ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೈಲ್ವೆ ನಿಲ್ದಾಣದ ಬಳಿಯಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿದ್ದ ಎರಡು ಪೆಟ್ಟಿಗೆಗಳನ್ನು ಸ್ಫೋಟಿಸುವ ಮೂಲಕ ತೆರೆಯಲಾಗಿದ್ದು, ತಡರಾತ್ರಿವರೆಗೂ ಕಾರ್ಯಾಚರಣೆ ನಡೆದಿದೆ.

ನಿನ್ನೆ ಸಂಜೆ ಪತ್ತೆಯಾಗಿದ್ದ ಎರಡು ಪೆಟ್ಟಿಗೆಗಳನ್ನು ಸ್ಪೋಟಿಸಿ ತೆರೆಯಲು ಬೆಂಗಳೂರಿನಿಂದ ಆಗಮಿಸಿದ್ದ ಬಾಂಬ್ ನಿಷ್ಕ್ರಿಯ ದಳ ತೀರ್ಮಾನಿಸಿತ್ತು.
ಇದರಂತೆ ತಡರಾತ್ರಿ 2.40 ಕ್ಕೆ ಮೊದಲು ಹಾಗೂ ಬೆಳಗಿನ ಜಾವ 3.24ಕ್ಕೆ ಎರಡನೆಯ ಪೆಟ್ಟಿಗೆಯನ್ನು ಸ್ಪೋಟಿಸಲಾಯಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post