ಕಲ್ಪ ಮೀಡಿಯಾ ಹೌಸ್ | ಮುಂಜಾನೆ ಸುವಿಚಾರ |
ಮನುಷ್ಯನಿಗೆ ಸಣ್ಣ ಮಗುವಾಗಿದ್ದ ಸಮಯದಿಂದಲೂ ತಾಯಿ, ಗುರು, ಸಹೋದರ, ಸಹೋದರಿ, ಸ್ನೇಹಿತರ ಪ್ರೋತ್ಸಾಹ ಒಳ್ಳೆಯ ಮಾತುಗಳು ಹುಮ್ಮಸ್ಸು ತುಂಬುತ್ತದೆ. ಅದಕ್ಕೆ ಕಷ್ಟದ ಸಮಯದಲ್ಲಿ ನಿನಗೆ ಒಳ್ಳೆಯದಾಗುತ್ತದೆ ಎಂಬ ಸಾಂತ್ವನ ಆತ್ಮ ಸ್ಥೈರ್ಯ ನೀಡುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















Discussion about this post