No Result
View All Result
IBM and Yotta Announce Plans to Deliver Agentic AI Platform for Indian Enterprises
English Articles

IBM and Yotta Announce Plans to Deliver Agentic AI Platform for Indian Enterprises

by ಕಲ್ಪ ನ್ಯೂಸ್
May 9, 2026
0

Kalpa Media House  |  Bengaluru | IBM (NYSE: IBM) and Yotta Data Services Private Limited ("Yotta") today announced plans to...

Read moreDetails
ಸಮವಸ್ತ್ರದೊಳಗಿನ ಅಪ್ಪಟ ಚಿನ್ನ | ಶ್ರೀ ಜಯಕರ ಐರೋಡಿ ಎಂಬ ಮಾನವೀಯತೆಯ ಮಹಾದನಿ

Pure Gold Within the Uniform: Jayakara Airody, The Great Voice of Humanity

May 9, 2026
Kotak Mahindra Bank Announces Results

Kotak Mahindra Bank Announces Results

May 4, 2026
Landmark Heart Surgery in Davanagere | SS Narayana hospital completes first modified Bentall procedure

Landmark Heart Surgery in Davanagere | SS Narayana hospital completes first modified Bentall procedure

May 2, 2026
KRCS Shikaripura Achieves 100% Result in CBSE Class X Board Exams

KRCS Shikaripura Achieves 100% Result in CBSE Class X Board Exams

April 16, 2026
  • Advertise With Us
  • Grievances
  • About Us
  • Contact Us
Monday, May 11, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಕ್ಷುಲ್ಲಕ ಸ್ವಾರ್ಥಕ್ಕೆ ಐದು ವರ್ಷದ ಹೆಮ್ಮರವನ್ನು ಕೊರೆಯದಿರಿ ಗೆದ್ದಲುಗಳೇ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 29, 2019
in Army
0
ಕ್ಷುಲ್ಲಕ ಸ್ವಾರ್ಥಕ್ಕೆ ಐದು ವರ್ಷದ ಹೆಮ್ಮರವನ್ನು ಕೊರೆಯದಿರಿ ಗೆದ್ದಲುಗಳೇ
Share on FacebookShare on TwitterShare on WhatsApp

ಅದೊಂದು ಬೃಹತ್ತಾದ ಆಲದಮರ…. ಹಲವಾರು ಶತಮಾನಗಳಿಂದ ಬರಡಾದ ಭೂಮಿಯಲ್ಲಿ ಹಲವು ರಾಷ್ಟ್ರ ನಿಷ್ಠರ ತಪಸ್ಸಿನಿಂದ ಒಂದು ಚಿಗುರು ಟಿಸಿಲೊಡೆದು ಈ ಐದು ವರ್ಷದ ಅವಧಿಯಲ್ಲಿ ಹೆಮ್ಮರವಾಗಿ ಬೆಳೆದಿದೆ.

ಅದು ಹಲವು ರೆಂಬೆ-ಕೊಂಬೆಗಳ ಆಲದ ಮರ. ಎಲೆಗಳು ಒತ್ತತ್ತಾಗಿ ಬೆಳೆದು ಹಸಿರು ಸಂಮೃದ್ಧಿಯಾಗಿದೆ. ಆಲದ ಮರದ ನೆರಳು ದಟ್ಟವಾಗಿ ನೆಲ ತಂಪಾಗಿದೆ. ಬಿಸಿಲ ಝಳ, ಮಳೆಯ ಆರ್ಭಟ, ಗಾಳಿಯ ಉಪಟಳವನ್ನು ಎದುರಿಸಿ ಮರ ಹೆಬ್ಬಂಡೆಯಂತೆ ನಿಂತಿದೆ.

ಈ ಮರದ ಕೆಳಗೆ ಈಗ ಬದುಕು ಹಸನಾಗಿದೆ. ತಂಪು ಬದುಕಿಗೆ ಹೊಸ ಅರ್ಥ ಕಲ್ಪಿಸಿದೆ. ಒಂದಿಷ್ಟು ನೆಮ್ಮದಿ ನಿರಾಳತೆ ಆವರಿಸಿದೆ. ಮರ ಬಲಿಷ್ಠವಾದಂತೆ ಅಲ್ಲಿ ಕಾಗೆ, ಗುಬ್ಬಿ, ಗಿಳಿ, ಕೋಗಿಲೆ, ಗೂಬೆಗಳು ಮನೆ ಮಾಡಿವೆ. ತಮ್ಮ ತಮ್ಮ ಅಸ್ತಿತ್ವಕ್ಕೆ ಆ ಮರವನ್ನು ಆಶ್ರಯಿಸಿವೆ. ಸಮಯ ನೋಡಿ ಆಗಾಗ ವಲಸೆ ಹಕ್ಕಿಗಳೂ ಬಂದು ಸೇರುತ್ತಿವೆ. ಕಾಂಡ ಬಲಿತಂತೆ ಒಂದಿಷ್ಟು ಹುಳು ಹುಪ್ಪಡಿಗಳೂ ಸೇರಿವೆ. ಅಲ್ಲಲ್ಲಿ ಗೆದ್ದಲು ಗೂಡು ಕಟ್ಟಿವೆ….. ಎಲ್ಲವಕ್ಕೂ ಮರದ ಸಾಂಗತ್ಯ ಬೇಕೆ ಬೇಕು. ಅವುಗಳಿಗೆ ಚೆನ್ನಾಗಿ ಈ ಸತ್ಯದ ಅರಿವಿದೆ. ಹಾಗೆಂದೆ ತನ್ನ ಸ್ವಾರ್ಥದ ಚೌಕಟ್ಟನ್ನು ಮೀರಲಾಗದೆ ಪರಸ್ಪರ ಕತ್ತಿ ಮಸೆಯುತ್ತಿವೆ.

ಮರದ ಹೆಸರು ಹೇಳಿಕೊಂಡೇ ಬದುಕನ್ನು ಕಟ್ಟಿಕೊಳ್ಳುವ ಅನಿವಾರ್ಯತೆ ಅವುಗಳಿಗೆ ಇದೆ. ಈಗ ಆ ಮರ ಫಲ ಕೊಡುವ ಸಮಯ ಹೀಚು ಕಾಯಿಗಳು ಆ ಮರದ ಟೊಂಗೆಯಲ್ಲಿ ಮೂಡುತ್ತಿದೆ. ಅಷ್ಟರಲ್ಲಿ ಆಗಲೇ ಇಲ್ಲಿ ಒಳ ಜಗಳ ಕಿತ್ತಾಟ ಆರಂಭವಾಗಿದೆ. ಅನುರಾಗವೋ, ಅಭಿಮಾನವೋ, ಅನುಕಂಪವೋ, ಅಹಂಕಾರವೋ ಒಟ್ಟಿನಲ್ಲಿ ಕ್ಷುಲ್ಲಕ ವಿಷಯಗಳು ಮರದ ಆಶ್ರಯದಲ್ಲಿ ಬೆಳೆಯುತ್ತಿವೆ…

ಇಷ್ಟು ಸಾಲದಕ್ಕೆ ಆ ಮರದಲ್ಲಿರುವ ಹುಳ ಹುಪ್ಪಡಿಗಳು ಬುದ್ಧಿ ಇಲ್ಲದೇ ಅದೇ ಮರವನ್ನು ಕೊರೆಯುತ್ತಿವೆ. ಗೆದ್ದಲು ಇದೇ ಸಿಕ್ಕ ಸಮಯವೆಂದು ಅದೇ ಮರವನ್ನು ಕಿತ್ತು ತಿನ್ನಲು ಆರಂಭಿಸಿವೆ…. ಹೊರ ಜಗತ್ತಿಗೆ ಈ ಮರದ ಮೇಲೆ ಅಸೂಯೆ ಇದೆ. ಹೇಗಾದರು ಮಾಡಿ ಈ ಮರವನ್ನು ಬುಡಮೇಲು ಮಾಡುವ ಹುನ್ನಾರ ನಡೆದಿದೆ. ಆದರೆ ಇದಾವುದರ ಪರಿವಿಲ್ಲದೆ ಮರದ ಆಶ್ರಯ ಪಡೆದ ಜೀವಿಗಳು ಮಂಗಾಟ ನಡೆಸಿವೆ.

ದೂರದಲ್ಲಿ ಮರದ ನೆರಳನ್ನು ಅನುಭವಿಸುತ್ತಿರುವ ಮಂದಿಗೆ ಮರದ ಮಹತ್ವದ ಅರಿವಿದೆ ಆದರೆ ಆ ಮರಕ್ಕೇ ಅಂಟಿಕೊಂಡಿರುವ ಈ ಜೀವಿಗಳು ಒಂದು ಕ್ಷಣದ ಸ್ವಾರ್ಥ ಸುಖದ ಆಸೆಗೆ ಮುಂದಿನ ನುರಾರು ವರ್ಷದ ಉಜ್ವಲ ಭವಿಷ್ಯವನ್ನು ಕಡೆಗಣಿಸುತ್ತಿವೆ. ಆದರೆ ಈ ಮರಕ್ಕೆ ಇದಾವುದರ ಗೊಡವೆ ಇಲ್ಲ ಹೊರಗಿನ ಶತ್ರುಗಳಿಗೆ ಸಿಂಹ ಸ್ವಪ್ನವಾಗಿ ನಿಂತಿದೆ. ಆಂತರಿಕ ಕಿತ್ತಾಟಗಳ ಕುರಿತು ದಿವ್ಯ ಮೌನ ವಹಿಸಿದೆ. ಭಾಗವತದಲ್ಲಿ ಶ್ರೀ ಕೃಷ್ಣ ಹೇಳುವಂತೆ ಸದಾ ಪರೋಪಕಾರ ಮಾಡುವುದೇ ಗುರಿ ಎಂದು ದೃಢವಾಗಿ ನಿಂತಿದೆ.

ಇದು ಒಂದು ಕ್ಷಣ ನಿಂತು ಯೋಚಿಸುವ ಸಂಕೀರ್ಣತೆಯ ಸಮಯ. ಅಸಲಿಗೆ ಈ ಮರವಿಲ್ಲದೇ ಇವಾರಾರ ಬೇಳೆ ಬೇಯುವುದಿಲ್ಲ. ಈ ಮರವನ್ನು ಉಳಿಸಿಕೊಳ್ಳುವುದರ ಜೊತೆ ಜೊತೆಯಲ್ಲಿ ಈ ಮರದಂತಹ ನೂರಾರು ಸಸಿಗಳನ್ನು ನೆಟ್ಟು ಮರ ಮಾಡುವ ಸಂಕಲ್ಪ ನಾವು ಮಾಡಬೇಕು. ಫಲ ಕೈಗೆ ಬರುವ ಸಮಯದಲ್ಲಿ ಮರವನ್ನು ಕತ್ತರಿಸದೆ ಅದರ ಬುಡ ಭದ್ರ ಪಡಿಸುವಲ್ಲಿ ನಮ್ಮ ಯಶಸ್ಸು ಎಂಬ ಪರಮ ಸತ್ಯವನ್ನು ಎಷ್ಟು ಬೇಗ ಜೀರ್ಣಿಸಿಕೊಳ್ಳುತ್ತೇವೆಯೋ ಅಷ್ಟು ನಮಗೆ ಹಿತ…. ಜಾಣರಿಗೆ ಈ ಮರದ ಕುರಿತಾದ ಒಳ ಮರ್ಮ ಅರ್ಥವಾಗುತ್ತದೆ ಎಂದು ಭಾವಿಸುತ್ತೇನೆ…..

ಲೇಖನ: ವಿನಯ್ ಶಿವಮೊಗ್ಗ

Tags: Banyan treeKannada ArticleLoksabha election 2019Vinay Shimogaಆಲದಮರಲೋಕಸಭಾ ಚುಣಾವಣೆ 2019ವಿನಯ್ ಶಿವಮೊಗ್ಗ
Share196Tweet123Send
Previous Post

ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಸಾಧನೆ: ವಯೋವೃದ್ಧರಿಗೆ ಯಶಸ್ವಿ ಲಿಥೊಟ್ರಿಪ್ಸಿ ಚಿಕಿತ್ಸೆ

Next Post

ಸತ್ಯಾತ್ಮ ತೀರ್ಥರು ವಿವರಿಸಿದ ಸಂಧ್ಯಾವಂದನೆಯ ಅದ್ಬುತ ವೈಜ್ಞಾನಿಕ ಮಹತ್ವ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಸತ್ಯಾತ್ಮ ತೀರ್ಥರು ವಿವರಿಸಿದ ಸಂಧ್ಯಾವಂದನೆಯ ಅದ್ಬುತ ವೈಜ್ಞಾನಿಕ ಮಹತ್ವ

ಸತ್ಯಾತ್ಮ ತೀರ್ಥರು ವಿವರಿಸಿದ ಸಂಧ್ಯಾವಂದನೆಯ ಅದ್ಬುತ ವೈಜ್ಞಾನಿಕ ಮಹತ್ವ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026

ಪ್ರಧಾನಿ ಮೋದಿಯ ಒಂದೇ ಒಂದು ಮಾತು | ಚಿನ್ನದ ಬೆಲೆಯಲ್ಲಿ ಗಣನೀಯ ಕುಸಿತ

May 11, 2026
ಶಿವಮೊಗ್ಗ | ಬಸ್‌-ಬೈಕ್‌ ನಡುವೆ ಮುಖಾಮುಖಿ ಡಿಕ್ಕಿ, ಬೈಕ್‌ ಸವಾರ ಸ್ಥಳದಲ್ಲಿಯೇ ಸಾವು

ಶಿವಮೊಗ್ಗ | ಬಸ್‌-ಬೈಕ್‌ ನಡುವೆ ಮುಖಾಮುಖಿ ಡಿಕ್ಕಿ, ಬೈಕ್‌ ಸವಾರ ಸ್ಥಳದಲ್ಲಿಯೇ ಸಾವು

May 11, 2026
ಆಂಧ್ರ ಸಿಎಂ ನಾಯ್ಡು, ಡಿಸಿಎಂ ಪವನ್ ಕಲ್ಯಾಣ್ ಮನೆಗೆ ಪ್ರಧಾನಿ ಮೋದಿ ಭೇಟಿ | ಕಾರಣವೇನು?

ಆಂಧ್ರ ಸಿಎಂ ನಾಯ್ಡು, ಡಿಸಿಎಂ ಪವನ್ ಕಲ್ಯಾಣ್ ಮನೆಗೆ ಪ್ರಧಾನಿ ಮೋದಿ ಭೇಟಿ | ಕಾರಣವೇನು?

May 10, 2026
ನೈಋತ್ಯ ರೈಲ್ವೆ ಮೈಸೂರು ವಿಭಾಗ ಪ್ರಶಸ್ತಿ | ಚಿಕ್ಕಜಾಜೂರು ನಿಲ್ದಾಣ ಬೆಸ್ಟ್ | ಶಿವಮೊಗ್ಗ ರೈಲ್ವೆ ಕಾಲೋನಿ ಅತ್ಯುತ್ತಮ

ನೈಋತ್ಯ ರೈಲ್ವೆ ಮೈಸೂರು ವಿಭಾಗ ಪ್ರಶಸ್ತಿ | ಚಿಕ್ಕಜಾಜೂರು ನಿಲ್ದಾಣ ಬೆಸ್ಟ್ | ಶಿವಮೊಗ್ಗ ರೈಲ್ವೆ ಕಾಲೋನಿ ಅತ್ಯುತ್ತಮ

May 10, 2026
ಮೊದಲ ದಿನವೇ ಡಿಎಂಕೆಗೆ ಸಿಎಂ ವಿಜಯ್ ಶಾಕ್ | ಹಿಂದಿನ ಅವಧಿಯ ಶ್ವೇತ ಪತ್ರ ಹೊರಡಿಸುತ್ತೇನೆ!

ಮೊದಲ ದಿನವೇ ಡಿಎಂಕೆಗೆ ಸಿಎಂ ವಿಜಯ್ ಶಾಕ್ | ಹಿಂದಿನ ಅವಧಿಯ ಶ್ವೇತ ಪತ್ರ ಹೊರಡಿಸುತ್ತೇನೆ!

May 10, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL