ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಶಿವಮೊಗ್ಗದ ವಿಹಿಂಪನ #Shivamogga VHP ಕೋಟೆ ಪ್ರಖಂಡದ ಸಹ ಕಾರ್ಯದರ್ಶಿ ಹರ್ಷ ಹತ್ಯೆಯಲ್ಲಿ #Harsha murder ಭಾಗಿಯಾಗಿರುವ ಖಂಡಿಸಿ ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮತ್ತು ಸರ್ಕಾರದಿಂದ ಪರಿಹಾರವನ್ನು ನೀಡುವಂತೆ ಭದ್ರಾವತಿ ವಿಹಿಂಪ ವತಿಯಿಂದ ಒತ್ತಾಯಿಸಿ ಗ್ರೇಡ್ 2 ತಹಶಿಲ್ದಾರ ರಂಗಮ್ಮ ಅವರಿಗೆ ಮನವಿ ಸಲ್ಲಿಸಲಾಯಿತು.
Also read: ಹರ್ಷ ಹತ್ಯೆ ಪ್ರಕರಣ: ಐವರ ಹೆಡೆಮುರಿ ಕಟ್ಟಿದ ಪೊಲೀಸರು, ಎ1 ಯಾರು
ಈ ಸಂದರ್ಭದಲ್ಲಿ ಸತ್ಯಣ್ಣ, ಡಿ.ಆರ್. ಶಿವಕುಮಾರ್, ಹಾ.ರಾಮಪ್ಪ, ರಾಮಮೂರ್ತಿ, ಮಂಜುನಾಥ್ ರಾವ್ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post