Monday, July 7, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Small Bytes

ಜನ್ಮ ಜನ್ಮಗಳ ಅನುಬಂಧ ನನ್ನ-ತಮ್ಮಯ್ಯನ ಸಂಪ್ರೀತಿ

March 25, 2020
in Small Bytes, Special Articles
0 0
0
Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಪ್ರೀತಿ ಅಂದ್ರೆ ಹಲವಾರು ಅರ್ಥಗಳಿವೆ. ಪ್ರೀತಿಯೆಂಬುದು ಕೇವಲ ಇಬ್ಬರು ಪ್ರೇಮಿಗಳ ಮಧ್ಯೆ ಅಷ್ಟೇ ನಡೆಯುವಂತಹದಲ್ಲ. ಅದು ಯಾರ ಮೇಲಾದರೂ ಯಾರಿಗೆ ಬೇಕಾದರೂ ಆಗುವಂತಹದ್ದು. ಹಾಗೇ ನನಗೂ ಕೂಡ ಆ ಪ್ರೀತಿ ಎಂಬ ಎರಡಕ್ಷರದ ಮೇಲೆ ನಂಬಿಕೆ ಬಂದಿದೆ.

ಅದು ಯಾವ ಮಟ್ಟಿಗೆ ಅಂದರೆ ಅವನು ನನ್ನಿಂದ ಒಂದು ಕ್ಷಣ ಮರೆಯಾದರೂ ಕೂಡ ಜೀವ ಅವನನ್ನು ನೋಡಲು ಚಡಪಡಿಸುವಷ್ಟರ ಮಟ್ಟಿಗೆ ನಾನು ಅವನನ್ನು ಪ್ರೀತಿಸಲು ಆರಂಭಿಸಿದ್ದೇನೆ. ಪ್ರೀತಿಯನ್ನು ಪ್ರೀತಿಯಿಂದಲೇ ಪಡೆದುಕೊಳ್ಳಬೇಕು ಎಂದು ತಿಳಿದುಕೊಂಡವಳು ನಾನು.

ಜೀವನದಲ್ಲಿ ದೇವರು ಕೊಟ್ಟಿರುವ ಉಡುಗೊರೆ ನೀನು. ದೇವರು ಕೊಟ್ಟ ಉಡುಗೊರೆ ಎಂದ ಮೇಲೆ ಅದು ಎಷ್ಟು ಬೆಳೆ ಬಾಳುವಂತದ್ದು ಎಂದು ಹೇಳಲು ಸಾಧ್ಯವಿಲ್ಲ. ಅಷ್ಟು ಬೆಲೆ ಬಾಳುವ ನಿನ್ನನ್ನು ಕರುಣಿಸಿದ ದೇವರಿಗೆ ನನ್ನ ಕೋಟಿ ಕೋಟಿ ನಮನಗಳು. ಆ ದೇವರು ನಿನ್ನ ರೂಪದಲ್ಲಿ ನನಗೆ ತಮ್ಮನನ್ನು ಕರುಣಿಸಿದ್ದಾನೆ. ಈ ಸಮಯದಲ್ಲಿ ದೇವರಿಗೆ ಕೇಳೋದು ಒಂದೇ ನಮ್ಮ ಪ್ರೀತಿ ಶಾಶ್ವತವಾಗಿರಲಿ ಮತ್ತು ಪರಿಪೂರ್ಣವಾಗಿರಲಿ. ನನ್ನ ಜೀವನದ ಕೊನೆವರೆಗೂ ನಿನ್ನ ಪ್ರೀತಿ ನನಗಿರಲಿ ಅನ್ನೊದೊಂದೇ ನನ್ನ ಪ್ರಾರ್ಥನೆ.


ಕೇವಲ ರಕ್ತ ಸಂಬಂಧದಲ್ಲಿ ಮಾತ್ರ ಅಕ್ಕ-ತಮ್ಮ ಅಥವಾ ಅಣ್ಣ-ತಂಗಿ ಅನ್ನು ಪ್ರೀತಿ ಇರಬೇಕು ಅಂತ ಏನೋ ಇಲ್ಲ ಅಲ್ವಾ. ಕೆಲವೊಮ್ಮೆ ಅನೀರಿಕ್ಷಿತವಾಗಿಯೂ ನಮಗೆ ಆ ಪ್ರೀತಿ ಸಿಗುತ್ತೆ. ಆಗ ಕೇವಲ ಒಬ್ಬ ತಮ್ಮ ಮಾತ್ರಲ್ಲ ಅವನ ಜೊತೆಗೆ ಅವನ ಅಷ್ಟೇ ಪ್ರೀತಿಸುವ ಅಪ್ಪ, ಅಮ್ಮ, ಅಣ್ಣ, ತಮ್ಮ, ಚಿಕ್ಕಿ ಸೇರಿದಂತೆ ಎಲ್ಲರ ಪ್ರೀತಿಯ, ಮಮತೆಯ ವಾತ್ಸಲ್ಯವೊ ನನಗೆ ಸಿಗುತ್ತಿದೆ. ಅವರ ಕುಟುಂಬದಲ್ಲಿ ನಾನು ಒಬ್ಬಳು ಆಗಿದ್ದೇನೆ ಎಂಬ ಖುಷಿ ನನಗಿದೆ.

ಕೆಲವೊಮ್ಮೆ ನನಗೆ ನಾನು ಅದೃಷ್ಟವಂತೆ ಅನಿಸುತ್ತೆ. ನಾನು ನೀನು ಪ್ರೀತಿಯಿಂದ ಬಬುಟಿ ಎಂದು ಹೇಳ್ತಾನೆ. ನಾವಿಬ್ಬರು ಒಬ್ಬರಿಗಿಂತ ಒಬ್ಬರು ಹೆಚ್ಚಾಗಿ ಪ್ರೀತಿ ಮಾಡುತ್ತೇವೆ. ನಮ್ಮಿಬ್ಬರನ್ನು ನೋಡಿ ಹೊಟ್ಟೆ ಉರಿದುಕೊಳ್ಳವವರೇ ಜಾಸ್ತಿ. ನನ್ನ ಸ್ನೇಹಿತರು ನೀನೇ ಅದೃಷ್ಟವಂತೆ ಕಣೆ ಅಂತ ಹೇಳ್ತಾರೆ. ಮನಸ್ಸಿನಲ್ಲಿ ನಮಗೆ ಯಾಕೆ ಈ ರೀತಿ ಇಷ್ಟೊಂದು ಪ್ರೀತಿ ತೋರಿಸೋ ತಮ್ಮ ಇಲ್ಲವೆಂದು ಗೊಣಗಿಕೊಳ್ಳುತ್ತಾರೆ.

ಯಾವ ನಿರೀಕ್ಷೆಯೇ ಇಲ್ಲದೆ ದಿನ ಪ್ರತಿ ಗಿಡದಲ್ಲಿ ಅರಳುವ ಹೂವಿಗೆ ಯಾರನ್ನೂ ಮೆಚ್ಚಿಸುವ ಹಂಗೂ ಇರುವುದಿಲ್ಲ. ಅದಕ್ಕೆ ಎಲ್ಲವೂ ಸಹಜವಾಗಿ ನಿರಾಳವಾಗಿ ಯಾವುದೇ ನಿರೀಕ್ಷೆಗಳಿಲ್ಲದೆ ಪರಿಸರದೊಂದಿಗೆ ಬದುಕುತ್ತಿರುತ್ತವೆ. ಇದೇ ರೀತಿ ನಮ್ಮ ಪ್ರೀತಿಯು ಸಹ ಯಾವ ನಿರೀಕ್ಷೆಯೂ ಇಲ್ಲದೆ ಸಾಗುತ್ತಿದೆ. ಅವನೊಂದಿಗೆ ಕಳೆಯುವ ಪ್ರತಿಯೊಂದು ನಿಮಿಷವೂ ಕೂಡ ಬೆಸ್ಟ್‌ ಮೂಮೆಂಟ್ ಅನಿಸುತ್ತೆ.

ಇಷ್ಟೆಲ್ಲಾ ಹೇಳ್ತಾ ಇದ್ದಾಳೆ ಅವನು ಯಾರು ಇರಬೇಕೆಂದು ನಿಮಗೆ ಅನಿಸುತ್ತಿದೆ ಅಲ್ವಾ? ಅನಿಸಿರಲೇಬೇಕು. ಅವನೇ ನನ್ನ ಪ್ರಾಣ ಸ್ನೇಹಿತ, ನನ್ನ ಜೀವ, ನನ್ನ ಮುದ್ದು ತಮ್ಮಯ್ಯ ಮೊದಲೇ ಹೇಳಿರುವಂತೆ ಪ್ರೀತಿಯು ಕೇವಲ ಪ್ರೇಮಿಗಳಿಗೆ ಮಾತ್ರ ಸೀಮಿತವಲ್ಲ. ಒಬ್ಬ ನಿಜವಾದ ತಮ್ಮ ಪ್ರೀಮಿಗಿಂತ ಹೆಚ್ಚಾಗಿ ಪ್ರೀತಿಸಬಲ್ಲ. ಅದರಲ್ಲೂ ನನ್ನ ತಮ್ಮನಂತೂ ಯಾವುದರಲ್ಲಿಯೂ ಕಡಿಮೆ ಇಲ್ಲ.

ಅಕ್ಕನ ಕೋರಿಕೆ ಒಂದೇ ಎಲ್ಲಿದ್ದರೂ ಇರಲಿ ತಮ್ಮ… ಸುರಕ್ಷಿತ ರಕ್ಷಾ ಬಂಧನದಿ ಅವನು ರಕ್ಷಿತ… ಸಹೋದರರಾಗಲು ರಕ್ತ ಸಂಬಂಧವೇ ಬೇಕಿಲ್ಲ… ಬೇಕಿದೆ ಸ್ನೇಹ ಪ್ರೀತಿಗಳ ಸಮ್ಮಿಲನ… ಎಲ್ಲ ಬಂಧಗಳ ಮೀರಿದ ಸಂಬಂಧವಿದು… ಜನ್ಮ ಜನ್ಮಗಳ ಅನುಬಂಧವಿದು… ಅಕ್ಕ-ತಮ್ಮನ ರಕ್ಷಾ ಬಂಧನವಿದು… ಲವ್ ಯು ತಮ್ಮಯ್ಯ


Get in Touch With Us info@kalpa.news Whatsapp: 9481252093

Tags: BrotherKannadaNewsWebsiteSandhya SihimogeShivamoggaSisterSpecial Articleಪ್ರೀತಿಸ್ನೇಹ ಪ್ರೀತಿ
Previous Post

ಹಬ್ಬ ಎಂದು ಆಚರಣೆಗೆ ಹೊರಟರೆ ನಾಳೆ ಮಹಾಮಾರಿ ಹಬ್ಬವೇ ಆದೀತು

Next Post

ಕೊರೋನಾಗೆ ತಮಿಳುನಾಡಲ್ಲಿ ಮೊದಲ ಸಾವು: ದೇಶದಲ್ಲಿ 11ಕ್ಕೇರಿದ ಸಾವಿನ ಸಂಖ್ಯೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಕೊರೋನಾಗೆ ತಮಿಳುನಾಡಲ್ಲಿ ಮೊದಲ ಸಾವು: ದೇಶದಲ್ಲಿ 11ಕ್ಕೇರಿದ ಸಾವಿನ ಸಂಖ್ಯೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಶಿವಮೊಗ್ಗ | ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಎಎಸ್’ಐ ವಿಧಿವಶ

July 6, 2025

ಶಿವಮೊಗ್ಗ | ಬಂಗಾರಪ್ಪ ಬಡಾವಣೆಯಲ್ಲಿ ಹಿಂದೂ ದೇವರ ವಿಗ್ರಹ ಧ್ವಂಸ ಪ್ರಕರಣ | ಆರೋಪಿ ಅರೆಸ್ಟ್!

July 6, 2025

ತೀರ್ಥಹಳ್ಳಿ | ಕೋಣೆ ಒಳಗೆ ಸೇರಿವೆ ಶಾಲಾ ಮಕ್ಕಳಿಗಾಗಿ ಬಂದಿರುವ ಬ್ಯಾಗ್

July 5, 2025

ಗಮನಿಸಿ! ಈ ದಿನಗಳು ಅರಸೀಕೆರೆ-ಮೈಸೂರು, ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲುಗಳು ರದ್ದು

July 5, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಶಿವಮೊಗ್ಗ | ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಎಎಸ್’ಐ ವಿಧಿವಶ

July 6, 2025

ಶಿವಮೊಗ್ಗ | ಬಂಗಾರಪ್ಪ ಬಡಾವಣೆಯಲ್ಲಿ ಹಿಂದೂ ದೇವರ ವಿಗ್ರಹ ಧ್ವಂಸ ಪ್ರಕರಣ | ಆರೋಪಿ ಅರೆಸ್ಟ್!

July 6, 2025

ತೀರ್ಥಹಳ್ಳಿ | ಕೋಣೆ ಒಳಗೆ ಸೇರಿವೆ ಶಾಲಾ ಮಕ್ಕಳಿಗಾಗಿ ಬಂದಿರುವ ಬ್ಯಾಗ್

July 5, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!