ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸೊರಬ: ಇಲ್ಲಿನ ವಾಡ್ ನಂ 8ರ ವಾರ್ಡ್ ಚಿಕ್ಕಪೇಟೆ ನಾಮದೇವಗಲ್ಲಿ ಗುರುಮಂದಿರ ಕೇರಿಯಲ್ಲಿ ಸೊಪ್ಪಿನ ಕೆರಿಗೆ ಔಷಧಿಯನ್ನು ಸಿಂಪಡಿಸಲಾಯಿತು.
ಈ ಕುರಿತಂತೆ ಮಾತನಾಡಿದ ಪಟ್ಟಣ ಪಂಚಾಯ್ತಿ ಸದಸ್ಯ ಪ್ರಸನ್ನ ಕುಮಾರ್ ದೊಡ್ಮನೆ ಅವರು, ಔಷಧಿ ಸಿಂಪಡಿಸಲು ಬಂದಿರುವವರಿಗೆ ಶರಬತ್ ವ್ಯವಸ್ಥೆ ಮಾಡಿಕೊಟ್ಟ ಪ್ರಶಾಂತ್ ಶೇಟ್ ಹಾಗೂ ಲಕ್ಷ್ಮೀನಾರಾಯಣ್ ಶೇಟ್ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಉರಿ ಬಿಸಿಲಿನಲ್ಲೂ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳದವರಿಗೆ ಹಾಗೂ ಪೌರ ಕಾರ್ಮಿಕರಿಗೆ ಹಾಗೂ ತಾಲೂಕು ಆಡಳಿತ ಮಂಡಳಿಯವರಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post