Tuesday, July 29, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಅಪ್ಪ ಅಂತಾ ಹೇಳೋದೇ ಒಂದು ಬಲ

June 21, 2020
in Special Articles
0 0
0
Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಅಪ್ಪ ಅಂತಾ ಹೇಳೋದೇ ಒಂದು ಬಲ, ಶಕ್ತಿ, ಪ್ರೀತಿ, ವಾತ್ಸಲ್ಯ, ಮಮತೆ, ಅಪ್ಪನ ಜೊತೆ ನಡಿಯೋದೇ ಒಂದು ಅದ್ಭುತ ಖುಷಿ ಅಲ್ವಾ. ಹೌದು ಪ್ರತಿ ಹೆಣ್ಣಿಗೂ ಅಪ್ಪಾ ಅಂದ್ರೆ ಸಾಕು ಪ್ರಪಂಚದಲ್ಲಿ ಬೇರೆ ಏನು ಬೇಡ ಅನಿಸ್ಸುತ್ತೆ. ಯಾಕೆಂದರೆ ಅಪ್ಪನೇ ಪ್ರಪಂಚವಾಗಿರುತ್ತಾನೆ. ಅಪ್ಪನಿಗೂ ತನ್ನ ಮಗಳೇ ಇಡೀ ಜಗತ್ತು ಆಗಿರುತ್ತಾಳೆ. ಇವತ್ತಿಗೂ ಆ ಜೀವದ ಮೇಲೆ ಪ್ರೀತಿ ಬೆಟ್ಟದಂತೆ ಏರುತ್ತಿದೆ. ಆಕಾಶಕ್ಕೆ ಮುಟ್ಟುವಂತೆ ಅಪ್ಪನ ಪ್ರೀತಿ ಸಿಗುತ್ತಿದೆ ಈ ನನ್ನ ಜೀವಕ್ಕೆ.

ಅಪ್ಪನ ಮುದ್ದು ಮುದ್ದು ಮಾತು ಕೇಳೋಕೆ ಚಂದ, ಅವರು ಬೆನ್ನು ತಟ್ಟಿದಾಗ ಬರುವ ಭರವಸೆ ಯಾವ ದೇವರು ಕೊಟ್ಟರು ಬರುವುದಿಲ್ಲ. ಅಷ್ಟೊಂದು ಬಲವಿದೆ. ಅಪ್ಪನ ಮಾತಿನಲ್ಲಿ ಅವರು ಸಿಟ್ಟಿನಿಂದ ಹೇಳುವ ಮಾತಿನಲ್ಲಿ ನೂರಾರೂ ಅರ್ಥ ಅಡಕವಗಿರುತ್ತದೆ. ಅದನ್ನು ಮಕ್ಕಳು ಅರಿಯಬೇಕು ಅಷ್ಟೇ. ಮಗಳು ಚಿಕ್ಕವಳಾಗಿದ್ದಾಗ ತಂದೆಯಾಗಿ ಮಗಳ ಬೆರಳು ಹಿಡಿದು ನಡೆಸುತ್ತಾನೆ. ಅದೇ ಮಗಳು ಬೆಳೆಯುತ್ತಾ ದೊಡ್ಡವಳಾದಂತೆ ತಂದೆಯಾಗಿ ಜವಾಬ್ದಾರಿ ನಿಭಾಯಿಸುತ್ತಾನೆ. ಅದೇ ಮಗಳು ಕಾಲೇಜು ಮೆಟ್ಟಿಲು ಏರಿದಂತೆ ಒಬ್ಬ ಸ್ನೇಹಿತನಾಗಿ ಜೊತೆಗಿರುತ್ತಾನೆ ಅಪ್ಪ.

ಈಗ ನಿಜ ಹೇಳ್ಬೇಕು ಅಂದ್ರೆ ನಮ್ಮಪ್ಪ ನಂಗೆ ವರ್ಲ್ಡ್‌ ಬೆಸ್ಟ್‌ ಫ್ರೆಂಡ್ ಅಂತಾನೇ ಹೇಳಬಹುದು. ಯಾಕಂದ್ರೆ ಅಪ್ಪನ ಜೊತೆ ಪ್ರತಿಯೊಂದು ವಿಷಯವನ್ನು ಶೇರ್ ಮಾಡ್ತೀನಿ. ಯಾಕೆ ಗೊತ್ತಾ? ನಾನು ಮಾಡೋ ಕೆಲಸ ನನಗೆ ತಪ್ಪಿದರೂ ಅದು ಸರಿನೇ ಅನ್ಸುತ್ತೆ. ಹಾಗಾಗಿ ಅಪ್ಪ ಜೊತೆ ಮಾತನಾಡಿದಾಗ ಅಂದೇನೋ ಒಂದು ರೀತಿ ಸಮಾಧಾನ ಅನಿಸುತ್ತದೆ. ಮೊದಲು ಫ್ರೆಂಡ್ ಆಗಿ ಸಜೆಶನ್ ಹೇಳ್ತಾರೆ. ಆ ಮೇಲೆ ಒಬ್ಬ ತಂದೆಯಾಗಿ ಯೋಚಿಸಿ ಉತ್ತರ ಕೊಡ್ತಾರೆ. ಆಗ ನನ್ನೆಲ್ಲಾ ಗೊಂದಲಕ್ಕೆ ಪರಿಹಾರ ಸಿಕ್ಕಂತಾಗುತ್ತದೆ. ಅದಕ್ಕೆ ಹೇಳಿದ್ದು ಅಪ್ಪನಿಗಿಂತ ಒಳ್ಳೆಯ ಬೆಸ್ಟ್‌ ಫ್ರೆಂಡ್ ಯಾರು ಇರಲ್ಲ ಅಂತ. ಸೋ ನಂಗೀಗ ಅಪ್ಪನೇ ಎಲ್ಲಾ ಅನಿಸುತ್ತಿದೆ.

ನಾನು ದೇವರಿಗೆ ಕೈ ಮುಗಿಯುವ ಪ್ರತಿ ಸಾರಿನು ನಾನು ದೇವರಲ್ಲಿ ಕೇಳುವುದು ಒಂದೇ every time and every secand I pray to lard two save my parents because they are the my 2 eye’s.

ತಂದೆ ಪದೇ ಪದೇ ಮಕ್ಕಳಿಗೆ ಶಿಸ್ತು, ಸಮಯ ಪ್ರಜ್ಞೆ ಜವಾಬ್ದಾರಿ ಜೀವನದ ಬಗ್ಗೆ ಒಂದಿಷ್ಟು ಒಳ್ಳೆ ಮಾತು ಪ್ರಾರಂಭಿಸಿದರೆ ಸಾಕು. ಆ ಕಿವಿಯಲ್ಲಿ ಕೇಳಿ ಈ ಕವಿಯಲ್ಲಿ ಬಿಡುವ ಮಕ್ಕಳೇ ಹೆಚ್ಚು ಆದರೆ ಕಾಲ ಉರಳಿದಾಗ ತಿಳಿಯುತ್ತೆ. ಅಪ್ಪನ ಆ ಮಾತಿನಲ್ಲಿ ಎಷ್ಟೊಂದು ಅರ್ಥವಿತ್ತು ಅಂತ. ಅದಕ್ಕೆ ಸಮಯವಿದ್ದಾಗಲೇ ತಂದೆಯ ಮಾತಿಗೆ ಬೆಲೆ ಕೊಡಬೇಕು. ಇಲ್ಲಾಂದ್ರೆ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎಂಬ ಹಾಗೇ ಆಗಿ ಬಿಡುತ್ತೆ.

ತಂದೆ ಯಾವಾಗಲೂ ಮಕ್ಕಳ ಹಿತವನೇ ಬಯಸುತ್ತೀರುತ್ತಾರೆ. ಯಾಕೆಂದರೆ ಅವರ ಇಡೀ ಜೀವನ ಮಕ್ಕಳ ಭವಿಷ್ಯವನ್ನು ರೂಪಿಸುವುದರಲ್ಲೆ ಅಡಕವಾಗಿರುತ್ತದೆ. ಅವರ ಜೀವ ನರನಾಡಿಯು ಪ್ರತಿ ಸೆಕೆಂಡ್ ಕೂಡ ಮಕ್ಕಳ ಬದುಕಿನ ಬಗ್ಗೆನೇ ಯೋಚಿಸುತ್ತಿರುತ್ತಾರೆ.

ಅಮ್ಮ ಜನ್ಮ ನೀಡಿದರೆ ತಂದೆ ಜೀವನ ಕೊಡುತ್ತಾನೆ. ಅಪ್ಪಾ ನಿನ್ನ ಬಗ್ಗೆ ಹೇಳೋಕೆ ಪದಗಳ ಗುಂಪೇ ಸಾಲದು. ನನ್ನ ಎಲ್ಲಾ ಮಾತನ್ನು ಬಂದೇ ಒಂದು ಸಾಲಿನಲ್ಲಿ ಹೇಳಬೇಕು ಅಂದ್ರೆ ಅಪ್ಪ ಇಡೀ ಜಗವೇ ನನಗೆ ನೀನಪ್ಪಾ.

ಅಪ್ಪ ಅಂದ್ರೆ ಆಕಾಶ…!
ಅಪ್ಪ ಅಂದ್ರೆ ಪ್ರೀತಿ…!
ಅಪ್ಪ ಅಂದ್ರೆ ಉಸಿರು…!
ಅಪ್ಪ ಅಂದ್ರೆ ಖುಷಿ…!
ಅಪ್ಪ ಅಂದ್ರೆ ಬೆಳಕು…!
ಅಪ್ಪ ಅಂದ್ರೆ ಬದುಕು…!
ಅಪ್ಪ ಅಂದ್ರೆ ಸರ್ವಸ್ವ…!
ಅಪ್ಪನೇ ನನಗೆ ಎಲ್ಲಾ ಅಪ್ಪ ಐ ಲವ್ ಯು


Get In Touch With Us info@kalpa.news Whatsapp: 9481252093

Tags: FatherFathers dayKannada News WebsiteLatest News KannadaMalnad NewsShimogaShivamoggaಅಪ್ಪವಿಶ್ವ ಅಪ್ಪಂದಿರ ದಿನ
Previous Post

ಸ್ವಗ್ರಾಮ ಯಲವಾಳ ತೋಟದಲ್ಲಿ ಯೋಗ ಮಾಡಿದ ಕೃಷಿ ಸಚಿವರು

Next Post

ಅಪ್ಪನೆಂಬ ಬದುಕು-ಬೆಳಕು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಅಪ್ಪನೆಂಬ ಬದುಕು-ಬೆಳಕು

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಪೃಥು ಪಿ ಅದ್ವೈತ್ ಗೆ ವಾಮನ ಪ್ರಿಯ ಪ್ರಶಸ್ತಿ

July 29, 2025

ಕಾಡಾನೆ ದಾಳಿ | ಅಪಾರ ಬೆಳೆ ನಾಶ | ರೈತ ಕಂಗಾಲು

July 29, 2025

ಗುರುರಾಯರ ಆರಾಧನಾ ಮಹೋತ್ಸವ | ಆಗಸ್ಟ್ 1ರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ

July 29, 2025

Special Train Between Hubballi-Bengaluru and Bengaluru-Vijayapura

July 29, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಪೃಥು ಪಿ ಅದ್ವೈತ್ ಗೆ ವಾಮನ ಪ್ರಿಯ ಪ್ರಶಸ್ತಿ

July 29, 2025

ಕಾಡಾನೆ ದಾಳಿ | ಅಪಾರ ಬೆಳೆ ನಾಶ | ರೈತ ಕಂಗಾಲು

July 29, 2025

ಗುರುರಾಯರ ಆರಾಧನಾ ಮಹೋತ್ಸವ | ಆಗಸ್ಟ್ 1ರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ

July 29, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!