರದಿತ್ತು!

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಮೋದಿ ವಿರೋಧಕ್ಕೋಸ್ಕರ ಚಂದ್ರಬಾಬು ನಾಯ್ಡು ಈ ಮಟ್ಟಕ್ಕೆ ಇಳಿಯಬಾರದಿತ್ತು!

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025

ಜೂನ್ 1ರಿಂದ 4 | ಮೈಸೂರು-ತಾಳಗುಪ್ಪ ಇಂಟರ್’ಸಿಟಿ ಸೇರಿ ಹಲವು ರೈಲುಗಳ ಬಗ್ಗೆ ಮಹತ್ವದ ಪ್ರಕಟಣೆ

May 31, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!