ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ 2ನೆಯ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಶಿವಮೊಗ್ಗ ನಗರ ಕ್ಷೇತ್ರವನ್ನು ಇದರಲ್ಲೂ ಸಹ ಪ್ರಕಟಿಸದೇ ಸಸ್ಪೆನ್ಸ್ ಉಳಿಸಿಕೊಂಡಿದೆ.
2ನೆಯ ಪಟ್ಟಿಯಲ್ಲಿ ಐವರು ಹಾಲಿ ಶಾಸಕರಿಗೆ ಸೇರಿ, ಈ ಮೂಲಕ ಇಲ್ಲಿವರೆಗೆ ಒಟ್ಟು 13 ಹಾಲಿ ಶಾಸಕರಿಗೆ ಟಿಕೆಟ್ ಮಿಸ್ ಆಗಿದೆ. ಬೆಂಗಳೂರಿನ ಗೋವಿಂದ ರಾಜನಗರ, ಹೆಬ್ಬಾಳ, ಮಹದೇವಪುರ ಈ ಮೂರು ಕ್ಷೇತ್ರಗಳಿಗೆ ಇನ್ನೂ ಟಿಕೆಟ್ ಘೋಷಣೆ ಮಾಡಿಲ್ಲ. ಒಟ್ಟಿನಲ್ಲಿ ಇನ್ನೂ 12 ಕ್ಷೇತ್ರಗಳನ್ನು ಬಿಜೆಪಿ ಬಾಕಿ ಉಳಿಸಿಕೊಂಡಿದೆ.

2ನೆಯ ಪಟ್ಟಿಯಲ್ಲಿ ಯಾರಿಗೆ ಟಿಕೇಟ್?
- ದೇವರ ಹಿಪ್ಪರಗಿ- ಸೋಮನಗೌಡ ಪಾಟೀಲ್
- ಬಸವನ ಬಾಗೇವಾಡಿ- ಎಸ್.ಕೆ ಬೆಳ್ಳುಬ್ಬಿ
- ಇಂಡಿ- ಕಾಸಾಗೌಡ ಬಿರಾದಾರ್
- ಗುರಮಿಠಕಲ್- ಲಲಿತಾ ಅನಾಪುರ್
- ಬೀದರ್- ಈಶ್ವರ್ ಸಿಂಗ್ ಠಾಕೂರ್
- ಭಾಲ್ಕಿ- ಪ್ರಕಾಶ್ ಖಂಡ್ರೆ
- ಗAಗಾವತಿ- ಪರಣ್ಣ ಮುನವಳ್ಳಿ
- ಕಲಘಟಗಿ- ನಾಗರಾಜ್ ಛಬ್ಬಿ
- ಹಾನಗಲ್- ಶಿವರಾಜ್ ಸಜ್ಜನರ್
- ಹಾವೇರಿ (ಎಸ್ಸಿ)- ಗವಿಸಿದ್ದಪ್ಪ ದ್ಯಾಮಣ್ಣವರ್
- ಹರಪ್ಪನಹಳ್ಳಿ- ಕರುಣಾಕರ ರೆಡ್ಡಿ
- ದಾವಣಗೆರೆ ಉತ್ತರ- ಲೋಕಿಕೆರೆ ನಾಗರಾಜ್
- ದಾವಣಗೆರೆ ದಕ್ಷಿಣ- ಅಜಯ್ ಕುಮಾರ್
- ಮಾಯಕೊಂಡ (ಎಸ್ಸಿ)- ಬಸವರಾಜ್ ನಾಯ್ಕ್
- ಚನ್ನಗಿರಿ- ಶಿವಕುಮಾರ್
- ಬೈಂದೂರು- ಗುರುರಾಜ್ ಗಂಟಿಹೊಳೆ
- ಮೂಡಿಗೆರೆ (ಎಸ್ಸಿ)- ದೀಪಕ್ ದೊಡ್ಡಯ್ಯ
- ಗುಬ್ಬಿ- ಎಸ್.ಡಿ. ದಿಲೀಪ್ ಕುಮಾರ್
- ಶಿಡ್ಲಘಟ್ಟ- ರಾಮಚಂದ್ರ ಗೌಡ
- ಕೋಲಾರ ಗೋಲ್ಡ್ ಫೀಲ್ಡ್ (ಎಸ್ಸಿ)- ಅಶ್ವಿನಿ ಸಂಪAಗಿ
- ಶ್ರವಣ ಬೆಳಗೊಳ- ಚಿದಾನಂದ
- ಅರಸೀಕರೆ- ಜಿವಿ ಬಸವರಾಜ್
- ಹೆಗಡಗಡ ದೇವನ ಕೋಟೆ (ಎಸ್ಟಿ)- ಕೃಷ್ಣ ನಾಯ್ಕ್
ಯಾರಿಗೆ ಟಿಕೆಟ್ ಮಿಸ್?:
- ಹಾವೇರಿ ನೆಹರು ಶಾಸಕ ಓಲೇಕಾರ್
- ಮಾಯಕೊಂಡ ಶಾಸಕ ಲಿಂಗಣ್ಣ
- ಮೂಡಿಗೆರೆ ಶಾಸಕ ಕುಮಾರ್ ಸ್ವಾಮಿ
- ಅರಸೀಕರೆ ಆಕಾಂಕ್ಷಿ ಎನ್.ಆರ್. ಸಂತೋಷ್
- ಚನ್ನಗಿರಿ ಮಾಡಾಳ್ ವಿರೂಪಾಕ್ಷಪ್ಪ
- ಬೈಂದೂರು ಸುಕಮಾರ್ ಶೆಟ್ಟಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post