Sunday, June 1, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ರಾಧಾವಿಲಾಸ ಯಕ್ಷಗಾನ, ಮೂಕಾಭಿನಯದ ಪ್ರತಿಬಿಂಬ ಸುರತ್ಕಲ್‌ನ ದಿಶಾ ಶೆಟ್ಟಿ

March 11, 2019
in Special Articles
0 0
0
Share on facebookShare on TwitterWhatsapp
Read - 3 minutes

ರಾಧಾ ವಿಲಾಸ ಯಕ್ಷಗಾನ ನೃತ್ಯರೂಪಕ್ಕೆ ತಾರಾ ಮೌಲ್ಯ ತಂದುಕೊಟ್ಟ ಕಲಾರತ್ನ ಯಕ್ಷದಿಶಾ ಅಂಗಿಕ ಅಭಿನಯದ ಮೂಲಕ ಒಂದು ಸಂದೇಶವನ್ನು ಅಥವಾ ವಿಚಾರವನ್ನು ಭಾಷಾ ಮಾಧ್ಯಮಗಳಲ್ಲದೆ ನೃತ್ಯದ ಪ್ರಕಾರಗಳನ್ನು ಬಳಸಿಕೊಂಡು ಜನರಿಗೆ ತಲುಪಿಸಬೇಕಾದರೆ ಅಭಿನಯವೇ ಮುಖ್ಯವಾಗಿರುತ್ತದೆ.

ನಟನೆಯ ಮಾಹಿತಿ ಕಳುಹಿಸಲು ದೈಹಿಕ ಮತ್ತು ಮಾನಸಿಕ ಸ್ಥಿರತೆ ಒಳಗೊಂಡು ಸಂದೇಶ ತಲುಪಿದಾಗ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಸಹಕಾರಿಯಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಭಾಷೆ ಅರ್ಥವಾಗದವರಿಗೆ ಮೂಕಾಭಿನಯದ ಮೂಲಕ ವಿಚಾರವನ್ನು ಮನದಟ್ಟು ಮಾಡುವ ಕಲೆ ಈ
ನೃತ್ಯರೂಪಕವಾಗಿರುತ್ತದೆ.


ಯಾವುದೇ ಹೆಗ್ಗಳಿಕೆಗೆ ಹಿಗ್ಗದೆ ತೆಗಳುವಿಕೆಗೆ ಕುಗ್ಗದೆ ತನ್ನ ಮನಸ್ಸಿನ ಭಾವನೆಗಳನ್ನ ಹೇಳುವ ರೀತಿಯಲ್ಲಿ ಹೇಳಿ ದೃಢ ನಿಲುವನ್ನು ಹೊಂದಿ ಮನತೃಪ್ತಿಯನ್ನು ಪಟ್ಟುಕೊಂಡು ಮುನ್ನುಗ್ಗಿದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಇದಕ್ಕೆ ರಾಧಾ ವಿಲಾಸ ಯಕ್ಷಗಾನ ನೃತ್ಯರೂಪಕ ಉತ್ತಮ ಉದಾಹರಣೆ ಇದು 110 ಪ್ರಯೋಗಗಳನ್ನು ಕಂಡು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.
ಶಕ್ತಿ ಸ್ವರೂಪಿಣಿ ಹೆಣ್ಣು
ಭಾರತ ಮಾತೆ ಹೆಣ್ಣು
ಭೂ ಮಾತೆ ಹೆಣ್ಣು
ಪ್ರಕೃತಿ ಮಾತೆ ಹೆಣ್ಣು
ನಮ್ಮ ದೇಶದ ನದಿಗಳು ಹೆಣ್ಣು
ಶಕ್ತಿ ದೇವತೆಗಳು ಹೆಣ್ಣು
ಹೆಣ್ಣೆಂದರೆ ಸರ್ವಸ್ವ
ಹೆಣ್ಣೆಂದರೆ ಸೃಷ್ಟಿ ಮಾತೃ ಸ್ವರೂಪಿಣಿ ಹೆಣ್ಣು ಹೆಣ್ಣಿನ ಬಗ್ಗೆ ಬರೆಯಲು ಅಸಾಧ್ಯ.. ಅಖಂಡ ಬ್ರಹ್ಮಾಂಡವೇ ಒಂದು ರಹಸ್ಯ ಅಂತಹ ರಹಸ್ಯವನ್ನು ತನ್ನೊಡಳೊಳಗೆ ಬಚ್ಚಿಟ್ಟಿರುವ ಹೆಣ್ಣು ದೈವ ಸ್ವರೂಪಿ. ಇಡೀ ವಿಶ್ವದಲ್ಲೇ ಹೆಣ್ಣಿಗೆ ಉನ್ನತ ಸ್ಥಾನ ಕೊಟ್ಟಿರುವುದು ನಮ್ಮ ಪುಣ್ಯ ಭೂಮಿ ಭಾರತ. ಇಂತಹ ನೆಲದಲ್ಲಿ ಹೆಣ್ಣು ಇಂದು ಸಮಾಜದ ಮಂಚೂಣಿಯಲ್ಲಿ ಮುಂದೆ ಇದ್ದಾಳೆ. ತಾನು ಸಹ ಗಂಡಿನಂತೆ ಸಾಧಿಸಬಲ್ಲೆ ಪ್ರತಿಭೆಗೆ ಯಾವುದು ಅಡ್ಡಿ ಇಲ್ಲ ಎಂಬ ವಿಶ್ವಾಸದೊಂದಿಗೆ ಹೆಜ್ಜೆಹಾಕುತ್ತಿದ್ದಾಳೆ.

ಈಗ ವಿಚಾರಕ್ಕೆ ಬರೋಣ. ನಿಮಗೆಲ್ಲ ತಿಳಿದಿರುವ ಹಾಗೆ ಯಕ್ಷಗಾನ ಕರ್ನಾಟಕದ ಒಂದು ಜಾನಪದ ಕಲೆ. ಬಹಳ ಹಿಂದಿನಿಂದಲೂ ಯಕ್ಷಗಾನ ಕೇವಲ ಗಂಡುಕಲೆ ಎಂದು ಬಿಂಬಿತವಾಗಿತ್ತು. ಆದರೆ ಹೆಣ್ಣು ಸಹ ಯಕ್ಷಗಾನದಲ್ಲಿ ಉತ್ತುಂಗ ಸ್ಥಾನಕ್ಕೇರುವಳು ಎಂದು ಒಬ್ಬ ಹೆಣ್ಣು ಮಗಳು ತೋರಿಸಿದ್ದಾಳೆ. ಅವಳೇ ರಾಧಾ ವಿಲಾಸ ನೃತ್ಯರೂಪಕ್ಕೆ ತಾರಾ ಮೌಲ್ಯ ತಂದುಕೊಟ್ಟ ಕಲಾರತ್ನ ಯಕ್ಷದಿಶಾ.


ಸುರತ್ಕಲ್ ಚಂದ್ರಶೇಖರ ಶೆಟ್ಟಿ ಹಾಗೂ ಪ್ರಮದಶೆಟ್ಟಿಯವರ ಮಗಳಾದ ಈಕೆ, ಚಿಕ್ಕ ವಯಸ್ಸಿನಲ್ಲಿಯೇ ಯಕ್ಷಗಾನದಲ್ಲಿ ಆಸಕ್ತಿ ಹೊಂದಿದ್ದವರು. ದಿಶಾ ಶೆಟ್ಟಿ ಹೆತ್ತವರ ಪ್ರೋತ್ಸಾಹದೊಂದಿಗೆ ಯಕ್ಷಗಾನದ ಕಲೆಯನ್ನು ಉಸಿರಾಗಿಸಿಕೊಂಡಳು. ಚಿಕ್ಕವಯಸ್ಸಿನಲ್ಲಿಯೇ ಅನೇಕ ಪ್ರದರ್ಶನಗಳನ್ನು ನೀಡಿ ಜನರಿಂದ ಭೇಷ್ ಎನಿಸಿಕೊಂಡು ತನ್ನ 5 ನೆಯ ವಯಸ್ಸಿನಲ್ಲಿ ಓಡ್ಡೋಲಗದ ಅಗ್ನಿಯಾಗಿ ರಂಗ ಪ್ರವೇಶಿಸಿದ ದಿಶಾ ಸಾಧನೆಯ ಮೆಟ್ಟಿಲೇರುತ್ತ ಯಕ್ಷಗಾನ ಕಲೆಯನ್ನು ವಿಶ್ವಕ್ಕೆ ಪರಿಚಯಿಸುತ್ತಾ ಸಾಗುತ್ತಿದ್ದಾಳೆ.


ಪ್ರಸ್ತುತ ಪದವಿ ಶಿಕ್ಷಣ ಪಡೆಯುತ್ತ ಜೊತೆಗೆ ಯಕ್ಷಗಾನ ಕಲೆಯಲ್ಲಿ ಮುಂದುವರಿಯತ್ತಿದ್ದಾಳೆ. ಓದಿನಲ್ಲೂ ಮುತ್ತು ಕ್ರೀಡೆಯಲ್ಲಿ ಸದಾ ಮುಂದಿರುವ ಇವಳಿಗೆ ಫೇಸ್ಬುಕ್ ಪೇಜಿನಲ್ಲಿ 27000 ಹಾಗೂ ಇಂಸ್ಟ್ರಾಗ್ರಾಂನಲ್ಲಿ 36000 ಫಾಲವರ್ಸ್ ಇದ್ದಾರೆ. ದಿಶಾ ಶೆಟ್ಟಿ ಎಂದರೆ ಎಲ್ಲಾ ಕಲಾಪ್ರಿಯರಿಗೂ ಚಿರಪರಿಚಿತ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಇವರು ಯಾವ ಚಿತ್ರ ತಾರೆಯರಿಗಿಂತ ಕಡಿಮೆಯಿಲ್ಲ.


ನಿಮಗೆಲ್ಲ ಚಾರ್ಲಿ ಚಾಪ್ಲಿನ್ ಗೊತ್ತು ತಾನೆ ತನ್ನ ಮೂಕಾಭಿನಯದಿಂದ ವಿಶ್ವ ವಿಖ್ಯಾತ.. ವಿಚಾರವೇನೆಂದರೆ ಯಕ್ಷಗಾನದಲ್ಲೂ ಸಹ ಇದೇ ರೀತಿಯಲ್ಲಿ ಮೂಕಾಭಿನಯದಲ್ಲೇ ಕಥೆ ಹೇಳುವ ಒಂದು ವಿಶೇಷ ಕಲೆಯಿದೆ. ಈ ಅಪರೂಪದ ಕಲೆಯನ್ನು ಕರಗತ ಮಾಡಿಕೊಂಡಿರುವ ದಿಶಾ ಶೆಟ್ಟಿಯವರು ಈ ಕಲೆಯನ್ನು ವಿಶ್ವ ವಿಖ್ಯಾತಗೊಳಿಸುವ ನಿಟ್ಟಿನಲ್ಲಿ ಶ್ರಮ ಪಡುತ್ತಿದ್ದಾರೆ.


ಈಗ ಯಕ್ಷಯಾಮಿನಿ ಹವ್ಯಾಸಿ ಕಲಾತಂಡದ ಸದಸ್ಯೆಯಾಗಿ ಅಭಿಮನ್ಯು, ಚಂಡಮುಂಡ, ಅಶ್ವತ್ಥಾಮ, ರಾಧೆ, ಕಮಲ ಗಂಧಿನಿ, ಉಷೆ, ಶಿಶುಪಾಲ, ದೇವೇಂದ್ರ, ಸುದರ್ಶನ, ಕೃಷ್ಣ ಹೀಗೆ ಅನೇಕ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾಳೆ.

ಇದನ್ನು ಗಮನಿಸಿದ ಅನೇಕ ಪತ್ರಿಕೆ ದೃಶ್ಯ ಮಾಧ್ಯಮಗಳು ಯಕ್ಷ ದಿಶಾಳ ಕಲಾ ಸಾಧನೆಯ ಬಗ್ಗೆ ಸವಿಸ್ತಾರವಾಗಿ ವರದಿ ಮಾಡಿವೆ.

ದಿಶಾ ಶೆಟ್ಟಿ ಕೇವಲ ಕಲಾವಿದೆ ಮಾತ್ರವಲ್ಲ ಮಾನವೀಯತೆಯನ್ನು ತನ್ನೊಳಗೆ ತುಂಬಿಕೊಂಡಿದ್ದಾಳೆ. ತನ್ನಿಂದಾಗುವ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುತ್ತಾಳೆ. ನೇರ ನಡೆನುಡಿಯ ಸಹಕಾರ ಮನೋಭಾವ ಸಾಧಿಸಬೇಕಾದ ಛಲವುಳ್ಳ ನೀವು ಆಯ್ಕೆ ಮಾಡಿಕೊಂಡ ಕ್ಷೇತ್ರ ಮಾತ್ರವಲ್ಲದೆ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಕ್ಷೇತ್ರಗಳಲ್ಲಿ ಇದೇ ರೀತಿಯ ಯಶಸ್ಸು ಸಿಗಲಿಯೆಂದು ಆಶಿಸೋಣ.


ಇಂತಹ ಕಲಾ ಸಾಧಕಿಯನ್ನು ನಾವೆಲ್ಲ ಪ್ರೋತ್ಸಾಹಿಸಬೇಕಿದೆ. ಕಲಾರತ್ನ ಯಕ್ಷ ದಿಶಾ ಅಭಿನಯದ ರಾಧವಿಲಾಸ ನೃತ್ಯರೂಪಕ ವಿಶ್ವ ವಿಖ್ಯಾತವಾಗಲಿ ಎಂದು ನಾವೆಲ್ಲ ಹಾರೈಸೋಣ.


ಇದೇ ಮಾರ್ಚ್ 14ರಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಕಲಾರತ್ನ ಯಕ್ಷ ದಿಶಾ ಅವರಿಗೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸರ್ವ ಸದ್ಯಸರ ಪರವಾಗಿ ಹಾರ್ದಿಕ ಶುಭಾಶಯಗಳು.

ಲೇಖನ ಮತ್ತು ಚಿತ್ರಕ್ರಪೆ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ

Tags: coastal newsDakshina KannadaDisha ShettyDumb showKalpa NewsKannada NewsRadha VilasaSouth KendraSpecial ArticleSuratkalದಿಶಾ ಶೆಟ್ಟಿಮೂಕಾಭಿನಯಯಕ್ಷಗಾನರಾಧಾ ವಿಲಾಸ ಯಕ್ಷಗಾನ ನೃತ್ಯರೂಪಸುರತ್ಕಲ್
Previous Post

ಶಿವಮೊಗ್ಗ-ನೀತಿ ಸಂಹಿತೆ ಉಲ್ಲಂಘನೆಯಾದರೆ ಅಧಿಕಾರಿಗಳ ವಿರುದ್ಧವೂ ಕ್ರಮ

Next Post

ಭದ್ರಾವತಿ: ಅಜ್ಞಾತ ವಿಷಯಗಳನ್ನು ತಿಳಿಯಲು ಸಂಶೋಧನೆ ಸಹಕಾರಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಭದ್ರಾವತಿ: ಅಜ್ಞಾತ ವಿಷಯಗಳನ್ನು ತಿಳಿಯಲು ಸಂಶೋಧನೆ ಸಹಕಾರಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025

ಜೂನ್ 1ರಿಂದ 4 | ಮೈಸೂರು-ತಾಳಗುಪ್ಪ ಇಂಟರ್’ಸಿಟಿ ಸೇರಿ ಹಲವು ರೈಲುಗಳ ಬಗ್ಗೆ ಮಹತ್ವದ ಪ್ರಕಟಣೆ

May 31, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!