Sunday, June 1, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಪ್ರಕಾಶ್ ಅಮ್ಮಣ್ಣಾಯ

ತೆರಿಗೆಗಳ ರೂಪ ಬದಲಾಯಿಸಿ, ದೊಡ್ಡ ಮೊತ್ತದ ನೋಟು ಬ್ಯಾನ್ ಮಾಡಿ

September 12, 2019
in ಪ್ರಕಾಶ್ ಅಮ್ಮಣ್ಣಾಯ
0 0
0
Share on facebookShare on TwitterWhatsapp
Read - 2 minutes

(ಈ ಲೇಖನಕ್ಕೆ ಪ್ರೇರಣೆ ನೀಡಿದವರು ಒಬ್ಬ ಆರ್ಥಿಕ ತಜ್ಞರು. ಸಮಗ್ರ ವಿಚಾರವನ್ನು ನನ್ನ ಬಳಿ ಹಂಚಿಕೊಂಡರು. ಆ ಪ್ರೇರಣೆಯಿಂದ ಈ ಲೇಖನ ಮೂಢಿಬಂತು)

ಎಷ್ಟೇ ಸೂಕ್ಷ್ಮ ಇದ್ದರೂ ತೆರಿಗೆ ಕಳ್ಳರನ್ನು ಹಿಡಿಯಲು ಬಹಳ ಕಷ್ಟ. ಈಗ ಕೇವಲ ಬಡ, ಮಧ್ಯಮ ವರ್ಗ ಮತ್ತು ಸರಕಾರಿ ನೌಕರಿಯವರದ್ದು ಮಾತ್ರ ಪ್ರಾಮಾಣಿಕ ತೆರಿಗೆ ಬೊಕ್ಕಸಕ್ಕೆ ಬೀಳುತ್ತದೆ. ಇತರೆ ವ್ಯಾಪಾರಿಗಳಾಗಲೀ, ಉದ್ದಿಮೆಯವರಾಗಲೀ ತೆರಿಗೆ ವಂಚನೆಗೆ ಬೇಕಾದಷ್ಟು ದಾರಿ ಹುಡುಕಿಕೊಂಡಿದ್ದಾರೆ.

ಇನ್ನು Demonetizeನಿಂದ ಫಲ ಸಿಕ್ಕಿದೆಯೋ? ಖಂಡಿತ ಫಲ ಸಿಕ್ಕಿಲ್ಲ. ಇದರಲ್ಲಿ ಪರದಾಡಿದ್ದು ಬಡವರು ಮತ್ತು ಮಧ್ಯಮ ವರ್ಗದವರು ಮಾತ್ರ. ಶ್ರೀಮಂತರು ಅವರವರ ಉದ್ದಿಮೆಗಳ ಮೂಲಕ ಹಳೆಯದ್ದನ್ನು ಹೊಸತು ಮಾಡಿಕೊಂಡರು. ಉದಾ: ಪೆಟ್ರೋಲ್ ಬಂಕಿನಲ್ಲೇ ನೋಡಿ. ಹಳೆಯ ನೋಟ್’ನ ಹೊಸ ನೋಟಿಗೆ ಪರಿವರ್ತನೆ ಮಾಡಿಕೊಂಡರು! ಹಾಗಾದರೆ ಅನಾಣ್ಯೀಕರಣದಿಂದ ಒಂದು ಲೆಕ್ಕದಲ್ಲಿ ಪ್ರಯೋಜನ ಆದದ್ದು ಕೇವಲ ಶೇ.10ರಷ್ಟು ಮಾತ್ರ ಎನ್ನಬಹುದು. ಇನ್ನೊಂದೆಡೆ ಈಗಲೂ ಹೊಸ 2000, 500 ರೂ. ನೋಟುಗಳ ಖೋಟಾ ಪ್ರತಿಗಳು ಈಗಾಗಲೇ ಇಳಿದಾಗಿದೆ. ಇದನ್ನು ನಾಶ ಮಾಡಲು ಮತ್ತೆ ಅನಾಣ್ಯೀಕರಣ ಮಾಡಿದರೆ ಯದ್ವಾತದ್ವವೂ ಆದೀತು.

ಹಾಗಾದರೆ ಹೇಗೆ ಇದನ್ನು ನಿಯಂತ್ರಣ ಮಾಡಬಹುದು?
ಮೊದಲಾಗಿ 500, 2000 ರೂಪಾಯಿ ನೋಟುಗಳ ಚಲಾವಣೆ ನಿಲ್ಲಿಸಬೇಕು. ಹಾಗಾದರೆ ಇದು ಮತ್ತೊಂದು ಸಮಸ್ಯೆಯೇ ಆಗೋದಿಲ್ವಾ? ಆಗಲ್ಲ. ಐದು ಸಾವಿರದೊಳಗಿನ ವ್ಯವಹಾರ ಈಗಿರುವ ರೂ.50, ರೂ.100, ರೂ.200 ನೋಟುಗಳ ಮೂಲಕ ಅಂದರೆ cash ಮೂಲಕ ನಡೆಯಲಿ. ಅದಕ್ಕಿಂತ ಹೆಚ್ಚಿನ ವ್ಯವಹಾರಕ್ಕೆ cashless ಮೂಲಕವೇ ನಡೆಯಬೇಕು. ಇದು ಅವರವರ ಬ್ಯಾಂಕ್ ಖಾತೆಯ ಮೂಲಕವೇ ನಡೆಯಬೇಕು. ಅಲ್ಲಿ transaction ಆಧಾರದಲ್ಲಿ ತೆರಿಗೆ ಬೀಳಬೇಕು.

ಅದರಲ್ಲೂ ಕೃಷಿ, ಹೈನುಗಾರಿಕೆ ಇತ್ಯಾದಿ ಜೀವನೋಪಯೋಗಿ ವ್ಯವಹಾರಕ್ಕೆ ಇಂತಿಷ್ಟು ತೆರಿಗೆ ವಿನಾಯ್ತಿ, commercial ವ್ಯವಹಾರಕ್ಕೆ ಇಂತಿಷ್ಟು, ಕಾಯಿಲೆ ರೋಗ ಆಸ್ಪತ್ರೆ ಇತ್ಯಾದಿಗಳಿಗೆ ತೆರಿಗೆ ಮುಕ್ತ ಮಾಡಬೇಕು. ಇದರಿಂದ ಈಗ ಸಂಗ್ರಹವಾಗುವ ತೆರಿಗೆಯ ಹತ್ತು ಪಟ್ಟು ತೆರಿಗೆಯೂ ಸಿಗುತ್ತದೆ ಮತ್ತು ಖೋಟಾ ನೋಟಿನ ಹಾವಳಿಗೆ ತಡೆಯೂ ಬಿದ್ದಂತೆ ಆಗುತ್ತದೆ. ಅಲ್ಲದೆ ಕಪ್ಪು ಹಣವನ್ನೂ ನಿಯಂತ್ರಿಸಬಹುದು.

ಇದಲ್ಲದೆ ರಿಸರ್ವ್ ಬ್ಯಾಂಕಿಗೆ ದೊಡ್ಡ ಮೊತ್ತದ ನೋಟು ಮುದ್ರಿಸುವುದೂ, ಮುದ್ರಣದ ಖರ್ಚೂ ಉಳಿಯಬಹುದು. ಕೆಲವು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇದು ಪ್ರಾಯೋಗಿಕವಾಗಿ ಚಾಲನೆಯಲ್ಲಿದ್ದು, ಉತ್ತಮ ಯಶಸ್ಸಿನತ್ತ ಸಾಗುತ್ತಲೂ ಇದೆ.

ಇಲ್ಲೊಂದು ಸಲಹೆಯೂ ಇದೆ. ನಮ್ಮಲ್ಲಿ ಮೊದಲು ಸಾಲ ಮಾಡಿ ಹಸು ತರುತ್ತಾರೆ. ನಂತರ ನಿಧಾನವಾಗಿ ಹಟ್ಟಿ ಕಟ್ಟುವುದು. ಹಟ್ಟಿ ತಯಾರಾಗುವಾಗ ಹಸು ಅಸುನೀಗುತ್ತದೆ. ಹಾಗಾಗಬಾರದು. ಇದನ್ನು implement ಮಾಡಬೇಕಾದರೆ ಸಾಕಷ್ಟು ರೂ.5, ರೂ.10, ರೂ.20, ರೂ.50, ರೂ.100, ರೂ.200 ನೋಟುಗಳು ತಯಾರಾಗಬೇಕಾಗುತ್ತದೆ.

ಇದರಿಂದ ಬಡ, ಮಾಧ್ಯಮ ವರ್ಗದವರಿಗೆ ತುಂಬಾ ಅನುಕೂಲ ಆಗುತ್ತದೆ. ಅಲ್ಲದೆ ನೌಕರಿಯನ್ನೇ ನಂಬಿ ಜೀವಿಸುವವರಿಗೂ ವರದಾನ ಆಗುತ್ತದೆ.
ಇದನ್ನು ಕೇಂದ್ರದವರೆಗೆ share ಮಾಡುದರೆ ಸರ್ವೇ ಜನಾಃ ಸುಖಿನೋ ಭವಂತು ಎಂಬ ವಾಕ್ಯವನ್ನು ಉಳಿಸಿಕೊಂಡಂತಾಗುತ್ತದೆ.

Tags: Bank AccountCashlessDemonetizeDigital TransactionIncome TaxIndian economyNirmala SitharamanPM Narendra ModiPrakash AmmannayaSpecial Articleಅನಾಣ್ಯೀಕರಣಜ್ಯೋರ್ತಿವಿಜ್ಞಾನಂನಿರ್ಮಲಾ ಸೀತಾರಾಮನ್ಪ್ರಕಾಶ್ ಅಮ್ಮಣ್ಣಾಯಪ್ರಧಾನಿ ನರೇಂದ್ರ ಮೋದಿಬ್ಯಾಂಕ್ ಖಾತೆ
Previous Post

ಶಿವಮೊಗ್ಗ ನಗರದ ಶಾಲಾ-ಕಾಲೇಜುಗಳಿಗೆ ನಾಳೆ ರಜೆ

Next Post

ಶ್ರೀಮದ್ ಭಾಗವತ- ಭಕ್ತರ ಬದುಕಿನ ಸಂಜೀವಿನಿ-ಪಿಬತ ಭಾಗವತಂ ರಸಮಾಲಯಂ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಶ್ರೀಮದ್ ಭಾಗವತ- ಭಕ್ತರ ಬದುಕಿನ ಸಂಜೀವಿನಿ-ಪಿಬತ ಭಾಗವತಂ ರಸಮಾಲಯಂ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025

ಜೂನ್ 1ರಿಂದ 4 | ಮೈಸೂರು-ತಾಳಗುಪ್ಪ ಇಂಟರ್’ಸಿಟಿ ಸೇರಿ ಹಲವು ರೈಲುಗಳ ಬಗ್ಗೆ ಮಹತ್ವದ ಪ್ರಕಟಣೆ

May 31, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!