Monday, June 23, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಅಮೆರಿಕಾದಲ್ಲಿನ ಜಪಾನೀಯರ ಚಹಾ ಉದ್ಯಾನ

December 28, 2019
in Special Articles
0 0
0
Share on facebookShare on TwitterWhatsapp
Read - 3 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಅಮೆರಿಕಾದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಪ್ರವಾಸಿಗರನ್ನು ಸೆಳೆಯುವ ಜಪಾನೀಯರ ಚಹಾ ಉದ್ಯಾನವಿದೆ. (Japanese Tea Garden). ಸ್ಯಾನ್ ಫ್ರಾನ್ಸಿಸ್ಕೋ ನಗರದ ಗೋಲ್ಡನ್ ಗೇಟ್ ಪಾರ್ಕಿನ ಸರಹದ್ದಿನಲ್ಲಿ ಕಂಗೊಳಿಸುತ್ತಿದೆ ಆ ಚಹಾ ಉದ್ಯಾನ. ಅಲ್ಲಿ ಚಹಾ ಬೆಳೆಯುವುದಿಲ್ಲ. ಬದಲಾಗಿ ಬಗೆಬಗೆ ರುಚಿಭರಿತ ಚಹಾ ತಯಾರಿಸುತ್ತಾರೆ.

ಚಹಾ, ಜಪಾನೀಯರ ನೆಚ್ಚಿನ ಪೇಯ. ರಾತ್ರಿಯ ಧ್ಯಾನ ವೇಳೆಯಲ್ಲಿ ಬೌದ್ಧ ಸಂತರು ಎಚ್ಚರವಿರಬೇಕಿತ್ತು. ಅದಕ್ಕಾಗಿ ಬಿಸಿನೀರು ಸದಾ ಇರುತ್ತಿತ್ತು. ಆದರಲ್ಲಿ ಚಹಾ ತಯಾರಿಸುತ್ತಿದ್ದರು. ವಿವಿಧ ರುಚಿಯ ಚಹಾ ತಯಾರಿಕೆಯಲ್ಲೂ ಅವರು ನಿಪುಣರಾಗಿದ್ದರು.


ಇಲ್ಲಿಗೆ ತೆರಳಲು ಪ್ರವೇಶ ಶುಲ್ಕ ನೀಡಬೇಕು. ತಂಪುತಂಪಾಗಿರುವ ಈ ಉದ್ಯಾನದ ಒಳಹೊಕ್ಕರೆ ರೆಫ್ರಿಜಿರೇಟರ್ ಒಳಗೆ ಇರುವಂತೆ ಭಾಸವಾಗುತ್ತದೆ, ಅಷ್ಟು ಚಳಿ. ಅಲ್ಲಿ ಮಳೆಯಿಲ್ಲ, ಹಿಮಪಾತವಿಲ್ಲ. ಆದರೆ ಅಲ್ಲಿರುವ ಪುಟ್ಟ ಸರೋವರ, ಕುಬ್ಜ ಹಾಗೂ ಎತ್ತರ ನಿಂತ ವೃಕ್ಷಗಳು, ಹಕ್ಕಿಗಳು ಅಲ್ಲಿನ ವಾತಾವರಣವನ್ನು ತಣ್ಣಗಿಟ್ಟಿದೆ.


ಇದು ಕ್ರಿಶ 1894ರಲ್ಲಿ ನಿರ್ಮಾಣವಾಯಿತು. ಆಗ ವಿಶ್ವ ವ್ಯಾಪಾರ ಮೇಳದ ಸಂದರ್ಭದಲ್ಲಿ ಒಂದು ಪುಟ್ಟಗ್ರಾಮವಾಗಿತ್ತು. ನಂತರ ಮಕಾಟೋ ಹಗಿವಾರ ಎಂಬ ಭೂದೃಶ್ಯ ವಿನ್ಯಾಸ ತಜ್ಞ ಇದನ್ನ ನಾಲ್ಕೂವರೆ ಸಾವಿರ ಡಾಲರ್’ಗಳಿಗೆ ಖರೀದಿಸಿದ. ಅವನೇ ಈ ಉದ್ಯಾನವನ್ನು ನಿರ್ವಹಿಸಿ ಅಭಿವೃದ್ಧಿಪಡಿಸಿದ ಎಂಬ ಹಿನ್ನೆಲೆಯಿದೆ.


ಅಲ್ಲಿ ಆಕರ್ಷಕ ಪಗೋಡ, ಕೊಳ ಶಿಲಾದೀಪಸ್ಥಂಭ, ಕುಬ್ಜವೃಕ್ಷಗಳು ಮತ್ತು ಶಾಂತ ಮನಸ್ಥಿತಿಯ ಬುದ್ಧ ವಿಗ್ರಹಗಳು ನಮಗೆ ಕಾಣ ಸಿಗುತ್ತವೆ.
ಪಗೋಡ, ಬೌದ್ಧ ಸಂತರ ಸಮಾಧಿ. ಈ ವಿನ್ಯಾಸದಲ್ಲಿ ಬಹುಛಾವಣಿಗಳಿದ್ದು, ವರ್ಣಮಯವಾಗಿವೆ. ಭಾರತೀಯ ಸಾಧು ಸಂತರಿಗೆ ಕಟ್ಟಿದ ಸಮಾಧಿಗಳನ್ನು ನೋಡಿಯೇ ಈ ಮಾದರಿಗೆ ಪ್ರೇರಣೆ ಪಡೆಯಲಾಯಿತ್ನು ಅಲ್ಲಿನ ಉಬ್ಬು ಅಕ್ಷರಗಳ ಶಾಸನವೇ ಈ ಸಂಗತಿ ತಿಳಿಸುತ್ತದೆ.


ನಡೆಯುವ ಹಾದಿಯ ಅಕ್ಕಪಕ್ಕ ಒಂದೆರಡು ದೀಪಸ್ಥಂಭ ಕಾಣಸಿಗುತ್ತವೆ. ಶಿಲೆಯಿಂದ ನಿರ್ಮಿಸಿದ ಇವು ಆ ಹಸುರಿನ ಹಿನ್ನೆಲೆಯಲ್ಲಿ ಕಣ್ಣಿಗೆ ಮುದ ನೀಡುತ್ತವೆ. ಪುಟ್ಟ ಸರೋವರ, ಈಜುವ ಬಾತುಕೋಳಿಗಳು, ಚಿಲಪಿಲಿಗುಟ್ಟುವ ಹಕ್ಕಿಗಳು, ತಿಳಿಯಾಗಿ ನಿಂತ ನೀರಲ್ಲಿ ಕಾಣುವ ಕುಬ್ಜವೃಕ್ಷಗಳ ಪ್ರತಿಬಿಂಬ, ನೀಲಗಗನ ನಯನ ಮನೋಹರ. ಮೈಮರೆತು ಬಿಡುವ ಕ್ಷಣವದು. ಈ ನಿಸರ್ಗ ಸೌಂದರ್ಯದ ನಡುವೆ ವಧುವರರ ಫೋಟೋ ಸೆಷನ್ ನಡೆಯುತ್ತಿರುವ ಸಾಮಾನ್ಯ ದೃಶ್ಯ ನೋಡಬಹುದು. ಅಷ್ಟೇ ಅಲ್ಲ ಪ್ರವಾಸಿಗರೂ ಕೂಡ ಜಪಾನಿ ಕಟ್ಟಡ ವಿನ್ಯಾಸದ ಹಿನ್ನೆಲೆ ಬರುವಂತೆ ಫೋಟೋ ಕ್ಲಿಕ್ಕಿಸುತ್ತಾ.


ಸೌಂದರ್ಯ ಸವಿಯುತ್ತಾ ಹೆಜ್ಜೆ ಹಾಕಬೇಕು. ಥಟ್ಡನೆ ನಮ್ಮ ಬಲಬದಿಗೆ ಶಾಂತಮೂರ್ತಿ ಗೌತಮ ಬುದ್ಧ ಕಣ್ಸೆಳೆಯುತ್ತಾನೆ. ಅಲ್ಲಿ ಸದಾ ಭೇಟಿ ನೀಡುವ ಬೌದ್ಧರ ಸಮೂಹ ಬುದ್ಧಂ ಶರಣಂ ಗಚ್ಛಾಮಿ.. ಎಂದು ಮೆಲುದನಿಯಲ್ಲಿ ಉದ್ಗರಿಸುವುದನ್ನು ಒಂದು ಕ್ಷಣ ಕೇಳಬಹುದು.


ಕಣ್ಣು ನೋಡಿದತ್ತಲೆಲ್ಲ ಹಸಿರೋ ಹಸಿರು, ಮೈತುಂಬಾ ಮೊಗ್ಗು ಮುಡಿದ ಗಿಡಗಳು. ಚಿತ್ತಾಕರ್ಷಕ ಮಾದರಿಯಲ್ಲಿ ಉದ್ಯಾನದ ಬಳಸು ಹಾದಿ. ಹೆಜ್ಜೆ ಹಾಕಿ ನಡೆದರೆ ನೆಲವೂ ಕೂಡ ಮೃದು. ಇಷ್ಟೆಲ್ಲ ಆದ ಮೇಲೆ ಚಹಾಗೃಹದಲ್ಲಿ ವಿವಿಧ ಬಗೆಯ ಸ್ವಾದವುಳ್ಳ ಚಹಾಸೇವನೆ. ಅದರೊಂದಿಗೆ ಉದ್ಯಾನದ ಭೇಟಿಗೆ ಪೂರ್ಣ ವಿರಾಮ ಸಿಗುತ್ತದೆ.


ಸ್ಯಾನ್ ಫ್ರಾನ್ಸಿಸ್ಕೋಗೆ ಹೋದಾಗ ಈ ಉದ್ಯಾನದಲ್ಲಿ ಬಿಸಿಬಿಸಿ ಸ್ವಾದಭರಿತ ಚಹಾ ಹೀರುವುದನ್ನ ಮರೆಯಬೇಡಿ!

Get in Touch With Us info@kalpa.news Whatsapp: 9481252093

Tags: AmericaCaliforniaJapanese Tea GardenKannada News WebsiteSpecial ArticleTeaಅಮೆರಿಕಾಕ್ಯಾಲಿಫೋರ್ನಿಯಾ
Previous Post

ಸೇನಾನಿಯಲ್ಲದೆ ಬೇರೆ ದಾರಿಯಿಲ್ಲ ಮೋದಿಯವರಿಗೆ, ಯಾರದು ಸೇನಾನಿ?

Next Post

ಬೃಹತ್ ಧ್ವನಿ ಮತ್ತು ಬೆಳಕಿನಲ್ಲಿ ಮರುಕಳಿಸಲಿದೆ ವಿಜಯನಗರ ಗತ ವೈಭವ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಬೃಹತ್ ಧ್ವನಿ ಮತ್ತು ಬೆಳಕಿನಲ್ಲಿ ಮರುಕಳಿಸಲಿದೆ ವಿಜಯನಗರ ಗತ ವೈಭವ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

International Day of Yoga Celebrated at Ashokapuram Central Workshop

June 23, 2025

ಮಗಳ ಮೇಲೆ ಅತ್ಯಾಚಾರ | ತಂದೆ ಬಂಧನ

June 23, 2025

ಆರೋಗ್ಯಭರಿತ ಸುಖ ಜೀವನ ನಡೆಸಲು ಯೋಗ ಅಗತ್ಯ: ವಿನಾಯಕ ಕುಡ್ವ ಅಭಿಪ್ರಾಯ

June 23, 2025

ಶಿವಮೊಗ್ಗ | ಮುಖ್ಯಮಂತ್ರಿಗಳು ತುಟಿಕ್‍ಪಿಟಿಕ್ ಎನ್ನುತ್ತಿಲ್ಲ | ಶಾಸಕ ಚನ್ನಬಸಪ್ಪ ಗುಡುಗಿದ್ದೇಕೆ?

June 23, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

International Day of Yoga Celebrated at Ashokapuram Central Workshop

June 23, 2025

ಮಗಳ ಮೇಲೆ ಅತ್ಯಾಚಾರ | ತಂದೆ ಬಂಧನ

June 23, 2025

ಆರೋಗ್ಯಭರಿತ ಸುಖ ಜೀವನ ನಡೆಸಲು ಯೋಗ ಅಗತ್ಯ: ವಿನಾಯಕ ಕುಡ್ವ ಅಭಿಪ್ರಾಯ

June 23, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!