No Result
View All Result
AN-32 of IAF has met with an accident in Assam
English Articles

IAF Aircraft Crashes During Landing at Jorhat Airbase in Assam

by ಕಲ್ಪ ನ್ಯೂಸ್
June 13, 2026
0

Kalpa Media House  |  Assam  | An Indian Air Force (IAF) Antonov An-32 transport aircraft crashed while attempting to land...

Read moreDetails
ಪ್ರಧಾನಿ ನರೇಂದ್ರ ಮೋದಿಗೆ ರಾಮಚಂದ್ರಾಪುರ ಮಠದ ಶ್ರೀಗಳ ಅಭಿನಂದನೆ

Ramachandrapura Seer Hails PM Narendra Modi’s Leadership

June 10, 2026
ಬ್ರೇಕ್‌ಥ್ರೂ | ದೇಶ ಭದ್ರತೆಯ ಜೋಜಿಲಾ ಸುರಂಗ ಕಾಮಗಾರಿಯಲ್ಲಿ ಐತಿಹಾಸಿಕ ಸಾಧನೆ

MEIL Scripts Himalayan History with Final Breakthrough of Zojila Tunnel

June 9, 2026
ಸಾಗರ | ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗುವಿಗೆ ಹಾವು ಕಚ್ಚಿ ಸಾವು

18-Month-Old Girl Dies After Falling Into Water Tank in Bagalkot

June 9, 2026
2025–26ನೇ ಹಣಕಾಸು ವರ್ಷದಲ್ಲಿ ನೈಋತ್ಯ ರೈಲ್ವೆ ಗಳಿಸಿದ ಒಟ್ಟು ಆದಾಯವೆಷ್ಟು ಗೊತ್ತಾ?

ILCAD 2026 Observed in Mysuru Division; SWR Promotes Level Crossing Safety

June 9, 2026
  • Advertise With Us
  • Grievances
  • About Us
  • Contact Us
Saturday, June 13, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಗಾಂಧರ್ವ ವಿಧಿಯಿಂದ ವಿವಾಹವಾದರೂ ಅಪಮಾನ ಹೆಣ್ಣಿಗೇ, ಎಚ್ಚರ ಪೋಷಕರೇ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
October 7, 2018
in Special Articles
0
Share on FacebookShare on TwitterShare on WhatsApp

ಪ್ರೇಮ ವಿವಾಹವೆಂಬುದು ಆದಿಕಾಲದಿಂದಲೂ ನಡೆಯುತ್ತಲೇ ಬಂದಿದೆ… ಕಾಲ ಕಾಲಕ್ಕೆ ಹೆಚ್ಚುತ್ತಿದೆಯೇ ವಿನಹ ಕಡಿಮೆಯಾಗುವುದಿಲ್ಲ… ಕಾಳಿದಾಸನ ಅಭಿಜ್ಞಾನ ಶಾಕುಂತಲದ ಮುಖ್ಯ ಪಾತ್ರವೇ ಪ್ರೇಮದ ಪರಿಣಾಮವಾಗಿ ಸೊಗಸಾಗಿ ಮೂಡಿದೆ…  ಲೈಲಾ ಮಜ್ನು… ರೋಮಿಯೋ-ಜೂಲಿಯಟ್ ಇವರೆಲ್ಲರ ಉದಾಹರಣೆ ಕಣ್ಣ ಮುಂದಿದೆ.

ವಿಶ್ವಾಮಿತ್ರ ಮೇನಕೆಯ ಪುತ್ರಿಯಾದ ಶಾಕುಂತಲೆಯು ಕಣ್ವರ ಸಾಕುಮಗಳಾಗಿ ಮುದ್ದಿನಿಂದ ತಪೋ ವನದಲ್ಲಿ ಬೆಳದರೂ ಸಹ ದುಷ್ಯಂತ ಮಹಾರಾಜನ ಪ್ರೇಮಪಾಶದೊಳಗೆ ಸಿಲುಕಿ ಗಾಂಧರ್ವ ವಿಧಿಯಿಂದ ಮದುವೆಯಾದರೂ ಅದು ಸಮಾಜದ ದೃಷ್ಟಿಗೆ ಗೋಚರಿಸದೆ ಅಪಮಾನಕ್ಕೆ ಒಳಗಾಗಿ ನೋವನ್ನು ಅನುಭವಿಸಿದ್ದು ಹೆಣ್ಣೇ ಅಲ್ಲವೇ… ಇಲ್ಲಿ ದೂರ್ವಾಸರ ಶಾಪವೋ ಹೆಣ್ಣಿನ ಅಸಹಾಯಕತೆ ಯೋ ಒಟ್ಟಿನಲ್ಲಿ ಹೆಣ್ಣಿನ ಸಂಕಟಕ್ಕೆ ಕೊನೆ ಇದೆಯೇ???

ಪ್ರೇಮವಿವಾಹಗಳು ಯಶಸ್ವಿ ಯಾಗೋದು ಕಡಿಮೆ…ಅಲ್ಲಿ ಹಿರಿಯರ ಒಪ್ಪಿಗೆ ಹಾಗೂ ಭದ್ರತೆಯ ರಕ್ಷಾಕವಚವಿಲ್ಲದೆ ಎಷ್ಟೋ ಮುಗ್ಧ ಹೆಣ್ಣುಮಕ್ಕಳು ಈ ಕೂಪದಲ್ಲಿ ಬಿದ್ದು ಹೇಳ ಹೆಸರಿಲ್ಲದಂತೆ ಕಣ್ಮರೆಯಾಗುತ್ತಿರುವುದು ಕಳವಳಕಾರಿಯಾದ ವಿಷಯವಾಗಿದೆ….

ಲವ್ ಜಿಹಾದ್: ಮನೋಕಾಮನೆಯ ಆಮಿಷ

ಮುಖ್ಯವಾಗಿ ಲವ್ ಜಿಹಾದ್ ಆಗಿರಬಹುದು ಅನ್ಯ ಕೋಮಿನ ವ್ಯಕ್ತಿಯ ಜೊತೆಗೆ ವಯೋಸಹಜ ಮನೋಕಾಮನೆಯ ಆಮಿಷಕ್ಕೆ ಬಲಿಯಾಗಿ ತಮ್ಮ ಜೀವನಕ್ಕೆ ಕಂಟಕ ತಂದುಕೊಳ್ಳುವುದಲ್ಲದೆ ಹೆತ್ತವರ ಕನಸಿಗೂ ಕೊಳ್ಳಿ ಇಟ್ಟು ಬೆನ್ನು ಹಾಕಿ ನಡೆದುಬಿಡುತ್ತಾರೆ…

ಇದರಿಂದಾಗಿ ಹೆತ್ತವರ ಸ್ಥಾನಮಾನಕ್ಕೆ ಸಮಾಜದಲ್ಲಿ ಕುಂದುಂಟಾಗುವುದಲ್ಲದೆ ಅವರ ವ್ಯವಹಾರ ಮತ್ತು ಮನೆಯೊಳಗಿನ ಸಂಬಂಧಗಳ ಮೇಲೆ ಮಾರಕ ಪರಿಣಾಮ ಬೀರುವುದಲ್ಲದೆ ಮಾನಸಿಕವಾಗಿ ಕುಗ್ಗುವಂತಾಗುತ್ತದೆ…ಅದೇ ಜಾತಿಯಾದರೆ ಅಷ್ಟು ಸಮಸ್ಯೆಯಾಗದೇ ಹೆತ್ತವರು ಒಪ್ಪಿಕೊಂಡು ಮಕ್ಕಳನ್ನು ಹರಸಿ ಸುಮ್ಮನಾಗಬಹುದು..

ಅದೇ ಬೇರೆ ಬೇರೆ ಜಾತಿಯಾದರೆ ಇತ್ತ ಹೆಣ್ಣು ಮಗಳ ಬಾಳೂ ಕೂಡಾ ಒಂದೆರಡು ವರ್ಷ ತಾತ್ಕಾಲಿಕ ಸುಖದಂತೆ ಅನಿಸಿ ಮಗುವಾದ ನಂತರ ಹುಡುಗ ಮತ್ತೊಂದು ಹುಡುಗಿಯ ಜೊತೆ ಸಂಬಂಧಕ್ಕೆ ಹಾತೊರೆದು ಇವಳಿಂದ ವಿಮುಖಳಾದಾಗ ಅವಳಿಗೆ ಹೆತ್ತವರ ಬೆಂಬಲವೂ ಸಿಗದೆ ಅತಂತ್ರಳಾಗಿ ಹೊಸ ಬದುಕಿಗೆ ಒಗ್ಗಿಕೊಳ್ಳಲೇಬೇಕಾಗುತ್ತದೆ.

ಮೊದಲ ಬಾಣಂತನವೆಂಬುದು ತವರಿನ ಮನೆಯವರಿಗೂ ಮತ್ತು ಚೊಚ್ಚಲ ಬಸುರಿಗೂ ಸಂಭ್ರಮವಿದ್ದಂತೆ. ಆ ಸಂಭ್ರಮ ಇಲ್ಲಿ ಮರೀಚಿಕೆಯಾಗುವುದರ ಜೊತೆಗೆ ಈಕೆಯ ಆಶಾಗೋಪುರಕ್ಕೆ ತೆರೆ ಬೀಳುವುದು.. ನಂತರ ಮಗುವನ್ನು ಶಾಲೆಗೆ ಸೇರಿಸಬೇಕಾದ ಸಂದರ್ಭದಲ್ಲಿ ಜಾತಿಯ ಪೆಡಂಭೂತವು ಬೃಹದಾಕಾರವಾಗಿ ಕಾಡುವುದು. ಇದರಿಂದಾಗಿ ದಂಪತಿಗಳ ಮಧ್ಯೆ ಸಾಮರಸ್ಯ ಕೆಡುವುದು.. ಅನ್ಯ ಕೋಮಿನವರಾದರೆ ಇಬ್ಬರಿಗೂ ಅವರದೇ ಜಾತಿಯ ಹೆಸರು ಮುಖ್ಯವಾದರೂ ತಂದೆಯ ಜಾತಿಯೇ ದಾಖಲಿಸಬೇಕಾದ ಅನಿವಾರ್ಯ ಸ್ಥಿತಿ ಎದುರಾದಾಗ ಗೊಂದಲವಾಗುವುದು…

ಒಂದೋ ಆಕೆ ಓದಿದ್ದರೆ ಸಣ್ಣ ಪುಟ್ಟ ಕೆಲಸ ಮಾಡಿಯೋ ಯಾರದೋ ಮನೆಯ ಚಾಕರಿ ಮಾಡಿಯೋ ಮಗುವನ್ನು ಒಬ್ಬಂಟಿ ಪಾಲಕಳಾಗಿ ಬೆಳಸಬೇಕಾಗುತ್ತದೆ…ಅಗ ಒಂಟಿ ಹೆಂಗಸಿನೆಡೆಗೆ ಸಮಾಜದ ಕಾಮುಕರ ದಂಡು ದೃಷ್ಟಿ ನೆಟ್ಟು ಬದುಕು ದುಸ್ತರವಾಗುತ್ತದೆ…

ಎಷ್ಟೋ ಕಡೆ ಆಕೆ ಬೆಲೆವೆಣ್ಣಾಗಿ ಬದುಕಬೇಕಾದ ಅನಿವಾರ್ಯತೆಗೆ ಗಂಡನೆನೆಸಿಕೊಂಡವನೇ ದಬ್ಬಿ ಹಣ ತೆಗೆದುಕೊಂಡು ಪರಾರಿಯಾಗಿರುತ್ತಾನೆ… ಇಲ್ಲವೇ ಈಕೆ ಜೀವನ ಕೊನೆಗಾಣಿಸಿಕೊಂಡ ಉದಾಹರಣೆ ಬೇಕಾದಷ್ಟಿದೆ…

ಈ ಪರಿಸ್ಥಿತಿಗೆ ಕಾರಣ ಯಾರು???

ಹೆತ್ತವರ ಆತಿಯಾದ ಪ್ರೀತಿ ಅಥವಾ ನಿರ್ಲಕ್ಷ್ಯ ಕಾರಣವೇ???
ಮಕ್ಕಳಿಗೆ ನೀಡಿದ ಅತೀಯಾದ ಸ್ವೇಚ್ಚಾಚಾರದ ಸ್ವಾತಂತ್ರ್ಯ ಕಾರಣವಾಯಿತೇ???
ಅನರಕ್ಷತೆ ಬಡತನ ಕಾರಣವಾಯಿತೇ???
ಮಕ್ಕಳ ಅತೀಯಾದ ಜಾಲತಾಣಗಳ ಬಳಕೆ ಕಾರಣವಾಯಿತೇ???
ಮಕ್ಕಳ ಮೇಲಿನ ಹಿರಿಯರ ಬಿಗಿ ಹಿಡಿತ ಕೈ ಜಾರಿತೇ???

ಪ್ರೇಮವೆಂಬುದು ಈಗೀಗ ಪ್ರೌಢಶಾಲೆಯಲ್ಲಿಯೇ ಆಕರ್ಷಣೆಯಾಗಿ ಮಕ್ಕಳ ಗುರಿ ಸಾಧನೆಗೆ ತೊಡಕಾಗಿದೆ. ಅವರ ವಿದ್ಯಾಭ್ಯಾಸ ಕುಂಠಿತಗೊಂಡು ಇಹ ಭೋಗದೆಡೆಗೆ ಮನ ತಿರುಗಿ ದೇಶದ ಅಭಿವೃದ್ದಿಗೆ ಕೊಡುಗೆಯಾಗಬೇಕಾದವರು ಪ್ರೇಮದ ಅಮಲೇರಿಸಿಕೊಂಡು ಈ ಮಾಯೆಯ ಜಾಲದೊಳಗೆ ಸಿಲುಕಿ ಒದ್ದಾಡುತ್ತಿದ್ದಾರೆ.

ಇದಕ್ಕೆ ಪರಿಹಾರವೆಂದರೆ ಆದಷ್ಟೂ ಮಕ್ಕಳನ್ನು ಸಂಸ್ಕಾರದ ಕಡೆ ಮನ ಹರಿಯುವಂತೆ ವಾಲಿಸಿ ಅವರ ಚಲನವಲನದ ಕಡೆ ಗಮನ ಇಡಬೇಕು.. ಮುಖ್ಯವಾಗಿ ಅವರ ಸ್ನೇಹ ವಲಯದ ಕಡೆ ಗಮನ ಇಡಬೇಕು. ಇವೆಲ್ಲಕಿಂತ ಮಿಗಿಲಾಗಿ ನಮ್ಮ ಪ್ರೀತಿಯನ್ನು ಹಣದ ರೂಪದಲ್ಲಿ ಅಳೆಯದೆ ಅವರ ಮನದ ಮಾತಿಗೆ ಕಿವಿಯಾಗಲೇಬೇಕು ಮತ್ತು ಅವರ ಶಾಲೆಯ ಆಗು ಹೋಗುಗಳನ್ನು ಅವರ ಬಾಯಿಂದಲೇ ಕೇಳಿ ತಿಳಿಯಬೇಕು. ಆಗ ಮಕ್ಕಳ ಗಮನ ಎತ್ತ ಸಾಗುತ್ತಿದೆ ಎಂದು ಸುಲಭವಾಗಿ ಅರ್ಥೈಸಬಹುದು.

ಇದಕ್ಕೂ ಮೀರಿದ ಮಾತೆಂದರೆ ಮುಳ್ಳಿನ ಮೇಲೆ ಬಟ್ಟೆ ಬಿದ್ದರೂ, ಬಟ್ಟೆಯ ಮೇಲೆ ಮುಳ್ಳು ಬಿದ್ದರೂ ಜೋಪಾನವಾಗಿ ಬಟ್ಟೆಯನ್ನು ಹರಿಯದಂತೆ ಬಿಡಿಸಬೇಕು. ಅದು ಎಲ್ಲರ ಬಾಳಿನಲ್ಲಿಯೂ ಬರುವ ಸವಾಲೂ ಕೂಡ ಹೌದು…

ನೀವೇನಂತೀರಿ?
ಧನ್ಯವಾದಗಳು…

ಲೇಖನ: ಆರ್. ವಿಜಯಾ

Tags: Inter caste marriageLove Marriagelove-jihadMarriageTeenage Loveಗಾಂಧರ್ವ ವಿವಾಹ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಮೋದಿಗೆ ಯಾರು ಹಿತವರು ಈರ್ವರೊಳೊಗೆ? ಪುಟಿನ್ನೋ, ಟ್ರಂಪೋ?

Next Post

ಉತ್ತಮ ಬದುಕಿಗೆ ಆಲೋಚನೆಗಳು ಉನ್ನತವಾಗಿರಬೇಕು: ಪಾರ್ಥಸಾರಧಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಉತ್ತಮ ಬದುಕಿಗೆ ಆಲೋಚನೆಗಳು ಉನ್ನತವಾಗಿರಬೇಕು: ಪಾರ್ಥಸಾರಧಿ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
India Face Afghanistan in 1st ODI

1ನೇ ಏಕದಿನ ಪಂದ್ಯ | ಅಫ್ಗಾನಿಸ್ತಾನ ವಿರುದ್ಧ ಭಾರತಕ್ಕೆ ಮಹತ್ವದ ಪರೀಕ್ಷೆ

June 13, 2026
ಗ್ರಾಮೀಣ ಪ್ರತಿಭೆ ದೊಡ್ಡ ವೇದಿಕೆಯಲ್ಲಿ ಮಿಂಚುತ್ತಿರುವುದು ಹೆಮ್ಮೆಯ ವಿಷಯ: ಮಧು ಬಂಗಾರಪ್ಪ

ಗ್ರಾಮೀಣ ಪ್ರತಿಭೆ ದೊಡ್ಡ ವೇದಿಕೆಯಲ್ಲಿ ಮಿಂಚುತ್ತಿರುವುದು ಹೆಮ್ಮೆಯ ವಿಷಯ: ಮಧು ಬಂಗಾರಪ್ಪ

June 13, 2026
AN-32 of IAF has met with an accident in Assam

IAF Aircraft Crashes During Landing at Jorhat Airbase in Assam

June 13, 2026
AN-32 of IAF has met with an accident in Assam

ಅಸ್ಸಾಂ | ವಾಯುನೆಲೆಯಲ್ಲಿ ಲ್ಯಾಂಡಿಂಗ್ ವೇಳೆ ಪತನಗೊಂಡ ವಾಯುಸೇನೆ ವಿಮಾನ

June 13, 2026
ಜೀ ಕನ್ನಡದಲ್ಲಿ ಈ ವಾರ ದೈವಿಕ ವಾರ | ಕಲಿಯುಗದ ಕಲ್ಪತರು ಶ್ರೀ ಗುರು ರಾಘವೇಂದ್ರ ತೀರ್ಥ ಆಗಮನ..

ಜೀ ಕನ್ನಡದಲ್ಲಿ ಈ ವಾರ ದೈವಿಕ ವಾರ | ಕಲಿಯುಗದ ಕಲ್ಪತರು ಶ್ರೀ ಗುರು ರಾಘವೇಂದ್ರ ತೀರ್ಥ ಆಗಮನ..

June 12, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL