Thursday, July 31, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Small Bytes

ಶಿವಮೊಗ್ಗ ಮಲವಗೊಪ್ಪಗೆ ಆಯುಕ್ತೆ ವಿಸಿಟ್: ಅಪಘಾತ ವಲಯದಲ್ಲಿ ಪರಿಹಾರಕ್ಕೆ ಸ್ಥಳೀಯರ ಮನವಿ

July 4, 2019
in Small Bytes, ಶಿವಮೊಗ್ಗ
0 0
0
Share on facebookShare on TwitterWhatsapp
Read - 2 minutes

ಶಿವಮೊಗ್ಗ: ಮಲವಗೊಪ್ಪ ಸಮೀಪ ಅಪಘಾತ ವಲಯವಾಗಿರುವ ಹಿನ್ನೆಲೆಯಲ್ಲಿ ಪರಿಹಾರ ಮಾರ್ಗಗಳನ್ನು ಮಾಡಿ ಎಂದು ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಅವರಿಗೆ ಸ್ಥಳೀಯರು ಮನವಿ ಮಾಡಿದರು.

ವಾರ್ಡ್ ನಂ.16ರ ಮಲವಗೊಪ್ಪಕ್ಕೆ ನಿನ್ನೆ ಆಯುಕ್ತರು ಭೇಟಿ ನೀಡಿ, ಪರಿಶೀಲನೆ ಮಾಡಿದ ವೇಳೆ ಸ್ಥಳೀಯರು ಹಲವು ಅಹವಾಲು ಸಲ್ಲಿಸಿದರು.


ಈ ವೇಳೆ ಸ್ಥಳೀಯರ ಮನವಿಗೆ ಪ್ರತಿಕ್ರಿಯಿಸಿದ ಆಯುಕ್ತರು, ಈ ಪ್ರದೇಶ ಮಹಾನಗರಪಾಲಿಕೆಯ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ, ಜಿಲ್ಲಾಧಿಕಾರಿಗಳಿಗೆ ಮತ್ತು ಪೊಲೀಸ್ ಇಲಾಖೆಗೆ ಪ್ರಸ್ತಾವನೆ ಮಾಡಲು ಸಲಹೆ ನೀಡಿದರು.

ಮಲವಗೊಪ್ಪದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿ ಕಂಡು ಬಂದಿರುವುದಾಗಿ ಅಲ್ಲಿನ ಕಾರ್ಪೋರೇಟರ್ ಆರ್.ಸಿ. ನಾಯಕ್ ತಿಳಿಸಿದರು ಮತ್ತು ಅಲ್ಲಿ ವಾಟರ್ ಟ್ಯಾಂಕ್ ತುಂಬಿದರು ಸಹ ನೀರಿನ ಸಮಸ್ಯೆಗಳನ್ನು ಜನರು ಎದುರುಸುತ್ತಿರುವುದು ಮತ್ತು ಆ ವಾಟರ್ ಟ್ಯಾಂಕ್ ನ ಬಳಿಯೇ ಬೇರೊಂದು ಟ್ಯಾಂಕ್ ನಿರ್ಮಿಸಲು ಅವರು ಯೋಜನೆ ಮಾಡಿದ್ದರು. ಆದರೆ ಅದು ಸರ್ಕಾರದ ಜಾಗವಾಗಿದ್ದ ಕಾರಣ ಅದರಲ್ಲಿ ನಾಡ ಕಛೇರಿ ನಿರ್ಮಾಣವಾಗಿರುವುದು ಅಲ್ಲಿನ ಕಾರ್ಪೋರೇಟರ್’ಗೆ ತಮ್ಮ ಯೋಜನೆಗಳಿಗೆ ತೊಂದರೆಯಾಗಿರುವುದಾಗಿ ಆಯುಕ್ತರಿಗೆ ತಿಳಿಸಿದರು ಮತ್ತು ನಿದಿಗೆ ಮಂಡಲ್ ಪಂಚಾಯ್ತಿಯಿಂದ ಖಾತೆ ಮಾಡಿಸಿಕೊಂಡಿರುವುದಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಮಹಾನಗರ ಪಾಲಿಕೆಗೆ ಸಂಬಂಧಪಟ್ಟ ಸ್ಥಳವಾದರೆ ಏನಾದರು ಮಾಡಬಹುದು. ಆದರೆ ಸರ್ಕಾರದ ಸ್ಥಳವಾದರೆ ಈ ವಿಚಾರವಾಗಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಬೇಕಾಗುತ್ತದೆ ಮತ್ತು ಅನುಮತಿ ಇಲ್ಲದೆ ಕಟ್ಟಿರುವ ಗಡಿಗಳನ್ನು ಪರಿಷ್ಕರಣೆ ಮಾಡಬೇಕಾಗುತ್ತದೆ ಎಂದು ಆಯುಕ್ತರು ತಿಳಿಸಿದರು.


ಜಟ್ ಪಟ್ ನಗರ, ವಿವೇಕಾನಂದ ಬಡಾವಣೆಯಲ್ಲಿ ಇಂಜಿನಿಯರ್ ಅವರುಗಳ ಕಳಪೆ ಕಾಮಗಾರಿಯಾಗಿರುವುದು ಮತ್ತು ಮುನ್ಸೂಚನೆ ನೀಡಿರುವುದಿಲ್ಲವೆಂದ ಅಲ್ಲಿನ ಕಾರ್ಪೋರೇಟರ್ ಆರ್.ಸಿ. ನಾಯ್ಕ್ ಅವರು ಅಭಿಯಂತರರುಗಳ ಮೇಲೆ ಆರೋಪ ಮಾಡಿ, ಯುಜಿಡಿ ಕನೆಕ್ಷನ್ ಲಭ್ಯವಿಲ್ಲವೆಂದು ತಿಳಿಸಿದರು.

ಅದನ್ನು ಪರಿಶೀಲಿಸಿದ ಆಯುಕ್ತರು ಮಹಾನಗರಪಾಲಿಕೆಯ ಅಭಿಯಂತರರುಗಳಿಗೆ ಮತ್ತು ಎಇಇ ಅವರಿಗೆ ವಿಚಾರಿಸಿದಾಗ 3 ತಿಂಗಳೊಳಗೆ ಟೆಂಡರ್ ಕರೆದಿದ್ದು ಸರಿಮಾಡಿಸುವುದಾಗಿ ಅಭಿಯಂತರರು ತಿಳಿಸಿದರು.

ಸುಮಾರು 1200 ಮನೆಗಳಿರುವುದಾಗಿ ದಿನ ಬಿಟ್ಟು ದಿನ ಕಸದ ಗಾಡಿ ಬಂದು ಕಸದ ಸಮಸ್ಯೆಯನ್ನು ಬಗೆಹರಿಸಲು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಆಯುಕ್ತರು ಸ್ಥಳ ಪರಿಶೀಲನೆ ನಡೆಸುತ್ತಿರುವ ವೇಳೆ ರಸ್ತೆಯ ಬದಿಯಲ್ಲಿ ಸಾಕಷ್ಟು ಕಸಗಳು ಕಂಡುಬಂದಿದ್ದು ಅದನ್ನು ಗಮನಿಸಿದ ಆಯುಕ್ತರು ಸೂಕ್ತ Disposal mechanism ಮೂಲಕ ತಕ್ಷಣವೇ ತೆಗೆಸಬೇಕೆಂದು ಆದೇಶಿಸಿದರು.


ಇನ್ನು, ಸ್ಮಶಾನದ ಜಾಗವನ್ನು ಆಗಸ್ಟ್‌ 15 ರಂದು ವಿಶೇಷವಾದ ಯೋಜನೆಯಡಿ ಸ್ವಚ್ಚಗೊಳಿಸುವುದಾಗಿ ಆರೋಗ್ಯಾಧಿಕಾರಿಗಳು ಡಾ. ಶಿವಯೋಗಿ ಎಲಿರವರು ತಿಳಿಸಿದ್ದಾರೆ. ರಸ್ತೆಯ ಸಮಸ್ಯೆಗೆ ಕ್ರಮ ತೆಗೆದುಕೊಳ್ಳಲು ಎಸ್.ಎಫ್.ಸಿ ನಿಧಿಯ ಮೂಲಕ ಪರಿಹರಿಸಲು ಈಗಾಗಲೇ ಮೀಟಿಂಗ್’ನಲ್ಲಿ ಮಾತನಾಡಿರುವುದಾಗಿ ಮತ್ತು ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಲು ಆಯುಕ್ತರು ತಿಳಿಸಿದರು.

ಕೆಲವು ಸಮಸ್ಯೆಗಳಾದ ಅಂಗನವಾಡಿಯಲ್ಲಿ ಸ್ವಚ್ಚ ನೀರು ಬರುತ್ತಿಲ್ಲವೆಂದು, ಪುರಾತನ ಕಲ್ಯಾಣಿ ಚೆನ್ನಾಗಿ ಹೊಸದರಂತೆ ಮಾಡಿಸುವುದಾಗಿ, ಚಾನೆಲ್ ನೀರು ಜೆಸಿಬಿ ಮೂಲಕ ಆ ದಿನ ಮಧ್ಯಾಹ್ನವೇ ಸ್ವಚ್ಚಗೊಳಿಸುವ ಸಮಸ್ಯೆಯಾಗಲಿ, ಗಣಪತಿ ದೇವಸ್ಥಾನದ ಬಳಿ ಸಮುದಾಯ ಭವನ ನಿರ್ಮಿಸುವ ಬೇಡಿಕೆ ಇಟ್ಟರು. ಖಾತೆ ಬದಲಿಯಾಗಬೇಕಾಗಿದ್ದು ಅದು ಸರ್ಕಾರಿ ಜಾಗವಾಗಿದೆ ಮತ್ತು ಆ ಸ್ಥಳ ಮಹಾನಗರಪಾಲಿಕೆಗೆ ಸಂಬಂಧಿಸಿದ ಜಾಗವೇ ಇಲ್ಲವೆ ಎಂಬ ಗೊಂದಲವು ಇದ್ದು ಸೂಕ್ತ ಕ್ರಮ ತೆಗೆದುಕೊಳ್ಳಲು ರೆವಿನ್ಯೂ ಅಧಿಕಾರಿ ನಾಗೇಂದ್ರರವರಿಗೆ ಶೀಘ್ರ ಆ ಸ್ಥಳದ ವಿಚಾರವಾಗಿ ವರದಿ ನೀಡಲು ತಿಳಿಸಿದರು.

ಹರಿಗೆ ಬಳಿ ಕೆಲವು ಸ್ಲಾಬ್ಸ್’ಗಳನ್ನು ನಿರ್ಮಿಸಲು ಬೇಡಿಕೆ ಇಟ್ಟರು ಮತ್ತು ಜ್ಯೋತಿನಗರದಲ್ಲಿ ಡ್ರೈನ್ ಸಮಸ್ಯೆಯಿದ್ದು, ಮೋರಿ ನೀರು ಮುಂದೆ ಹರಿಯದ ಸ್ಥಿತಿಯಾಗಿದೆ ಎಂದು ಕಾರ್ಪೂರೇಟರ್ ತಿಳಿಸಿದರು. ಇದಕ್ಕೆ ಆಯುಕ್ತರು ಕಾಮಗಾರಿಯನ್ನು ಆಯ್ಕೆ ಮಾಡಿ ಮಹಾನಗರಪಾಲಿಕೆಗೆ ಕಾರ್ಪೋರೇಟರ್’ಗಳು ನೀಡಬೇಕು ಮತ್ತು ಲಭ್ಯವಿರುವ ನಿಧಿಯಲ್ಲಿ ಎಷ್ಟು ಕಾಮಗಾರಿ ಸಾಧ್ಯವೂ ಅಷ್ಟು ಕಾಮಗಾರಿ ಮಾಡಿಸಬಹುದು ಎಂದು ಆಯುಕ್ತರು ತಿಳಿಸಿದರು.

Tags: Accident ZonecemeteryCharulatha Somal IASShivamoggaShivamogga CommissionerShivamogga Corporationಅಪಘಾತ ವಲಯಕಾರ್ಪೋರೇಟರ್ಶಿವಮೊಗ್ಗಸ್ಮಶಾನ
Previous Post

ಸ್ವತಃ ರಕ್ತದಾನ ಮಾಡಿ ಮಾದರಿಯಾದ ಸುಬ್ಬಯ್ಯ ವೈದ್ಯಕೀಯ ಕಾಲೇಜು ನಿರ್ದೇಶಕ ಡಾ. ನಾಗೇಂದ್ರ

Next Post

ಗೌರಿಬಿದನೂರು: ನೈಸರ್ಗಿಕ ಸಂಪನ್ಮೂಲಗಳ ಉಳಿವಿಗಾಗಿ ವಿಶೇಷ ಪೂಜೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಗೌರಿಬಿದನೂರು: ನೈಸರ್ಗಿಕ ಸಂಪನ್ಮೂಲಗಳ ಉಳಿವಿಗಾಗಿ ವಿಶೇಷ ಪೂಜೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಧರ್ಮಸ್ಥಳ | ಶವ ಹೂತಿಟ್ಟ ಪ್ರಕರಣ | 6ನೇ ಪಾಯಿಂಟ್‌ನಲ್ಲಿ ಎರಡು ಅಸ್ಥಿಪಂಜರ ಪತ್ತೆ

July 31, 2025

ಅರಣ್ಯ ಇಲಾಖೆ ಸಿಬ್ಬಂದಿಗಳ ಯಶಸ್ವಿ ಕಾರ್ಯಾಚರಣೆ | ಕರಡಿ ಸೆರೆ

July 31, 2025

ಗೋಕರ್ಣ | ದಿನಕ್ಕೊಂದು ಇಂಗ್ಲಿಷ್ ಪದ ಬಿಡಿ | ರಾಘವೇಶ್ವರ ಶ್ರೀ ಸಲಹೆ

July 31, 2025

ಶಿಕಾರಿಪುರ | ಭಾರತ ದೇಶದ ಶಕ್ತಿ ಎಂದರೆ ಅದು ಯುವಶಕ್ತಿ | ಡಾ.ಶಿವಕುಮಾರ್ ಅಭಿಮತ

July 31, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಧರ್ಮಸ್ಥಳ | ಶವ ಹೂತಿಟ್ಟ ಪ್ರಕರಣ | 6ನೇ ಪಾಯಿಂಟ್‌ನಲ್ಲಿ ಎರಡು ಅಸ್ಥಿಪಂಜರ ಪತ್ತೆ

July 31, 2025

ಅರಣ್ಯ ಇಲಾಖೆ ಸಿಬ್ಬಂದಿಗಳ ಯಶಸ್ವಿ ಕಾರ್ಯಾಚರಣೆ | ಕರಡಿ ಸೆರೆ

July 31, 2025

ಗೋಕರ್ಣ | ದಿನಕ್ಕೊಂದು ಇಂಗ್ಲಿಷ್ ಪದ ಬಿಡಿ | ರಾಘವೇಶ್ವರ ಶ್ರೀ ಸಲಹೆ

July 31, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!