Friday, July 18, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Small Bytes

ಹರಿದಾಸರ ಚಿಂತನೆಗಳ ಮನನ ಹೇಗೆ?

May 30, 2020
in Small Bytes, Special Articles
0 0
0
Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಇಂದು ನನ್ನ ಸಮೀಪದ ಬಂಧುಗಳು, ನನ್ನ ಮಕ್ಕಳು ಮತ್ತು ಮಿತ್ರರೊಂದಿಗೆ ಹೊಸ ವಿಚಾರವೊಂದನ್ನು ಹಂಚಿಕೊಂಡೆ. ಒಳ್ಳೆಯ ನಡೆ-ನುಡಿ, ಸದ್ವಿಚಾರ ಮತ್ತು ಸಜ್ಜನಿಕೆಯ ಬದುಕು ಬೇಕೆಂಬ ವಿಷಯದಲ್ಲಿ ನೀವು-ನಾನು ಸಮಾನ ಮನಸ್ಕರು. ಹೀಗಾಗಿ, ನನ್ನ ಬಂಧುಗಳಲ್ಲಿ ಹಂಚಿಕೊಂಡ ಹೊಸ ಯೋಜನೆ ಕುರಿತು ತಮಗೂ ತಿಳಿಸಲು ಅಪೇಕ್ಷಿಸುತ್ತೇನೆ.

ನಮ್ಮಲ್ಲಿ, ವಿಶೇಷವಾಗಿ ಮಾಧ್ವ ಜಗತ್ತಿನಲ್ಲಿ ದಾಸ ಸಾಹಿತ್ಯ ಕೃತಿಗಳಿಂದ ಪ್ರಭಾವಿತರಾಗಿ ಸನ್ಮಾರ್ಗದಲ್ಲಿ ನಡೆಯುವ ಮಂದಿ ಬಹುಸಂಖ್ಯೆಯಲ್ಲಿದ್ದೇವೆ. ಭಕ್ತಿ-ಮುಕ್ತಿ ಮಾರ್ಗಕ್ಕೆ ತಲೆ ಬಾಗುವವರಿದ್ದೇವೆ. ದಾರ್ಶನಿಕರು ಮತ್ತು ಸಾಧಕರ ಅನುಭವಕ್ಕೆ ನಾವು ಮಣಿಯುತ್ತೇವೆ. ನಮ್ಮ ಹಿರಿಯರ ಕಾಲ ಇಂದಿಗಿಂತಲ ವಿಭಿನ್ನವಾಗಿದ್ದವು. ಅವರಿಗೆ ದಾಸರ ಚಿಂತನೆಗಳು ಅಮೃತ ಸಂಚಯವೆನಿಸಿತ್ತು, ದಾರಿ ದೀಪವಾಗಿದ್ದವು. ಅದೇ ಅವರಿಗೆ ಸಂಪತ್ತು, ಪೂಜೆ, ಪುನಸ್ಕಾರ, ವ್ರತ, ನಿಯಮ, ತಿಂಡಿ, ತೀರ್ಥ, ಹಾಸಿಗೆ, ಹೊದಿಕೆ, ಮನೆಯ ಹೆಬ್ಬಾಗಿಲು, ರಂಗೋಲಿ, ಜನನ, ಮರಣ ಎಲ್ಲಕ್ಕೂ ದಾಸರ ಹಿತವಚನಗಳು ಅಮೃತವಾಹಿನಿ ಆಗುತ್ತಿತ್ತು.

ಕಾಲ ಬದಲಾಗಿದೆ. ಇನ್ನೂ ಹೆಚ್ಚು ಹೆಚ್ಚಾಗಿ ಬದಲಾಗುವ ಕಾಲ ಬರಲಿದೆ. ಆಧುನಿಕ ಜನಜೀವನ ಮತ್ತು ಪರಿಸರಕ್ಕೆ ನಮ್ಮ ಹಿರಿಯರ, ಅಷ್ಟೇ ಏಕೆ ಜೀವಿತವಿರುವ ನಮ್ಮ ಬದುಕಿನ ಮೌಲ್ಯಗಳೂ ಸವಾಲಾಗಿ ಕಾಣುತ್ತಿವೆ.

ಕಾಲನ ನಡಿಗೆಯಲ್ಲಿ ಬದಲಾವಣೆ ಸಹಜ, ಅನಿವಾರ್ಯ. ಇಂತಹ ಬದಲಾದ ನಮ್ಮ ಸಂಸಾರ-ಬಳಗದಲ್ಲಿ ಹರಿದಾಸರುಗಳ ಚಿಂತನೆಯ ಮಹತ್ವವನ್ನು ಅಗತ್ಯತೆಗಳನ್ನು ಹರಿರಾಗಿಡಲು ಸುಲಭ ಮಾರ್ಗ ಬೇಕಾಗಿದೆ. ಗಂಭೀರ ಮತ್ತು ಭಾರವೆನಿಸುವ ಆಧ್ಯಾತ್ಮ-ಪರಲೋಕಗಳ ಕಲ್ಪನೆ ಈಗಿನವರಿಗೆ (ನಮ್ಮಲ್ಲಿಯೂ ಕೆಲವರಿಗೆ) ಬೇಕೆನಿಸುತ್ತಿಲ್ಲ. ಯುವ ಪೀಳಿಗೆಗಂತೂ ಬಲವಂತ ಮಾಡಿ ಏನನ್ನೂ ಕಲಿಸುವುದಾಗಲೀ, ಕುಡಿಸುವುದಾಗಲೀ ಸಾಧ್ಯವಿಲ್ಲ. ಇದಕ್ಕೊಂದು ಸುಲಭ ಮಾರ್ಗ ಹೀಗಿದೆ.

ಉದಾಹರಣೆಗೆ:
ಜೇಷ್ಠ ಶುದ್ಧ ಷಷ್ಠಿ. ವಿಜಯದಾಸರ ಪರಮಶಿಷ್ಯ ಮೋಹನದಾಸರ ಪುಣ್ಯದಿನ, ಜನ್ಮದಿನ ಎಂದರೂ ನಮ್ಮ ಮಕ್ಕಳಿಗೆ ಸಮ್ಮತ. ಭಕ್ತಿಯಲ್ಲಿ ಭಾಗಣ್ಣ(ಗೋಪಾಲದಾಸರು) ಶಕ್ತಿಯಲ್ಲಿ ತಿಮ್ಮಣ್ಣ(ವೇಣುಗೋಪಾಲ ದಾಸರು) ಮತ್ತು ಯುಕ್ತಿಯಲ್ಲಿ ಮೇಧಾವಿ ಮೋಹನ-ಇದು ಅಂದಿನ ಗಾದೆ ಮಾತಾಗಿತ್ತು.

ಮೊದಲು ಮೋಹನದಾಸರನ್ನು ಕುರಿತು ನಾವು ತಿಳಿದುಕೊಳ್ಳೋಣ: ದಾಸ ಶ್ರೇಷ್ಠ ಇಲ್ಲದೇ ಜನಪ್ರಿಯ ಕೃತಿಗಳನ್ನು ಆಯ್ಕೆ ಮಾಡಬೇಕು. ಒಂದಾದರೂ ಸರಿಯೆ: ಮನೆ-ಮಂದಿಯ ಮುಂದೆ ಓದೋಣ-ಇಷ್ಟೇ ಸಾಕು. ಶ್ರದ್ಧೆ, ಶುದ್ಧ ಮನಸ್ಸು ಮತ್ತು ಆತ್ಮ ನಿರ್ಭರ ಮನೋಭಾವ ಬೇಕು. ಪ್ರಯತ್ನಿಸಿ, ಪ್ರಯೋಗಾತ್ಮಕವಾಗಿ ನಿಮಗೆ ಒಂದು ಸ್ಯಾಂಪಲ್ ಹೀಗಿದೆ.

ಮೋಹನದಾಸರು
ಜನನ: ಕ್ರಿ.ಶ.1728
ಸ್ಥಳ: ಆನೆಗೊಂದಿ
ಸುಮಾರು 80 ವರ್ಷಗಳ ಕಾಲ ಬದುಕಿ ಬಾಳಿದ ದಾಸರು. ನೂರಾರು ಕೃತಿಗಳನ್ನು ರಚಿಸಿರಬಹುದೆಂದು ಸಂಶೋಧಕರು ತಿಳಿಸಿದ್ದಾರೆ. ದೊರೆತಿದ್ದು, 80 ಕೃತಿಗಳು. ಮೋಹನದಾಸರು ಜನಸಾಮಾನ್ಯರ ಸಲುವಾಗಿ ಕೀರ್ತನೆಗಳನ್ನು ಬರೆದವರು. ಸುಲಭವಾಗಿ ಅರ್ಥವಾಗುವ ಕಾವ್ಯ ಇವರದು.

ಕರ್ನಾಟಕದ ದೇಸಿ ಭಾಷೆಯ ಸೊಗಸು ಇವರ ಕೃತಿ ರಚನೆ ವೈಶಿಷ್ಟ್ಯತೆ. ಮೃದು-ಮಾಧುರ್ಯದ ಸುಲಭ ಪದಗಳಲ್ಲಿ ಧರ್ಮ-ನೀತಿಗಳ ಉಪದೇಶ ಇವರ ವಿಶೇಷತೆ. ಸಾಂಪ್ರದಾಯಿಕ ಹಬ್ಬ ಹರಿದಿನಗಳಿಗೆ ಬೇಕೆನಿಸುವ ಭಕ್ತಿ ಕೀರ್ತನೆ, ದೇವಸ್ತುತಿ, ಗುರು ಹಿರಿಯರನ್ನು ಕುರಿತ ಭಕ್ತಿ ಸಮರ್ಪಣೆ ಶ್ರೀಕೃಷ್ಣನ ಕಥೆ ಇವು ಮೋಹನದಾಸರ ಸಾಹಿತ್ಯ ಪ್ರಾಕಾರಗಳು.

ಮೋಹನದಾಸರು ಪ್ರಸಿದ್ದವಾದದ್ದು ’ಕೋಲು’ ಹಾಡಿನಿಂದ 217 ನುಡಿಗಳ ನೀಳವ್ಯ. ಪಂಚಮ ವೇದವಾದ ಮಹಾಭಾರತದ ರಸಕಾವ್ಯ. ಕೋಲಾಟಕ್ಕೆ ಹೇಳಿ ಮಾಡಿಸಿದ ಸುಮಧು ಕವನವದು.

ಒಂದು ಕೃತಿಯ ತುಣುಕು
ತಾರಮ್ಮಯ್ಯ ರಘುಕುಲ ರಾಮಚಂದಿರನ॥ಪ॥
ಈರೇಳು ವರುಷವು ಮೀರಿ ಪೋಗುಗಲಿದೆ ಸೇದದನ್ನೋಕೆ ಮಾರಸಿತನಕರೆ॥ಅಪ॥
ಪರ್ಣಶಾಲೆಯಂತೆ ಅಲ್ಲಿ ಸುವರ್ಣದ ಮೃತವಂತೆ.
ಕನ್ಯೆ ಸೀತಾಂಗನೆ ಬಯಸಿದಳಂತೆ ಸ್ವರ್ಣಾಂಬದ ಬೆನ್ನತ್ತಿ ಹೋದನಂತೆ॥
ಶರದಿಯನೆ ಹಾದಿ ಉಂಗುರ ಧರಣಿಸುತೆಗೆ ತೋರಿ॥
ತರುಪುರಗೋಪು ಉರುಹಿ ಚೋಡುಮಣಿ ಹಂಗೆ ಸಮರ್ಪಿಸಿ ಹರುಷದಲಿಹಣಂತೆ॥
ಸೇತುವೆಯನೆ ಕಟ್ಟಿ ಖುಳಗಲ ನಾಥನ ತರಿದೊಟ್ಟೀ
ಸೀತೆ ಸಹಿತ ಮೋಹನ ವಿಠಲ ಜಗನ್ನಾಥ ಹೊರಟನಂತೆ ಕುಂತೆ॥


ಲೇಖನ: ಪರಿಮಳ ಶೇಷ ಚಂದ್ರಿಕ

Get in Touch With Us info@kalpa.news Whatsapp: 9481252093

Tags: Gopala DasaruHaridasa ChintaneKannadaNewsWebsiteKarnatakaLatestNewsKannadaಕರ್ನಾಟಕಗೋಪಾಲದಾಸರುಹರಿದಾಸರ ಚಿಂತನೆ
Previous Post

ನಾಳೆ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಇರುವುದಿಲ್ಲ: ಸಿಎಂ ಬಿಎಸ್’ವೈ ಸ್ಪಷ್ಟನೆ

Next Post

ಪ್ರೀತಿ ಬಯಸಿದ್ದ ಆ ಅನಾಥ ಹುಡುಗಿ ಅಂದು ಮತ್ತೆ ಅನಾಥವಾಗಿದ್ದಳು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
Internet Image

ಪ್ರೀತಿ ಬಯಸಿದ್ದ ಆ ಅನಾಥ ಹುಡುಗಿ ಅಂದು ಮತ್ತೆ ಅನಾಥವಾಗಿದ್ದಳು

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

One-Trip Special Express Train Between Yesvantpur-Talaguppa

July 18, 2025
Internet Image

ಗುಡ್ ನ್ಯೂಸ್! ಈ ದಿನ ಯಶವಂತಪುರ – ತಾಳಗುಪ್ಪ ವಿಶೇಷ ರೈಲು | ಯಾವತ್ತು? ಸಮಯ ಯಾವಾಗ?

July 18, 2025

ಶಿವಮೊಗ್ಗ  | ಜುಲೈ 19ರಿಂದ ಮೂರು ದಿನ ಸಮನ್ವಯ ಸಂಗಮ

July 18, 2025

ಅಭಿವ್ಯಕ್ತಿಯಲ್ಲಿ ಅರಳಿದ ಕರುಣೆ: ಅನಿಕಾ ಕುಲಕರ್ಣಿಯ ಅದ್ಭುತ ರಂಗಪ್ರವೇಶ

July 18, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

One-Trip Special Express Train Between Yesvantpur-Talaguppa

July 18, 2025
Internet Image

ಗುಡ್ ನ್ಯೂಸ್! ಈ ದಿನ ಯಶವಂತಪುರ – ತಾಳಗುಪ್ಪ ವಿಶೇಷ ರೈಲು | ಯಾವತ್ತು? ಸಮಯ ಯಾವಾಗ?

July 18, 2025

ಶಿವಮೊಗ್ಗ  | ಜುಲೈ 19ರಿಂದ ಮೂರು ದಿನ ಸಮನ್ವಯ ಸಂಗಮ

July 18, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!