ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ತಾಲೂಕಿನಲ್ಲಿಂದು ಕೊರೋನಾ ಮಹಾಮಾರಿಗೆ ಇಬ್ಬರು ಬಲಿಯಾಗಿದ್ದು, 72 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ಹುತ್ತಾ ಕಾಲೋನಿಯ ವೃದ್ದೆ ಹಾಗೂ ಆಗರದಹಳ್ಳಿಯ ವೃದ್ಧರೊಬ್ಬರು ಇಂದು ಕೋವಿಡ್19ಕ್ಕೆ ಬಲಿಯಾಗಿದ್ದಾರೆ.
ನಿಮ್ಮ ರಾಶಿಗೆ ಅನುಗುಣವಾಗಿ ಈ ವಾರದ ಭವಿಷ್ಯವಾಣಿ ನೋಡಿ: ನಿಖರ ಜ್ಯೋತಿಷಿ ಶ್ರೀ ನಾರಾಯಣ ಭಟ್ ಅವರಿಂದ...
ಜ್ಯೋತಿಷ್ಯ ಹಾಗೂ ಆಧ್ಯಾತ್ಮ ಕುರಿತಾಗಿನ ಎಲ್ಲ ನಿರಂತರ ಮಾಹಿತಿ ಪಡೆಯಲು ಕಲ್ಪ ಯೂಟ್ಯೂಬ್ ಚಾನಲ್’ಗೆ Free subscribe ಆಗಿ, ಲೈಕ್ ಮಾಡಿ ಹಾಗೂ ಶೇರ್ ಮಾಡಿ
ಇನ್ನು, ತಾಲೂಕಿನಾದ್ಯಂತ ಇಂದು 72 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಬೊಮ್ಮನಕಟ್ಟೆ, ಹುತ್ತಾ ಕಾಲೋನಿ, ಗಣೇಶ ಕಾಲೋನಿ, ಜಿಂಕ್ ಲೈನ್, ಭದ್ರಾ ಕಾಲೋನಿ, ಹೊಸಮನೆ, ವಿಜಯನಗರ, ಕುವೆಂಪು ನಗರ, ಟಿ.ಕೆ. ರಸ್ತೆ ಮಾಧವಾಚಾರ್ ವೃತ್ತ, ಉಜ್ಜಿನಿಪುರ, ಜನ್ನಾಪುರ, ಹಳೇ ಭಂಡಾರಹಳ್ಳಿ, ಪೇಪರ್ ಟೌನ್, ಅನ್ವರ್ ಕಾಲೋನಿ, ಖಲಂದರ್ ನಗರ, ಸಿದ್ಧಾರೂಢ ನಗರ, ಹನುಮಂತ ನಗರಗಳಲ್ಲಿ ಇಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
Get In Touch With Us info@kalpa.news Whatsapp: 9481252093
Discussion about this post