ಕಲ್ಪ ಮೀಡಿಯಾ ಹೌಸ್ | ತಿರುಪತಿ |
ಹಿಂದೂ ಹೊರತಾಗಿ ಅನ್ಯಧರ್ಮ ಅನುಸರಿಸುತ್ತಿರುವ ನಾಲ್ವರು ನೌಕರರನ್ನು ಟಿಟಿಡಿಯಿಂದ ಅಮಾನತು ಮಾಡಲಾಗಿದೆ.
ಈ ಕುರಿತಂತೆ ವರದಿಯಾಗಿದ್ದು, ಉಪ ಕಾರ್ಯನಿರ್ವಾಹಕ ಎಂಜಿನಿಯರ್ (ಗುಣಮಟ್ಟ ನಿಯಂತ್ರಣ) ಬಿ. ಎಲಿಜರ್, ಎಸ್ವಿ ಆಯುರ್ವೇದ ಫಾರ್ಮಸಿಯ ಜಿ. ಅಸುಂತ, ಬಾಲಾಜಿ ಇನ್ಸ್ಟಿಟ್ಯೂಟ್ ಆಫ್ ಸರ್ಜರಿ, ರಿಸರ್ಚ್ ಅಂಡ್ ರಿಹ್ಯಾಬಿಲಿಟೇಶನ್ ಫಾರ್ ದಿ ಡಿಸೇಬಲ್ಡ್ (ಬಿಐಆರ್ಆರ್ಡಿ) ಆಸ್ಪತ್ರೆಯ ನರ್ಸ್ ಎಸ್.ರೋಸಿ ಮತ್ತು ಗ್ರೇಡ್-ಐ ಫಾರ್ಮಾಸಿಸ್ಟ್ ಎಂ. ಪ್ರೇಮಾವತಿ ಅಮಾನತುಗೊಂಡ ನೌಕರರು ಎಂದು ತಿಳಿದುಬಂದಿದೆ.













Discussion about this post