No Result
View All Result
KRCS Shikaripura Achieves 100% Result in CBSE Class X Board Exams
English Articles

KRCS Shikaripura Achieves 100% Result in CBSE Class X Board Exams

by ಕಲ್ಪ ನ್ಯೂಸ್
April 16, 2026
0

Kalpa Media House  |  Shikaripura | Kumadvathi Residential Central School (KRCS), Shikaripura, has achieved a 100% pass result in the...

Read moreDetails
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

April 13, 2026
Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

April 13, 2026
  • Advertise With Us
  • Grievances
  • About Us
  • Contact Us
Thursday, April 30, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ತಾಯಿ ಭಾರತಿಯ ಸೆರಗಿಗೇ ಕೈಹಾಕುವವರ ಓಡಿಸಿ, ಮತ್ತೆ ಮೋದಿ ಗೆಲ್ಲಿಸೋಣ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
August 9, 2018
in Special Articles
0
Share on FacebookShare on TwitterShare on WhatsApp

ಮನುಷ್ಯಕುಲಕ್ಕೆ ಹೊಸ ಚೈತನ್ಯ ಮತ್ತು ಸ್ಪೂರ್ತಿ ದೊರೆಯಲು ಕಾರಣವಾಗಿರತಕ್ಕ ಅನೇಕ ವಿಚಾರಗಳಲ್ಲಿ ಹಿಂದುತ್ವ ಅನ್ನುವುದೂ ಒಂದು.
ಈ ಪದಕ್ಕಿರುವ ಅರ್ಥವ್ಯಾಪ್ತಿ, ಸಮುದಾಯಗಳು, ವಿಚಾರಗಳು, ಆದರ್ಶಗಳು, ಪದ್ದತಿಗಳು ಅದೆಷ್ಟು ವೈವಿಧ್ಯಮಯವಾಗಿವೆ, ಶ್ರೀಮಂತಿಕೆಯಿಂದ ಕೂಡಿವೆ, ಎಷ್ಟು ಸೂಕ್ಷ್ಮವಾಗಿವೆ ಮತ್ತು ಬಲಿಷ್ಟವಾಗಿವೆ ಎಂದರೆ ಹಿಂದುತ್ವದ ವ್ಯಾಖ್ಯಾನ, ವಿಶ್ಲೇಷಣೆ ಮಾಡುವುದೇ ಒಂದು ಸವಾಲು ಎನಿಸುತ್ತದೆ.

ಅಂತಹ ಒಂದು ಪರಿಶುದ್ದವಾದ ಸಮುದಾಯವು ಇಂದು ಯಾರದ್ದೋ ರಾಜಕೀಯ ಲಾಭಕ್ಕಾಗಿಯೋ ಅಥಾವ ಇನ್ನಾವುದೋ ಸ್ವಾರ್ಥ ಶಕ್ತಿಗಳ ಸಂತೋಷಕ್ಕಾಗಿಯೋ ಮನಬಂದಂತೆ ಬಳಸಿಕೊಳ್ಳುತ್ತಿರುವುದು ಬಹಳ ಬೇಸರದ ಸಂಗತಿಯಾಗಿದೆ.

ಹಿಂದೊಂದು ಕಾಲವಿತ್ತು. ಜಗತ್ತಿನಲ್ಲಿಯೇ ಶ್ರೀಮಂತ ದೇಶವೆಂದರೆ ಎಲ್ಲರೂ ಭಾರತದೆಡೆಗೆ ಮುಖಮಾಡುತ್ತಿದ್ದರು. ಆ ಕಾಲಘಟ್ಟದಲ್ಲಿ ಹೊರಗಿನಿಂದ ಸಾಕಷ್ಟು ಜನ ನಮ್ಮ ದೋಚಿದರೂ, ಕಂಗೆಡದೆ ನಮ್ಮವರು ಸಮರ್ಥವಾಗಿ ಎದುರಿಸಿದ್ದರು. ಅಂದು ನಮ್ಮೊಳಗೆ ಅಖಂಡತೆಯಿತ್ತು, ಸ್ವಾರ್ಥ ಚಿಂತನೆಗಳಿಲ್ಲದ ಒಗ್ಗಟ್ಟಿತ್ತು.

ಆದರೆ ಇಂದು, ಇದುವರೆಗೂ ಯಾವ ದೇಶದಲ್ಲೂ ಕಂಡು ಕೇಳರಿಯದಷ್ಟು ನಮ್ಮವರೇ ನಮ್ಮ ದೋಚುತ್ತಿದ್ದಾರೆ. ತಮ್ಮ ರಾಜಕೀಯ ಲಾಭಕ್ಕಾಗಿ ಎಂತಹ ನೀಚ ಕೃತ್ಯವನ್ನಾದರೂ ಮಾಡಲು ಹೇಸಲಾರರು. ಅನ್ನುವುದು ನಮ್ಮ ರಾಜಕಾರಣಿಗಳು ಪದೇ ಪದೇ ನಿರೂಪಿಸುತ್ತಿದ್ದಾರೆ.

ಇದಕ್ಕೆ ಮುಖ್ಯ ಉದಾಹರಣೆಯೆಂದರೆ ಸ್ವಾತಂತ್ರ್ಯಾನಂತರ ಮಹಾತ್ಮರು ತಮ್ಮ ಅತಿಯಾದ ಮುಸ್ಲಿಂ ಓಲೈಕೆ ಪ್ರೀತಿಯಿಂದಾಗಿ ಶಿವಭವಾನಿ ಗೀತೆಯ ನಿರ್ಬಂಧಿಸಿ ಮೊದಲ ಬಾರಿಗೆ ಹಿಂದೂ ಸಮಾಜಕ್ಕೆ ದೊಡ್ಡ ಕೊಡಲಿಯೇಟನ್ನೇ ನೀಡಿದರು.
ಕಾಶೀ ಕಿ ಕಲಾ ಜಾತಿ ಮಥುರಾ ಮಸಜೀದ ಹೋತಿ
ಶಿವಾಜಿ ಜೊ ನಾ ಹೋತೇ ತೋ ಸುನ್ನತ್ ಹೋತಿ ಸಬ್ ಕೀ
ಅನ್ನುವ ಶಿವಭವಾನಿ ಗೀತೆಯ ಮುಸಲ್ಮಾನರ ಸಂತುಷ್ಟಿಗೊಳಿಸುವ ಒಂದೇ ಕಾರಣಕ್ಕೆ ನಿರ್ಬಂಧಿಸಿದರು.

ಅಂದಿನಿಂದ ಇಂದಿನವರೆಗೂ ನಿರಂತರವಾಗಿ, ನಿರಂಕುಶವಾಗಿ ದೇಶವನ್ನೇ ಭ್ರಷ್ಟಾಚಾರದಲ್ಲಿ ಮುಳುಗಿಸಿದರು. ಇದೀಗ ಮುಳುಗುತ್ತಿರುವ ಭಾರತದ ಹಿರಿಮೆಯ ಎತ್ತಿಹಿಡಿದು ಮುನ್ನಡೆಸಿ ಮತ್ತದೇ ಭವ್ಯ ಭಾರತವ ನಿರ್ಮಿಸಲು ಒಬ್ಬ ಸಮರ್ಥನಾಯಕ ನಮ್ಮ ಮುಂದಿರುವನು.

ಇಂದಿನ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಒಮ್ಮೆ ಅವಲೋಕಿಸೋಣ.

ಹೊರದೃಷ್ಟಿಯಿಂದ ನೋಡುವುದಾದರೆ ನೋಡುಗರ ಕಣ್ಣಿಗೆ ಭಾರತ ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಬಹುಬೇಗನೇ ಅಭಿವೃದ್ಧಿಯತ್ತ ಸಾಗುತ್ತಿರುವ ದೇಶ. ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸೂಕ್ತ ನಾಯಕತ್ವ ಈ ಮೂರು ವಿಚಾರದಲ್ಲಷ್ಟೇ ಹೊರಜಗತ್ತಿಗೆ ಭಾರತ ಶ್ರೀಮಂತರಾಷ್ಟ್ರವಾಗಿ ಗೋಚರಿಸುತ್ತದೆ.

ಬಾಹ್ಯಜಗತ್ತಿಗೆ ಮಾದರಿಯಾಗಬಲ್ಲ ಭವ್ಯ ಭಾರತ ತನ್ನ ಗರ್ಭದೊಳಗೆ ಅದೆಷ್ಟೋ ಕಪ್ಪುಕಲೆಗಳ ಹೊತ್ತುಕೊಂಡಿದೆ. ಬಡತನ, ನಿರುದ್ಯೋಗ, ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿವೆಯಾದರೂ ನಮ್ಮಲ್ಲಿರುವ ಸಮಸ್ಯೆಗಳೇ ಬೇರೆ.

ಉದಾಹರಣೆಗೆ ಕ್ರೈಸ್ತ ಸಮುದಾಯಗಳಿಗೆ ಅವರ ಪರಂಪರೆಯ ಕುರುಹಾಗಿ ಪವಿತ್ರ ಜೆರುಸಲೇಮ್ ಪಟ್ಟಣವೇ ಇದೆ. ಮುಸಲ್ಮಾನರಿಗಾಗಿ ಮೆಕ್ಕಾನಗರವಿದೆ.
ಹಿಂದೂಸ್ಥಾನದ ಹಿಂದುಗಳಿಗೆ ಯಾವ ನಗರವಿದೆ.

ಕ್ರಿಸ್ತ ಅನುಯಾಯಿಗಳು, ಪ್ರವಾದಿ ಮತದವರು ಹಿಂದೂಜನತೆಯ ಮುಗ್ದತೆಯ ಅದೆಷ್ಟರಮಟ್ಟಿಗೆ ಬಳಸಿಕೊಳ್ಳುತ್ತಿರುವರೆಂದರೆ, ಜಗತ್ತಿನಲ್ಲೆಲ್ಲೂ ಇಲ್ಲದಷ್ಟು ಮಸೀದಿ, ಚರ್ಚುಗಳು ಭಾರತದಲ್ಲಿದ್ದರೂ ಭಾರತೀಯ ಹಿಂದುಗಳು ಅಸಹಿಷ್ಣುಗಳು.

ಕೇಸರಿ ಭಯೋತ್ಪಾದನೆ ಅನ್ನುವ ಹಣೆಪಟ್ಟಿಯ ನೀಡಿ ಒಂದು ಧರ್ಮವನ್ನೇ ಹೀಗಳೆವ ಈ ಇಬ್ಬರಲ್ಲಿ ಒಬ್ಬನ ಚಿಂತನೆ ಭಾರತವ ಮತ್ತೊಂದು ಜೆರುಸಲೇಮ್ ಮಾಡೋದಾದರೆ, ಮತ್ತೊಬ್ಬನ ಚಿಂತನೆ ಭಾರತವ ಮತ್ತೊಂದು ಪಾಕಿಸ್ಥಾನವನ್ನಾಗಿ ಮಾಡುವುದು.

ಇನ್ನು ಜಗತ್ತಿನಲ್ಲೆಲ್ಲೂ ಕಾಣಸಿಗದಂತಹ ಅಪ್ರಬುದ್ದ ರಾಜಕಾರಣ. ಇನ್ನೂ ಹಸುಗೂಸುವಿನಂತೆ ವರ್ತಿಸುವ ಮೆದುಳಿಲ್ಲದ (ಬುದ್ದಿ, ಸಾಮರ್ಥ್ಯವಿಲ್ಲದ) ನಾಯಕರುಗಳು ತಮ್ಮ ಸ್ವಾರ್ಥಕ್ಕಾಗಿ ದೇಶವನ್ನು ಅದೆಂತಹ ದುಸ್ಥಿಗೆ ತಂದುಬಿಟ್ಟರೆಂದರೆ ಇದೇ ಸ್ಥಿತಿ ಮುಂದುವರೆದರೆ ಮುಂದಿನ ಪೀಳಿಗೆ ಭಾರತ ಅನ್ನುವುದ ಬರೀಯ ಭೂಪಟದಲ್ಲಿ ನೋಡುವಂತಾದೀತು.

ಹೊರಗಡೆ ಹೇಳಿಕೊಳ್ಳಲೂ ಅಸಹ್ಯವಾಗುವಂತಹ ರಾಜ್ಯಭಾರವ ನಡೆಸುವ ಹೀನ ಸಂತತಿಗಳ ಅಸಲಿ ಮುಖ ತಿಳಿದೂ ಮೂಕರಂತೆ ವರ್ತಿಸುವ ಪ್ರಜೆಗಳೂ ಕೂಡ ದೇಶದ ಇಂದಿನ ಈ ಸ್ಥಿತಿಗೆ ನೇರ ಕಾರಣಕರ್ತರಾಗಿದ್ದಾರೆ.

ಮೊದಲೇ ಆಂತರಿಕ ಕಲಹಗಳಿಂದ ಕಂಗೆಟ್ಟಿರುವ ಮಾತೆಯ ಮಡಿಲಿಗೆ ತಮ್ಮ ರಾಜಕೀಯ ಲಾಭಕ್ಕಾಗಿ ಅಕ್ರಮ ನುಸುಳುಕೋರರಿಗೆ ಮಣೆಹಾಸಿ ಸ್ವೀಕರಿದ್ದಲ್ಲದೇ ಅವರಿಗೂ ಭಾರತೀಯ ಪೌರತ್ವ ನೀಡಿ ಸತ್ಕರಿಸುವ ರಾಜಕೀಯ ನಾಯಕರು ಅದ್ಯಾವ ರೀತಿಯಿಂದ ಬಡತನ ನಿರ್ಮೂಲನೆ ಮಾಡುವರು?

ದೇಶದೊಳಗಿದ್ದೇ ಭಯೋತ್ಪಾದಕ ಕೃತ್ಯಗಳಿಗೆ ಪೋಷಣೆ ನೀಡುವ ಜಿಹಾದಿಗಳಿಗೆ ರಕ್ಚಣೆ ನೀಡುತ್ತಾ, ದೇಶದಲ್ಲೇನೇ ಆದರೂ ತಮ್ಮ ನಾಲಗೆಯ ಕೇವಲ ಒಂದು ಸಮದಾಯದ ನಾಶಕಷ್ಟೇ ಸೀಮಿತಗೊಳಿಸಿರುವ ಪಟ್ಟಣದ ನಕ್ಸಲ್ ಬುದ್ದಿಜೀವಿಗಳಿಗೆ ಪೋಷಣೆ ನೀಡುತ್ತಾ ನಮ್ಮ ಅನ್ನವ ತಿಂದು ನಮ್ಮ ದೇಶದ ನಾಶವನ್ನೇ ಬಯಸುವ ನಾಯಕರುಗಳು ಬೇಕೇ..

ಭಾರತಕ್ಕೆ ಶರಿಯಾ ಕಾನೂನು ಬೇಕು, ಕಾಂಗ್ರೆಸ್ ಮುಸಲ್ಮಾನರ ಪಕ್ಷ, ಸರ್ಜಿಕಲ್ ಸ್ಟ್ರೈಕನ್ನು ಜುವ್ಲಾ ಸ್ಟ್ರೈಕ್ ಎಂದೆಲ್ಲಾ ಮನಬಂದಂತೆ ಹೇಳಿಕೆ ನೀಡುವ ನಾಯಕರುಗಳಿಗೆ ದೇಶದ ಭದ್ರತೆಗಿಂತ ರಾಜಕೀಯವೇ ಮುಖ್ಯವಾದಂತಿದೆ. ಅಕ್ರಮ ಬಾಂಗ್ಲಾ ವಲಸಿಗರ ಸಾಕುತ್ತಾ, ರೋಹಿಂಗ್ಯಾಗಳ ಪರ ನಿಲ್ಲುತ್ತಾ ತಾವು ಜಾತ್ಯಾತೀತರು ಅಂತ ತೋರಿಸಿಕೊಳ್ಳುವ ಈ ನಾಲಾಯಕರುಗಳು ಮೋದಿಯನ್ನು ವಿರೋಧಿಸುವ ಭರದಲ್ಲಿ, ಮುಂಬರುವ ಚುನಾವಣೆಯಲ್ಲಿ ಮೋದಿಯನ್ನು ಸೋಲಿಸಲು ಎಂತಹ ನೀಚಕೃತ್ಯವನ್ನಾದರೂ ಮಾಡಲು ಸಿದ್ದ ಎಂಬುದ ಪದೇ ಪದೇ ನಿರೂಪಿಸುತ್ತಿದ್ದಾರೆ.

ಮಾತೆಯ ಸೆರಗಿಗೇ ಕೈಹಾಕುವಂತಹ ದೇಶದ್ರೋಹಿಗಳಿಗೆ ಈ ನಾಲಾಯಕರು ಎಷ್ಟರಮಟ್ಟಿಗೆ ಆಶ್ರಯ ನೀಡುತ್ತಿರುವರೆಂಬುದಕ್ಕೆ ರಾಷ್ಟ್ರೀಯ ತಲೆಹಿಡುಕ ಮೀಡಿಯಾವೊಂದು, ಕಾಶ್ಮೀರದಲ್ಲಿ ಸೈನಿಕರು ಹೊಡೆದುರುಳಿಸಿದ ಉಗ್ರರ ಪರವಾಗಿ ನಿಂತು ಕಾಶ್ಮೀರದಲ್ಲಿ ಸ್ಥಳಿಯರನ್ನು ಸೇನೆ ಹೊಡೆದುರುಳಿಸಿದೆ ಎಂಬ ಸುಳ್ಳು ಮಾಹಿತಿಯ ಬಿತ್ತರಿಸಿದೆ.

ಇದಕ್ಕಿಂತಲೂ ದೊಡ್ಡ ಉದಾಹರಣೆಯ ಅವಶ್ಯಕತೆಯಿದೆಯೇ.. ಇಂತಹ ಕುಲಗೆಟ್ಟ ಕಟುಕರ ಕೈಯಿಂದ ದೇಶವ ಬಿಡಿಸಿ, ಮತ್ತೊಮ್ಮೆ ಸಮರ್ಥ ನಾಯಕನಾದ ಮೋದಿಯ ಕೈಗೊಪ್ಪಿಸಿದರಷ್ಟೇ ದೇಶ ಸುಭಿಕ್ಷವಾಗುವುದು.

ಹಗರಣಗಳಿಂದ ಮುಕ್ತವಾಗಿ, ಶೈಕ್ಷಣಿಕ, ವ್ಯವಹಾರಿಕ, ಆರ್ಥಿಕವಾಗಿ ಮುನ್ನುಗ್ಗಿ ಮತ್ತದೇ ಭವ್ಯ ಭಾರತವಾಗಲಿ. ಕಲ್ಮಶಗಳಿಂದ ತುಂಬಿ ನರಕಯಾತನೆ ಅನುಭವಿಸುವ ಭಾರತಮಾತೆಗೆ ಮುಕ್ತಿ ಲಭಿಸಿ ಸದಾ ಹಸಿರುಮಯವಾಗಿರುವ ಕೃಷಿಪ್ರಧಾನ ಭವ್ಯ ಭಾರತವಾಗಲಿ. ಯಾವ ಶತ್ರುವೂ ಕಣ್ಣೆತ್ತಿ ನೋಡಲೂ ಭಯಪಡುವ ಸುಭದ್ರ ರಾಷ್ಟ್ರವಾಗಲಿ.

ಮಾತೆಯ ಸೆರಗಿಗೆ ಕನ್ನ ಹಾಕುವ ಆಂತರಿಕ ಶತ್ರುಗಳ ಧಮನವಾಗಿ ಉತ್ತಮ ಆಡಳಿತದ ಪ್ರಜಾರಾಜ್ಯವಾಗಿ ಹೊರಹೊಮ್ಮಲಿ ನನ್ನ ಭಾರತ ಅನ್ನುವುದೇ ಆರ್ಯಮಾತೆಯ ಪುಟ್ಟ ಕಂದಮ್ಮನಾಗಿ ನಾ ಕಂಡ ಕನಸು.

ನನ್ನ ಕನಸಿಂದು ನನಸಾಗುವ ಹಂತ ತಲುಪಿನಿಂತಿದೆ. ಮತ್ತದೇ ಭವ್ಯಭಾರತದ ನಿರ್ಮಾಣಕ್ಕಾಗಿ ನಾವೆಲ್ಲರೂ ಒಂದಾಗೋಣ.
ಕಾಶೀ ಕೀ ಕಲಾ ಜಾತಿ ಮಥುರಾ ಮಸಜೀದ ಹೋತಿ
ಮೋದೀಜಿ ಜೋ ನ ಹೋತೇ ತೋ ಸುನ್ನತ್ ಹೋತಿ ಸಬ್ ಕಿ
ಅಂದು ಯಾರ ಸಂತೋಷಕ್ಕೋ ಮಹಾತ್ಮರು ಶಿವಭವಾನಿ ಗೀತೆಯ ನಿರ್ಬಂಧಿಸಿದರೋ ಮತ್ತೇ ಅದೇ ಸಾಲುಗಳು ಈ ರೀತಿಯಾಗಿ ಇತಿಹಾಸದ ಪುಟಗಳಲ್ಲಿ ಬರೆದಿಡುವಂತಾಗಲಿ.

ದೇಶದ ಪತಾಕೆಯ ವಿಶ್ವಮಟ್ಟದಲ್ಲಿ ಹಾರಿಸಿದ ವಿಶ್ವನಾಯಕ ಮತ್ತೊಮ್ಮೆ ದೆಹಲಿಯ ಗದ್ದುಗೆಯೇರುವಂತಾಗಲಿ…

ವಿಶೇಷ ಲೇಖನ: ಯೋಗಿ, ಸುಳ್ಯ

Tags: BharatBJPcongressIndiaLok Sabha elections 2019Modi MattommePM ModiPM Narendra ModiUPA
Share196Tweet123Send
Previous Post

Modi’s India still the fastest growing economy in the world

Next Post

Highlights: 09.08.2018

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

Highlights: 09.08.2018

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಒತ್ತಡ ನಿವಾರಣೆಗೆ ಅದ್ವೈತ ತತ್ವವೇ ಪರಿಹಾರ: ಸುರೇಶ್ ಋಗ್ವೇದಿ ಅಭಿಪ್ರಾಯ

ಒತ್ತಡ ನಿವಾರಣೆಗೆ ಅದ್ವೈತ ತತ್ವವೇ ಪರಿಹಾರ: ಸುರೇಶ್ ಋಗ್ವೇದಿ ಅಭಿಪ್ರಾಯ

April 30, 2026
ಮಧುರವಾದ ಗೀತೆಗಳ ಕೇಳುವಿಕೆಯಿಂದ ಸಂತೋಷ ಹೆಚ್ಚಾಗುವುದು: ಉಮ್ಮತ್ತೂರು ಇಂದುಶೇಖರ್

ಮಧುರವಾದ ಗೀತೆಗಳ ಕೇಳುವಿಕೆಯಿಂದ ಸಂತೋಷ ಹೆಚ್ಚಾಗುವುದು: ಉಮ್ಮತ್ತೂರು ಇಂದುಶೇಖರ್

April 30, 2026
ಭೀಕರ ಅಪಘಾತ | ರಂಭಾಪುರಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಸಾವು

ಭೀಕರ ಅಪಘಾತ | ರಂಭಾಪುರಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಸಾವು

April 29, 2026
ಶ್ರೀ ರವಿಶಂಕರ್ ಗುರೂಜಿಯವರ 70ನೇ ಜನ್ಮೋತ್ಸವ | ಏ.14ರಿಂದ ಆರು ದಿನ ವಿಶೇಷ ಸುದರ್ಶನ ಕ್ರಿಯಾ ಶಿಬಿರ

ಶ್ರೀ ರವಿಶಂಕರ ಗುರೂಜಿ ಅವರ 70ನೇ ಜನ್ಮೋತ್ಸವ | ಮೇ 5ರಿಂದ `ಆನಂದೋತ್ಸವ’ ಕಾರ್ಯಕ್ರಮ

April 29, 2026
ಪ್ರಕೃತಿ ವಿಕೋಪದಿಂದ ಹಾನಿ, ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ನೀಡಿ

ಪ್ರಕೃತಿ ವಿಕೋಪದಿಂದ ಹಾನಿ, ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ನೀಡಿ

April 29, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL