No Result
View All Result
RPF team Seized 40.495 Kgs Ganja at Ballari Railway station
English Articles

RPF team Seized 40.495 Kgs Ganja at Ballari Railway station

by ಕಲ್ಪ ನ್ಯೂಸ್
April 7, 2026
0

Kalpa Media House  |  Ballari  | On 06.04.2026,  RPF team conducted checking in Train No. 18047 (Ex: SHM–VSKP Express) at...

Read moreDetails
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Extension of Special Train Services to Manage Summer Rush

April 7, 2026
Interior / upgradation of Next-Generation Amrit Bharat Coaches. Sample coach ready

Interior / upgradation of Next-Generation Amrit Bharat Coaches. Sample coach ready

April 6, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Special Train Between Bengaluru Cantt and Chennai

April 3, 2026
SWR Mysuru Division Excels with Record Passenger Revenue and Strong Commercial Growth

SWR Mysuru Division Excels with Record Passenger Revenue and Strong Commercial Growth

April 2, 2026
  • Advertise With Us
  • Grievances
  • About Us
  • Contact Us
Thursday, April 9, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಎಚ್ಚರ ಮಲೆನಾಡಿಗರೇ! ಇದು ಕಾಳಿಂಗ ಸರ್ಪಗಳ ಮಿಲನ ಕಾಲ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
February 10, 2019
in Special Articles
0
ಎಚ್ಚರ ಮಲೆನಾಡಿಗರೇ! ಇದು ಕಾಳಿಂಗ ಸರ್ಪಗಳ ಮಿಲನ ಕಾಲ

Photo: Praveen Siddannavar

Share on FacebookShare on TwitterShare on WhatsApp

ಇದು ಕಾಳಿಂಗಗಳ ಮಿಲನದ ಸಮಯ (Mating Season) ಸಾಮಾನ್ಯವಾಗಿ ಫೆಬ್ರವರಿಯಿಂದ – ಏಪ್ರಿಲ್’ವರೆಗೂ ಕಾಳಿಂಗಗಳ ಓಡಾಟ ಹೆಚ್ಚಿದ್ದು, ಜನರ ಕಣ್ಣಿಗೆ ಬೀಳುವ ಸಾಧ್ಯತೆ ಈ ತಿಂಗಳುಗಳಲ್ಲೇ ಅಧಿಕ.

ನಮ್ಮ ರಾಜ್ಯದಲ್ಲಿ ಪಶ್ಚಿಮ ಘಟ್ಟ ಹಾಗೂ ಅದರ ಆಸುಪಾಸಿನಲ್ಲಿ ಕಂಡುಬರುವ ಇವು ಸಂತಾನೋತ್ಪತ್ತಿ ಕಾಲದಲ್ಲಿ ಆಹಾರಕ್ಕಿಂತ ಸಂಗಾತಿ ಹುಡುಕಾಟದಲ್ಲೇ ಹೆಚ್ಚಿನ ಸಮಯ ಕಳೆಯುತ್ತವೆ.


ಮನುಷ್ಯರಿಗೆ ಋತುಚಕ್ರವಿದೆ ಆದರೆ ಪ್ರಾಣಿಗಳಿಗೆ ಬೆದೆ ಚಕ್ರವಿದೆ. ಬೆದೆಯ ಸಮಯದಲ್ಲಿ ತನ್ನ ಜನನಾಂಗದಿಂದ ವಿಶೇಷ ರಸಾಯನಿಕ (ಫೆರಮೊನ್) ಬಿಡುಗಡೆ ಮಾಡುವ ಹೆಣ್ಣು ಕಾಳಿಂಗ ತಾನು ಸಂತಾನೋತ್ಪತ್ತಿಗೆ ಸಿದ್ದ ಎಂಬ ಸೂಚನೆ ಕೊಡುತ್ತದೆ. ಈ ಸಮಯದಲ್ಲಿ ಗಂಡು ಪೆರಮೊನಿಗೆ ಆಕರ್ಷಿತವಾಗಿ ಹೆಣ್ಣುಗಳ ಹುಡುಕಾಟದಲ್ಲಿ ತೊಡಗುತ್ತವೆ.

ಕಾಳಿಂಗಗಳು ತನ್ನದೆ ಟೆರಿಟರಿ ವ್ಯಾಪ್ತಿಯಲ್ಲಿ ಬದುಕಲು ಇಚ್ಚಿಸುತ್ತವೆ, ಆದರೆ ಈ ಬೆದೆಯ ಕಾಲದಲ್ಲಿ ತನ್ನ ವ್ಯಾಪ್ತಿ ಮೀರಿ ಕೆಲ ಕಾಳಿಂಗಗಳು 8-10 ಕಿ ಮೀ ದೂರ ಹೋಗಿ ಸಂಗಾತಿಗಳನ್ನು ಹುಡುಕಿ ತಮ್ಮ ಮೂಲ ನೆಲೆಗೆ ವಾಪಾಸಾಗಬಲ್ಲವು.

ಒಂದು ಹೆಣ್ಣನ್ನು ಕೊಡಲು ಕೆಲವು ಸಲ 2-3 ಗಂಡುಗಳು ಪೈಪೋಟಿ ಮಾಡುತ್ತವೆ, ಇಲ್ಲಿ ಗಂಡುಗಳ ಮಧ್ಯೆಹೋರಾಟ (Combat) ನಡೆದು, ಗೆದ್ದ ಗಂಡು ಹೆಣ್ಣನ್ನು ಸೇರಿದರೆ ಸೋತ ಗಂಡು ತನ್ನ ನೆಲೆಯ ಕಡೆಗೆ ವಾಪಾಸಾಗುತ್ತದೆ.


ಹೆಣ್ಣು ತನ್ನ ಜನನಾಂಗದಿಂದ ಬಿಡುಗಡೆ ಮಾಡುವ/ಸಿಂಪಡಿಸುವ ಪೆರಮೊನಿಗೆ ಅದ್ಬುತ ಶಕ್ತಿ ಇದೆ. ಬೆದಗೆ ಬಂದ ಹೆಣ್ಣು ಒಂದು ನಿರ್ಧಿಷ್ಠ ಜಾಗದಲ್ಲಿ ಸಂಚರಿಸಿ 8-11 ದಿನ ಕಳೆದಿದ್ದರೂ, ಗಂಡು ಆ ಹೆಣ್ಣು ಸಂಚರಿಸಿದ ಜಾಗವನ್ನು ನಿಖರವಾಗಿ ಪತ್ತೆ ಮಾಡಬಲ್ಲದು.

ನಾನು ಒಂದು ಊರಿನಲ್ಲಿ (Mating Season)ಒಂದು ಹೆಣ್ಣು ಹಾವನ್ನು ರಕ್ಷಣೆ ಮಾಡಿದ್ದೆ, ಹಾವು ಮನೆಯ ಒಳ ಪ್ರವೇಶಿಸಿ ಧಾನ್ಯದ ಚೀಲದಡಿ ಮಲಗಿತ್ತು, ಹಾವನ್ನು ಹಿಡಿದ ನಂತರ ಮನೆಯವರು ಆ ಜಾಗವನ್ನು ಸಗಣಿ ನೀರಿನಿಂದ ಅನೇಕ ಸಾರಿ ತೊಳೆದಿದ್ದರು. ಸರಿಯಾಗಿ 8 ದಿನಗಳ ನಂತರ ಅದೇ ಜಾಗಕ್ಕೆ ಗಾತ್ರದಲ್ಲಿ ದೊಡ್ಡದಿದ್ದ ಗಂಡು ಕಾಳಿಂಗ ಬಂದು ಹುಡುಕಾಟ ನಡೆಸಿತ್ತು.


ಸಾಮಾನ್ಯವಾಗಿ ಬೇಸಿಗೆ ಎಂದರೆ ನೀರಿನ ಅಭಾವ ಹಾಗು ಹೆಚ್ಚು ಬಿಸಿಲು ಎಲ್ಲೆಡೆ ಇರುತ್ತದೆ, ಹಾಗಾಗಿ ಕಾಳಿಂಗಗಳು ಮಲೆನಾಡಿನ ಅಡಿಕೆ ತೋಟ, ಮನೆಯ ಅಕ್ಕಪಕ್ಕದಲ್ಲೆ ಹೆಚ್ಚು ಮಿಲನ ಕ್ರಿಯೆ ನಡೆಸುತ್ತವೆ, (ಕೆಲವು ಸಲ ಕಾಡಿನಲ್ಲೂ ನಡೆಯುತ್ತದೆ). ಇಂತಹ ಸಮಯದಲ್ಲಿ ಕಾಳಿಂಗ ಜೋಡಿಗಳನ್ನು ಹಿಡಿದು ಸ್ಥಳಾಂತರ ಮಾಡಲೇಬಾರದು. ಕಾರಣ ಒಂದು ಹೆಣ್ಣಿಗಾಗಿ ಸುತ್ತಲಿನ ಗುಂಡು ಕಾಳಿಂಗಗಳು ಪೈಪೋಟಿ ನಡೆಸಿ ಗೆದ್ದ ಗಂಡಿಗೆ ಅವಕಾಶ ಸಿಕ್ಕಿರುತ್ತದೆ, ಇಂತಹ ಸಮಯದಲ್ಲಿ ಸ್ಥಳಾಂತಗೊಳಿಸಿದರೆ ಕಾಳಿಂಗಗಳ ಸಂತಾನೋತ್ಪತ್ತಿಗೆ ತೊಂದರೆಯಾಗಬಹುದು, ಹೆಣ್ಣಿನ ಬೆದೆ ಚಕ್ರ ಅವಧಿ ಮುಗಿದು ಗಂಡು ಮತ್ತೊಮ್ಮೆ ಸೇರಲು ಸಾಧ್ಯವಾಗದೇ ಇರಬಹುದು.

ಇಲ್ಲಿ ಕಾಳಿಂಗಗಳ ಜೀವನ ಶೈಲಿಯ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ಹಾವುಗಳ ರಕ್ಷಣೆ (Rescuer) ಮಾಡುವ ಎಲ್ಲರೂ ಮಿಲನದ ತಿಂಗಳುಗಳಲ್ಲಿ ಕಾಳಿಂಗ ಜೋಡಿಗಳನ್ನು ಸ್ಥಳಾಂತರ ಮಾಡದೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಹಾವುಗಳ ಚಲನವಲನದ ಮೇಲೆ ದೂರದಿಂದ ನಿಗಾ ಇಡಲು ಹೇಳಿ. ಕಾಳಿಂಗ ಜೋಡಿಗಳು 2-3 ದಿನ ಮಿಲನ ಕ್ರಿಯೆ ಮುಗಿಸಿ ನಂತರ ಜನವಸತಿಯಿಂದ ದೂರ ಹೋಗುತ್ತವೆ.

Save King Cobra

ಲೇಖನ ಕೃಪೆ: ನಾಗರಾಜ್ ಬೆಳ್ಳೂರು

Tags: Kannada ArticleKing CobraMalenaduMenstrual cycleSave King CobraSave King Cobra Mating SessionSnake Mating SessionWestern Ghatsಋತುಚಕ್ರಕಾಳಿಂಗ ಸರ್ಪಕಾಳಿಂಗಗಳ ಮಿಲನಪಶ್ಚಿಮ ಘಟ್ಟ
Share196Tweet123Send
Previous Post

ಅದು ಪ್ರಪಂಚದಲ್ಲೇ ವಿಭಿನ್ನ ಗ್ರಾಮ: ಅಲ್ಲಿವೆ ಪ್ರತಿ ಮನೆಯಲ್ಲೂ ವಿಮಾನ, ರನ್ ವೇ!

Next Post

ಮೋದಿ ವಿರೋಧಕ್ಕೋಸ್ಕರ ಚಂದ್ರಬಾಬು ನಾಯ್ಡು ಈ ಮಟ್ಟಕ್ಕೆ ಇಳಿಯಬಾರದಿತ್ತು!

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಮೋದಿ ವಿರೋಧಕ್ಕೋಸ್ಕರ ಚಂದ್ರಬಾಬು ನಾಯ್ಡು ಈ ಮಟ್ಟಕ್ಕೆ ಇಳಿಯಬಾರದಿತ್ತು!

ಮೋದಿ ವಿರೋಧಕ್ಕೋಸ್ಕರ ಚಂದ್ರಬಾಬು ನಾಯ್ಡು ಈ ಮಟ್ಟಕ್ಕೆ ಇಳಿಯಬಾರದಿತ್ತು!

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಅಡಿಕೆ ತೋಟದಲ್ಲಿ ಔಷಧಿ ಸಿಂಪಡಣೆ ಮಾಡುತ್ತಿದ್ದ ಕಾರ್ಮಿಕ ಸಾವು

ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ 6ನೇ ತರಗತಿ ಬಾಲಕಿ

April 9, 2026
ನೈಋತ್ಯ ರೈಲ್ವೆ ರಕ್ಷಣಾ ಪಡೆ ಕಾರ್ಯಾಚರಣೆ: ಶ್ಲಾಘನೀಯ ಸಾಧನೆ

ನೈಋತ್ಯ ರೈಲ್ವೆ ರಕ್ಷಣಾ ಪಡೆ ಕಾರ್ಯಾಚರಣೆ: ಶ್ಲಾಘನೀಯ ಸಾಧನೆ

April 8, 2026
ಬೇಸಿಗೆ ರಜೆ | ಬೆಂಗಳೂರಿನಿಂದ ಕಾನ್ಪುರ, ಚೆನ್ನೈ ನಗರಗಳಿಗೆ ವಿಶೇಷ ರೈಲು | ಇಲ್ಲಿದೆ ಡೀಟೇಲ್ಸ್

ಮುಂಬೈ – ಬೆಂಗಳೂರು ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆ ಸಮಯ ಪರಿಷ್ಕರಣೆ

April 8, 2026
ಬೇಸಿಗೆ ದಟ್ಟಣೆ ನಿರ್ವಹಣೆ: ಹುಬ್ಬಳ್ಳಿ–ಗಾಜಿಪುರ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ

ಬೆಂಗಳೂರು-ತಾಳಗುಪ್ಪ, ಮೈಸೂರು-ಬೆಳಗಾವಿ, ವಾಸ್ಕೋಡಗಾಮ–ಯಶವಂತಪುರ ಎಕ್ಸ್‌ಪ್ರೆಸ್ ರೈಲು ಸೇವೆಗಳಲ್ಲಿ ಬದಲಾವಣೆ

April 8, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Diversion of KSR Bengaluru–Lalkua Weekly Express Special Train 

April 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL