ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
“ಎಲ್ಲರೂ ಸುರಕ್ಷಿತರಾಗುವ ತನಕ ಯಾರು ಸುರಕ್ಷಿತರಲ್ಲ” ಎಂಬ ಮಾತಿನಂತೆ ದೇಶದ ಜನತೆಯನ್ನು ಸುರಕ್ಷಿತಗೊಳಿಸಲು ಸಂಪೂರ್ಣ ನೂರರಷ್ಟು ಲಸಿಕಾ ಯುಕ್ತ ರಾಷ್ಟ್ರವ್ವನ್ನಾಗಿಸುವ ಜವಾಬ್ದಾರಿಯೊಂದಿಗೆ ದೇಶದಲ್ಲಿ 100 ಕೋಟಿ ಲಸಿಕೆಯನ್ನು ಪೂರ್ಣಗೊಳಿಸಿ ಸೇವೆ ಸಲ್ಲಿಸಿದ ಉಜ್ಜಿನೀಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಕೀಯ ಸಿಬ್ಬಂದಿಗಳಿಗೆ ಅಭಿನಂದಿಸಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಕೊರೋನಾ ಲಸಿಕೆ ಅಭಿಯಾನದ ಜಿಲ್ಲಾ ಸಂಚಾಲಕ ಎಸ್. ದತ್ತಾತ್ರಿ, ವೈದ್ಯಧಿಕಾರಿಗಳಾದ ಡಾ. ರಂಜಿತಾ, THO ಡಾ. ಅಶೋಕ್, ಶಿವಮೊಗ್ಗ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮಪ್ರಸಾದ್, ಶ್ರೀನಾಥ್, ಹಿರಿಯರಾದ ಕರಿಗೌಡರು, ಭದ್ರಾವತಿ ಮಂಡಲ ಅಧ್ಯಕ್ಷ ಪ್ರಭಾಕರ್, ಮಂಡಲ ಲಸಿಕಾ ಅಭಿಯಾನ ಪ್ರಮುಖರಾದ ಸುರೇಶಪ್ಪ, ಮಣಿ, ಲಸಿಕಾ ಕೇಂದ್ರದ ಪ್ರಮುಖರಾದ ಭಾರತ್, ಮಂಡಲ ಪ್ರಧಾನ ಕಾರ್ಯದರ್ಶಿ ಹನುಮಂತ ನಾಯ್ಕ್ ಸೇರಿದಂತೆ ಇತರ ಪ್ರಮುಖರು, ವೈದ್ಯಕೀಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post