Saturday, May 31, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಆನಂದ ಕಂದ

ಹೂ ಜೇನು | ಅಬ್ಬಾ! ಎಂತಹ ವಿಸ್ಮಯಕರವಾದ ಸಂಗತಿ

October 9, 2024
in ಆನಂದ ಕಂದ
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್  |  ಆನಂದಕಂದ ಲೇಖನ ಮಾಲಿಕೆ-8  |
ನಿರ್ಜನವಾಗಿ ಗಾಢಾಂಧಕಾರದಿಂದ ಕೂಡಿದೊಂದು ಕಾನನ. ಅಲ್ಲಿ ತನ್ನ ಬಂಧುಗಳಿಂದ ಕೂಡಿದೊಂದು ಜೇನುನೊಣ. ಅದು ತನ್ನ ತಾಯಿಯೂ, ಆದೇಶಕಿಯೂ ಆದ ರಾಣಿಜೇನಿನ ಆಜ್ಞೆಯಿಂದಾಗಿ ಮಕರಂದವನ್ನರಸಿ ಹೊರಟಿತು.

ಆಗ ತಾನೆ ರೆಕ್ಕೆ ಬಲಿತ, ಮಧುಕರ ವೃತ್ತಿಯನ್ನು ಕಾಣಲಾರಂಭಿಸಿದ ಆ ಜೇನು ಏನು ತಾನೆ ಹುಡುಕೀತು? ಅದಕ್ಕೆ ಸಹಾಯಕರಾರೂ ಸಿಗಲಿಲ್ಲ. ಅನುಭವಿ ಜೇನುಗಳು ತಾವು ಸೊಂಪಾಗಿ ಬೆಳೆದು ನಿಂತ ಹೂದೋಟಗಳಿಗೆ ಹಾರಿಹೋದವು. ಇವನಂತೆಯೇ ಜೀವನಾರಂಭಿಕರು ತಾವು ಆ ಅನುಭವಿಗಳ ಹಿಂದೆಯೇ ಓಡಿದವು. ಆದರೆ ಪಾಪ, ಈ ಜೇನು ಅರೆಬರೆ ದಾರಿ ಗೊತ್ತಿರುವ ಮಧ್ಯಮರ ಜೊತೆಗೂ ಹೋಗದೆ ಉಳಿದುಬಿಟ್ಟಿತು. ದಾರಿ ಗೊತ್ತಿಲ್ಲದಿದ್ದರೂ, ಹಿಂದೆ ಹೋಗಲಶಕ್ಯವಾಗಿತು.

ಆ ರಾಮನ ಕಪಿಗಳಂತೆ ಪ್ರಾಯೋಪವೇಶಕ್ಕೂ ಕೂಡಲರಿಯದ ಆ ನೊಣ ಅದನ್ನೂ ಮಾಡಲಾಗಲಿಲ್ಲ. ಗಟ್ಟಿ ಮನಸ್ಸು ಮಾಡಿ ತಮ್ಮ ವನದೇವತೆಯನ್ನು ನಮಸ್ಕರಿಸಿ ತನ್ನ ದಾರಿಯಲ್ಲಿ ಚುರುಕಾಯಿತು. ಅರಸುತ್ತಾ, ಚರಿಸುತ್ತಾ, ಹುಡುಕುತ್ತಾ ಮುಂದೆ ಹೋದಂತೆ ಪುಟ್ಟ ಜೇನಿಗೆ ಖುಷಿಯಾಗಲಾರಂಭಿಸಿತು. ಏಕೆಂದರೆ ಇಷ್ಟು ದಿನ ಕೂಪ ಮಂಡೂಕವಾಗಿದ್ದ ಅದು ಪ್ರಕೃತಿಯ ಅತ್ಯದ್ಭುತವಾದ ಅನುಭವಗಳನ್ನು ಕಾಣಲಾರಂಭಿಸಿತು.
ಹಿಂದೆಂದೂ ಕಾಣದಷ್ಟು ಹಚ್ಚ ಹಸಿರಾದ ಮರಗಿಡಗಳನ್ನು, ಅದನ್ನು ನಾನು ಸದಾ ನಿನ್ನ ಜೊತೆಗೇ ಇರುವೇ ಎನ್ನುವಂತೆ ತಬ್ಬಿ ಹರಡಿರುವ ಬಳ್ಳಿಗಳನ್ನು, ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಎಷ್ಟು ಬೇಕಾದರೂ ವೇಗವಾಗಿ ಓಡುವ ಚಿರತೆಯನ್ನು, ಸದಾ ಶಾಂತಿಪ್ರಿಯರಾದ ಮಿಂಚಿನಂತೆ ಫಳಫಳ ಹೊಳೆಯುವ ಕಣ್ಣುಗಳುಳ್ಳ ಜಿಂಕೆಗಳನ್ನು, ಮರದ ಮೇಲೆ ಸದಾ ಚೇಷ್ಟೆ ಮಾಡುತ್ತಿರುವ ಕೋತಿಗಳನ್ನು, ಹೀಗೆ ಮನುಷ್ಯರಿಂದ ಅಬಾಧಿತವಾದ ಶಾಂತಿ, ಸಮೃದ್ಧಿಯಿಂದ ಕೂಡಿದ ಕಾಡನ್ನು ನೋಡಿತು. ಅಷ್ಟರಲ್ಲಿ ಅದಕ್ಕೆ ಆಯಸವಾಯಿತು. ತನಗೆ ಇನ್ನಾಗುವುದಿಲ್ಲ, ನಾನು ಸತ್ತೆ ಎನ್ನುವಷ್ಟರಲ್ಲಿ ಹೇ ಪುಟ್ಟ ಜೇನೇ, ಬಾ ಇಲ್ಲಿ ನನ್ನಲ್ಲಿರುವ ಮಕರಂದವನ್ನು ಸವಿ ಎಂಬುದಾಗಿ ಅಲ್ಲಿದ್ದ ಅರಳಿದ ಹೂವೊಂದು ನುಡಿಯಿತು. ಇದನ್ನು ಕೇಳಿ ಅದಕ್ಕೆ ಪರಮಾನಂದವಾಯಿತು.

ಆಹಾ! ನನ್ನ ಕಷ್ಟವನ್ನೂ ಅರ್ಥಮಾಡಿಕೊಳ್ಳುವ ಒಂದು ಜೀವಿ ಇಲ್ಲಿ ಇದೆಯಾ ಎಷ್ಟು ಆನಂದ. ಇಷ್ಟು ಹೊತ್ತಿನ ಆಯಾಸವನ್ನು ನಿವಾರಿಸಿಕೊಳ್ಳಲು ಎಂಥಾ ಅವಕಾಶವಿದು ಎಂದು ಅಲ್ಲಿದ್ದ ನಯನಮನೋಹರವಾದ ಆ ಹೂವಿನ ಸಂಪತ್ತನ್ನು ನೋಡಿದ ಆ ಜೀನಿನ ಬಾಯಿಂದ ಆನೆಯ ಜೊಲ್ಲು ಜೀರಿತು. ಆ ನೀರಿನ ಹನಿ ಹೂವಿಗೆ ತಾಕುವ ಮೊದಲೇ ಈ ಜೇನು ಮಕರಂದವನ್ನು ಸವಿಯಲಾರಂಭಿಸಿತು. ಆಗ ಅದಕ್ಕೆ ಇಷ್ಟು ದಿನ ತಾನು ಅನಾಯಾಸವಾಗಿ ತಿನ್ನುತ್ತಿದ್ದ ಜೀನಿನ ಮಹತ್ವ ಅರ್ಥವಾಯಿತು. ಅನಂತರ ಅದು ತನ್ನ ಗೂಡಿನ ಕಡೆಗೆ ಭ್ರಮರನಾದಗೈಯುತ್ತಾ ಹಾರಿತು. ಎಂಬ ಕನಸು ನಿನ್ನೆ ನನಗೆ ಗೋಚರವಾಯಿತು.

ಆದರೆ ವಿಷಯ ಸುಳ್ಳಲ್ಲ ಈ ವಿಷಯ. ಈ ವಿಷಯದ ಬಗ್ಗೆ ವಿಜ್ಞಾನಿಗಳಾದ ಪ್ರೊಫೆಸರ್ ಡೇನಿಯಲ್ ರಾಬರ್ಟ್ ಎಂಬುವರು 2013ರಲ್ಲಿ ಯೂನಿವರ್ಸಿಟಿ ಆಫ್ ಬ್ರಿಸ್ಟೆಲ್’ನಲ್ಲಿ ಸಂಶೋಧನೆ ನಡೆಸಿದರು. ಅದೇನೆಂದರೆ ಪ್ರತಿಯೊಂದು ಹೂವು ಕೂಡ ತಮ್ಮಲ್ಲಿರುವ ಪರಾಗ ಕಣಗಳಿಂದ ಉಂಟಾದ ಉಜ್ಜುವಿಕೆಯಿಂದ ಸಣ್ಣ ಮಟ್ಟದಲ್ಲಿ ವಿದ್ಯುತ್ ಕಿರಣಗಳು ಹೊರಡುತ್ತವೆ. ಜೇನುನೊಣ ಇದರ ಹತ್ತಿರ ಬಂದಾಗ ಅದರಲ್ಲಿರುವ ಸಣ್ಣ ಸಣ್ಣ ಕೊಡಲುಗಳಿಂದ ಈ ಶಕ್ತಿಯನ್ನು ಗ್ರಹಿಸುತ್ತದೆ. ಮತ್ತು ಹೋಗಿ ಮಕರಂದವನ್ನು ಹೀರುತ್ತದೆ. ಇದರಿಂದಾಗಿ ಜೇನುನೊಣವು ತಾನು ಪ್ರತಿಯೊಂದು ಹೂವನ್ನು ಪರೀಕ್ಷಿಸುವ ಆವಶ್ಯಕತೆ ಇಲ್ಲ.

ಅಬ್ಬಾ! ಎಂತಹ ವಿಸ್ಮಯಕರವಾದ ವಿಷಯವಿದು. ನೋಡಿ ವಿಸ್ಮಿತಗೊಂಡೆ.ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2024/04/VID-20240426-WA0008.mp4

Kalahamsa Infotech private limited

Tags: AnandakandaDaniel RobertHoneyHoney BeeKannada News WebsiteLatest News KannadaPurnapramati Gurukulaಆನಂದಕಂದಜೇನುಜೇನು ನೊಣಡೇನಿಯಲ್ ರಾಬರ್ಟ್ರಾಣಿ ಜೇನುಹೂ
Previous Post

ಗಮನಿಸಿ! ಈ ಎರಡು ದಿನ ಶಿವಮೊಗ್ಗದಲ್ಲಿ ನೀರು ಬರಲ್ಲ | ಯಾವತ್ತು?

Next Post

ದೇಶದ ಹೆಮ್ಮೆಯ ಉದ್ಯಮಿ ರತನ್ ಟಾಟಾ ವಿಧಿವಶ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ದೇಶದ ಹೆಮ್ಮೆಯ ಉದ್ಯಮಿ ರತನ್ ಟಾಟಾ ವಿಧಿವಶ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025

ಜೂನ್ 1ರಿಂದ 4 | ಮೈಸೂರು-ತಾಳಗುಪ್ಪ ಇಂಟರ್’ಸಿಟಿ ಸೇರಿ ಹಲವು ರೈಲುಗಳ ಬಗ್ಗೆ ಮಹತ್ವದ ಪ್ರಕಟಣೆ

May 31, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!