Friday, August 1, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಪ್ರಕಾಶ್ ಅಮ್ಮಣ್ಣಾಯ

ಅಪಾಯಕಾರಿ ಟ್ರಂಪ್ ಕೆರೆಳಿದರೆ ವಿಶ್ವ ಭೂಪಟದಿಂದ ಇರಾನ್ ಅಳಿಸಿಹೋದೀತು

ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಜಾತಕ ಹೇಗಿದೆ ಗೊತ್ತಾ?

January 10, 2020
in ಪ್ರಕಾಶ್ ಅಮ್ಮಣ್ಣಾಯ
0 0
0
Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಅಮೆರಿಕಾ ಅಧ್ಯಕ್ಷ ಚುನಾವಣೆಗೆ ಮೊದಲೇ, ಅಭ್ಯರ್ಥಿ ಆಯ್ಕೆಗೆ ಮೊದಲೇ ನಾನು ಒಂದು ಲೇಖನ ಬರೆದಿದ್ದೆ. ಡೋನಾಲ್ಡ್ ಟ್ರಂಪ್ ಎಂಬ ಹುಚ್ಚು ಆಡಳಿತಗಾರ ಎಂಬ ಶೀರ್ಷಿಕೆಯ ಲೇಖನವದು. ನಿಶ್ಚಿತವಾಗಿ ಅಮೆರಿಕಾದ ಗದ್ದುಗೆ ಏರಲಿದ್ದಾನೆ ಎಂದಿದ್ದೆ. ಅದೇ ಪ್ರಕಾರ sweeping majorityಯಲ್ಲಿ ಅಧ್ಯಕ್ಷ ಗಾದಿಗೆ ಏರಿಯೂ ಬಿಟ್ಟ.

ಅದೆಲ್ಲ ಹಿಂದಿನ ಮಾತು. ಈಗ ಈ ಮನುಷ್ಯನ ನಡೆ ಹೇಗಿದೆ?

ಇವನೊಬ್ಬ ಅಪಾಯಕಾರಿ ಮನುಷ್ಯ. ಯಾರಿಗೆ ಎಂದರೆ ಹಕ್ಕು ಸ್ಥಾಪನೆ ಮಾಡುವವರಿಗೆ ಮಾತ್ರ. ಹೇಗೆ ಅಕ್ರಮ ವಲಸಿಗರು ಭಾರತಕ್ಕೆ ನುಸುಳಿ, ಭಾರತದ ಕೆಲ ಮೂರ್ಖ ನಾಯಕರೊಡನೆ ಸೇರಿ ಹಕ್ಕು ಸ್ಥಾಪನೆಗೆ ಹೊರಟು, CAA ಇತ್ಯಾದಿ ಶಾಸನಗಳು ಮಂಡನೆಯಾದಾಗ ಸಾರ್ವಜನಿಕ ಆಸ್ತಿ ಪಾಸ್ತಿ ಹಾಳುಮಾಡುತ್ತಾ, ಕಲ್ಲು ತೂರುತ್ತಾ ಪ್ರತಿಭಟಿಸುತ್ತಾರೆಯೋ, ಹಾಗೆಯೇ ಅಮೆರಿಕಾದಲ್ಲೂ ನಡೆಯುವುದನ್ನು ತಡೆಯುವ ಡ್ರೊನಾಲ್ಡ್ ಟ್ರಂಪ್ ಇವರಿಗೆ ಹುಚ್ಚನೆ. ಇವನನ್ನು ಕೆಣಕಿದರೆ ಅಪಾಯ ಕಟ್ಟಿಟ್ಟ ಬುತ್ತಿ.

ಅಫ್ಘಾನಿಸ್ತಾನದಲ್ಲಿ ಟನ್ ಗಟ್ಲೆ ಬಾಂಬ್ ಸುರಿದು ಭಯೋತ್ಪಾದಕರ ಮಾರಣ ಮಾಡಿದ್ದು ಈ ಹುಚ್ಚು ಆಡಳಿತಗಾರ ಟ್ರಂಪ್. ಈಗ ಇರಾನಿನ ಸರದಿ. ಅಲ್ಲಿನ ಸೇನಾ ಮುಖ್ಯಸ್ತನೇ ಈ ಮತಾಂಧರನ್ನು ಬೆಳೆಸಿ ಪೋಷಿಸುತ್ತಿದ್ದ. ಇದು ತಿಳಿದಾಕ್ಷಣ ಡ್ರೋನ್ ಧಾಳಿಯ ಮೂಲಕ ಆತನನ್ನು ಮುಗಿಸಿದ. ಇದು ಇರಾನಿನ ಪ್ರತಿಷ್ಠೆಗೆ ದೊಡ್ಡ ಕಪ್ಪು ಚುಕ್ಕಿಯಾಯ್ತು. ಯಾರೋ ನಾಗರಿಕರ ಮೇಲೆ ದಾಳಿ ನಡೆದದ್ದಲ್ಲ. ಒಬ್ಬ ಸೇನಾ ಮುಖ್ಯಸ್ತರ ಹತ್ಯೆ ಆಯಿತೆಂದರೆ ಇರಾನ್ ಆಗಲೀ, ಅದರ ಮಿತ್ರರಾಗಲೀ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಪ್ರತಿ ದಾಳಿಗೆ ಸ್ಕೆಚ್ ಹಾಕಿಯೇ ಹಾಕುತ್ತಾರೆ.

ಭಾರತದ ಅಭಿನಂದನನ್ನು ಬಿಡಿಸಲು ಮೋದಿ ಅಮಿತ್ ಷಾ Plan ಮಾಡಿದಂತೆ, ಇರಾನ್ ಕೂಡಾ ಸುಮ್ಮಿನಿರಲು ಸಾಧ್ಯವೇ ಇಲ್ಲ. ಆದರೆ ಇರಾನ್ ಕೆರಳಿಸಲು ಹೊರಟದ್ದು ಡೊನಾಲ್ಡ್ ಟ್ರಂಪ್ ಅವರನ್ನು. ಹಿಂದಿನ ಒಬಾಮ ಆಗಿರುತ್ತಿದ್ದರೆ ಪರಿಣಾಮವು ಇಷ್ಟು ಗಂಭೀರ ಸ್ವರೂಪಕ್ಕೆ ಹೋಗುತ್ತಿರಲಿಲ್ಲ. ಆದರೆ ಟ್ರಂಪ್ ಕೆರಳಿದ ಎಂದರೆ ಇರಾನಿನ ಹೆಸರನ್ನೇ ಭೂಪಟದಿಂದ ಕಿತ್ತಾನು.

ಟ್ರಂಪ್ ಜಾತಕದ ಫಲವು ಅವನ ಇಡೀ ವ್ಯಕ್ತಿತ್ವವನ್ನೇ ತಿಳಿಸುತ್ತದೆ. ಕಾಳಸರ್ಪ ಯೋಗವಿರುವ ಜಾತಕವಿದು. ಈ ಯೋಗ ಇರುವವರು ಭಾವಕ್ಕನುಗುಣವಾಗಿ ಕ್ರಾಂತಿ ಮಾಡುತ್ತಾರೆ. ಇವರ ಜಾತಕದಲ್ಲಿ ಲಗ್ನಾಧಿಪತಿ ಕರ್ಮದಲ್ಲಿ, ಚಂದ್ರನು ಚತುರ್ಥದಲ್ಲಿ. ಇವರೊಡನೆ ಸೇರಿದ ರಾಹು ಕೇತುಗಳು ಕಾಳಸರ್ಪ ಯೋಗ ನೀಡುತ್ತಾರೆ. ಅಂದರೆ ಸುಖ ಸ್ಥಾನದಿಂದ ಕರ್ಮ ಸ್ಥಾನದವರೆಗೆ ಇವರ ಕ್ರಾಂತಿಕಾರಿ ಪ್ರಭುತ್ವ ನಡೆಯುತ್ತದೆ. ಇಷ್ಟು ಸಾಲದ್ದಕ್ಕೆ ಚಂದ್ರ ದಶಮದಲ್ಲಿ ಕುಜನು ಯೋಗ ಕಾರಕನಾಗಿ ಒಂದು ರೀತಿಯ ಕೆದಕಿ ನೋಡುವ(Police Mind) ಇವರಿಗಿದೆ. ಶೀಘ್ರ ಕೋಪಿಷ್ಟನಾಗಿ ಪೂರ್ವಾಪರ ನೋಡದೆ ಮುಂದುವರಿಯುವ ಜಾಯಮಾನ ಇವರದ್ದು. ಆದರೆ ಇವರ ಜಾತಕದ ಶನಿ ವರ್ಗೋತ್ತಮನಾಗಿ, 0ಡಿಗ್ರಿ ಕರ್ಕದಲ್ಲಿ ದುರ್ಬಲ. ಇದನ್ನೇ ನಾನು ಹೇಳಿದ್ದು ಅಪಾಯಕಾರಿ ಎಂದು. ಸಿಟ್ಟಿಗೆದಹಾಕಬಹುದು. ಬೇಕಾದರೂ ಮಾಡಿ ಹೋದೀತು. ಕೊನೆಗೆ ನಿಮ್ಮ ಸಂತಾನವನ್ನೇ ನಿರ್ನಾಮ ಮಾಡಿಬಿಡುತ್ತೇನೆ ಎಂದು ಅಣ್ವಸ್ತ್ರಕ್ಕೂ ಕೈ ಹಾಕಬಹುದು.

ಇದು ಅತ್ಯಾಧುನಿಕ ತಂತ್ರಜ್ಞಾನದ ಯುಗ. ಕುಳಿತಲ್ಲಿಂದಲೇ ಅಸ್ತ್ರ ಪ್ರಯೋಗ ಮಾಡುವಂತಹ ತಂತ್ರಜ್ಞಾನ ಇದೆ. ಇದು ಎರಡೂ ಕಡೆಯೂ ಇದೆ. ಇದ್ದರೂ, ವಿವೇಚನೆ ಇಲ್ಲದವರ ಹತ್ತಿರ ಹೋರಾಡಬೇಕಿದ್ದರೆ ಸ್ವಲ್ಪ ಎಚ್ಚರಿಕೆ ಬೇಕು. ಇಲ್ಲಿ ಇರಾನ್ ತನ್ನ ಪಟ್ಟು ಬಿಡದೆ ಹಠ ಸಾಧಿಸಿದರೆ ನಿಶ್ಚಿತವಾಗಿಯೂ ಹೆಸರೇ ಹೇಳುವಂತೆ ’ಟ್ರಂಪ್’ ಗೆಲ್ಲುವುದು ನಿಶ್ಚಿತ. ಟ್ರಂಪ್’ಗೆ ಜನವರಿ ನಂತರ ಉತ್ತಮ ಗೋಚರಫಲವೂ ಇದೆ. ಆದರೆ 2020 ಆಗಸ್ಟ್‌’ಗೆ ಕುಜ ರಾಹು ಸಂಧಿಯ ಕಾಲ. ಇದು ಟ್ರಂಪ್’ಗೆ ಅಪಾಯ, ದುರ್ಮರಣಕ್ಕೂ ಕಾರಣವಾದೀತು. ಆದರೂ ಈ ಸಂಗ್ರಾಮದಲ್ಲಿ ಇರಾನ್ ಹೈರಾಣಾಗುವುದೂ ನಿಶ್ಚಿತ. ಈ ಮಧ್ಯೆ ಮತಾಂಧರು ಭಾರತದ ಮೇಲೆ ಕಣ್ಣಿಟ್ಟಿದ್ದು, ಇದೇ ಸುಸಂದರ್ಭ ಎಂದು ಭಾರತ ಮೇಲೂ ದಾಳಿ ಇಡಬಹುದು.

ಒಮ್ಮೆ ಕಸ ಕಡ್ಡಿ ಹೊಲಸು ಅಹಂಕಾರಿಗಳು ನಾಶ ಆಗಲಿ. ಆಗಲೇ ಸಜ್ಜನರಿಗೆ ನೆಮ್ಮದಿ. ಸಂಗ್ರಾಮ ಎಂದರೆ ಸಾವು ನೋವುಗಳೇ ಇರೋದು. ಅದಕ್ಕೆ ದುಃಖಿಸಿ ಪ್ರಯೋಜನವೂ ಇಲ್ಲ. ಶನಿಯ ಧನುರಾಶಿ, ಮಕರ ರಾಶಿ ಸಂಚಾರವು ಇಂತಹದ್ದಕ್ಕೆ ಪ್ರಚೋದಿಸುತ್ತದೆ. ಮುಂದೆ ಕುಂಭರಾಶಿಗೆ ಬಂದಾಗ ಹಕ್ಕು ಸ್ಥಾಪಿಸಲು ಬರುವ ಅಕ್ರಮಿಗರು ನೆಲಸಮವಾಗಿ, ಪ್ರಭುತ್ವ ಅರ್ಥಗರ್ಭಿತವಾಗುತ್ತದೆ.


Get in Touch With Us info@kalpa.news Whatsapp: 9481252093

Tags: AmericaDonald TrumpDonald Trump HoroscopeIranKalasarpa YogaKannada News WebsiteLatestNewsKannadaPolicePrakash Ammannayaterroristಅಮೆರಿಕಾಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ಇರಾನ್ಕಾಳಸರ್ಪ ಯೋಗಪ್ರಕಾಶ್ ಅಮ್ಮಣ್ಣಾಯಭಯೋತ್ಪಾದಕ
Previous Post

ಬೃಂದಾವನದ ಒಳಗಿನಿಂದಲೇ ಪೇಜಾವರ ಶ್ರೀಗಳು ನಡೆಸಿದ ಪವಾಡವೇನು? ಭಕ್ತನಿಗೆ ಒಲಿದ ಗುರು

Next Post

ದೇಶಭಕ್ತರ ಹೃನ್ಮನ ತಣಿಸಲು ಸಜ್ಜಾಗುತ್ತಿದೆ ಶಿವಮೊಗ್ಗ; ಜ.24-26: ಭಾರತ್ ಮಾತಾ ಪೂಜನ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ದೇಶಭಕ್ತರ ಹೃನ್ಮನ ತಣಿಸಲು ಸಜ್ಜಾಗುತ್ತಿದೆ ಶಿವಮೊಗ್ಗ; ಜ.24-26: ಭಾರತ್ ಮಾತಾ ಪೂಜನ್

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಶಾಂತಿಭಂಗ, ಕೊಲೆಯತ್ನ ಆರೋಪಿಗೆ 10 ವರ್ಷ ಶಿಕ್ಷೆ 

August 1, 2025

ಆ.3 | ಪ್ರತಿಭಾ ಪುರಸ್ಕಾರ, ವಿದ್ಯಾನಿಧಿ ವಿತರಣೆ, ಸುವರ್ಣ ದಾಂಪತ್ಯ ಸನ್ಮಾನ ಸಮಾರಂಭ

August 1, 2025

ಸೋಸಲೆ ಶ್ರೀ ವ್ಯಾಸರಾಜ ಮಠಾಧೀಶ ಶ್ರೀ ಶ್ರೀ ವಿದ್ಯಾಶ್ರೀಶತೀರ್ಥರಿಗೆ ಭವ್ಯ ಮೆರವಣಿಗೆ ಮತ್ತು ನಾಣ್ಯ-ಧಾನ್ಯಗಳಿಂದ ತುಲಾಭಾರ

August 1, 2025

ಎಂಪಿಎಂ ಕಾರ್ಖಾನೆ ಪುನರ್ ಆರಂಭಿಸಿ: ಸಿಎಂಗೆ ಶಾಸಕ ಸಂಗಮೇಶ್ವರ್ ಮನವಿ

August 1, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಶಾಂತಿಭಂಗ, ಕೊಲೆಯತ್ನ ಆರೋಪಿಗೆ 10 ವರ್ಷ ಶಿಕ್ಷೆ 

August 1, 2025

ಆ.3 | ಪ್ರತಿಭಾ ಪುರಸ್ಕಾರ, ವಿದ್ಯಾನಿಧಿ ವಿತರಣೆ, ಸುವರ್ಣ ದಾಂಪತ್ಯ ಸನ್ಮಾನ ಸಮಾರಂಭ

August 1, 2025

ಸೋಸಲೆ ಶ್ರೀ ವ್ಯಾಸರಾಜ ಮಠಾಧೀಶ ಶ್ರೀ ಶ್ರೀ ವಿದ್ಯಾಶ್ರೀಶತೀರ್ಥರಿಗೆ ಭವ್ಯ ಮೆರವಣಿಗೆ ಮತ್ತು ನಾಣ್ಯ-ಧಾನ್ಯಗಳಿಂದ ತುಲಾಭಾರ

August 1, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!