No Result
View All Result
Sparsh Hospital Sarjapur Bengaluru 1st Anniversary
English Articles

SPARSH Hospital Sarjapur Celebrates 1st Anniversary, Expands Advanced Healthcare Access

by kalpa News
September 16, 2026
0

Kalpa Media House  |  ​Bengaluru  | As Sarjapur and the larger South East Bengaluru corridor continue to expand rapidly, the...

Read moreDetails
Hero Motocorp Glamour x Integrated ABS

Hero Motocorp Launches Glamour x With Integrated-ABS

September 12, 2026
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
  • Advertise With Us
  • Grievances
  • About Us
  • Contact Us
Thursday, September 17, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ರಾಮಾಯಣ ಸುಳ್ಳು ಕಥೆಯೇ? ಕುತೂಹಲ ಮೂಡಿಸಿದೆ ಪ್ರಕಾಶ್ ಅಮ್ಮಣ್ಣಾಯ ಬರಹ

kalpa News by kalpa News
July 11, 2018
in Army
0
Share on FacebookShare on TwitterShare on WhatsApp

ಅಯೋಧ್ಯೆಯರಸ ಪ್ರಭು ಶ್ರೀ ರಾಮಚಂದ್ರನ ಜನ್ಮ ವೃತ್ತಾಂತ

ಅಯೋಧ್ಯೆಯ ಇನವಂಶಜ ಪ್ರಭು ಶ್ರೀರಾಮಚಂದ್ರನ ಸಕಲ ವೃತ್ತಾಂತವನ್ನೂ ಬರೆದವರು ವಾಲ್ಮೀಕಿ ಮಹರ್ಷಿಗಳು. ಸಾಮಾನ್ಯ ಪುರಾತನ ಋಷಿಗಳು ಯಾವುದೇ ಘಟನೆ, ವೃತ್ತಾಂತಗಳನ್ನು ಬರೆಯುವಾಗ ನಭೋ ಮಂಡಲಗಳ ಗ್ರಹಸ್ಥಿತಿಗಳನ್ನು ಉಲ್ಲೇಖಿಸದೆ ಇರುವುದಿಲ್ಲ. ಯಾಕೆಂದರೆ ಬ್ರಹ್ಮಾಂಡದಲ್ಲಿ ಎಲ್ಲವೂ ಅಳಿದು ಹೋಗುವಂತದ್ದು. ಆದರೆ ಗ್ರಹ ನಕ್ಷತ್ರಗಳಿಗೆ ಅಳಿವಿಲ್ಲ ಮತ್ತು ನಿಯಮ ಬದ್ಧವಾದ(systematic) ಆಯಾಮಗಳಲ್ಲಿ ಇರುವಂತದ್ದು. ಯಾವುದು systematicನಲ್ಲಿ ಇರುತ್ತದೋ ಅದರ ಲೆಕ್ಕಾಚಾರ ಮಾಡಬಹುದು. ಆದರೆ ಜ್ಯೋತಿಷ್ಯದ ಪರಿಪೂರ್ಣತೆ ಇರುವವರಿಗೆ ಕಷ್ಟವಿಲ್ಲ. ಯಾಕೆಂದರೆ ಇದಕ್ಕೆಲ್ಲ ಒಂದು ಸೂತ್ರವಿದೆ. ಅಂದರೆ statics ಇರುತ್ತದೆ.

ಈ ಪ್ರಕಾರ ಹೋದಾಗ…!

ಆ ಪ್ರಕಾರದಲ್ಲಿ ಹಿಂದೆ ಹಿಂದೆ ಸರಿದಂತೆ ನಿಖರ ದಿನಗಳು ಸಿಗುತ್ತದೆ. ಪುರಾಣಗಳ ಘಟನೆ, ಮಹಾತ್ಮರ ಜನನದ ಬಗ್ಗೆ ದಿನಾಂಕ ತಿಳಿಯಬೇಕಾದರೆ ಇರುವ ಮಾರ್ಗ ಕೇವಲ ಜ್ಯೋತಿಷ್ಯ ಮಾತ್ರ. ಗ್ರಹ ನಕ್ಷತ್ರ ಸ್ಥಿತಿಗಳು ಪುರಾಣಗಳ ಘಟನಾವಳಿಗಳಲ್ಲಿ ಉಲ್ಲೇಖಿಸಿರುತ್ತದೆ. ಈ ಪ್ರಕಾರ ಹೋದಾಗ ತಿಳಿಯಬಹುದು. ಮರಾಠಿ ಮೂಲದ ಡಾ॥ ಪದ್ಮಾಕರ ವಿಷ್ಣು ವರ್ತಕರ ಸಂಶೋಧನೆಯು ಈ ಲೇಖನಕ್ಕೆ ಆಧಾರ. ಆದರೂ ನಾನೂ ಇದನ್ನು ಒಪ್ಪಿಕೊಳ್ಳಬೇಕಾದರೆ ನನ್ನಲ್ಲಿರುವ ಸಂಶೋಧನಾತ್ಮಕ ಜ್ಞಾನವೂ ಮುಖ್ಯ. ಇಲ್ಲದಿದ್ದರೆ ಇದು copy & past ಮಾಡಿದಂತಾಗುತ್ತದೆ.

144 ವರ್ಷಗಳಿಗೊಮ್ಮೆ ರವಿಯು ಒಂದು ದಿನ ಹಿಂದೆ ಸರಿಯುತ್ತಾನೆ. ಇದರಿಂದ ಆಯನ ವ್ಯತ್ಯಾಸಗಳಾಗುತ್ತದೆ. ಜನವರಿ 14 ನೇ ತಾರೀಕು ಮತ್ತು ಜುಲೈ 14 ತಾರೀಕು ಉತ್ತರಾಯಣ- ದಕ್ಷಿಣಾಯನ ಪ್ರವೇಶ ಕಾಲ ಎಂಬುದು ರೂಢಿಯಾಗಿದೆ. ಅದು ಆಗಿನ ಲೆಕ್ಕಾಚಾರ. ಆದರೆ ಈಗ ಈ ರವಿಯ ಸಂಚಾರ ನಿಯಮದ ಪ್ರಕಾರ ಡಿಸೆಂಬರ್ 22- ಜೂನ್ 22 ಉತ್ತರ- ದಕ್ಷಿಣಾಯನ ಆರಂಭ ಕಾಲವಾಗಿದೆ. ಇದೇ ರೀತಿ ರಾಮಾಯಣದ ಶ್ರೀರಾಮ ಜನನ ಗ್ರಹಸ್ಥಿತಿಯನ್ನಾಧರಿಸಿ ಹಿಂದೆ ಸರಿದಾಗ ಈಗಿನ calendar ಪ್ರಕಾರದ ದಿನ ಲಭ್ಯವಾಗುತ್ತದೆ. ಸದ್ಯ ನನ್ನಲ್ಲಿ ಜಗನ್ನಾಥ ಹೊರ ಎಂಬ ಪಂಚಾಗದಲ್ಲಿ ಲಭ್ಯವಾಗಿದ್ದು ಕ್ರಿಪೂ 5100.

ವಾಲ್ಮೀಕಿ ಮಹರ್ಷಿಗಳ ಉಲ್ಲೇಖ ಹೀಗಿದೆ

ಇನ್ನು ಹಿಂದೆ ಹೋಗಬೇಕಾದರೆ ಕೈಯ ಲೆಕ್ಕಾಚಾರವೇ ಬೇಕಷ್ಟೆ. ಅಷ್ಟು ತಾಳ್ಮೆ ಸಮಯ ನನ್ನಲ್ಲಿ ಇಲ್ಲ. ಒಂದು ಸಾಮಾನ್ಯ ಗಣನೆಯಲ್ಲಿ ನೋಡಿದಾಗ, ಡಾ॥ ಪದ್ಮಾಕರ್ ವರ್ತಕ್ ಬರೆದದ್ದು ನಿಖರವಾಗಿದೆ ಎಂದು ಹೇಳಬಲ್ಲೆ.

ಶ್ರೀರಾಮನು ಜನಿಸಿದ್ದನ್ನು ವಾಲ್ಮೀಕಿ ಮಹರ್ಷಿಗಳು-ಚೈತ್ರ ಮಾಸೇ ಪುನರ್ವಸು ನಕ್ಷತ್ರೇ ಶುಕ್ಲ ನವವ್ಯಾಯಾಂ ತಿಥೌ ಎಂದು ಪ್ರಾರಂಭಿಸಿದ್ದಾರೆ. ಅಲ್ಲದೆ ಉಚ್ಛ ಕ್ಷೇತ್ರಗತ ಕುಜಾದಿ ಪಂಚ ಗ್ರಹಗಳೂ, ಸ್ವಕ್ಷೇತ್ರ ಚಂದ್ರನೂ, ಉಚ್ಛ ಕ್ಷೇತ್ರ ರವಿಯೂ ಜನನಕಾಲದ ಕರ್ಕ ಲಗ್ನಕ್ಕೆ ಇತ್ತು ಎಂಬುದನ್ನೂ ವಾಲ್ಮೀಕಿ ಮಹರ್ಷಿಗಳು ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಹೀಗಿದ್ದ ಮೇಲೆ ಜ್ಯೋತಿಷ್ಯ ಗಣನೆಗೆ ಇನ್ನೂ ಸುಲಭವೇ ಆಗುತ್ತದೆ.

ಇದಲ್ಲದೆ ಗ್ರಹರ ಅಂಶಗಳನ್ನೂ(degree) ಬರೆದರು. ಕರ್ಕ ರಾಶೌ ಪಂಚಾಂಶೇ ಗುರು, ಮೇಷೇ ದಶಾಂಶೇ ರವಿ, ಮಕರೌ ಅಷ್ಟಾವಿಂಶತಾಂಶೇ ಕುಜ, ತುಲೇ ವಿಂಶತಿ ಅಂಶೇ ಮಂದಃ, ಮೀನೌ ಸಪ್ತವಿಂಶತಾಂಶೇ ಶುಕ್ರ, ಕನ್ಯೇ ಪಂಚದಶಾಂಶೇ ಬುಧಃ ಇತ್ಯಾದಿ ಖಗೋಲ ವರ್ಣನೆಗಳನ್ನು ಮಾಡಿದ್ದಾರೆ. ಆದರೆ ರಾಹು ಕೇತುಗಳ ವರ್ಣನೆ ಸಿಗುವುದಿಲ್ಲ. ಇರಲಿ, ಆ ಗ್ರಹರು ಛಾಯಾ ಗ್ರಹರಷ್ಟೆ. ಇದನ್ನೆಲ್ಲ ವಿಮರ್ಷೆ ಮಾಡಿದಾಗ ಡಾ॥ ವರ್ತಕ್ ಬರೆದ ದಿನಾಂಕ 17.12.7323 BC ಎಂಬುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ.

ಮೂರ್ಖರಲ್ಲ ನಮ್ಮ ಜನ

ಇದೂ ಅಲ್ಲದೆ ಶ್ರೀರಾಮನ ವಂಶಾವಳಿಯಲ್ಲಿ ಶ್ರೀರಾಮನ ನಂತರದ ಅರಸರು, ಮುಂದೆ ಚಂದ್ರವಂಶದ ಭರತಾದಿ ವಂಶದ ಪೀಳಿಗೆಗಳ ಸಾಮಾನ್ಯ ತಲೆಮಾರು ಲೆಕ್ಕಾಚಾರ ಮಾಡಿದಾಗ ಈ ಕಾಲಕ್ಕೆ ಹತ್ತಿರ ಹತ್ತಿರವಾಗುತ್ತದೆ.

ಸಾವಿರಾರು ವರ್ಷಗಳವರೆಗೆ ಒಂದು ಆಡಳಿತದ ನೆನಪು ಮರುಕಳಿಸುತ್ತಿರಬೇಕಾದರೆ ಅದು ನಡೆದಿರಲೇಬೇಕು. ಯಾವುದೋ ಕಾಲ್ಪನಿಕ ಸಿನಿಮಾ, ಕಾದಂಬರಿ ಕಥೆಗಳು ಅಬ್ಬಬ್ಬಾ ಎಂದರೆ ನೂರು ವರ್ಷ ನೆನಪಿನಂಗಳದಲ್ಲಿ ಇರಬಹುದಷ್ಟೇ. ಅದೂ ಅಲ್ಲದೆ ಶ್ರೀರಾಮನನ್ನು ದೇವರಾಗಿ ಪುರಾತನ ಕಾಲದಿಂದಲೇ ಪೂಜಿಸುತ್ತಿರಬೇಕಾದರೆ ಶ್ರೀರಾಮನೆಂಬ ದೈವೀ ಪುರುಷ ಇದ್ದನೆಂಬುದು ಖಚಿತವಾಗುತ್ತದೆ. ಯಾವುದೋ ಕಾಲ್ಪನಿಕ ವ್ಯಕ್ತಿಯನ್ನು ಸಹಸ್ರಾರು ವರ್ಷಗಳಿಂದ ಪೂಜನೆ ಮಾಡುವಷ್ಟು ಮೂರ್ಖದೇಶ ನಮ್ಮದಲ್ಲವೇ ಅಲ್ಲ.

ಹಾಗಾಗಿ ರಾಮನೂ ಇದ್ದ, ಕೃಷ್ಣನೂ ಇದ್ದ ಮತ್ತು ಅವರು ನಮ್ಮ ಆರಾಧ್ಯ ದೇವರೂ ಕೂಡ ಎಂದು ಎದೆತಟ್ಟಿ ಹೇಳಬಹುದು.

 

Tags: AyodhyaKalpa NewsLord RamaPrakash AmmannayaRamayanaValmiki
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಫ್ರಾನ್ಸ್ ನ್ನು ಹಿಂದಿಕ್ಕಿದೆ ಮೋದಿ ಆಡಳಿತದ ಆರ್ಥಿಕತೆಯ ವೇಗ

Next Post

ಸೊರಬ: ಮಕ್ಕಳ ಪ್ರತಿಭೆಗೆ ತಕ್ಕ ಪ್ರೋತ್ಸಾಹ ದೊರಕಬೇಕಿದೆ

kalpa News

kalpa News

Next Post

ಸೊರಬ: ಮಕ್ಕಳ ಪ್ರತಿಭೆಗೆ ತಕ್ಕ ಪ್ರೋತ್ಸಾಹ ದೊರಕಬೇಕಿದೆ

Leave a Reply Cancel reply

Your email address will not be published. Required fields are marked *

No Result
View All Result
Sparsh Hospital Sarjapur Bengaluru 1st Anniversary
English Articles

SPARSH Hospital Sarjapur Celebrates 1st Anniversary, Expands Advanced Healthcare Access

by kalpa News
September 16, 2026
0

Kalpa Media House  |  ​Bengaluru  | As Sarjapur and the larger South East Bengaluru corridor continue to expand rapidly, the...

Read moreDetails
Hero Motocorp Glamour x Integrated ABS

Hero Motocorp Launches Glamour x With Integrated-ABS

September 12, 2026
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL