Sunday, June 22, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಪ್ರಕಾಶ್ ಅಮ್ಮಣ್ಣಾಯ

ರಾಜಕಾರಣಿಗೆ ಬಲಿಷ್ಟ ಶನಿಯಿದ್ದರೆ ಬಲಿಷ್ಟ ಆಡಳಿತವಿದೆ

July 9, 2018
in ಪ್ರಕಾಶ್ ಅಮ್ಮಣ್ಣಾಯ
0 0
0
Share on facebookShare on TwitterWhatsapp
Read - 3 minutes
ರಾಜಕಾರಣಿಗೆ ಈ ಕಾರಣಕ್ಕೆ ಶನಿ ಯಾಕೆ ಬಲಿಷ್ಠನಾಗಿರಬೇಕು: ಪ್ರಕಾಶ್ ಅಮ್ಮಣ್ಣಾಯ ವಿಶ್ಲೇಷಣೆ

ರಾಜಕಾರಣಿಗೆ ಮುಖ್ಯವಾಗಿ ಶನಿ ಗ್ರಹದ ಸ್ಥಿತಿ ಉತ್ತಮ ಇರಬೇಕು. ಶನಿಯನ್ನು ‘ವೃದ್ಧನು’ ಎಂದು ಕರೆದಿದ್ದಾರೆ. ವೃದ್ಧ ಎಂದರೆ ಮುತ್ಸದಿ, ಮೇಧಾವಿ ಎಂಬ ಅರ್ಥಗಳಿವೆ. ಮುದುಕ ಎಂದು ತಿಳಿಯಬಾರದು. ಈ ಶನಿ ಉತ್ತಮ ಸ್ಥಿತಿಯಲ್ಲಿ ಇರುವವರು, ಇರದವರು ಹೇಗೆ ಹೇಗೆ ಇದ್ದಾರೆ? ಎಂಬುದನ್ನು ನಮ್ಮ ಪ್ರತ್ಯಕ್ಷಾನುಭವದಿಂದ ತಿಳಿಯಬಹುದು.

ಒಂದು ಗ್ರಹನ ಬಲವನ್ನು ಷಡ್ಬಲದೊಳಗೆ ತಿಳಿಯಬೇಕು. ಸ್ಥಾನ ಬಲ, ಚೇಷ್ಟಾ ಬಲ, ಅಂಶ ಬಲ, ಕೇಂದ್ರಾದಿ ಬಲ, ಕಾಲ ಬಲ, ನೈಸರ್ಗಿಕ ಬಲ.
ಸ್ಥಾನ ಬಲದಲ್ಲಿ ಉಚ್ಚ, ಮೂಲ ತ್ರಿಕೋಣಗಳೇ ಪ್ರಮುಖ. ಅಂಶ ಬಲದಲ್ಲಿ ಆ ಗ್ರಹನು ರಾಶಿಯಲ್ಲಿ ಎಷ್ಟು ದೂರ ಕ್ರಮಿಸಿದ್ದಾನೆ ಎಂದು ತಿಳಿಯುವುದು. ದಿಗ್ಬಲದಲ್ಲಿ ಪ್ರತೀ ಗ್ರಹರಿಗೂ ನಿರ್ಧಿಷ್ಟ ಸ್ಥಾನಗಳಿವೆ.

ಈ ಗ್ರಹರ ಬಲಾಬಲ ವಿಚಾರದಲ್ಲಿ ಯಾವ ಕರ್ಮಕ್ಕೆ ಯಾರು ಅಗತ್ಯವೋ ಅವರ ಚಿಂತನೆ ಅಗತ್ಯ. ರಾಜಕೀಯಕ್ಕೆ ಮುಖ್ಯವಾಗಿ ಶನಿಯ ಬಲಿಷ್ಟತೆಯು ಬೇಕು. ಬಲಿಷ್ಟನೆಂದಲ್ಲಿಗೇ ಸಾಕಾಗುವುದಿಲ್ಲ. ಯಾವ ವಿಚಾರದಲ್ಲಿ ಬಲಿಷ್ಟ ಎಂದು ನೋಡಬೇಕಾದರೆ ಗುರು, ರವಿ ಬುಧರ ಪಾತ್ರ ಬಹಳ ಇದೆ.

ಉದಾ: ಒಬ್ಬ ರಾಜಕಾರಣಿಗೆ ಶನಿಯು ಅತ್ಯಂತ ಬಲಿಷ್ಟನಿದ್ದು ಅದು ದುರಾಗ್ರಹ ದುರ್ಬುದ್ದಿಗೆ ಪೂರಕವಾದರೆ? ಇಲ್ಲಿ ವಿವೇಚನಾ ಸ್ವರೂಪ ನೋಡಲು ಗುರು ಹಾಗೂ ಇನ್ನಿತರ ವಿಚಾರಬೇಕು. ಅತ್ಯಂತ ಬಲಿಷ್ಟ ಶನಿ ಇದ್ದು, ರಣ ಹೇಡಿ ರಾಜಕಾರಣಿಗಳನ್ನೂ ನೋಡುತ್ತೇವೆ.

ಇನ್ನೊಂದೆಡೆ ಬಲಿಷ್ಟರು ಬಲಿಷ್ಟರಿಗೆ ಪ್ರಿಯರಾಗುತ್ತಾರೆ. ಆದರೆ ಕಾಲೆಳೆಯುವ ಪ್ರವೃತ್ತಿ ಇರಬಾರದು. ಆದರೆ ಬಲಿಷ್ಟರು ಒಟ್ಟಿಗಿದ್ದರೆ ಕಾಲೆಳೆಯಲು ಹೋಗುವುದೇ ಇಲ್ಲ. ಅವನು ಎಳೆದರೆ ಇವನೂ ಎಳೆದಾನು ಎಂಬ ಭಯ ಅವರೊಳಗಿರುತ್ತದೆ.

ಈಗ ಕೇಂದ್ರದ ಪ್ರಮುಖ ನಾಯಕರ ವಿಚಾರ ಮೊದಲಾಗಿ ನೋಡೋಣ.

ಮೋದಿ-ಅಮಿತ್ ಜೋಡಿಯ ಮೋಡಿ ಯಾಕೆ?

ಅಮಿತ್ ಷಾ ಅವರ ಜಾತಕದಲ್ಲಿ ಶನಿಯು 5° ಕುಂಭದಲ್ಲಿ ವಕ್ರ. ಇವರ ಶನಿಗೆ ಬಲಿಷ್ಟ ಸ್ಥಾನ ಬಲವಿದೆ. ಆದರೆ ಅಂಶ ಬಲವಿಲ್ಲ. ಶನಿಗೆ ಬಾಲ್ಯವಾಯಿತು. ಆದರೆ ಶನಿಯು ತನ್ನ ಮೂಲ ತ್ರಿಕೋಣದಲ್ಲಿ ಬಲಿಷ್ಟನು. ಇವರ ಅತ್ಯಂತ ನಿಕಟ ಸಂಪರ್ಕ ನರೇಂದ್ರ ಮೋದಿಯವರ ಜತೆ.

ನರೇಂದ್ರ ಮೋದಿಯವರಿಗೆ ತ್ರಿಕೋಣ ವೀಕ್ಷಕ ಶನಿ. 29.5° ಬಲಿಷ್ಟ! ಚಾಪೆಯಡಿಯಲ್ಲಿ ನುಗ್ಗಿ ಬಂದರೆ, ರಂಗೋಲಿ ಅಡಿಯಲ್ಲಿ ನುಗ್ಗಿ ಬರಬಹುದು ಎಂಬ ಗಾದೆ ಮಾತು ಇವರಿಗೆ ಒಪ್ಪುತ್ತದೆ. ಇವರ ಶನಿಗೆ ಸ್ಥಾನ ಬಲವೂ, ಅಂಶಬಲವೂ ಇರುವುದರಿಂದ ಮಹಾಬಲಿಷ್ಟ ರಾಜಕಾರಣಿಯಾದರು. ಅಮಿತ್ ಷಾ ಇಂತಹ ರಾಜಕಾರಣಿಯ ಜತೆಗಿದ್ದಾಗ ಅವರ ಮುತ್ಸದಿತನಕ್ಕೆ ಬಲ ಜಾಸ್ತಿ. ಉದಾ: ವಕೀಲರು ಎಷ್ಟೇ ಬಲಿಷ್ಟ ಇದ್ದರೂ ಅವರ Clint ದುರ್ಬಲನಾಗಿ ಬೆಬ್ಬೇ..! ಆದರೆ ವಕೀಲನಿಗೆ ಲಾಭವಿದೆಯೇ? ಅದೇ ರೀತಿ ಅಮಿತ್ ಷಾ ಅವರ ಬೆಂಬಲವು ತುಂಬಾ ಪರಿಣಾಮಕಾರಿಯಾಗುತ್ತದೆ. ಮೋದಿಗೆ ಅಮಿತ್ ಶಾ ಚಾಣಕ್ಯನಂತಾಗುತ್ತಾರೆ.

ಕಾಂಗ್ರೆಸ್ ಪತನಗೊಳ್ಳಲು ಇದೂ ಒಂದು ಕಾರಣ

ಕಾಂಗ್ರೆಸ್ ಪಕ್ಷ ಅತ್ಯಂತ ಭದ್ರಬುನಾದಿ ಇದ್ದಂತಹ ಬಲಿಷ್ಟ ಪಕ್ಷವಾಗಿತ್ತು. ಆದರೆ ಅದರ ಅಧ್ಯಕ್ಷ ಸ್ಥಾನ ಯಾವಾಗ ಸೋನಿಯಾ, ರಾಹುಲ್ ಗಾಂಧಿಗೆ ಬಂತೋ ಅಲ್ಲಿಂದ ಹಿನ್ನಡೆಯಾಗಲು ಶುರುವಾಯ್ತು. ಕಾರಣ, ಸೋನಿಯಾ ಗಾಂಧಿಯ ಕುಂಡಲಿಯಲ್ಲಿ ಸ್ಥಾನ ಬಲವಿಲ್ಲದ ಅಂಶ ಬಲ ಇರುವ ಶನಿ(24° ಇದ್ದರೂ ಸ್ಥಾನ ಬಲವಿಲ್ಲ) ಕರ್ಕದಲ್ಲಿ. ಅಲ್ಲದೆ ಕರ್ಕ ಲಗ್ನವೂ ಕೂಡ. ಹಾಗಾಗಿ ಸ್ವಾರ್ಥಕ್ಕಾಗಿ ಶನಿಯ ಬಲದ ಉಪಯೋಗವಾಯ್ತು. ರಾಹುಲ್ ಗಾಂಧಿಗೆ ವಾಕ್ ಸ್ಥಾನಾಧಿಪತಿಯಾಗಿ ನೀಚ ಶನಿ. ಅಂಶ ಬಲ ಇದ್ದರೂ ಸ್ಥಾನ ಬಲವಿಲ್ಲ. ಶನಿಯು 21° ಡಿಗ್ರಿ. ಹಾಗಾಗಿ ಅಸಂಭದ್ದ ವಾಕ್ ಪ್ರಾವೀಣ್ಯತೆ.

ಸಿದ್ಧರಾಮಯ್ಯ ಜಾತಕದಲ್ಲಿ ಶನಿ ಸಿಂಹದಲ್ಲಿದ್ದು ತ್ರಿಕೋಣ ರಾಶಿ ಕುಂಭ ವೀಕ್ಷಣೆ. ಇದೊಂದು ಬಲವೂ, ಏಕಾದಶದಲ್ಲಿ ನಿಪುಣ ಯೋಗವೂ ಇದ್ದುದರಿಂದ ಮುಖ್ಯಮಂತ್ರಿಯಾದರು. ಆದರೆ ಅಂಶ ಬಲ ಇಲ್ಲದ ಶನಿಯು ಕೇವಲ 5° ಇದ್ದುದರಿಂದ ಅಸಂಭದ್ದ ಮಾತುಗಳಿಂದ ಪ್ರಭಾವ ಶೂನ್ಯರಾದರು.

ಹೀಗೆಯೇ ನೋಡುತ್ತಾ ಹೋದರೆ ಅನೇಕ ಉದಾಹರಣೆಗಳು ಸಿಗುತ್ತವೆ. ಕೇಜ್ರಿವಾಲ್ ಗೆ 1° ಮೇಷದ ಶನಿ. ಅತ್ಯಂತ ದುರ್ಬಲ. ಆದರೆ ಮೀನಕ್ಕೆ ವಕ್ರಿಯಾದುದರಿಂದ ದೆಹಲಿಗೆ ಮುಖ್ಯಮಂತ್ರಿಯಾಗಿಬಿಟ್ಟರು. ಇವರು ಅಲ್ಲಿಗೇ ಸೀಮಿತ. ಅದೊಂದು ಮುನಿಸಿಪಲ್ ಕಾರ್ಪೋರೇಶನ್ ತರಹ ಅಧಿಕಾರವಷ್ಟೆ.

ಬಿಜೆಪಿಗೆ ಮಾತ್ರ ದೈವ ಬಲವಿದೆ

ಕೇಂದ್ರ ಸರಕಾರದ ಮೋದಿ ಅಮಿತ್ ಶಾ ಅವರ ಜೋಡಿಯನ್ನು ಉರುಳಿಸಲು ಇದಕ್ಕಿಂತ ಬಲಿಷ್ಟರು ಬಂದರೆ ಮಾತ್ರ ಸಾಧ್ಯ. ಇದಕ್ಕೆ ದೈವ ಬಲ ಬೇಕು. ಸದ್ಯ ದೈವ ಬಲವಿರುವ ಪಕ್ಷ ಎಂದರೆ ಬಿಜೆಪಿ ಮಾತ್ರ. ಬೇರಾವ ಪಕ್ಷಗಳಲ್ಲೂ ಇದು ಸದ್ಯ ಕಾಣುತ್ತಿಲ್ಲ. ಉಳಿದ ತುಂಡು ಪಕ್ಷಗಳ ಮುಖಂಡರುಗಳು ಅವಕಾಶವಾದಿಗಳಷ್ಟೆ.

ಯಾರು ಅವಕಾಶವಾದಿಗಳೋ ಅವರು ದೈವ ಬಲ ಶೂನ್ಯರು. ಯಾರು ಆಕಾಶ ತತ್ವದ ಧರ್ಮ ಪ್ರತಿಪಾದಕರೋ ಅವರಿಗೆ ದೈವಬಲ ಪೂರ್ಣವಿದೆ. ಈಗಿನ ವಾತಾವರಣದಲ್ಲಿ ಮೋದಿ ಅಮಿತ್ ಶಾ ನೇತೃತ್ವವು ಉತ್ತಮ ಬಲಯುತ ಜೋಡಿ ಎಂದು ಹೇಳಬಹುದು.

Tags: Aravind KejriwalBJPcongressPM ModiPM Narendra ModiPrakash AmmannayaRahul GandhisaturnSonia Gandhi
Previous Post

ನಿರ್ಭಯಾ ಪ್ರಕರಣ: ರಾಕ್ಷಸರಿಗೆ ಗಲ್ಲು ಖಾಯಂ, ಶೀಘ್ರ ಗಲ್ಲಿಗೇರಿಸಲು ತಾಯಿ ಒತ್ತಾಯ

Next Post

ಬಾಂಗ್ಲಾದಲ್ಲಿ ದೊರೆತಿದೆ ಕೋಟ್ಯಾಂತರ ರೂ. ಬೆಲೆ ಬಾಳುವ ವಿಷ್ಣು ವಿಗ್ರಹ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಬಾಂಗ್ಲಾದಲ್ಲಿ ದೊರೆತಿದೆ ಕೋಟ್ಯಾಂತರ ರೂ. ಬೆಲೆ ಬಾಳುವ ವಿಷ್ಣು ವಿಗ್ರಹ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಪ್ರತಿಭೆ ಅಂದರೆ Exam result ಅಲ್ಲ: ಶ್ರಮ, ಸಾಧನೆಯ ಮಿಶ್ರಣ: ಕೆ.ವಿ. ಪ್ರಭಾಕರ್

June 21, 2025

ಮತಬ್ಯಾಂಕ್ ಗಟ್ಟಿಗೊಳಿಸಲು ವಸತಿ ಜಿಹಾದ್ | ರಾಜ್ಯಸರ್ಕಾರದ ವಿರುದ್ಧ ಕಾಂತೇಶ್ ಆಕ್ರೋಶ

June 21, 2025

ಮನಸ್ಸು- ದೇಹವನ್ನು ಸಮನ್ವಯವಾಗಿಡುವ ದಾರಿ ಯೋಗ: ಕೃಷ್ಣಮೂರ್ತಿ

June 21, 2025

ಶಿವಮೊಗ್ಗ | ಉಚಿತ ಸೀಳು ತುಟಿ ಶಸ್ತ್ರಚಿಕಿತ್ಸಾ ಶಿಬಿರ

June 21, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಪ್ರತಿಭೆ ಅಂದರೆ Exam result ಅಲ್ಲ: ಶ್ರಮ, ಸಾಧನೆಯ ಮಿಶ್ರಣ: ಕೆ.ವಿ. ಪ್ರಭಾಕರ್

June 21, 2025

ಮತಬ್ಯಾಂಕ್ ಗಟ್ಟಿಗೊಳಿಸಲು ವಸತಿ ಜಿಹಾದ್ | ರಾಜ್ಯಸರ್ಕಾರದ ವಿರುದ್ಧ ಕಾಂತೇಶ್ ಆಕ್ರೋಶ

June 21, 2025

ಮನಸ್ಸು- ದೇಹವನ್ನು ಸಮನ್ವಯವಾಗಿಡುವ ದಾರಿ ಯೋಗ: ಕೃಷ್ಣಮೂರ್ತಿ

June 21, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!