ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ವೈಕುಂಠ ಏಕಾದಶಿ #Vaikunta Ekadashi ಅಂಗವಾಗಿ ಮಲ್ಲೇಶ್ವರಂ ಸುಧೀಂದ್ರ ನಗರ ಈಜುಕೊಳದ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ #Shri Raghavendraswamy Mutt ಜ.10ರಂದು ಅಖಂಡ ಭಾಗವತ ಪ್ರವಚನವನ್ನು ಏರ್ಪಡಿಸಲಾಗಿದೆ.
ಶುಕ್ರವಾರ ಬೆಳಗ್ಗೆ 7.30ರಿಂದ ರಾತ್ರಿ 12 ಗಂಟೆಯವರೆಗೂ ಅಖಂಡ ಭಾಗವತ ಪ್ರವಚನ ನಡೆಯಲಿದ್ದು, ಹಲವು ಆಚಾರ್ಯರು ಇದನ್ನು ನಡೆಸಿಕೊಡಲಿದ್ದಾರೆ.
Also read: ತಿರುಪತಿ ಕಾಲ್ತುಳಿತ | ಕರ್ನಾಟಕದ ಓರ್ವ ಮಹಿಳೆ ಸಾವು | ಪರಿಸ್ಥಿತಿ ಹೇಗಿದೆ?

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post