No Result
View All Result
Interior / upgradation of Next-Generation Amrit Bharat Coaches. Sample coach ready
English Articles

Interior / upgradation of Next-Generation Amrit Bharat Coaches. Sample coach ready

by ಕಲ್ಪ ನ್ಯೂಸ್
April 6, 2026
0

Kalpa Media House  |  New Delhi  | The Hon’ble Minister of Railways inspected sample coaches developed with proposed interior design...

Read moreDetails
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Special Train Between Bengaluru Cantt and Chennai

April 3, 2026
SWR Mysuru Division Excels with Record Passenger Revenue and Strong Commercial Growth

SWR Mysuru Division Excels with Record Passenger Revenue and Strong Commercial Growth

April 2, 2026
SWR to run special trains for Good Friday, Easter rush

Summer Special Train Between Tiruchchirappalli & SMVT Bengaluru

April 2, 2026
PESITM hosts Mock CET 2026 to Strengthen KCET Preparation

PESITM hosts Mock CET 2026 to Strengthen KCET Preparation

March 31, 2026
  • Advertise With Us
  • Grievances
  • About Us
  • Contact Us
Tuesday, April 7, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಅಪಾಯಕಾರಿ ಟ್ರಂಪ್ ಕೆರೆಳಿದರೆ ವಿಶ್ವ ಭೂಪಟದಿಂದ ಇರಾನ್ ಅಳಿಸಿಹೋದೀತು

ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಜಾತಕ ಹೇಗಿದೆ ಗೊತ್ತಾ?

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
January 10, 2020
in Army
0
ಅಪಾಯಕಾರಿ ಟ್ರಂಪ್ ಕೆರೆಳಿದರೆ ವಿಶ್ವ ಭೂಪಟದಿಂದ ಇರಾನ್ ಅಳಿಸಿಹೋದೀತು
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಅಮೆರಿಕಾ ಅಧ್ಯಕ್ಷ ಚುನಾವಣೆಗೆ ಮೊದಲೇ, ಅಭ್ಯರ್ಥಿ ಆಯ್ಕೆಗೆ ಮೊದಲೇ ನಾನು ಒಂದು ಲೇಖನ ಬರೆದಿದ್ದೆ. ಡೋನಾಲ್ಡ್ ಟ್ರಂಪ್ ಎಂಬ ಹುಚ್ಚು ಆಡಳಿತಗಾರ ಎಂಬ ಶೀರ್ಷಿಕೆಯ ಲೇಖನವದು. ನಿಶ್ಚಿತವಾಗಿ ಅಮೆರಿಕಾದ ಗದ್ದುಗೆ ಏರಲಿದ್ದಾನೆ ಎಂದಿದ್ದೆ. ಅದೇ ಪ್ರಕಾರ sweeping majorityಯಲ್ಲಿ ಅಧ್ಯಕ್ಷ ಗಾದಿಗೆ ಏರಿಯೂ ಬಿಟ್ಟ.

ಅದೆಲ್ಲ ಹಿಂದಿನ ಮಾತು. ಈಗ ಈ ಮನುಷ್ಯನ ನಡೆ ಹೇಗಿದೆ?

ಇವನೊಬ್ಬ ಅಪಾಯಕಾರಿ ಮನುಷ್ಯ. ಯಾರಿಗೆ ಎಂದರೆ ಹಕ್ಕು ಸ್ಥಾಪನೆ ಮಾಡುವವರಿಗೆ ಮಾತ್ರ. ಹೇಗೆ ಅಕ್ರಮ ವಲಸಿಗರು ಭಾರತಕ್ಕೆ ನುಸುಳಿ, ಭಾರತದ ಕೆಲ ಮೂರ್ಖ ನಾಯಕರೊಡನೆ ಸೇರಿ ಹಕ್ಕು ಸ್ಥಾಪನೆಗೆ ಹೊರಟು, CAA ಇತ್ಯಾದಿ ಶಾಸನಗಳು ಮಂಡನೆಯಾದಾಗ ಸಾರ್ವಜನಿಕ ಆಸ್ತಿ ಪಾಸ್ತಿ ಹಾಳುಮಾಡುತ್ತಾ, ಕಲ್ಲು ತೂರುತ್ತಾ ಪ್ರತಿಭಟಿಸುತ್ತಾರೆಯೋ, ಹಾಗೆಯೇ ಅಮೆರಿಕಾದಲ್ಲೂ ನಡೆಯುವುದನ್ನು ತಡೆಯುವ ಡ್ರೊನಾಲ್ಡ್ ಟ್ರಂಪ್ ಇವರಿಗೆ ಹುಚ್ಚನೆ. ಇವನನ್ನು ಕೆಣಕಿದರೆ ಅಪಾಯ ಕಟ್ಟಿಟ್ಟ ಬುತ್ತಿ.

ಅಫ್ಘಾನಿಸ್ತಾನದಲ್ಲಿ ಟನ್ ಗಟ್ಲೆ ಬಾಂಬ್ ಸುರಿದು ಭಯೋತ್ಪಾದಕರ ಮಾರಣ ಮಾಡಿದ್ದು ಈ ಹುಚ್ಚು ಆಡಳಿತಗಾರ ಟ್ರಂಪ್. ಈಗ ಇರಾನಿನ ಸರದಿ. ಅಲ್ಲಿನ ಸೇನಾ ಮುಖ್ಯಸ್ತನೇ ಈ ಮತಾಂಧರನ್ನು ಬೆಳೆಸಿ ಪೋಷಿಸುತ್ತಿದ್ದ. ಇದು ತಿಳಿದಾಕ್ಷಣ ಡ್ರೋನ್ ಧಾಳಿಯ ಮೂಲಕ ಆತನನ್ನು ಮುಗಿಸಿದ. ಇದು ಇರಾನಿನ ಪ್ರತಿಷ್ಠೆಗೆ ದೊಡ್ಡ ಕಪ್ಪು ಚುಕ್ಕಿಯಾಯ್ತು. ಯಾರೋ ನಾಗರಿಕರ ಮೇಲೆ ದಾಳಿ ನಡೆದದ್ದಲ್ಲ. ಒಬ್ಬ ಸೇನಾ ಮುಖ್ಯಸ್ತರ ಹತ್ಯೆ ಆಯಿತೆಂದರೆ ಇರಾನ್ ಆಗಲೀ, ಅದರ ಮಿತ್ರರಾಗಲೀ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಪ್ರತಿ ದಾಳಿಗೆ ಸ್ಕೆಚ್ ಹಾಕಿಯೇ ಹಾಕುತ್ತಾರೆ.

ಭಾರತದ ಅಭಿನಂದನನ್ನು ಬಿಡಿಸಲು ಮೋದಿ ಅಮಿತ್ ಷಾ Plan ಮಾಡಿದಂತೆ, ಇರಾನ್ ಕೂಡಾ ಸುಮ್ಮಿನಿರಲು ಸಾಧ್ಯವೇ ಇಲ್ಲ. ಆದರೆ ಇರಾನ್ ಕೆರಳಿಸಲು ಹೊರಟದ್ದು ಡೊನಾಲ್ಡ್ ಟ್ರಂಪ್ ಅವರನ್ನು. ಹಿಂದಿನ ಒಬಾಮ ಆಗಿರುತ್ತಿದ್ದರೆ ಪರಿಣಾಮವು ಇಷ್ಟು ಗಂಭೀರ ಸ್ವರೂಪಕ್ಕೆ ಹೋಗುತ್ತಿರಲಿಲ್ಲ. ಆದರೆ ಟ್ರಂಪ್ ಕೆರಳಿದ ಎಂದರೆ ಇರಾನಿನ ಹೆಸರನ್ನೇ ಭೂಪಟದಿಂದ ಕಿತ್ತಾನು.

ಟ್ರಂಪ್ ಜಾತಕದ ಫಲವು ಅವನ ಇಡೀ ವ್ಯಕ್ತಿತ್ವವನ್ನೇ ತಿಳಿಸುತ್ತದೆ. ಕಾಳಸರ್ಪ ಯೋಗವಿರುವ ಜಾತಕವಿದು. ಈ ಯೋಗ ಇರುವವರು ಭಾವಕ್ಕನುಗುಣವಾಗಿ ಕ್ರಾಂತಿ ಮಾಡುತ್ತಾರೆ. ಇವರ ಜಾತಕದಲ್ಲಿ ಲಗ್ನಾಧಿಪತಿ ಕರ್ಮದಲ್ಲಿ, ಚಂದ್ರನು ಚತುರ್ಥದಲ್ಲಿ. ಇವರೊಡನೆ ಸೇರಿದ ರಾಹು ಕೇತುಗಳು ಕಾಳಸರ್ಪ ಯೋಗ ನೀಡುತ್ತಾರೆ. ಅಂದರೆ ಸುಖ ಸ್ಥಾನದಿಂದ ಕರ್ಮ ಸ್ಥಾನದವರೆಗೆ ಇವರ ಕ್ರಾಂತಿಕಾರಿ ಪ್ರಭುತ್ವ ನಡೆಯುತ್ತದೆ. ಇಷ್ಟು ಸಾಲದ್ದಕ್ಕೆ ಚಂದ್ರ ದಶಮದಲ್ಲಿ ಕುಜನು ಯೋಗ ಕಾರಕನಾಗಿ ಒಂದು ರೀತಿಯ ಕೆದಕಿ ನೋಡುವ(Police Mind) ಇವರಿಗಿದೆ. ಶೀಘ್ರ ಕೋಪಿಷ್ಟನಾಗಿ ಪೂರ್ವಾಪರ ನೋಡದೆ ಮುಂದುವರಿಯುವ ಜಾಯಮಾನ ಇವರದ್ದು. ಆದರೆ ಇವರ ಜಾತಕದ ಶನಿ ವರ್ಗೋತ್ತಮನಾಗಿ, 0ಡಿಗ್ರಿ ಕರ್ಕದಲ್ಲಿ ದುರ್ಬಲ. ಇದನ್ನೇ ನಾನು ಹೇಳಿದ್ದು ಅಪಾಯಕಾರಿ ಎಂದು. ಸಿಟ್ಟಿಗೆದಹಾಕಬಹುದು. ಬೇಕಾದರೂ ಮಾಡಿ ಹೋದೀತು. ಕೊನೆಗೆ ನಿಮ್ಮ ಸಂತಾನವನ್ನೇ ನಿರ್ನಾಮ ಮಾಡಿಬಿಡುತ್ತೇನೆ ಎಂದು ಅಣ್ವಸ್ತ್ರಕ್ಕೂ ಕೈ ಹಾಕಬಹುದು.

ಇದು ಅತ್ಯಾಧುನಿಕ ತಂತ್ರಜ್ಞಾನದ ಯುಗ. ಕುಳಿತಲ್ಲಿಂದಲೇ ಅಸ್ತ್ರ ಪ್ರಯೋಗ ಮಾಡುವಂತಹ ತಂತ್ರಜ್ಞಾನ ಇದೆ. ಇದು ಎರಡೂ ಕಡೆಯೂ ಇದೆ. ಇದ್ದರೂ, ವಿವೇಚನೆ ಇಲ್ಲದವರ ಹತ್ತಿರ ಹೋರಾಡಬೇಕಿದ್ದರೆ ಸ್ವಲ್ಪ ಎಚ್ಚರಿಕೆ ಬೇಕು. ಇಲ್ಲಿ ಇರಾನ್ ತನ್ನ ಪಟ್ಟು ಬಿಡದೆ ಹಠ ಸಾಧಿಸಿದರೆ ನಿಶ್ಚಿತವಾಗಿಯೂ ಹೆಸರೇ ಹೇಳುವಂತೆ ’ಟ್ರಂಪ್’ ಗೆಲ್ಲುವುದು ನಿಶ್ಚಿತ. ಟ್ರಂಪ್’ಗೆ ಜನವರಿ ನಂತರ ಉತ್ತಮ ಗೋಚರಫಲವೂ ಇದೆ. ಆದರೆ 2020 ಆಗಸ್ಟ್‌’ಗೆ ಕುಜ ರಾಹು ಸಂಧಿಯ ಕಾಲ. ಇದು ಟ್ರಂಪ್’ಗೆ ಅಪಾಯ, ದುರ್ಮರಣಕ್ಕೂ ಕಾರಣವಾದೀತು. ಆದರೂ ಈ ಸಂಗ್ರಾಮದಲ್ಲಿ ಇರಾನ್ ಹೈರಾಣಾಗುವುದೂ ನಿಶ್ಚಿತ. ಈ ಮಧ್ಯೆ ಮತಾಂಧರು ಭಾರತದ ಮೇಲೆ ಕಣ್ಣಿಟ್ಟಿದ್ದು, ಇದೇ ಸುಸಂದರ್ಭ ಎಂದು ಭಾರತ ಮೇಲೂ ದಾಳಿ ಇಡಬಹುದು.

ಒಮ್ಮೆ ಕಸ ಕಡ್ಡಿ ಹೊಲಸು ಅಹಂಕಾರಿಗಳು ನಾಶ ಆಗಲಿ. ಆಗಲೇ ಸಜ್ಜನರಿಗೆ ನೆಮ್ಮದಿ. ಸಂಗ್ರಾಮ ಎಂದರೆ ಸಾವು ನೋವುಗಳೇ ಇರೋದು. ಅದಕ್ಕೆ ದುಃಖಿಸಿ ಪ್ರಯೋಜನವೂ ಇಲ್ಲ. ಶನಿಯ ಧನುರಾಶಿ, ಮಕರ ರಾಶಿ ಸಂಚಾರವು ಇಂತಹದ್ದಕ್ಕೆ ಪ್ರಚೋದಿಸುತ್ತದೆ. ಮುಂದೆ ಕುಂಭರಾಶಿಗೆ ಬಂದಾಗ ಹಕ್ಕು ಸ್ಥಾಪಿಸಲು ಬರುವ ಅಕ್ರಮಿಗರು ನೆಲಸಮವಾಗಿ, ಪ್ರಭುತ್ವ ಅರ್ಥಗರ್ಭಿತವಾಗುತ್ತದೆ.


Get in Touch With Us info@kalpa.news Whatsapp: 9481252093

Tags: AmericaDonald TrumpDonald Trump HoroscopeIranKalasarpa YogaKannada News WebsiteLatestNewsKannadaPolicePrakash Ammannayaterroristಅಮೆರಿಕಾಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ಇರಾನ್ಕಾಳಸರ್ಪ ಯೋಗಪ್ರಕಾಶ್ ಅಮ್ಮಣ್ಣಾಯಭಯೋತ್ಪಾದಕ
Share289Tweet123Send
Previous Post

ಬೃಂದಾವನದ ಒಳಗಿನಿಂದಲೇ ಪೇಜಾವರ ಶ್ರೀಗಳು ನಡೆಸಿದ ಪವಾಡವೇನು? ಭಕ್ತನಿಗೆ ಒಲಿದ ಗುರು

Next Post

ದೇಶಭಕ್ತರ ಹೃನ್ಮನ ತಣಿಸಲು ಸಜ್ಜಾಗುತ್ತಿದೆ ಶಿವಮೊಗ್ಗ; ಜ.24-26: ಭಾರತ್ ಮಾತಾ ಪೂಜನ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ದೇಶಭಕ್ತರ ಹೃನ್ಮನ ತಣಿಸಲು ಸಜ್ಜಾಗುತ್ತಿದೆ ಶಿವಮೊಗ್ಗ; ಜ.24-26: ಭಾರತ್ ಮಾತಾ ಪೂಜನ್

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಯುವಕರಲ್ಲಿ ಉದ್ಯಮಶೀಲತಾ ಮನೋಭಾವ ಬೆಳೆಸುವುದು ಅತ್ಯಗತ್ಯ: ಆಶಿಶ್ ತ್ರಿಪಾಠಿ

ಯುವಕರಲ್ಲಿ ಉದ್ಯಮಶೀಲತಾ ಮನೋಭಾವ ಬೆಳೆಸುವುದು ಅತ್ಯಗತ್ಯ: ಆಶಿಶ್ ತ್ರಿಪಾಠಿ

April 7, 2026
ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜಿಗೆ ರಜತ ಸಂಭ್ರಮ

ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜಿಗೆ ರಜತ ಸಂಭ್ರಮ

April 7, 2026
ಪರಿಸರ ಪ್ರೇಮಿ ಉದ್ಯಮಿ ಡಾ.  ಬಿ ಎಂ ಫಾರೂಕ್ ಗೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್

ಪರಿಸರ ಪ್ರೇಮಿ ಉದ್ಯಮಿ ಡಾ.  ಬಿ ಎಂ ಫಾರೂಕ್ ಗೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್

April 7, 2026
ಮೈಸೂರು ತಾಳಗುಪ್ಪ ರೈಲಿಗೆ ಇನ್ಮುಂದೆ LHB ಕೋಚ್ ಅಳವಡಿಕೆ | ಹೇಗಿರತ್ತೆ ಬೋಗಿ?

ಮೈಸೂರು ತಾಳಗುಪ್ಪ ರೈಲಿಗೆ ಇನ್ಮುಂದೆ LHB ಕೋಚ್ ಅಳವಡಿಕೆ | ಹೇಗಿರತ್ತೆ ಬೋಗಿ?

April 6, 2026
ಏ.7 ರಿಂದ 10 | ಸೋಸಲೆ ಶ್ರೀ ವ್ಯಾಸರಾಜ ಮಠದಲ್ಲಿ ಧಾರ್ಮಿಕ – ಸಾಂಸ್ಕೃತಿಕ ಕಾರ್ಯಕ್ರಮ

ಏ.7 ರಿಂದ 10 | ಸೋಸಲೆ ಶ್ರೀ ವ್ಯಾಸರಾಜ ಮಠದಲ್ಲಿ ಧಾರ್ಮಿಕ – ಸಾಂಸ್ಕೃತಿಕ ಕಾರ್ಯಕ್ರಮ

April 6, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL