- ಕಲ್ಪ ನ್ಯೂಸ್ ಓದುಗರಿಗೆ ಶುಭ ಮುಂಜಾನೆ
- ಇಂದು ನಾಡಿನೆಲ್ಲೆಡೆ ಭೀಮನ ಅಮಾವಾಸ್ಯೆ ಸಂಭ್ರಮ
- ಇಂದು ಮುಂಬೈ ಐಐಟಿ ಘಟಿಕೋತ್ಸವ, ಪ್ರಧಾನಿ ಭಾಗಿ
- ಮುಂಬೈಗೆ ಬಂದಿಳಿದಿ ಪ್ರಧಾನಿ ನರೇಂದ್ರ ಮೋದಿ
- ಐಐಟಿ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಪ್ರಧಾನಿ
- ಕೇರಳದಾದ್ಯಂತ ಭಾರೀ ಮಳೆ, ತೀವ್ರ ಪ್ರವಾಹ
- ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪರಿಶೀಲನೆ
- ಹೆಲಿಕಾಪ್ಟರ್ ಮೂಲಕ ಪೀಡಿತ ಪ್ರದೇಶಗಳ ಅವಲೋಕನ
- ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಹಂತದ ಫ್ಲೈವೋವರ್ ಕುಸಿತ
- ಉತ್ತರ ಪ್ರದೇಶದ ರಾ ಹೆ 31ಡಿ ನಲ್ಲಿ ಘಟನೆ
- ಯಾವುದೇ ಪ್ರಾಣಾಪಾಯದ ಕುರಿತಾಗಿ ವರದಿಯಿಲ್ಲ
- ಅಲಾಸ್ಕಾ ಏರ್ ಲೈನ್ ್ಸಗೆ ಸೇರಿದ ವಿಮಾನ ಅಪಫಾತ
- ಟಕೋಮಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತನ
South Western Railway | Praveen Takes Charge as Hubballi Divisional Public Relations Officer
Kalpa Media House | Hubballi | S.P. Praveen, an officer of the Indian Railway Service of Signal Engineers (IRSSE), 2015...
Read moreDetails















