Friday, December 5, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಪ್ರಕಾಶ್ ಅಮ್ಮಣ್ಣಾಯ

ಭಾರತ ಆಗಲಿದೆ Most Power Full Hindu Nation

October 11, 2018
in ಪ್ರಕಾಶ್ ಅಮ್ಮಣ್ಣಾಯ
0 0
0
Share on facebookShare on TwitterWhatsapp
Read - 2 minutes

ಯಾವುದಕ್ಕೂ ಒಂದೊಂದು ಕಾಲಮಾನಗಳಿವೆ. ಏಳು ತಲೆಮಾರಿಗೊಮ್ಮೆ ಪಥನ, ಮೂರು ತಲೆಮಾರಿಗೊಮ್ಮೆ ಪಥನ ಇತ್ಯಾದಿ ವಿಚಾರಗಳಿವೆ.

ಅಯೋಧ್ಯೆಯ ಪ್ರಭು ಶ್ರೀರಾಮಚಂದ್ರನ ರಘು ವಂಶವನ್ನೇ ನೋಡೋಣ. ಒಂದು ಕಾಲದಲ್ಲಿ ಅತ್ಯುತ್ತಮ ಮೇರುಸ್ಥಿತಿಗೆ ತಲುಪಿ ನಂತರ ಹಿಂದೆ ಬರುತ್ತಾ, ವೇನನ ಕಾಲದಲ್ಲಿ ಪೂರ್ಣ ಪಥನವಾಯ್ತು. ಆಗ ಋಷಿಮುನಿಗಳು ಇವನನ್ನು ಮಥಿಸಿ ಪೃಥು ಚಕ್ರವರ್ತಿಯನ್ನಾಗಿಸಿ, ವಂಶ ಉದ್ಧಾರವಾಗುವಂತೆ ಮಾಡಿದ್ದರು.

ಕರುನಾಡಿನ ವಿಜಯನಗರ ಸಾಮ್ರಾಜ್ಯವೂ ಅಷ್ಟೆ. ಇದೊಂದು ಭಾರತ ದೇಶದ ಮಣ್ಣಿನ ಸಹಜ ಕ್ರಿಯೆ.

ಅಪ್ಪ ಭಿಕ್ಷೆ ಬೇಡಿ ಮಗನನ್ನು ಬೆಳೆಸುತ್ತಾನೆ. ಮಗ ಕಷ್ಟಪಟ್ಟು ಸಂಪಾದಿಸಿ ಅವನ ಮಗನಿಗೆ ಕಷ್ಟೆವೆಂದರೇನು ಎಂಬಂತೆ ಬೆಳೆಸುತ್ತಾನೆ. ಅವನ ಮಗನು ಐಷಾರಾಮಿಯಾಗಿ ತನ್ನ ಪೂರ್ವಜರು ನಡೆದುಕೊಂಡು ಬಂದಂತಹ ಸಂಪ್ರದಾಯಗಳಿಗೆ ಎಳ್ಳುನೀರು ಬಿಡುತ್ತಾನೆ. ಅವನ ಕಾಲ ಗತಿಸಿದ ನಂತರ ಪಥನ ಶುರುವಾಗುತ್ತದೆ. ಕೊನೆಗೆ ವಂಶ ಕ್ಷಯವಾಗುತ್ತದೆ. ಆದರೆ ಆ ವಂಶದ ಹಿರಿಯರು ನಡೆದುಕೊಂಡು ಬಂದಂತಹ ಸಂಪ್ರದಾಯ, ಪಿತೃ ಕಾರ್ಯಗಳ ಫಲದಿಂದ ಆ ವಂಶದಲ್ಲಿ ಒಂದು ಕುಡಿಯು ವಂಶೋದ್ಧಾರಕನಾಗಿ ಹುಟ್ಟಿಕೊಂಡು ಮತ್ತೆ ಆ ವಂಶವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯುತ್ತದೆ.

ನಾಲ್ಕುನೂರು ವರ್ಷದ ಬಳಿಕ ಆಶಾಕಿರಣ

ಹೇಗೆ ಸಗರನ ನಂತರದಲ್ಲಿ ಭಗೀರಥನು ಗಂಗೆಯನ್ನಿಳಿಸಿ, ಶಿವನ ಅನುಗ್ರಹ ಪಡೆದು, ತನ್ನ ಅರವತ್ತು ಸಾವಿರ ಪಿತೃಗಳಿಗೆ ಮೋಕ್ಷ ಕೊಡುತ್ತಾನೋ ಅದೇ ರೀತಿ ಈ ವೇದೋಕ್ತ ಸನಾತನ ಪರಂಪರೆಗೆ ಮುಂದೆ ಬೆಳೆಯುವ ಅವಕಾಶಕ್ಕೆ ಒಂದು ವಂಶೋದ್ಧಾರಕನ ಜನನವಾಗುತ್ತದೆ. ಹಾಗಾಗಿ ಸನಾತನ ಸಂಸ್ಕೃತಿಯ ಈ ಹಿಂದೂ ಧರ್ಮದ ಪೀಳಿಗೆಗಳು ಕಷ್ಟವಿದ್ದರೂ ಮುಂದೆ ಬೆಳೆಯುತ್ತದೆ. ಸುಮಾರು ನಾಲ್ಕುನೂರು ವರ್ಷದ ಬಳಿಕ ಈ ಭಾರತೀಯ ಪರಂಪರೆಯಲ್ಲಿ ನರೇಂದ್ರ ಮೋದಿ ಎನ್ನುವ ಒಂದು ಪೀಳಿಗೆಯು ಜನಿಸಿ ಭಾರತದ ಆಶಾಕಿರಣವಾಯ್ತೋ ಹಾಗೆ.

ಇದರ ನಿರ್ಧಾರ ಗುರುವಿನಲ್ಲಿದೆ. ಗುರುವಿನ ‘ಭ’ ಚಕ್ರದ ಪೂರ್ಣ ಪರಿಭ್ರಮಣಕ್ಕೆ ಹನ್ನೆರಡು ವರ್ಷ. ಇಂತಹ ಮೂವತ್ತು ಪರಿಭ್ರಮಣಕ್ಕೆ ಒಂದು ದಿವ್ಯ ಮಾನ ಎಂದು ಹೆಸರು. ಅಂದರೆ 360 ವರ್ಷ. ಈಗ ಗುರುವು ಕರ್ಕ ತ್ರಿಕೋಣದ ವೃಶ್ವಿಕ ರಾಶಿಗೆ ಇಂದು ಪ್ರವೇಶ ಮಾಡುತ್ತಾನೆ. ಇಂದಿಗೆ ದಿವ್ಯ ಮಾನದ ಪ್ರಕಾರ 360 ವರ್ಷಗಳಾಯ್ತು. ಕರ್ಕ ರಾಶಿಯಲ್ಲಿ, ವೃಶ್ವಿಕ ರಾಶಿಯಲ್ಲಿ, ಮೀನ ರಾಶಿಯಲ್ಲಿ ಗುರುವು 29.59° ಬಂದಾಗ ಮೀನಾಂಶ ಆಗುತ್ತದೆ. ಅದರಲ್ಲೂ ಕುಂಡಲಿಯಲ್ಲಿ ಅಧಿಕ ಅಂಶ ಪಡೆದ ಗ್ರಹ ಮೀನಾಂಶ ಪಡೆದರೆ ಮೋಕ್ಷ ಯೋಗ ಎನ್ನುತ್ತಾರೆ. ಈ ಗುರುವು 2019 March 28 ನೆಯ ತಾರೀಕಿನ ಕುಂಡಲಿಯಲ್ಲಿ ಆತ್ಮ ಕಾರಕನಾಗಿ 29.59° ಮೀನಾಂಶ ಪಡೆಯುತ್ತಾನೆ. ಮೋಕ್ಷ ಎಂದರೆ Solutions. ಇಂತಹ ದಿನ ಹುಟ್ಟುವ ಒಬ್ಬ ವ್ಯಕ್ತಿಯು ಇಡೀ ದೇಶಕ್ಕೆ ಉದ್ಧಾರಕನಾಗುತ್ತಾನೆ. ಆದರೆ ಅದಕ್ಕೆ ಪೂರಕ ವಾತಾವರಣವನ್ನು ಇಂದಿನ ಆಡಳಿತವು ಸೂಚಿಸಬೇಕು.

ಹಿಂದೂ ಸಾಮ್ರಾಜ್ಯವಾಗಲಿದೆ ಭಾರತ

ರಾಮ ಮಂದಿರವೇ ಈ ದೇಶದ ಕೇಂದ್ರ ಬಿಂದು. ಇದು ಎದ್ದು ನಿಲ್ಲುವುದೇ ಇದರ ಪೂರ್ವ ಸೂಚನೆ. ಅಂದರೆ ಒಬ್ಬ ಸಾಮ್ರಾಟ ಚಕ್ರವರ್ತಿ ಜನಿಸುತ್ತಾನೆ ಎಂದರ್ಥ. ಅದಕ್ಕಾಗಿಯೇ ಕರ್ಕ, ವೃಶ್ಚಿಕ, ಮೀನ ಗುರುವಿಗೆ ಇಷ್ಟೊಂದು ಮಹತ್ವ ಆಗಿರುತ್ತದೆ. ಮುಂದಿನ ದಿನಗಳಲ್ಲಿ ಭಾರತವು ನಿಶ್ಚಿತವಾಗಿಯೂ Most Power Full Hindu Kingdom ಆಗುವ ಒಂದು ಸೂಚನೆ. ಹಾಗಾದರೆ ಹಿಂದಿನ ಸಲ ಗುರು ವೃಶ್ಚಿಕದಲ್ಲಿ ಇದ್ದಾಗ ಆಗಲಿಲ್ಲವೇ? ಆಗ ಗುರುವು ರವಿ ಸಂಪರ್ಕದಲ್ಲಿ ಪಾಪತ್ವ ಪಡೆದಿದ್ದ. ಮೋಕ್ಷ ಕಾರಕ ಗ್ರಹನು ಪಾಪ ಸಂಪರ್ಕವಿಲ್ಲದೆ ಸ್ವತಂತ್ರನಾಗಿದ್ದಾಗ ಮಾತ್ರ ಫಲವಿರುತ್ತದೆ.

2004 ರಲ್ಲಿ ಗುರುವು ಕರ್ಕಾಂತ್ಯ(ಮೀನಾಂಶದಲ್ಲಿ) ಇದ್ದಾಗ ರವಿ ಸಂಪರ್ಕದಲ್ಲಿ ಮೋಕ್ಷಯೋಗ ವಂಚಿತನಾಗಿದ್ದ. ಆದರೆ ಈ ಸಲ ವೃಶ್ಚಿಕಾಂತ್ಯದಲ್ಲಿ ಸ್ವತಂತ್ರನಾಗಿ ಮೋಕ್ಷ ಯೋಗದಲ್ಲಿದ್ದಾನೆ. ಇದು ಭಾರತದ ಉನ್ನತಿಯ ಲಕ್ಷಣ ಆಗುತ್ತದೆ.

ಯಾರಿಗೆ ತೊಂದರೆ?

ಯಾವ ವಂಶಗಳು ಪೂರ್ವದಲ್ಲಿ ಹಿಂದುವಾಗಿ, ಅದನ್ನು ತೊರೆದು ಹೋಗಿದ್ದವೋ (ಮತಾಂತರ), ಆ ವಂಶಗಳ ಪಿತೃಗಳ ನಿತ್ಯ ಶಾಪದ ಫಲವಾಗಿ ಆ ವಂಶಗಳು ಅವುಗಳೇ ಹೊಡೆದುಕೊಳ್ಳುತ್ತಾ, ಸಜ್ಜನರಿಗೆ ತೊಂದರೆ ನೀಡುತ್ತಾ ವಂಶ ಕ್ಷಯವಾಗುತ್ತಾ ನಿರ್ನಾಮ ಆಗುತ್ತದೆ ಎಂಬುದು ಒಂದು ಸೂಚನೆ ಇದಾಗಿರುತ್ತದೆ. ಯಾವ ವಂಶವು ಮರಳಿ ಮಾತೃ ಧರ್ಮಾನುಕರಣೆ ಮಾಡುತ್ತದೋ ಆ ವಂಶವು ಮತ್ತೆ ಚಿಗುರಿ, ಉತ್ತಮ ಸಂಸ್ಕಾರ ಪಡೆದು ಉತ್ತಮ ಜೀವನದತ್ತ ಸಾಗುತ್ತದೆ.

ಅನಾದಿಕಾಲದಿಂದಲೂ ಭಾರತೀಯ ಸಂಪ್ರದಾಯದ ಮೂಲವೇ ಅಲ್ಲದ ವಂಶಗಳಿಗೆ ಇದು ಅನ್ವಯವಾಗಿಲ್ಲ. ಅಂದರೆ ವಿದೇಶಿಗರು. ಕೇವಲ ಇದು ಭಾರತ ದೇಶಕ್ಕೆ ಮಾತ್ರ ಸೀಮಿತ. ಇಲ್ಲಿ ಹುಟ್ಟಿದ ಸಕಲ ಮನುಷ್ಯರೂ ವೇದೋಕ್ತವಾದಂತಹ ನೆಲದ ಜಲವನ್ನೇ ಪ್ರಾಶನ ಮಾಡಿರುವುದರಿಂದ ಇಲ್ಲಿನವರಿಗೆ ಮಾತ್ರವೇ ಇದು ಫಲ ನೀಡುತ್ತದೆ.

-ಪ್ರಕಾಶ್ ಅಮ್ಮಣ್ಣಾಯ
  ಜ್ಯೋರ್ತಿವಿಜ್ಞಾನಂ

Tags: Hindu KingdomHindu NationIndianarendra modiPrakash Ammannayaಗುರು ವೃಶ್ಚಿಕ ಪ್ರವೇಶದ ಮಹತ್ವವಿಜಯನಗರ ಸಾಮ್ರಾಜ್ಯಹಿಂದೂ ಸಾಮ್ರಾಜ್ಯ
Previous Post

ಮದ್ದೂರು: ಸಂಚಾರ ಅರಿವು ಕಾರ್ಯಕ್ಕೆ ಎಸ್‌ಪಿ ಚಾಲನೆ

Next Post

ಅ.13ರ 2ನೆಯ ಶನಿವಾರ ರಜೆ ಬದಲಾವಣೆಯಿಲ್ಲ: ರಾಜ್ಯ ಸರ್ಕಾರ ಸ್ಪಷ್ಟನೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
(ಸಾಂದರ್ಭಿಕ ಚಿತ್ರ)

ಅ.13ರ 2ನೆಯ ಶನಿವಾರ ರಜೆ ಬದಲಾವಣೆಯಿಲ್ಲ: ರಾಜ್ಯ ಸರ್ಕಾರ ಸ್ಪಷ್ಟನೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ರೈತ ಮಹಿಳೆಯರಿಂದ ರಾಗಿ ಬಿಸ್ಕಟ್ ತಯಾರಿಕೆ

December 5, 2025

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್ | ಟೂರ್ನಮೆಂಟ್ ನ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ!

December 5, 2025

ಪರಿಹಾರ ವಿಳಂಬ ಹಿನ್ನೆಲೆ: ಜಿಲ್ಲಾಧಿಕಾರಿ ಕಾರು ಜಪ್ತಿಗೆ ಆದೇಶ

December 5, 2025

ಟಿಟಿಡಿಯಿಂದ ಭಗವದ್ಗೀತ ಪಾರಾಯಣ ಸ್ಪರ್ಧೆ | ಬಹುಮಾನ ವಿತರಣೆ

December 5, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ರೈತ ಮಹಿಳೆಯರಿಂದ ರಾಗಿ ಬಿಸ್ಕಟ್ ತಯಾರಿಕೆ

December 5, 2025

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್ | ಟೂರ್ನಮೆಂಟ್ ನ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ!

December 5, 2025

ಪರಿಹಾರ ವಿಳಂಬ ಹಿನ್ನೆಲೆ: ಜಿಲ್ಲಾಧಿಕಾರಿ ಕಾರು ಜಪ್ತಿಗೆ ಆದೇಶ

December 5, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!