Sunday, June 1, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಆನಂದ ಕಂದ

ರಾಮಮಂದಿರದ ಹಿನ್ನೆಲೆ

March 21, 2025
in ಆನಂದ ಕಂದ
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್  |  ಆನಂದಕಂದ ಲೇಖನ ಮಾಲಿಕೆ-25  |
ರಾಮನಾಮಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ ಎಂಬ ದಾಸರ ಮಾತು ಸಾರ್ವಕಾಲಿಕ ಸತ್ಯ. ರಾಮನಾಮವೇ ಹಾಗೆ ಸಿಹಿಯಾದ, ಸವಿಯಾದ, ರುಚಿಯಾದ ಪಾಯಸ ಸವಿದಂತೆ ಇಡೀ ಜಗತ್ತಿಗೆ ಪಿತನಾದವನು ಭಗವಂತ ರಾಮ ಅವತಾರವನ್ನು ತಾಳಿ ಮನುಷ್ಯ ಬದುಕಿದರೆ ಹೇಗೆ ಬದುಕಬೇಕೆಂದು ತಾವು ಮಾಡುವುದರ ಮೂಲಕ ತಿಳಿಸಿಕೊಟ್ಟವ ಕಲಿಸಿಕೊಟ್ಟವ. ರಾಮದೇವರ ಮಂದಿರ ದುಷ್ಟರಿಂದ ಧ್ವಂಸವಾದಾಗ ನಮ್ಮೆಲ್ಲರ ಹೃದಯ ಒಡೆದು ಹೋಗಿತ್ತು ಬದುಕಿದ್ದರೂ ಸತ್ತಂತೆ ಆಗಿದ್ದೆವು. ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ ಎಂಬಂತೆ ಬಹಳಷ್ಟು ಜನರ ನಿರಂತರ ಹೋರಾಟಕ್ಕೆ ಬಲಿದಾನಗಳ ನಂತರ ಕೊನೆಗೂ ಫಲ ಸಿಕ್ಕಿತು. ಗುರುಗಳ ಸಂಕಲ್ಪ ನೆರವೇರಿತು. ಹೀಗೆ ರಾಮಮಂದಿರ ನಿರ್ಮಾಣವಾದ ಹಿನ್ನೆಲೆಯನ್ನು ನೋಡೋಣ.

ಸೂರ್ಯವಂಶದವರ ನೆಲೆ ಅಯೋಧ್ಯ. ಶ್ರೀರಾಮದೇವರು ಅಯೋಧ್ಯೆಯಲ್ಲಿ ತ್ರೇತಾಯುಗದಲ್ಲಿ ಅವತರಿಸಿದರು, ರಾವಣನ ಸಂಹಾರ ನಂತರ ರಾಮದೇವರು 10,000 ವರ್ಷಗಳ ಕಾಲ ರಾಜ್ಯಭಾರವನ್ನು ಮಾಡಿದರು ಮತ್ತೆ ಪರಂಧಾಮಕ್ಕೆ ತೆರಳಿದರು. ರಾಮ ತನಯನಾದ ಕುಶರು ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಿದರು. ಹೀಗೆ ಸುಮಾರು 500 ರಿಂದ 600 ವರ್ಷಗಳಿಗೊಮ್ಮೆ ದೇವಸ್ಥಾನ ಪುನರ್ ನಿರ್ಮಾಣವಾಗುತ್ತಿತ್ತು.
ಬಾಬರ್ ಭಾರತಕ್ಕೆ 1528 ರಲ್ಲಿ ಬಂದ, ಅದಕ್ಕಿಂತ ಮೊದಲೇ ಗುರುನಾನಕ್ ಅವರು ಅಯೋಧ್ಯೆಗೆ ಬಂದು ಎಚ್ಚರಿಕೆಯನ್ನು ಕೊಟ್ಟರು. ಬಾಬರ್ ದೇವಾಲಯವನ್ನು ಒಡೆದು ಹಾಕಿ ಮಸೀದಿಯನ್ನು ಕಟ್ಟಿದ. ನಾವು ಭಾರತೀಯರು ಏನನ್ನು ಬೇಕಾದರೂ ಸಹಿಸಬಹುದು ಆದರೆ, ಧರ್ಮಕ್ಕೆ ಆದ ಅಪಚಾರವನ್ನು ಮಾತ್ರ ಸಹಿಸಲಾರರು. ಅಂದಿನಿಂದ ಅನೇಕ ಬಾರಿ ನಿರಂತರವಾಗಿ ಹೋರಾಟವು ನಡೆದಿದೆ ಆದರೆ ಯಶಸ್ವಿಯಾಗಲಿಲ್ಲ. 76 ಬಾರಿ ಹೋರಾಟಗಳಾಗಿ, 3500 ಮಹಿಳೆಯರು ಶಸ್ತ್ರವನ್ನು ಹಿಡಿದು ಹೋರಾಡಿದ್ದಾರೆ. ಸಾಧುಸಂತರು ಹೋರಾಡಿದ್ದಾರೆ. ಗುರು ಗೋವಿಂದ ಸಿಂಗ್ ರವರ ನೇತೃತ್ವದಲ್ಲಿ ಹೋರಾಟ ನಡೆದಿದೆ. 1949 ಡಿಸೆಂಬರ್ 22ರಂದು ಮಸೀದಿಯ ಒಳಗೆ ರಾಮದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತು. 1984 ಹಿಂದೂ ಸಮ್ಮೇಳನದ ನಂತರ ಸಂತರಿಂದ ರಾಮ್ ಜಾನಕಿ ರಥ ಯಾತ್ರೆ ಪ್ರಾರಂಭವಾಯಿತು. ರಕ್ಷಣೆಗಾಗಿ ಅಶೋಕ್ ಸಿಂಗಲ್ ಅವರು ಯುವಕರ ಭಜರಂಗದಳ ಎಂಬ ಸಂಘದಿಂದ ದಂಡ ಹಿಡಿದು ರಕ್ಷಣೆ ಮಾಡಲು ಪ್ರೇರೇಪಿಸಿದರು.

ನಂತರ 1985 ಉಡುಪಿಯಲ್ಲಿ ಧರ್ಮ ಸಂಸತ್ ನಡೆಯಿತು ಅಲ್ಲಿಂದ ಅಯೋಧ್ಯಗೆ ಎಚ್ಚರಿಕೆಯನ್ನು ನೀಡಲಾಯಿತು. ಡಿಸೆಂಬರ್ ಆರನೇ ತಾರೀಕಿಗೆ ಬಾಗಿಲುಗಳನ್ನು ತೆಗೆಯಿರಿ ಇಲ್ಲವಾದಲ್ಲಿ ಘೋರ ಕದನ ನಡೆಸುತ್ತೇವೆ ಎಂದು ಎಲ್ಲೆಡೆ ಘೋಷಿಸಿದರು. ನಂತರ ಅಯೋಧ್ಯೆಯ ಮಸೀದಿಯ ಬಾಗಿಲನ್ನು ತೆರೆಯಲು ಸರ್ಕಾರವು ಆದೇಶಸಿತು. 1989 ಅಯೋಧ್ಯೆಯ ಮಸೀದಿಯ ಮುಂದೆ ಕಾಮೇಶ್ವರ್ ಚೌಪಾಲರಿಂದ ಶಿಲಾನ್ಯಾಸವು ನಡೆಯಿತು. ಆಗ ಮುಲಾಯಂ ಸಿಂಗ್ ಸರ್ಕಾರವಿತ್ತು. ಉತ್ತರ ಪ್ರದೇಶದ ಗಡಿಗಳಲ್ಲಿ ಕಂದಕಗಳನ್ನು ಕಟ್ಟಿದರು. ಹಾಗೆಯೇ ತಪ್ಪಿಸಿಕೊಂಡು ಎರಡುವರೆ ಲಕ್ಷ ಜನ ಸೇರಿದರು.
ಅಕ್ಟೋಬರ್ 30 ನೇ ತಾರೀಕು ಎಲ್ಲರೂ ಬಾಬರ್ ಮಸೀದಿಯ ಮುಂದೆ ನೆಲೆಸಿದ್ದರು. ಇದ್ದಕ್ಕಿದ್ದಂತೆ ಒಂದು ಮಿಲಿಟರಿ ಟ್ರಕ್ ನಲ್ಲಿ ಒಬ್ಬರು ಕುಳಿತುಕೊಂಡು ರಭಸದಿಂದ ಬಂದು ಬ್ಯಾರಿಕೇಡ್ಗಳಿಗೆ ಗುದ್ದಿದರು, ನಂತರ ಅವರು ಎಲ್ಲಿಯೂ ಸಿಗಲಿಲ್ಲ. ಆತ ರಾಮರ ಸೇವೆಗಾಗಿ ರಾಮದೂತ ಹನುಮಂತನೆ ಬಂದಿರಬೇಕೆಂದು ಜನರ ನಂಬಿಕೆಯಾಗಿದೆ. ನಂತರ ಎಲ್ಲರೂ ಒಳಗೆ ನುಗ್ಗಿ, ಧ್ವಜವನ್ನು 11:00 ಗಂಟೆಗೆ ಹಾರಿಸಿದರು.

ಕೋಪದಿಂದ ಮುಲೈಮ್ ಸಿಂಗ್ ಗೋಳಿಬಾರ್ ಮಾಡಿಸಿದ. ಎಷ್ಟೋ ಜನರ ಬಲಿದಾನವಾಯಿತು. ಎರಡು ವರ್ಷಗಳ ನಂತರ 1992, ಡಿಸೆಂಬರ್ 6 ರಂದು ಜನರು ಸೇರಿ ಬಾಬರ್ ಮಸೀದಿಯನ್ನು ಒಡೆದು ಹಾಕಿದರು. ಆಗ ಕಲ್ಯಾಣ ಸಿಂಗ್ ರವರ ಸರ್ಕಾರವಿತ್ತು, ಮೌನಂ ಸಮ್ಮತಿ ಲಕ್ಷಣಂ ಎಂಬಂತೆ ಮಸೀದಿಯ ನಿರ್ನಾಮವಾದ ನಂತರ ರಾಜಕೀಯದಿಂದ ಹೊರಗೆ ಬಂದರು. ಮಸೀದಿಯನ್ನು ಒಡೆದ ನಂತರ ಎಲ್ಲರೂ ಉತ್ಸಾಹದಿಂದ ಹೊರಟರು, ಆದರೆ ಪೇಜಾವರ ಮಠದ ವಿಶ್ವೇಶ ತೀರ್ಥರು ಹೊರಡಲಿಲ್ಲ. ಯಾಕೆಂದರೆ ಪೂಜೆಯು ನಡೆಯಬೇಕು ಎಂದು ಕೆರೆಸಿ ಪೂಜೆಯನ್ನು ಮಾಡಿಸಿ ಹೊರಟರು.
ನಂತರ 2010 ರಲ್ಲಿ ಉಚ್ಚ ನ್ಯಾಯಾಲಯವು ಮೂರು ಭಾಗವನ್ನು ಮಾಡಿರಿ ಎಂದು ಆದೇಶವಿತ್ತು. ನಂತರ ಸರ್ವೋಚ್ಚ ನ್ಯಾಯಾಲಯವು 2019 ನವೆಂಬರ್ 9 ರಂದು ಎಲ್ಲಾ ಐದು ನ್ಯಾಯಾಧೀಶರು ಒಂದೇ ನ್ಯಾಯವನ್ನು ಬರೆದು ಸಹಿ ಹಾಕಿ 70 ಎಕರೆ ಭೂಮಿ ರಾಮಮಂದಿರಕ್ಕಾಗಿ ಕೊಟ್ಟರು. ಶ್ರೀ ವಿಶ್ವೇಶ ತೀರ್ಥರು ತೀರ್ಪು ಬರುವವರೆಗೂ ಉಸಿರನ್ನು ಬಿಗಿ ಹಿಡಿದಿದ್ದರು . ತೀರ್ಪು ಬಂದ ನಂತರ ಹರಿಪಾದ ಸೇರಿದರು. ಅವರ ಶ್ರಮ ಫಲ ಕೊಟ್ಟಿತು.

ದೊಡ್ಡ ಗುರುಗಳ ಕನಸಾದ, ಕೋಟ್ಯಾಂತರ ಹಿಂದೂಗಳ ಆರಾಧ್ಯ ದೈವ ರಾಮಮಂದಿರ ನಿರ್ಮಾಣದ ನಂತರ ಮುದ್ದು ಬಾಲರಾಮನ ಪ್ರತಿಷ್ಠಾಪನೆ ಪೂಜೆಗೆ ಸಾಕ್ಷಿಯಾಗಿ ನಿಂತವರು ನಮ್ಮ ಶ್ರೀ ವಿಶ್ವಪ್ರಸನ್ನ ತೀರ್ಥರು. ಬಾಲರಾಮನ ಪ್ರತಿಷ್ಠಾಪನೆಯಾದ ತಕ್ಷಣ, ಇಡೀ ಭೂಮಂಡಲದ ಕಣಕಣವು , ಮನೆ ಮನಗಳಲ್ಲವು ರಾಮಮಯವಾಗಿತ್ತು. ರಾಮನಾಮದ ಜಯಕಾರ ಮುಗಿಲು ಮುಟ್ಟುವಂತಿತ್ತು. ಮೈಮನವೆಲ್ಲ ರಾಮ ರಾಮ ರಾಮ ಎನ್ನುತ್ತಾ ಈ ಐತಿಹಾಸಿಕ ಕ್ಷಣಗಳಿಗೆ ನಾವೆಲ್ಲಾ ಸಾಕ್ಷಿಯಾಗಿರುವುದು ನಮ್ಮ ಪೂರ್ವಜನ್ಮದ ಸುಕೃತವೇ ಸರಿ.

2024 ಜನವರಿ 22,ರಂದು ಅಯೋಧ್ಯೆಯಲ್ಲಿ ನರೇಂದ್ರ ದಾಮೋದರ್ ದಾಸ್ ನೇತೃತ್ವದಲ್ಲಿ ಪ್ರಾಣ ಪ್ರತಿಷ್ಠಾಪನವಾಯಿತು. ಹೀಗೆಯೇ ನಮ್ಮೆಲ್ಲರ ಮನದಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆಯಾಗಬೇಕು.

ಶ್ರೀ ಕೃಷ್ಣಾರ್ಪಣ ಮಸ್ತು

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

http://kalpa.news/wp-content/uploads/2025/02/Kumadvati-College-Shikaripura-2025-Video.mp4
Tags: AnandakandaAyodhyaAyodhya Shri RamaHeartKannada News WebsiteLatest News KannadaRavanaSuryavamshaಅಯೋಧ್ಯಆನಂದಕಂದಕೃಷ್ಣತ್ರೇತಾಯುಗದೇವಸ್ಥಾನಭಗವಂತರಾಮನಾಮರಾಮಮಂದಿರರಾವಣಸೂರ್ಯವಂಶಹೃದಯ
Previous Post

ಭಾರತದ ಮಿಲಿಟರಿ ಮಾಹಿತಿ ರವಾನೆ | ಶಂಕಿತ ಪಾಕಿಸ್ತಾನ ಏಜೆಂಟ್ ಬಂಧನ

Next Post

ಆರೋಗ್ಯಕರ ಜೀವನಶೈಲಿ ಕ್ಯಾನ್ಸರ್ ತಡೆಗಟ್ಟುವ ಪ್ರಮುಖ ಮಾರ್ಗ: ಡಾ. ವಿಜೇತ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಆರೋಗ್ಯಕರ ಜೀವನಶೈಲಿ ಕ್ಯಾನ್ಸರ್ ತಡೆಗಟ್ಟುವ ಪ್ರಮುಖ ಮಾರ್ಗ: ಡಾ. ವಿಜೇತ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025

ಜೂನ್ 1ರಿಂದ 4 | ಮೈಸೂರು-ತಾಳಗುಪ್ಪ ಇಂಟರ್’ಸಿಟಿ ಸೇರಿ ಹಲವು ರೈಲುಗಳ ಬಗ್ಗೆ ಮಹತ್ವದ ಪ್ರಕಟಣೆ

May 31, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!