ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಹಿಂದೂ ಧರ್ಮದ ಅದರಲ್ಲೂ ವಿಪ್ರ ಸಮುದಾಯದ ಅತ್ಯಂತ ಪವಿತ್ರ ವ್ರತಗಳಲ್ಲಿ ಒಂದಾದ ಚಾತುರ್ಮಾಸ್ಯ ವ್ರತವು ಜುಲೈ 3ರಿಂದ ಆರಂಭವಾಗಲಿದೆ.
ಆಶಾಢ ಶುದ್ಧು ಪೌರ್ಣಮಿಯಂದು ಆರಂಭವಾಗುವ ಚಾರ್ತುಮಾಸ್ಯ ವ್ರತವನ್ನು ಸಾಮಾನ್ಯವಾಗಿ ಸನ್ಯಾಸಿಗಳು ಅತ್ಯಂತ ಕಟ್ಟುನಿಟ್ಟಾಗಿ ಆಚರಿಸುತ್ತಾರೆ. ಚಾತುರ್ಮಾಸ್ಯ ವ್ರತ ಸಂಕಲ್ಪದ ನಂತರ ಸಂಪನ್ನಗೊಳ್ಳುವವರೆಗೂ ಯತಿಗಳು ಆ ಸ್ಥಳವನ್ನು ಬಿಟ್ಟು ಬೇರೆ ಊರಿಗೆ ಸಂಚಾರ ಬೆಳೆಸುವುದಿಲ್ಲ.
ಮಧ್ವ ಸಂಪ್ರದಾಯದ ಯಾವ ಯತಿಗಳು ಈ ಬಾರಿ ಎಲ್ಲಿ ವ್ರತವನ್ನು ಸಂಕಲ್ಪಿಸಲಿದ್ದಾರೆ ಎಂಬ ಮಾಹಿತಿಯನ್ನು ಶ್ರೀಮಠಗಳ ಭಕ್ತರಿಗಾಗಿ ಪ್ರಕಟಿಸುತ್ತಿದ್ದೇವೆ.
- ಶ್ರೀ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥರು-ಹೊಳೆಹೊನ್ನೂರು-ಕರ್ನಾಟಕ
- ಶ್ರೀ ಸೋಸಲೆ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶ ತೀರ್ಥರು- ಬೆಂಗಳೂರು-ಕರ್ನಾಟಕ
- ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಶ್ರೀ ಸುಬುದೇಂಧ್ರ ತೀರ್ಥರು- ಮಂತ್ರಾಲಯ- ಆಂಧ್ರಪ್ರದೇಶ
- ಶ್ರೀ ಶ್ರೀಪಾದರಾಜ ಮಠದ ಶ್ರೀ ಸುಜಯನಿಧಿ ತೀರ್ಥರು- ಮುಳಬಾಗಿಲು- ಕರ್ನಾಟಕ
- ಶ್ರೀ ಮಾಧವತೀರ್ಥ ಮಠದ ಶ್ರೀ ವಿದ್ಯಾಸಾಗರ ಮಾಧವ ತೀರ್ಥರು ಹಾಗೂ ಶ್ರೀ ವಿದ್ಯಾವಲ್ಲಭ ಮಾಧವ ತೀರ್ಥರು- ತಂಬಿಹಳ್ಳಿ- ಕರ್ನಾಟಕ
- ಉಡುಪಿ ಶ್ರೀ ಫಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು ಹಾಗೂ ಶ್ರೀ ವಿದ್ಯಾರಾಜೇಂದ್ರ ತೀರ್ಥರು- ಚೆನ್ನೈ- ತಮಿಳುನಾಡು
- ಉಡುಪಿ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥರು- ಉಡುಪಿ- ಕರ್ನಾಟಕ
- ಉಡುಪಿ ಶ್ರೀ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥರು- ಉಡುಪಿ- ಕರ್ನಾಟಕ
- ಉಡುಪಿ ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥರು- ಉಡುಪಿ- ಕರ್ನಾಟಕ
- ಉಡುಪಿ ಶ್ರೀ ಅದಮಾರು ಮಠ- ಶ್ರೀ ವಿಶ್ವಪ್ರಿಯ ತೀರ್ಥರು ಹಾಗೂ ಶ್ರೀ ಈಶಪ್ರಿಯ ತೀರ್ಥರು- ಮಣಿಪುರ, ಉಡುಪಿ ಬಳಿ- ಕರ್ನಾಟಕ
- ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂಧ್ರ ತೀರ್ಥರು ಹಾಗೂ ಶ್ರೀ ಸುಶ್ರೇಂಧ್ರ ತೀರ್ಥರು- ಬೆಂಗಳೂರು- ಕರ್ನಾಟಕ
- ಉಡುಪಿ ಶ್ರೀ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥರು- ಸೋದೆ- ಕರ್ನಾಟಕ
- ಉಡುಪಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು- ಮೈಸೂರು- ಕರ್ನಾಟಕ
- ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥರು- ಸುಬ್ರಹ್ಮಣ್ಯ- ಕರ್ನಾಟಕ
- ಶ್ರೀ ಕೂಡಲಿ ಆರ್ಯ ಅಕ್ಷೋಭ್ಯ ಮಠದ ಶ್ರೀ ರಘುವಿಜಯ ತೀರ್ಥರು- ಧಾರವಾಡ- ಕರ್ನಾಟಕ
- ಶ್ರೀ ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥರು- ಬೆಂಗಳೂರು- ಕರ್ನಾಟಕ
- ಶ್ರೀ ಭೀಮನಕಟ್ಟೆ ಮಠದ ಶ್ರೀ ರಘುವರೇಂಧ್ರ ತೀರ್ಥರು- ಮಂತ್ರಾಲಯ- ಆಂಧ್ರಪ್ರದೇಶ
- ಶ್ರೀ ಕುಂದಾಪುರ ವ್ಯಾಸರಾಜ ಮಠದ ಶ್ರೀ ಲಕ್ಷ್ಮೀಂದ್ರ ತೀರ್ಥರು- ಅಬ್ಬೂರು- ಕರ್ನಾಟಕ
- ಶ್ರೀ ಬಾಳಗಾರು ರಘುಭೂಷಣ ತೀರ್ಥರು ಹರಿದ್ವಾರ(ಉತ್ತರಾಖಂಡ್) ಹಾಗೂ ಶ್ರೀ ರಾಮಪ್ರಿಯ ತೀರ್ಥರು ಬಾಳಗಾರು (ಕರ್ನಾಟಕ)]
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post