No Result
View All Result
Sleep Deprivation and Your Brain: Why Poor Sleep Is a Neurological Risk
English Articles

Sleep Deprivation and Your Brain: Why Poor Sleep Is a Neurological Risk

by ಕಲ್ಪ ನ್ಯೂಸ್
January 21, 2026
0

Kalpa Media House  |  Special Article  |Most people today have experienced what it feels like to wake up tired as late...

Read moreDetails
When faith awakens, legends rise! Watch Kantara: A Legend – Chapter 1 on Zee Kannada on Jan 24th

When faith awakens, legends rise! Watch Kantara: A Legend – Chapter 1 on Zee Kannada on Jan 24th

January 21, 2026
ಕರಾವಳಿಯ ಕಂಠಸಿರಿ ಆರ್.ಜೆ. ನಯನಾ | ಮಾತಿನಲ್ಲೇ ಮೋಡಿ ಮಾಡುವ ಸ್ಫೂರ್ತಿಯ ಚಿಲುಮೆ!

RJ Nayana: The Golden Voice of Coastal Karnataka and a Beacon of Inspiration!

January 20, 2026
Cervical Cancer | Early Detection and Prevention Can Save Lives

Cervical Cancer | Early Detection and Prevention Can Save Lives

January 16, 2026
From Global Gold to Mumbai Spirit: Andre De Grasse Brings Olympic Legacy to the Tata Mumbai Marathon

From Global Gold to Mumbai Spirit: Andre De Grasse Brings Olympic Legacy to the Tata Mumbai Marathon

January 16, 2026
  • Advertise With Us
  • Grievances
  • About Us
  • Contact Us
Wednesday, January 21, 2026
Follow Us
kalpa.news
">
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ನಿಮ್ಮ ಮಗು ಬುದ್ದಿಶಾಲಿಯಾಗಿ ಹುಟ್ಟಬೇಕೆ? ಸದೃಢ ಮೈಕಟ್ಟು ಹೊಂದಿ ಕಾಂತಿಯುತವಾಗಬೇಕೆ? ಇಲ್ಲಿದೆ ಮಾರ್ಗ

ನಿಮ್ಮ ಮಗು ಸ್ಪಷ್ಟವಾಗಿ ಮಾತನಾಡಲು ಹೀಗೆ ಮಾಡಿ! ಗರ್ಭಿಣಿಯರು ಇದನ್ನು ಸೇವಿಸಿದರೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
October 15, 2020
in Special Articles
0
ನಿಮ್ಮ ಮಗು ಬುದ್ದಿಶಾಲಿಯಾಗಿ ಹುಟ್ಟಬೇಕೆ? ಸದೃಢ ಮೈಕಟ್ಟು ಹೊಂದಿ ಕಾಂತಿಯುತವಾಗಬೇಕೆ? ಇಲ್ಲಿದೆ ಮಾರ್ಗ

representational image only(Internet)

Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ವಚಾ ಸುವರ್ಣ ಎಂಬುದು ಬಹು ಕಾಲದಿಂದಲೂ ಪ್ರಚಲಿತವಾಗಿರುವ ಆರ್ಯುವೇದ ಔಷಧೀಯ ಪದ್ದತಿ. ಹಿರಿಯರು ಮಕ್ಕಳಿದ್ದ ಮನೆಯಲ್ಲಿ ಈ ಒಂದು ಔಷಧೀಯ ದ್ರವ್ಯವನ್ನು ಒಂದಿಲ್ಲೊಂದು ರೀತಿಯಲ್ಲಿ ಬಳಕೆಗೆ ತರುತ್ತಾರೆ. ಇಷ್ಟೇ ಅಲ್ಲದೆ ಬಾಣಂತಿ ಚಿಕಿತ್ಸೆ, ವಯೋವೃದ್ದರ ಚಿಕಿತ್ಸೆ ಹೀಗೆ ಆಬಾಲರಿಂದ ಹಿಡಿದು ವಯೋವೃದ್ದರವರೆಗೂ ಮನೆಗಳಲ್ಲಿ ನಮ್ಮ ಹಿರಿಯರು ಇದನ್ನು ಔಷಧಿಗೆ ಬಳಸುವುದನ್ನು ಕಾಣಬಹುದು. ಅಷ್ಟೇ ಅಲ್ಲದೆ ಇದನ್ನು ಸಾಂಬಾರು ಪದಾರ್ಥವಾಗಿಯೂ ಬಳಸುವುದನ್ನು ಕಾಣಬಹುದು.

ಬಜೆಯ ಪರಿಚಯ ಹಾಗೂ ಉಪಯೋಗ ವೇದಕಾಲದಿಂದಲೂ ಹಂತ ಹಂತವಾಗಿ ಹೆಚ್ಚುತ್ತಾ ಬಂದಿರುವುದು ವಿಶೇಷ.

ಸಾವಿರಾರು ವರ್ಷ ಹಳೆಯದಾದ ಬಜೆಯ ಪರಿಚಯ ಗ್ರಂಥಗಳು, ಪುರಾಣ, ಬೈಬಲ್ ಹೀಗೆ ಹಲವು ಕಡೆ ಉಲ್ಲೇಖವಿರುವುದನ್ನು ಕಾಣಬಹುದು.

ಸಂಸ್ಕೃತದಲ್ಲಿ ಇದನ್ನು ವಚಾ ಎಂಬ ಹೆಸರಿನಿಂದ ಕರೆಯಲಾಗಿದ್ದು, ಹೆಸರೇ ಹೇಳುವಂತೆ ವಚಾ ಎಂದರೆ ಮಾತು ಎಂದರ್ಥ. ಅಂದರೆ ಬಜೆಯು ಮಾತಿನ ನರಮಂಡಲಗಳ ಮೇಲೆ ಪ್ರಭಾವವನ್ನು ಹೊಂದಿದೆ ಎಂಬುದನ್ನು ತಿಳಿಸುತ್ತದೆ. ಆದ್ದರಿಂದಲೇ ಈ ದ್ರವ್ಯವನ್ನು ಮಾತಿನ ರೋಗಗಳಲ್ಲಿ, ತೊದಲು, ಉಗ್ಗು, ಅಸ್ಪಷ್ಟ ಉಚ್ಚಾರ ಮುಂತಾದ ರೋಗಗಳಲ್ಲಿ ಬಳಸುವುದನ್ನು ಕಾಣಬಹುದು.

ಹಿಂದಿಯಲ್ಲಿ ಬಚಾ ಎಂದು ಕರೆಸಿಕೊಳ್ಳುವ ಇದು, ಆಂಗ್ಲ ಭಾಷೆಯಲ್ಲಿ ಸ್ವೀಟ್ ಫ್ಲಾಗ್ ಎಂದು ನಾಮಾಂಕಿತಗೊಂಡಿದೆ. ಕೆಲಾಮಸ್ ಎಂಬ ಪದವು ಇದರ ಪ್ರಸಿದ್ಧಿಗೆ ಕಾರಣವಾಗಿದೆ.

ಅತ್ಯಂತ ಹೆಚ್ಚಿನ ತನ್ನದೆ ಆದ ಉಗ್ರವಾಸನೆಯನ್ನು ಹೊಂದಿದ್ದರಿಂದ ಇದನ್ನು ಉಗ್ರ ಗಂಧ ಎಂಬುದಾಗಿಯು ಕರೆಯುತ್ತಾರೆ. ಬೇರಿನಲ್ಲಿ ಕೂದಲ ರೀತಿಯ ನಾಳಗಳನ್ನು ಹೊಂದಿದ್ದು ಲೊಮಶಾ ಎಂಬುದಾಗಿಯು, ಬಂಗಾರದ ಬಣ್ಣವನ್ನು ಹೊಂದಿರುವುದರಿಂದ ಹೇಮವತಿ ಎಂಬುದಾಗಿಯು ಇದನ್ನು ಕರೆಯುತ್ತಾರೆ. ಆಯುರ್ವೇದ ಹಾಗೂ ನಾಟೀ ವೈದ್ಯ ಪದ್ದತಿಯಲ್ಲಿ ಇದರ ಉಪಯೋಗವನ್ನು ಬಹಳವಾಗಿ ಕಾಣಬಹುದು.

ಚರಕಾಚಾರ್ಯರ ಪ್ರಕಾರ ಇದನ್ನು ಅರ್ಶಘ್ನ, ತೃಪ್ತಿಗ್ನ, ಅಸ್ತಾಪನೋಪಗ, ಶಿರೋವಿರೇಚನ, ಶೀತ ಪ್ರಶಮನವ ಲೇಖನೀಯ, ಎಂದು ಬಣ್ಣಿಸಲಾಗಿದೆ.

ಇದರ ಉಪಯೋಗವೇನು?
ಕಹಿ ಹಾಗೂ ಖಾರದ ರುಚಿಯನ್ನು ಹೊಂದಿರುವ ಇದು, ಲಗು ಹಾಗೂ ತೀಕ್ಷ್ಣ ಗುಣಗಳನ್ನು ಹೊಂದಿರುವುದರಿಂದ ದೇಹದಲ್ಲಿ ಕಫ ಹಾಗೂ ವಾತ ದೋಷಗಳನ್ನು ಹತೋಟಿಗೆ ತಂದು ಪಿತ್ತ ವೃದ್ಧಿಯನ್ನು ಮಾಡಬಲ್ಲದು.

ದೀಪನ, ಪಾಚನ, ಮದ್ಯಕರ, ಕೆಲಸವನ್ನು ದೇಹದಲ್ಲಿ ಮಾಡುವುದಾಗಿದ್ದು, ಹೊಟ್ಟೆ ಹುಳುಗಳ ನಾಶಕ, ಹೊಟ್ಟೆ ಉಬ್ಬರ, ಹೊಟ್ಟೆ ನೋವುಗಳನ್ನು ಹತೋಟಿಗೆ ತರುವುದಲ್ಲದೇ ಕಟ್ಟಿದ ಮಲ ಹೊರಹಾಕುವಲ್ಲಿ ಸಹಾಯಕವಾಗಿದೆ.

ಗರ್ಭಿಣಿಯರು ಸೇವಿಸಿದರೆ ಪ್ರಯೋಜನವೇನು?
ಗರ್ಭಿಣಿಯಲ್ಲಿ 5ನೆಯ ತಿಂಗಳಲ್ಲಿ ಮಗುವಿನ ಮನಸ್ಸು ಹಾಗೂ 6ನೆಯ ತಿಂಗಳಿನಲ್ಲಿ ಬುದ್ದಿಶಕ್ತಿಯು ಬೆಳವಣಿಗೆಯಾಗುತ್ತದೆ. ಈ ಹಂತದಲ್ಲಿ ಬಜೆ ಬಂಗಾರವನ್ನು ಸೇವಿಸುವುದರಿಂದ ಜನಿಸುವ ಮಗುವಿನ ಮಾನಸಿಕ ಸಾಮರ್ಥ್ಯ ಬಲವಾಗುವ ಜೊತೆಯಲ್ಲಿ ತೀಕ್ಷ್ಣ ಬುದ್ದಿಶಕ್ತಿಯೂ ಬೆಳೆಯುತ್ತದೆ.

ಮಕ್ಕಳು ಸೇವಿಸಿದರೆ ಪ್ರಯೋಜನವೇನು?

  • ಅಸ್ಪಷ್ಟ ಉಚ್ಛಾರಣೆ ನಿವಾರಣೆಯಾಗಿ ಸ್ಪಷ್ಟತೆ ಪಡೆಯಬಹುದು
  • ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
  • ಬುದ್ದಿಶಕ್ತಿಯಲ್ಲಿ ತೀಕ್ಷ್ಣತೆ
  • ಸದೃಢ ಮೈಕಟ್ಟು, ಕಾಂತಿಯುತ ಚರ್ಮ
  • ಗ್ರಹ ಬಾಧೆಗಳ ನಿವಾರಣೆ

ಇತರೆ ಪ್ರಯೋಜನಗಳು:

  • ಸ್ವರವನ್ನು ಸ್ವಚ್ಚಗೊಳಿಸಿ ಹಾಡುಗಾರರಿಗೆ ಸೂಕ್ತ ಔಷಧವಾಗಿದ್ದು, ಮನೆಯಲ್ಲಿ ಈ ಔಷಧವನ್ನು ಇಡುವುದರಿಂದ ನವಜಾತ ಶಿಶುಗಳಲ್ಲಿ ಕಾಡುವ ಗ್ರಹ ಭಾದೆ, ದೃಷ್ಟಿದೋಷಗಳನ್ನು ಹೊಗಲಾಡಿಸುತ್ತದೆ. ಇದರ ದೂಪದಿಂದ ಕ್ರಿಮಿ ಕೀಟಗಳು ನಾಷವಾಗುತ್ತದೆ.
  • ಉಪಯೋಗಕ್ಕೆ ತರುವ ಮುಂಚೆ ಬಜೆಯನ್ನು ಶೋಧನೆಯನ್ನು ಮಾಡಿ ಅದರ ದೋಷವನ್ನು ತೆಗೆಯಲಾಗುತ್ತದೆ. ಇದಕ್ಕೆ ಹಲವಾರು ಕ್ರಮಗಳಿದ್ದು ಸುಲಭವಾಗಿ ಹಾಲಿನಲ್ಲಿ ಅಥವಾ ಮಜ್ಜಿಗೆಯಲ್ಲಿ ನೆನೆ ಇಟ್ಟು ತೆಗೆದು ಒಣಗಿಸಲಾಗುತ್ತದೆ.
  • ಮರೆವು, ಸಿಟ್ಟು, ಕಿನ್ನತೆ, ಒತ್ತಡ ಕಾಯಿಲೆಗಳಲ್ಲಿ ಇದನ್ನು ಆಯುರ್ವೇದ ಶಾಸ್ತ್ರದಲ್ಲಿ ಬಳಸುವುದನ್ನು ಕಾಣಬಹುದು. ಪಿಟ್ಸ ಕಾಯಿಲೆಯಲ್ಲು ಇದರ ಔಷಧಿ ಗುಣ ಅಸಾಧಾರಣ ಪರಿಣಾಮ ನೀಡಿದೆ.
  • ಎಕ್ಸಿಮ ಕಾಯಿಲೆಗಳಲ್ಲಿ ಇದನ್ನು ಲೇಪವಾಗಿ ಬಳಸಲಾಗುತ್ತದೆ. ಗಂಟು ನೋವು , ಆರ್ತ್ರೈಟಿಸ್ ಕಾಯಿಲೆಗಳಲ್ಲಿ ನೋವಿಗೆ ಲೇಪಕ್ಕೆ ಬಳಸಲಾಗುತ್ತದೆ.
  • ಆಯುವೇದ ಶಾಸ್ತ್ರದಲ್ಲಿ ವಾತವ್ಯಾಧಿ, ಅಪಸ್ಮಾರ, ಅತಿಸಾತ, ವಿಭಂದ, ಆದ್ಮಾನ, ಶುಕ್ರದೋಷ, ಶೋಫ ಕಾಯಿಲೆಗಳಲ್ಲಿ ಬಳಸಲಾಗುತ್ತದೆ.
  • ಹಲವು ಔಷಧಿಯ ಗುಣಗಳನ್ನು ಹೊಂದಿರುವ ಇಂತಹ ಗಿಡಮೂಲಿಕೆಯ ಬಗ್ಗೆ ಇನ್ನು ಹೆಚ್ಚಿನ ಸಂಶೋಧನೆಗಳು ಅವಶ್ಯಕವಿದ್ದು, ಮನೆಮದ್ದಾದ ಇದನ್ನು ಎಲ್ಲರು ತಮ್ಮ ಮನೆಯ ಹಿತ್ತಲಲ್ಲೆ ಸುಲಭವಾಗಿ ಬೆಳಸಿ ಇದರ ಹಲವಾರು ಉಪಯೋಗಗಳನ್ನು ಪಡೆಯಬಹುದು.

ಫೋನ್ ಮೂಲಕ ಆರ್ಡರ್ ಮಾಡಿ, ಶೇ.15ರಷ್ಟು ರಿಯಾಯ್ತಿ ಪಡೆಯಿರಿ!

  • ಭದ್ರಾವತಿಯ ಉದ್ಗೀಥ ಆರ್ಯುವೇದ ಚಿಕಿತ್ಸಾಲಯದ ಡಾ.ಸುದರ್ಶನ್ ಕೆ. ಆಚಾರ್ ಹಾಗೂ ಕಾಂಚನ ಎಸ್. ಆಚಾರ್ ಅವರುಗಳ ಕಳೆದ 10 ವರ್ಷಗಳಲ್ಲಿ ಆರ್ಯುವೇದ ಚಿಕಿತ್ಸೆ ನೀಡುತ್ತಿದ್ದು, ನೂರಾರು ಮಂದಿಗೆ ಬಜೆ ಬಂಗಾರ ನೀಡಿದ್ದಾರೆ.
  • ಪ್ರಮುಖವಾಗಿ, ರಸ ಶಾಸ್ತ್ರದಲ್ಲಿ ಎಂಡಿ ಮಾಡಿರುವ ಡಾ.ಸುದರ್ಶನ್ ಕೆ. ಆಚಾರ್ ಅವರ ವಿಶೇಷ ಆಸಕ್ತಿಯಿಂದ ಉದ್ಗೀಥ ಬಜೆ ಬಂಗಾರ ತಯಾರಿಸಿರುವುದು ವಿಶೇಷ.
  • ನೀವು ಯಾವುದೇ ರಾಜ್ಯ, ನಗರದಲ್ಲಿದ್ದರೂ ಫೋನ್ ಮೂಲಕ ಆರ್ಡರ್ ಮಾಡಿ, ಕೊರಿಯರ್ ಮೂಲಕ ಬಜೆ ಬಂಗಾರವನ್ನು ತರಿಸಿಕೊಳ್ಳಬಹುದಾಗಿದೆ.
  • ನಮ್ಮ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಅಥವಾ ಎಸ್’ಎಂಎಸ್ ಮಾಡಿ ಇಂದೇ ಆರ್ಡರ್ ಮಾಡಿ, ಎಂಆರ್’ಪಿ ದರದ ಮೇಲೆ ಶೇ.15ರಷ್ಟು ರಿಯಾಯ್ತಿ ಪಡೆಯಿರಿ.

ಆರ್ಡರ್ ಮಾಡುವುದು ಹೇಗೆ?

  • 91 8296371083 ಸಂಖ್ಯೆಗೆ ಕರೆ ಮಾಡಿ ಅಥವಾ ಎಸ್’ಎಂಎಸ್ ಮಾಡಿ ಉದ್ಗೀಥ ಬಜೆ ಬಂಗಾರ ಆರ್ಡರ್ ಮಾಡಿ
  • ಆನ್’ಲೈನ್ ಮೂಲಕ ಬ್ಯಾಂಕ್ ಖಾತೆಗೆ ಅಥವಾ ಗೂಗಲ್ ಪೇ ಮೂಲಕವೂ ಪಾವತಿ ಮಾಡಿ
  • ಹಣ ತಲುಪಿದ ನಂತರ ನಿಮ್ಮ ಮೊಬೈಲ್ ಸಂದೇಶ ಕಳುಹಿಸಲಾಗುತ್ತದೆ
  • ಆರ್ಡರ್ ಮಾಡಿದ 48 ಗಂಟೆಯೊಳಗೆ ನಿಮ್ಮ ಬಜೆ ಬಂಗಾರವನ್ನು ಕೊರಿಯರ್ ಮೂಲಕ ಕಳುಹಿಸಲಾಗುತ್ತದೆ ಹಾಗೂ ನಿಮಗೆ ಸಂದೇಶವನ್ನೂ ಸಹ ಕಳುಹಿಸಲಾಗುತ್ತದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: ayurvedaImmunityKannada News WebsiteLatest News KannadaLocal NewsMalnad NewsOnline OrderPregnantShimogaShivamoggaShivamogga NewsVacha Suvarnaಆರ್ಯುವೇದಗರ್ಭಿಣಿರೋಗ ನಿರೋಧಕ ಶಕ್ತಿವಚಾ ಸುವರ್ಣ
Share197Tweet123Send
Previous Post

ಭದ್ರಾ ಜಲಾಶಯದಿಂದ ಇಂದು ಮುಂಜಾನೆ 8 ಸಾವಿರ ಕ್ಯೂಸೆಕ್ಸ್‌ ನೀರು ಬಿಡುಗಡೆ

Next Post

ಭದ್ರಾವತಿ ಭೋವಿ ಕಾಲೋನಿಯಲ್ಲಿ ಸಿಲಿಂಡರ್ ಸೋರಿಕೆ: ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಭದ್ರಾವತಿ ಭೋವಿ ಕಾಲೋನಿಯಲ್ಲಿ ಸಿಲಿಂಡರ್ ಸೋರಿಕೆ: ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ

ಭದ್ರಾವತಿ ಭೋವಿ ಕಾಲೋನಿಯಲ್ಲಿ ಸಿಲಿಂಡರ್ ಸೋರಿಕೆ: ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ

Leave a Reply Cancel reply

Your email address will not be published. Required fields are marked *

  • Trending
  • Latest
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

January 12, 2026
ಭದ್ರಾವತಿ | ಭೂತನಗುಡಿಯ ವೃದ್ದ ದಂಪತಿ ನಿಗೂಢ ಸಾವು

ಭದ್ರಾವತಿ | ಭೂತನಗುಡಿಯ ವೃದ್ದ ದಂಪತಿ ನಿಗೂಢ ಸಾವು

January 20, 2026
ದಂಪತಿ ನಿಗೂಢ ಸಾವು | ಜೀವ ಉಳಿಸಬೇಕಾದವನಿಂದಲೇ ಕೋಲ್ಡ್ ಬ್ಲಡಡ್ ಮರ್ಡರ್ | ಯಾರವನು?

ದಂಪತಿ ನಿಗೂಢ ಸಾವು | ಜೀವ ಉಳಿಸಬೇಕಾದವನಿಂದಲೇ ಕೋಲ್ಡ್ ಬ್ಲಡಡ್ ಮರ್ಡರ್ | ಯಾರವನು?

January 21, 2026
ಭದ್ರಾವತಿ | ಒಂದೇ ಕುಟುಂಬದ ನಾಲ್ವರು ನೀರಿನಲ್ಲಿ ಕೊಚ್ಚಿ ಹೋಗಿದ್ದು ಹೇಗೆ? ಘಟನೆ ನಡೆದಿದ್ದು ಹೇಗೆ?

ಭದ್ರಾವತಿ | ಒಂದೇ ಕುಟುಂಬದ ನಾಲ್ವರು ನೀರಿನಲ್ಲಿ ಕೊಚ್ಚಿ ಹೋಗಿದ್ದು ಹೇಗೆ? ಘಟನೆ ನಡೆದಿದ್ದು ಹೇಗೆ?

January 19, 2026
ಕೇರಳ | ವೀವ್ಸ್’ಗಾಗಿ ವ್ಯಕ್ತಿಯನ್ನು ಬಲಿ ಪಡೆದ ಆರೋಪಿ ಶಿಂಜಿತಾ ಮುಸ್ತಫಾ ಅಂದರ್

ಕೇರಳ | ವೀವ್ಸ್’ಗಾಗಿ ವ್ಯಕ್ತಿಯನ್ನು ಬಲಿ ಪಡೆದ ಆರೋಪಿ ಶಿಂಜಿತಾ ಮುಸ್ತಫಾ ಅಂದರ್

January 21, 2026
ಸೊರಬದಲ್ಲಿ ಹಿಂದೂ ಸಂಗಮ | ಹಿಂದುತ್ವ ಅಸ್ತಿತ್ವ ಸದೃಢಗೊಳಿಸುವ ಅಗತ್ಯ | ಘನಬಸವ ಶಿವಾಚಾರ್ಯಶ್ರೀ

ಸೊರಬದಲ್ಲಿ ಹಿಂದೂ ಸಂಗಮ | ಹಿಂದುತ್ವ ಅಸ್ತಿತ್ವ ಸದೃಢಗೊಳಿಸುವ ಅಗತ್ಯ | ಘನಬಸವ ಶಿವಾಚಾರ್ಯಶ್ರೀ

January 21, 2026
Sleep Deprivation and Your Brain: Why Poor Sleep Is a Neurological Risk

Sleep Deprivation and Your Brain: Why Poor Sleep Is a Neurological Risk

January 21, 2026
ಅತ್ಯುತ್ತಮ ಸಾಧನೆಗಾಗಿ ನೈಋತ್ಯ ರೈಲ್ವೆ ಮೈಸೂರು ಕೇಂದ್ರ ಕಾರ್ಯಾಗಾರಕ್ಕೆ ದಕ್ಷತಾ ಪ್ರಶಸ್ತಿ

ಅತ್ಯುತ್ತಮ ಸಾಧನೆಗಾಗಿ ನೈಋತ್ಯ ರೈಲ್ವೆ ಮೈಸೂರು ಕೇಂದ್ರ ಕಾರ್ಯಾಗಾರಕ್ಕೆ ದಕ್ಷತಾ ಪ್ರಶಸ್ತಿ

January 21, 2026
ಮುಂಬರುವ ಬಜೆಟ್‍ನಲ್ಲಿ ಶಿವಮೊಗ್ಗದ ಸಮಗ್ರ ಅಭಿವೃದ್ಧಿಗೆ ಸಹಕರಿಸಿ

ಮುಂಬರುವ ಬಜೆಟ್‍ನಲ್ಲಿ ಶಿವಮೊಗ್ಗದ ಸಮಗ್ರ ಅಭಿವೃದ್ಧಿಗೆ ಸಹಕರಿಸಿ

January 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL