Read - < 1 minute
- ಕಲ್ಪ ನ್ಯೂಸ್ ಓದುಗರಿಗೆ ಶುಭ ಮುಂಜಾನೆ
- ಕ್ವಿಟ್ ಇಂಡಿಯಾ ಹೋರಾಟಕ್ಕೆ ಇಂದಿಗೆ 76 ವರ್ಷ
- ಸ್ವತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದ ಮೋದಿ
- ಕೊಳಚೆ ಗುಂಡಿಯಲ್ಲಿ ಮುಳುಗಿ ಐವರ ಸಾವು
- ಬಿಹಾರದ ಮೋತಿಹಾರ್ನಲ್ಲಿ ನಡೆದ ಘಟನೆ
- ಇಂದು ರಾಜ್ಯಸಭಾ ಡೆಪ್ಯೂಟಿ ಛೇರ್ಮನ್ ಚುನಾವಣೆ
- ಆಡಳಿತ-ಪ್ರತಿಪಕ್ಷಗಳ ನಡುವೆ ತೀವ್ರ ಪೈಪೋಟಿ
- ಬಾರಾಮುಲ್ಲಾ ಜಿಲ್ಲೆಯಲ್ಲಿ ಮುಂದವರೆದ ಸೇನಾ ಕಾರ್ಯಾಚರಣೆ
- ಇಂದು ಮುಂಜಾನೆ ಮತ್ತೊಬ್ಬ ಉಗ್ರನ ಶವ ಪತ್ತೆ
- ಯುಪಿಎಸ್ಸಿ ಸಿಡಿಎಸ್ 2018 ಪರೀಕ್ಷೆಗೆ ಅಧಿಸೂಚನೆ
- ರಾಜ್ಯಸಭಾ ಡೆಪ್ಯೂಟಿ ಛೇರ್ಮನ್ ಚುನಾವಣೆ ಆರಂಭ
- ಬಿಜೆಪಿ ಸಂಸದರಿಂದ ಸಂಸತ್ ಭವನದಲ್ಲಿ ಮತದಾನ
- ಹಕ್ಕು ಚಲಾವಣೆ ಮಾಡಿದ ವಿತ್ತ ಸಚಿವ ಅರುಣ್ ಜೇಟ್ಲಿ
- ರಾಜ್ಯಸಭೆ ಡೆಪ್ಯೂಟಿ ಛೇರ್ಮನ್ ಚುನಾವಣೆಗೆ 2ನೆಯ ಸುತ್ತಿನ ಮತದಾನ
- ಎನ್ಡಿಎ ಅಭ್ಯರ್ಥಿ ಹರಿವಂಶ್ಗೆ 122 ಮತಗಳು
- ಯುಪಿಎ ಅಭ್ಯರ್ಥಿ ಹರಿಪ್ರಸಾದ್ಗೆ 98 ಮತಗಳು
- ಎನ್ಡಿಎ ಅಭ್ಯರ್ಥಿ ಹರಿವಂಶ್ ನಾರಾಯಣ ಸಿಂಗ್ ವಿಜಯ
- ರಾಜ್ಯಸಭೆ ನೂತನ ಡೆಪ್ಯೂಟಿ ಛೇರ್ಮನ್ ಆಗಿ ಆಯ್ಕೆ
- ಯುಪಿಎ ಅಭ್ಯರ್ಥಿ ಹರಿಪ್ರಸಾದ್ಗೆ ಸೋಲು
- ರಾಜ್ಯಸಭೆಯಲ್ಲಿ ಕಾಂಗ್ರೆಸ್ಗೆ ತೀವ್ರ ಮುಖಭಂಗ
- ನೂತನ ಡೆಪ್ಯೂಟಿ ಛೇರ್ಮನ್ಗೆ ಪ್ರಧಾನಿ ಮೋದಿ ಶುಭಾಶಯ
- ಶುಭ ಕೋರಿದ ಹಣಕಾಸು ಸಚಿವ ಅರುಣ್ ಜೇಟ್ಲಿ
- ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ
- ಚುನಾವಣೆಯಲ್ಲಿ ಎನ್ಡಿಎ ಜಯದ ವಿಶ್ಲೇಷಣೆ
- ಕೆಲವೊಮ್ಮೆ ಸೋಲು, ಕೆಲವೊಮ್ಮೆ ಗೆಲುವು: ಸೋನಿಯಾ ಗಾಂಧಿ
- ರಾಜ್ಯಸಭೆಯಲ್ಲಿನ ಸೋಲನ್ನು ಒಪ್ಪಿಕೊಳ್ಳುತ್ತೇವೆ: ಸೋನಿಯಾ
- ಕೇರಳದ ಇಡುಕ್ಕಿ ಅಣೆಕಟ್ಟೆಯಿಂದ ನೀರು ಹೊರಕ್ಕೆ
- 26 ವರ್ಷಗಳ ನಂತರ ಈ ಡ್ಯಾಂನಿಂದ ನೀರು ಬಿಡುಗಡೆ
- ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪನ
- ರಿಕ್ಟರ್ ಮಾಪಕದಲ್ಲಿ 6.2ರಷ್ಟು ತೀವ್ರತೆ ದಾಖಲು
- ಎರಡು ವಾರದಲ್ಲಿ ಮೂರನೆಯ ಭೂಕಂಪನ
- ಆ.16ರಂದು ಅರುಣ್ ಜೇಟ್ಲಿ ವಿತ್ತ ಸಚಿವಾಲಯದಲ್ಲಿ ಅಧಿಕಾರ ಸ್ವೀಕಾರ
- ಕಿಡ್ನಿ ಟ್ರಾನ್ಸ್ ಪ್ಲಾಂಟ್ ಆದ ನಂತರದ ಮರಳಿ ಅಧಿಕಾರ ಸ್ವೀಕಾರ
- ಮೇ ತಿಂಗಳಿನಲ್ಲಿ ಜೇಟ್ಲಿ ಅವರಿಗೆ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಆಗಿತ್ತು
- ಕೇರಳದ ಎರ್ನಾಕುಲಂನಲ್ಲಿ ಪ್ರವಾಹ ಪರಿಸ್ಥಿತಿ
- ಸುರಕ್ಷಿತ ಪ್ರದೇಶಕ್ಕೆ ಬೋಟ್ ಮೂಲಕ ನಿವಾಸಿಗಳ ಸ್ಥಳಾಂತರ
- ತ್ರಿವಳಿ ತಲಾಖ್ ತಿದ್ದುಪಡಿ ಮಸೂದೆಗೆ ಕೇಂದ್ರ ಸಂಪುಟ ಒಪ್ಪಿಗೆ
- ಪ್ರಕರಣದಲ್ಲಿ ಜಾಮೀನು ರಹಿತ ಕ್ರಮ
- ಮ್ಯಾಜಿಸ್ಟ್ರೇಟ್ ಜಾಮೀನು ನೀಡಬಹುದು
- ಕೇರಳದಲ್ಲಿ ಸುರಿಯುತ್ತಿದೆ ಕುಂಭದ್ರೋಣ ಮಳೆ
- ಕಂಜಿಕೋಡೆ-ವಲಯಾರ್ ನಡುವಿನ ರೈಲು ಹಳಿಗೆ ಹಾನಿ
- ಈ ಭಾಗದಲ್ಲಿ ರೈಲು ಸಂಚಾರ ತಾತ್ಕಾಲಿಕ ಸ್ಥಗಿತ
- ಹಲವು ಭಾಗಗಳಲ್ಲಿ ಪ್ರವಾಹ ಉಂಟು ಮಾಡಿರುವ ಮಳೆ
- ಎಸ್ಸಿ ಎಸ್ಟಿ ಮಸೂದೆ 2018ಕ್ಕೆ ರಾಜ್ಯಸಭೆಯಲ್ಲಿ ಅನುಮೋದನೆ
- ಬ್ರಿಟೀಷ್ ಏರ್ ವೇಸ್ ಪ್ರಕರಣ: ತನಿಖೆಗೆ ಸಚಿವ ಸುರೇಶ್ ಪ್ರಭು ಆದೇಶ
- ಪಿಎಂಜಿಎಸ್ವೈ 12ನೆಯ ಪಂಚವಾರ್ಷಿಕ ಯೋಜನೆಯಿಂದ ಹೊರಕ್ಕೆ
- ಪಿಎಂಜಿಎಸ್ವೈ ವಿಷಯದಲ್ಲಿ ಕೇಂದ್ರ ಸಂಪುಟ ಅನುಮೋದನೆ
- ಆ.10ರಂದು ಗೋವಾ ಸಿಎಂ ಪರಿಕ್ಕರ್ ಅಮೆರಿಕಾಕ್ಕೆ ಪಯಣ
- ಆರೋಗ್ಯ ನಿಯಮಿತ ತಪಾಸಣೆಗಾಗಿ ಯುಎಸ್ಗೆ ಪರಿಕ್ಕರ್
- ಆ.17ರಂದು ಭಾರತಕ್ಕೆ ಮರಳಲಿರುವ ಗೋವಾ ಮುಖ್ಯಮಂತ್ರಿ
- ಐಬಿಪಿಎಸ್ ಪಿಒ 2018ರ ನೇಮಕಾತಿಗೆ ಅಧಿಸೂಚನೆ
Discussion about this post