No Result
View All Result
Rani KoHEnur Calls Transgender Bill “Absurd”, Questions Lawmakers in Explosive Podcast Interview
English Articles

Rani KoHEnur Calls Transgender Bill “Absurd”, Questions Lawmakers in Explosive Podcast Interview

by ಕಲ್ಪ ನ್ಯೂಸ್
April 9, 2026
0

Kalpa Media House  |  Mumbai | Artist, drag performer, and activist Rani KoHEnur (Sushant Divgikar) has ignited widespread conversation following...

Read moreDetails
RPF team Seized 40.495 Kgs Ganja at Ballari Railway station

RPF team Seized 40.495 Kgs Ganja at Ballari Railway station

April 7, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Extension of Special Train Services to Manage Summer Rush

April 7, 2026
Interior / upgradation of Next-Generation Amrit Bharat Coaches. Sample coach ready

Interior / upgradation of Next-Generation Amrit Bharat Coaches. Sample coach ready

April 6, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Special Train Between Bengaluru Cantt and Chennai

April 3, 2026
  • Advertise With Us
  • Grievances
  • About Us
  • Contact Us
Friday, April 10, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಭಾರತ ಆಗಲಿದೆ Most Power Full Hindu Nation

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
October 11, 2018
in Army
0
ಭಾರತ ಆಗಲಿದೆ Most Power Full Hindu Nation
Share on FacebookShare on TwitterShare on WhatsApp

ಯಾವುದಕ್ಕೂ ಒಂದೊಂದು ಕಾಲಮಾನಗಳಿವೆ. ಏಳು ತಲೆಮಾರಿಗೊಮ್ಮೆ ಪಥನ, ಮೂರು ತಲೆಮಾರಿಗೊಮ್ಮೆ ಪಥನ ಇತ್ಯಾದಿ ವಿಚಾರಗಳಿವೆ.

ಅಯೋಧ್ಯೆಯ ಪ್ರಭು ಶ್ರೀರಾಮಚಂದ್ರನ ರಘು ವಂಶವನ್ನೇ ನೋಡೋಣ. ಒಂದು ಕಾಲದಲ್ಲಿ ಅತ್ಯುತ್ತಮ ಮೇರುಸ್ಥಿತಿಗೆ ತಲುಪಿ ನಂತರ ಹಿಂದೆ ಬರುತ್ತಾ, ವೇನನ ಕಾಲದಲ್ಲಿ ಪೂರ್ಣ ಪಥನವಾಯ್ತು. ಆಗ ಋಷಿಮುನಿಗಳು ಇವನನ್ನು ಮಥಿಸಿ ಪೃಥು ಚಕ್ರವರ್ತಿಯನ್ನಾಗಿಸಿ, ವಂಶ ಉದ್ಧಾರವಾಗುವಂತೆ ಮಾಡಿದ್ದರು.

ಕರುನಾಡಿನ ವಿಜಯನಗರ ಸಾಮ್ರಾಜ್ಯವೂ ಅಷ್ಟೆ. ಇದೊಂದು ಭಾರತ ದೇಶದ ಮಣ್ಣಿನ ಸಹಜ ಕ್ರಿಯೆ.

ಅಪ್ಪ ಭಿಕ್ಷೆ ಬೇಡಿ ಮಗನನ್ನು ಬೆಳೆಸುತ್ತಾನೆ. ಮಗ ಕಷ್ಟಪಟ್ಟು ಸಂಪಾದಿಸಿ ಅವನ ಮಗನಿಗೆ ಕಷ್ಟೆವೆಂದರೇನು ಎಂಬಂತೆ ಬೆಳೆಸುತ್ತಾನೆ. ಅವನ ಮಗನು ಐಷಾರಾಮಿಯಾಗಿ ತನ್ನ ಪೂರ್ವಜರು ನಡೆದುಕೊಂಡು ಬಂದಂತಹ ಸಂಪ್ರದಾಯಗಳಿಗೆ ಎಳ್ಳುನೀರು ಬಿಡುತ್ತಾನೆ. ಅವನ ಕಾಲ ಗತಿಸಿದ ನಂತರ ಪಥನ ಶುರುವಾಗುತ್ತದೆ. ಕೊನೆಗೆ ವಂಶ ಕ್ಷಯವಾಗುತ್ತದೆ. ಆದರೆ ಆ ವಂಶದ ಹಿರಿಯರು ನಡೆದುಕೊಂಡು ಬಂದಂತಹ ಸಂಪ್ರದಾಯ, ಪಿತೃ ಕಾರ್ಯಗಳ ಫಲದಿಂದ ಆ ವಂಶದಲ್ಲಿ ಒಂದು ಕುಡಿಯು ವಂಶೋದ್ಧಾರಕನಾಗಿ ಹುಟ್ಟಿಕೊಂಡು ಮತ್ತೆ ಆ ವಂಶವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯುತ್ತದೆ.

ನಾಲ್ಕುನೂರು ವರ್ಷದ ಬಳಿಕ ಆಶಾಕಿರಣ

ಹೇಗೆ ಸಗರನ ನಂತರದಲ್ಲಿ ಭಗೀರಥನು ಗಂಗೆಯನ್ನಿಳಿಸಿ, ಶಿವನ ಅನುಗ್ರಹ ಪಡೆದು, ತನ್ನ ಅರವತ್ತು ಸಾವಿರ ಪಿತೃಗಳಿಗೆ ಮೋಕ್ಷ ಕೊಡುತ್ತಾನೋ ಅದೇ ರೀತಿ ಈ ವೇದೋಕ್ತ ಸನಾತನ ಪರಂಪರೆಗೆ ಮುಂದೆ ಬೆಳೆಯುವ ಅವಕಾಶಕ್ಕೆ ಒಂದು ವಂಶೋದ್ಧಾರಕನ ಜನನವಾಗುತ್ತದೆ. ಹಾಗಾಗಿ ಸನಾತನ ಸಂಸ್ಕೃತಿಯ ಈ ಹಿಂದೂ ಧರ್ಮದ ಪೀಳಿಗೆಗಳು ಕಷ್ಟವಿದ್ದರೂ ಮುಂದೆ ಬೆಳೆಯುತ್ತದೆ. ಸುಮಾರು ನಾಲ್ಕುನೂರು ವರ್ಷದ ಬಳಿಕ ಈ ಭಾರತೀಯ ಪರಂಪರೆಯಲ್ಲಿ ನರೇಂದ್ರ ಮೋದಿ ಎನ್ನುವ ಒಂದು ಪೀಳಿಗೆಯು ಜನಿಸಿ ಭಾರತದ ಆಶಾಕಿರಣವಾಯ್ತೋ ಹಾಗೆ.

ಇದರ ನಿರ್ಧಾರ ಗುರುವಿನಲ್ಲಿದೆ. ಗುರುವಿನ ‘ಭ’ ಚಕ್ರದ ಪೂರ್ಣ ಪರಿಭ್ರಮಣಕ್ಕೆ ಹನ್ನೆರಡು ವರ್ಷ. ಇಂತಹ ಮೂವತ್ತು ಪರಿಭ್ರಮಣಕ್ಕೆ ಒಂದು ದಿವ್ಯ ಮಾನ ಎಂದು ಹೆಸರು. ಅಂದರೆ 360 ವರ್ಷ. ಈಗ ಗುರುವು ಕರ್ಕ ತ್ರಿಕೋಣದ ವೃಶ್ವಿಕ ರಾಶಿಗೆ ಇಂದು ಪ್ರವೇಶ ಮಾಡುತ್ತಾನೆ. ಇಂದಿಗೆ ದಿವ್ಯ ಮಾನದ ಪ್ರಕಾರ 360 ವರ್ಷಗಳಾಯ್ತು. ಕರ್ಕ ರಾಶಿಯಲ್ಲಿ, ವೃಶ್ವಿಕ ರಾಶಿಯಲ್ಲಿ, ಮೀನ ರಾಶಿಯಲ್ಲಿ ಗುರುವು 29.59° ಬಂದಾಗ ಮೀನಾಂಶ ಆಗುತ್ತದೆ. ಅದರಲ್ಲೂ ಕುಂಡಲಿಯಲ್ಲಿ ಅಧಿಕ ಅಂಶ ಪಡೆದ ಗ್ರಹ ಮೀನಾಂಶ ಪಡೆದರೆ ಮೋಕ್ಷ ಯೋಗ ಎನ್ನುತ್ತಾರೆ. ಈ ಗುರುವು 2019 March 28 ನೆಯ ತಾರೀಕಿನ ಕುಂಡಲಿಯಲ್ಲಿ ಆತ್ಮ ಕಾರಕನಾಗಿ 29.59° ಮೀನಾಂಶ ಪಡೆಯುತ್ತಾನೆ. ಮೋಕ್ಷ ಎಂದರೆ Solutions. ಇಂತಹ ದಿನ ಹುಟ್ಟುವ ಒಬ್ಬ ವ್ಯಕ್ತಿಯು ಇಡೀ ದೇಶಕ್ಕೆ ಉದ್ಧಾರಕನಾಗುತ್ತಾನೆ. ಆದರೆ ಅದಕ್ಕೆ ಪೂರಕ ವಾತಾವರಣವನ್ನು ಇಂದಿನ ಆಡಳಿತವು ಸೂಚಿಸಬೇಕು.

ಹಿಂದೂ ಸಾಮ್ರಾಜ್ಯವಾಗಲಿದೆ ಭಾರತ

ರಾಮ ಮಂದಿರವೇ ಈ ದೇಶದ ಕೇಂದ್ರ ಬಿಂದು. ಇದು ಎದ್ದು ನಿಲ್ಲುವುದೇ ಇದರ ಪೂರ್ವ ಸೂಚನೆ. ಅಂದರೆ ಒಬ್ಬ ಸಾಮ್ರಾಟ ಚಕ್ರವರ್ತಿ ಜನಿಸುತ್ತಾನೆ ಎಂದರ್ಥ. ಅದಕ್ಕಾಗಿಯೇ ಕರ್ಕ, ವೃಶ್ಚಿಕ, ಮೀನ ಗುರುವಿಗೆ ಇಷ್ಟೊಂದು ಮಹತ್ವ ಆಗಿರುತ್ತದೆ. ಮುಂದಿನ ದಿನಗಳಲ್ಲಿ ಭಾರತವು ನಿಶ್ಚಿತವಾಗಿಯೂ Most Power Full Hindu Kingdom ಆಗುವ ಒಂದು ಸೂಚನೆ. ಹಾಗಾದರೆ ಹಿಂದಿನ ಸಲ ಗುರು ವೃಶ್ಚಿಕದಲ್ಲಿ ಇದ್ದಾಗ ಆಗಲಿಲ್ಲವೇ? ಆಗ ಗುರುವು ರವಿ ಸಂಪರ್ಕದಲ್ಲಿ ಪಾಪತ್ವ ಪಡೆದಿದ್ದ. ಮೋಕ್ಷ ಕಾರಕ ಗ್ರಹನು ಪಾಪ ಸಂಪರ್ಕವಿಲ್ಲದೆ ಸ್ವತಂತ್ರನಾಗಿದ್ದಾಗ ಮಾತ್ರ ಫಲವಿರುತ್ತದೆ.

2004 ರಲ್ಲಿ ಗುರುವು ಕರ್ಕಾಂತ್ಯ(ಮೀನಾಂಶದಲ್ಲಿ) ಇದ್ದಾಗ ರವಿ ಸಂಪರ್ಕದಲ್ಲಿ ಮೋಕ್ಷಯೋಗ ವಂಚಿತನಾಗಿದ್ದ. ಆದರೆ ಈ ಸಲ ವೃಶ್ಚಿಕಾಂತ್ಯದಲ್ಲಿ ಸ್ವತಂತ್ರನಾಗಿ ಮೋಕ್ಷ ಯೋಗದಲ್ಲಿದ್ದಾನೆ. ಇದು ಭಾರತದ ಉನ್ನತಿಯ ಲಕ್ಷಣ ಆಗುತ್ತದೆ.

ಯಾರಿಗೆ ತೊಂದರೆ?

ಯಾವ ವಂಶಗಳು ಪೂರ್ವದಲ್ಲಿ ಹಿಂದುವಾಗಿ, ಅದನ್ನು ತೊರೆದು ಹೋಗಿದ್ದವೋ (ಮತಾಂತರ), ಆ ವಂಶಗಳ ಪಿತೃಗಳ ನಿತ್ಯ ಶಾಪದ ಫಲವಾಗಿ ಆ ವಂಶಗಳು ಅವುಗಳೇ ಹೊಡೆದುಕೊಳ್ಳುತ್ತಾ, ಸಜ್ಜನರಿಗೆ ತೊಂದರೆ ನೀಡುತ್ತಾ ವಂಶ ಕ್ಷಯವಾಗುತ್ತಾ ನಿರ್ನಾಮ ಆಗುತ್ತದೆ ಎಂಬುದು ಒಂದು ಸೂಚನೆ ಇದಾಗಿರುತ್ತದೆ. ಯಾವ ವಂಶವು ಮರಳಿ ಮಾತೃ ಧರ್ಮಾನುಕರಣೆ ಮಾಡುತ್ತದೋ ಆ ವಂಶವು ಮತ್ತೆ ಚಿಗುರಿ, ಉತ್ತಮ ಸಂಸ್ಕಾರ ಪಡೆದು ಉತ್ತಮ ಜೀವನದತ್ತ ಸಾಗುತ್ತದೆ.

ಅನಾದಿಕಾಲದಿಂದಲೂ ಭಾರತೀಯ ಸಂಪ್ರದಾಯದ ಮೂಲವೇ ಅಲ್ಲದ ವಂಶಗಳಿಗೆ ಇದು ಅನ್ವಯವಾಗಿಲ್ಲ. ಅಂದರೆ ವಿದೇಶಿಗರು. ಕೇವಲ ಇದು ಭಾರತ ದೇಶಕ್ಕೆ ಮಾತ್ರ ಸೀಮಿತ. ಇಲ್ಲಿ ಹುಟ್ಟಿದ ಸಕಲ ಮನುಷ್ಯರೂ ವೇದೋಕ್ತವಾದಂತಹ ನೆಲದ ಜಲವನ್ನೇ ಪ್ರಾಶನ ಮಾಡಿರುವುದರಿಂದ ಇಲ್ಲಿನವರಿಗೆ ಮಾತ್ರವೇ ಇದು ಫಲ ನೀಡುತ್ತದೆ.

-ಪ್ರಕಾಶ್ ಅಮ್ಮಣ್ಣಾಯ
  ಜ್ಯೋರ್ತಿವಿಜ್ಞಾನಂ

Tags: Hindu KingdomHindu NationIndianarendra modiPrakash Ammannayaಗುರು ವೃಶ್ಚಿಕ ಪ್ರವೇಶದ ಮಹತ್ವವಿಜಯನಗರ ಸಾಮ್ರಾಜ್ಯಹಿಂದೂ ಸಾಮ್ರಾಜ್ಯ
Share196Tweet123Send
Previous Post

ಮದ್ದೂರು: ಸಂಚಾರ ಅರಿವು ಕಾರ್ಯಕ್ಕೆ ಎಸ್‌ಪಿ ಚಾಲನೆ

Next Post

ಅ.13ರ 2ನೆಯ ಶನಿವಾರ ರಜೆ ಬದಲಾವಣೆಯಿಲ್ಲ: ರಾಜ್ಯ ಸರ್ಕಾರ ಸ್ಪಷ್ಟನೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಅ.13ರ 2ನೆಯ ಶನಿವಾರ ರಜೆ ಬದಲಾವಣೆಯಿಲ್ಲ: ರಾಜ್ಯ ಸರ್ಕಾರ ಸ್ಪಷ್ಟನೆ

ಅ.13ರ 2ನೆಯ ಶನಿವಾರ ರಜೆ ಬದಲಾವಣೆಯಿಲ್ಲ: ರಾಜ್ಯ ಸರ್ಕಾರ ಸ್ಪಷ್ಟನೆ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಪಿಯುಸಿ ರಿಸಲ್ಟ್ | ಆಳ್ವಾಸ್ ಐತಿಹಾಸಿಕ ಸಾಧನೆ | ಒಂದರಿಂದ ಹತ್ತರೊಳಗೆ 95 ವಿದ್ಯಾರ್ಥಿಗಳು

ಪಿಯುಸಿ ರಿಸಲ್ಟ್ | ಆಳ್ವಾಸ್ ಐತಿಹಾಸಿಕ ಸಾಧನೆ | ಒಂದರಿಂದ ಹತ್ತರೊಳಗೆ 95 ವಿದ್ಯಾರ್ಥಿಗಳು

April 10, 2026
ಪಿಯುಸಿ ಫಲಿತಾಂಶ | ಶಕ್ತಿ ಪಿಯು ಕಾಲೇಜಿನ ಮೌಲ್ಯ ಕರುಣಾಕರ ಶೆಟ್ಟಿ (ವಿಜ್ಞಾನ), ಶ್ರೀವಿಷ್ಣು (ವಾಣಿಜ್ಯ) ಕಾಲೇಜಿಗೆ ಪ್ರಥಮ

ಪಿಯುಸಿ ಫಲಿತಾಂಶ | ಶಕ್ತಿ ಪಿಯು ಕಾಲೇಜಿನ ಮೌಲ್ಯ ಕರುಣಾಕರ ಶೆಟ್ಟಿ (ವಿಜ್ಞಾನ), ಶ್ರೀವಿಷ್ಣು (ವಾಣಿಜ್ಯ) ಕಾಲೇಜಿಗೆ ಪ್ರಥಮ

April 10, 2026
ಸರ್ವಾಂಗೀಣ ಅಭಿವೃದ್ಧಿಗೆ ಸಂಕಲ್ಪ | ವಿವಿಧ ಕಾಮಗಾರಿಗಳಿಗೆ ಶಾಸಕ ಚನ್ನಬಸಪ್ಪ ಚಾಲನೆ

ಸರ್ವಾಂಗೀಣ ಅಭಿವೃದ್ಧಿಗೆ ಸಂಕಲ್ಪ | ವಿವಿಧ ಕಾಮಗಾರಿಗಳಿಗೆ ಶಾಸಕ ಚನ್ನಬಸಪ್ಪ ಚಾಲನೆ

April 10, 2026
ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್‌ಆರ್ ರಾಮಸ್ವಾಮಿ ನಿಧನ

ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್‌ಆರ್ ರಾಮಸ್ವಾಮಿ ನಿಧನ

April 10, 2026
ದ್ವಿತೀಯ ಪಿಯುಸಿ ಪರೀಕ್ಷೆ | ಕೊಣಂದೂರು ಎನ್‌ಇಎಸ್ ಕಾಲೇಜಿಗೆ ಉತ್ತಮ ಫಲಿತಾಂಶ

ದ್ವಿತೀಯ ಪಿಯುಸಿ ಪರೀಕ್ಷೆ | ಕೊಣಂದೂರು ಎನ್‌ಇಎಸ್ ಕಾಲೇಜಿಗೆ ಉತ್ತಮ ಫಲಿತಾಂಶ

April 10, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL