No Result
View All Result
ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ 2026 | ಮೊದಲ ದಿನವೇ ಐದು ಚಿನ್ನದ ಪದಕ ಗೆದ್ದ ಭಾರತ!
English Articles

India Dominates World Yogasana Championship 2026, Wins 5 Golds on Opening Day

by ಕಲ್ಪ ನ್ಯೂಸ್
June 6, 2026
0

Kalpa Media House  |  Ahmedabad  | Host nation India made a dominant start at the inaugural World Yogasana Championship 2026,...

Read moreDetails
INDIA OPENS IMAX ADVANCE BOOKINGS FOR CHRISTOPHER NOLAN’S NEW MYTHIC ACTION EPIC, The Odyssey FROM JUNE 8

INDIA OPENS IMAX ADVANCE BOOKINGS FOR CHRISTOPHER NOLAN’S NEW MYTHIC ACTION EPIC, The Odyssey FROM JUNE 8

June 5, 2026
From the Village Tracks to International Triumphs: The Inspiring Saga of Geetha A. Shetty

From the Village Tracks to International Triumphs: The Inspiring Saga of Geetha A. Shetty

June 5, 2026
ಭದ್ರಾವತಿ | ಹೃದಯಾಘಾತದಿಂದ 23 ವರ್ಷದ ಯುವತಿ ಸಾವು! ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು

Young Woman Dies of Cardiac Arrest; Parents Give New Life Through Organ Donation

June 3, 2026
ಗುಜರಾತ್’ನಲ್ಲಿ ಭೀಕರ ದುರಂತ | ಮಹಾರಾಷ್ಟ್ರ ಸಾರಿಗೆಯ 2 ಬಸ್’ಗಳ ಮುಖಾಮುಖಿ ಡಿಕ್ಕಿ | 7 ಮಂದಿ ಸಜೀವ ದಹನ

Tragic Accident in Gujarat | Head-on Collision Between Two MSRTC Buses | 7 Burnt Alive

June 3, 2026
  • Advertise With Us
  • Grievances
  • About Us
  • Contact Us
Saturday, June 6, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ರಾಮಾಯಣ ಸುಳ್ಳು ಕಥೆಯೇ? ಕುತೂಹಲ ಮೂಡಿಸಿದೆ ಪ್ರಕಾಶ್ ಅಮ್ಮಣ್ಣಾಯ ಬರಹ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
July 11, 2018
in Army
0
Share on FacebookShare on TwitterShare on WhatsApp

ಅಯೋಧ್ಯೆಯರಸ ಪ್ರಭು ಶ್ರೀ ರಾಮಚಂದ್ರನ ಜನ್ಮ ವೃತ್ತಾಂತ

ಅಯೋಧ್ಯೆಯ ಇನವಂಶಜ ಪ್ರಭು ಶ್ರೀರಾಮಚಂದ್ರನ ಸಕಲ ವೃತ್ತಾಂತವನ್ನೂ ಬರೆದವರು ವಾಲ್ಮೀಕಿ ಮಹರ್ಷಿಗಳು. ಸಾಮಾನ್ಯ ಪುರಾತನ ಋಷಿಗಳು ಯಾವುದೇ ಘಟನೆ, ವೃತ್ತಾಂತಗಳನ್ನು ಬರೆಯುವಾಗ ನಭೋ ಮಂಡಲಗಳ ಗ್ರಹಸ್ಥಿತಿಗಳನ್ನು ಉಲ್ಲೇಖಿಸದೆ ಇರುವುದಿಲ್ಲ. ಯಾಕೆಂದರೆ ಬ್ರಹ್ಮಾಂಡದಲ್ಲಿ ಎಲ್ಲವೂ ಅಳಿದು ಹೋಗುವಂತದ್ದು. ಆದರೆ ಗ್ರಹ ನಕ್ಷತ್ರಗಳಿಗೆ ಅಳಿವಿಲ್ಲ ಮತ್ತು ನಿಯಮ ಬದ್ಧವಾದ(systematic) ಆಯಾಮಗಳಲ್ಲಿ ಇರುವಂತದ್ದು. ಯಾವುದು systematicನಲ್ಲಿ ಇರುತ್ತದೋ ಅದರ ಲೆಕ್ಕಾಚಾರ ಮಾಡಬಹುದು. ಆದರೆ ಜ್ಯೋತಿಷ್ಯದ ಪರಿಪೂರ್ಣತೆ ಇರುವವರಿಗೆ ಕಷ್ಟವಿಲ್ಲ. ಯಾಕೆಂದರೆ ಇದಕ್ಕೆಲ್ಲ ಒಂದು ಸೂತ್ರವಿದೆ. ಅಂದರೆ statics ಇರುತ್ತದೆ.

ಈ ಪ್ರಕಾರ ಹೋದಾಗ…!

ಆ ಪ್ರಕಾರದಲ್ಲಿ ಹಿಂದೆ ಹಿಂದೆ ಸರಿದಂತೆ ನಿಖರ ದಿನಗಳು ಸಿಗುತ್ತದೆ. ಪುರಾಣಗಳ ಘಟನೆ, ಮಹಾತ್ಮರ ಜನನದ ಬಗ್ಗೆ ದಿನಾಂಕ ತಿಳಿಯಬೇಕಾದರೆ ಇರುವ ಮಾರ್ಗ ಕೇವಲ ಜ್ಯೋತಿಷ್ಯ ಮಾತ್ರ. ಗ್ರಹ ನಕ್ಷತ್ರ ಸ್ಥಿತಿಗಳು ಪುರಾಣಗಳ ಘಟನಾವಳಿಗಳಲ್ಲಿ ಉಲ್ಲೇಖಿಸಿರುತ್ತದೆ. ಈ ಪ್ರಕಾರ ಹೋದಾಗ ತಿಳಿಯಬಹುದು. ಮರಾಠಿ ಮೂಲದ ಡಾ॥ ಪದ್ಮಾಕರ ವಿಷ್ಣು ವರ್ತಕರ ಸಂಶೋಧನೆಯು ಈ ಲೇಖನಕ್ಕೆ ಆಧಾರ. ಆದರೂ ನಾನೂ ಇದನ್ನು ಒಪ್ಪಿಕೊಳ್ಳಬೇಕಾದರೆ ನನ್ನಲ್ಲಿರುವ ಸಂಶೋಧನಾತ್ಮಕ ಜ್ಞಾನವೂ ಮುಖ್ಯ. ಇಲ್ಲದಿದ್ದರೆ ಇದು copy & past ಮಾಡಿದಂತಾಗುತ್ತದೆ.

144 ವರ್ಷಗಳಿಗೊಮ್ಮೆ ರವಿಯು ಒಂದು ದಿನ ಹಿಂದೆ ಸರಿಯುತ್ತಾನೆ. ಇದರಿಂದ ಆಯನ ವ್ಯತ್ಯಾಸಗಳಾಗುತ್ತದೆ. ಜನವರಿ 14 ನೇ ತಾರೀಕು ಮತ್ತು ಜುಲೈ 14 ತಾರೀಕು ಉತ್ತರಾಯಣ- ದಕ್ಷಿಣಾಯನ ಪ್ರವೇಶ ಕಾಲ ಎಂಬುದು ರೂಢಿಯಾಗಿದೆ. ಅದು ಆಗಿನ ಲೆಕ್ಕಾಚಾರ. ಆದರೆ ಈಗ ಈ ರವಿಯ ಸಂಚಾರ ನಿಯಮದ ಪ್ರಕಾರ ಡಿಸೆಂಬರ್ 22- ಜೂನ್ 22 ಉತ್ತರ- ದಕ್ಷಿಣಾಯನ ಆರಂಭ ಕಾಲವಾಗಿದೆ. ಇದೇ ರೀತಿ ರಾಮಾಯಣದ ಶ್ರೀರಾಮ ಜನನ ಗ್ರಹಸ್ಥಿತಿಯನ್ನಾಧರಿಸಿ ಹಿಂದೆ ಸರಿದಾಗ ಈಗಿನ calendar ಪ್ರಕಾರದ ದಿನ ಲಭ್ಯವಾಗುತ್ತದೆ. ಸದ್ಯ ನನ್ನಲ್ಲಿ ಜಗನ್ನಾಥ ಹೊರ ಎಂಬ ಪಂಚಾಗದಲ್ಲಿ ಲಭ್ಯವಾಗಿದ್ದು ಕ್ರಿಪೂ 5100.

ವಾಲ್ಮೀಕಿ ಮಹರ್ಷಿಗಳ ಉಲ್ಲೇಖ ಹೀಗಿದೆ

ಇನ್ನು ಹಿಂದೆ ಹೋಗಬೇಕಾದರೆ ಕೈಯ ಲೆಕ್ಕಾಚಾರವೇ ಬೇಕಷ್ಟೆ. ಅಷ್ಟು ತಾಳ್ಮೆ ಸಮಯ ನನ್ನಲ್ಲಿ ಇಲ್ಲ. ಒಂದು ಸಾಮಾನ್ಯ ಗಣನೆಯಲ್ಲಿ ನೋಡಿದಾಗ, ಡಾ॥ ಪದ್ಮಾಕರ್ ವರ್ತಕ್ ಬರೆದದ್ದು ನಿಖರವಾಗಿದೆ ಎಂದು ಹೇಳಬಲ್ಲೆ.

ಶ್ರೀರಾಮನು ಜನಿಸಿದ್ದನ್ನು ವಾಲ್ಮೀಕಿ ಮಹರ್ಷಿಗಳು-ಚೈತ್ರ ಮಾಸೇ ಪುನರ್ವಸು ನಕ್ಷತ್ರೇ ಶುಕ್ಲ ನವವ್ಯಾಯಾಂ ತಿಥೌ ಎಂದು ಪ್ರಾರಂಭಿಸಿದ್ದಾರೆ. ಅಲ್ಲದೆ ಉಚ್ಛ ಕ್ಷೇತ್ರಗತ ಕುಜಾದಿ ಪಂಚ ಗ್ರಹಗಳೂ, ಸ್ವಕ್ಷೇತ್ರ ಚಂದ್ರನೂ, ಉಚ್ಛ ಕ್ಷೇತ್ರ ರವಿಯೂ ಜನನಕಾಲದ ಕರ್ಕ ಲಗ್ನಕ್ಕೆ ಇತ್ತು ಎಂಬುದನ್ನೂ ವಾಲ್ಮೀಕಿ ಮಹರ್ಷಿಗಳು ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಹೀಗಿದ್ದ ಮೇಲೆ ಜ್ಯೋತಿಷ್ಯ ಗಣನೆಗೆ ಇನ್ನೂ ಸುಲಭವೇ ಆಗುತ್ತದೆ.

ಇದಲ್ಲದೆ ಗ್ರಹರ ಅಂಶಗಳನ್ನೂ(degree) ಬರೆದರು. ಕರ್ಕ ರಾಶೌ ಪಂಚಾಂಶೇ ಗುರು, ಮೇಷೇ ದಶಾಂಶೇ ರವಿ, ಮಕರೌ ಅಷ್ಟಾವಿಂಶತಾಂಶೇ ಕುಜ, ತುಲೇ ವಿಂಶತಿ ಅಂಶೇ ಮಂದಃ, ಮೀನೌ ಸಪ್ತವಿಂಶತಾಂಶೇ ಶುಕ್ರ, ಕನ್ಯೇ ಪಂಚದಶಾಂಶೇ ಬುಧಃ ಇತ್ಯಾದಿ ಖಗೋಲ ವರ್ಣನೆಗಳನ್ನು ಮಾಡಿದ್ದಾರೆ. ಆದರೆ ರಾಹು ಕೇತುಗಳ ವರ್ಣನೆ ಸಿಗುವುದಿಲ್ಲ. ಇರಲಿ, ಆ ಗ್ರಹರು ಛಾಯಾ ಗ್ರಹರಷ್ಟೆ. ಇದನ್ನೆಲ್ಲ ವಿಮರ್ಷೆ ಮಾಡಿದಾಗ ಡಾ॥ ವರ್ತಕ್ ಬರೆದ ದಿನಾಂಕ 17.12.7323 BC ಎಂಬುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ.

ಮೂರ್ಖರಲ್ಲ ನಮ್ಮ ಜನ

ಇದೂ ಅಲ್ಲದೆ ಶ್ರೀರಾಮನ ವಂಶಾವಳಿಯಲ್ಲಿ ಶ್ರೀರಾಮನ ನಂತರದ ಅರಸರು, ಮುಂದೆ ಚಂದ್ರವಂಶದ ಭರತಾದಿ ವಂಶದ ಪೀಳಿಗೆಗಳ ಸಾಮಾನ್ಯ ತಲೆಮಾರು ಲೆಕ್ಕಾಚಾರ ಮಾಡಿದಾಗ ಈ ಕಾಲಕ್ಕೆ ಹತ್ತಿರ ಹತ್ತಿರವಾಗುತ್ತದೆ.

ಸಾವಿರಾರು ವರ್ಷಗಳವರೆಗೆ ಒಂದು ಆಡಳಿತದ ನೆನಪು ಮರುಕಳಿಸುತ್ತಿರಬೇಕಾದರೆ ಅದು ನಡೆದಿರಲೇಬೇಕು. ಯಾವುದೋ ಕಾಲ್ಪನಿಕ ಸಿನಿಮಾ, ಕಾದಂಬರಿ ಕಥೆಗಳು ಅಬ್ಬಬ್ಬಾ ಎಂದರೆ ನೂರು ವರ್ಷ ನೆನಪಿನಂಗಳದಲ್ಲಿ ಇರಬಹುದಷ್ಟೇ. ಅದೂ ಅಲ್ಲದೆ ಶ್ರೀರಾಮನನ್ನು ದೇವರಾಗಿ ಪುರಾತನ ಕಾಲದಿಂದಲೇ ಪೂಜಿಸುತ್ತಿರಬೇಕಾದರೆ ಶ್ರೀರಾಮನೆಂಬ ದೈವೀ ಪುರುಷ ಇದ್ದನೆಂಬುದು ಖಚಿತವಾಗುತ್ತದೆ. ಯಾವುದೋ ಕಾಲ್ಪನಿಕ ವ್ಯಕ್ತಿಯನ್ನು ಸಹಸ್ರಾರು ವರ್ಷಗಳಿಂದ ಪೂಜನೆ ಮಾಡುವಷ್ಟು ಮೂರ್ಖದೇಶ ನಮ್ಮದಲ್ಲವೇ ಅಲ್ಲ.

ಹಾಗಾಗಿ ರಾಮನೂ ಇದ್ದ, ಕೃಷ್ಣನೂ ಇದ್ದ ಮತ್ತು ಅವರು ನಮ್ಮ ಆರಾಧ್ಯ ದೇವರೂ ಕೂಡ ಎಂದು ಎದೆತಟ್ಟಿ ಹೇಳಬಹುದು.

 

Tags: AyodhyaKalpa NewsLord RamaPrakash AmmannayaRamayanaValmiki
Share196Tweet123Send
Previous Post

ಫ್ರಾನ್ಸ್ ನ್ನು ಹಿಂದಿಕ್ಕಿದೆ ಮೋದಿ ಆಡಳಿತದ ಆರ್ಥಿಕತೆಯ ವೇಗ

Next Post

ಸೊರಬ: ಮಕ್ಕಳ ಪ್ರತಿಭೆಗೆ ತಕ್ಕ ಪ್ರೋತ್ಸಾಹ ದೊರಕಬೇಕಿದೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಸೊರಬ: ಮಕ್ಕಳ ಪ್ರತಿಭೆಗೆ ತಕ್ಕ ಪ್ರೋತ್ಸಾಹ ದೊರಕಬೇಕಿದೆ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಪಶ್ಚಿಮ ಬಂಗಾಳದಲ್ಲಿ 200ರ ಗಡಿ ಮುಟ್ಟಿ ಇತಿಹಾಸ ನಿರ್ಮಿಸಿದ ಬಿಜೆಪಿ | ಟಿಎಂಸಿ ಧೂಳಿಪಟ

ತಮಿಳುನಾಡು ರಾಜಕೀಯದಲ್ಲಿ ತಲ್ಲಣ – ಬಿಜೆಪಿ ನಾಯಕರ ಸರಣಿ ರಾಜೀನಾಮೆ

June 6, 2026
ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ | ಕಾರಣವೇನು?

ಬಂಗಾರದ ನಾಣ್ಯ ಮೋಸ: ಅರ್ಧ ಕೆಜಿ ಬಂಗಾರ ಹೆಸರಿನಲ್ಲಿ ₹10 ಲಕ್ಷ ದೋಚಿದ ಗ್ಯಾಂಗ್!

June 6, 2026
ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ 2026 | ಮೊದಲ ದಿನವೇ ಐದು ಚಿನ್ನದ ಪದಕ ಗೆದ್ದ ಭಾರತ!

India Dominates World Yogasana Championship 2026, Wins 5 Golds on Opening Day

June 6, 2026
ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ 2026 | ಮೊದಲ ದಿನವೇ ಐದು ಚಿನ್ನದ ಪದಕ ಗೆದ್ದ ಭಾರತ!

ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ 2026 | ಮೊದಲ ದಿನವೇ ಐದು ಚಿನ್ನದ ಪದಕ ಗೆದ್ದ ಭಾರತ!

June 6, 2026
ಶಿವಮೊಗ್ಗಕ್ಕೆ ಇಂಡಿಗೋ ಬೆನ್ನಲ್ಲೇ ಸ್ಪೈಸ್ ಜೆಟ್ ವಿಮಾನ ಸೇವೆಯೂ ಸ್ಥಗಿತ | ಕಾರಣವೇನು?

ಶಿವಮೊಗ್ಗಕ್ಕೆ ಇಂಡಿಗೋ ಬೆನ್ನಲ್ಲೇ ಸ್ಪೈಸ್ ಜೆಟ್ ವಿಮಾನ ಸೇವೆಯೂ ಸ್ಥಗಿತ | ಕಾರಣವೇನು?

June 6, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL