Friday, May 9, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಪ್ರಕಾಶ್ ಅಮ್ಮಣ್ಣಾಯ

ಕೇಜ್ರಿವಾಲನಂತಹ ಅರೆ ಬೆಂದ ಮಡಿಕೆಗಳ ಮಹಾ ಘಟ್ಬಂದನ್ ಸ್ಥಿತಿ ಗೋವಿಂದ

February 14, 2019
in ಪ್ರಕಾಶ್ ಅಮ್ಮಣ್ಣಾಯ
0 0
0
Share on facebookShare on TwitterWhatsapp
Read - 2 minutes

ಮಡಿಕೆ ತಯಾರಿಸುವಾಗ ಅರೆಬೆಂದ ಮಡಿಕೆಗಳು, ಜಾಸ್ತಿ ಕಾದ ಮಡಿಕೆಗಳು, ಯಥೋಚಿತವಾಗಿ ಬೆಂದ ಮಡಿಕೆಗಳೆಂಬ ಮೂರು Category ಇದೆ. ಇದರಲ್ಲಿ ಅರೆ ಬೆಂದದ್ದು ಗಂಗೆಗೆ ಹಾಕಲು ತುಂಬಿಸುವ ಚಿತಾಭಸ್ಮಗಳಿಗೂ Unfit. ಈ ಪತ್ರಿಕೆ ಓದಿದಾಗ ನನಗೆ ಅನ್ನಿಸಿದ್ದು ಹೀಗೆ.

ಈ ಪೊರಕೆ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲನ ಮಾತು ಕೇಳಿ ನಗುವುದೋ ಅಳುವುದೋ ತಿಳಿಯದಾಗಿದೆ. ಅರೆಬೆಂದ ಮಾತುಗಳಿಗೆ ಮುಖ್ಯ ಕಾರಣ ವಾಕ್ ಪ್ರಬುದ್ಧತೆಯ ಕೊರತೆಗಳು. ಭಾಷೆಗಳ ಪದಬಳಕೆಗಳ ಕೊರತೆಗಳು ಬರುವುದು ಜಾತಕನ ಕುಂಡಲಿಯಲ್ಲಿ ದುರ್ಬಲ ಶನಿ ಇದ್ದಾಗ ಮಾತ್ರ.


ಕೇಜ್ರಿವಾಲನಿಗೆ ಏಕವಚನ ಬಳಸುವುದೇ ಸರಿ
ಕೇಜ್ರಿವಾಲನಿಗೆ ಮೇಷ ರಾಶಿಯಲ್ಲಿ ನೀಚನೂ ವಕ್ರನೂ ಆದಂತಹ ಶನಿಯು ಇನ್ನೂ 1° ಕೂಡಾ ಕ್ರಮಿಸಲಿಲ್ಲ. ಆದರೆ ವಕ್ರತೆಯಿಂದ ಮೀನ ರಾಶಿ ಫಲದಲ್ಲಿ ದೆಹಲಿಯಲ್ಲಿ ಮುಖ್ಯಮಂತ್ರಿಯೂ ಆಗಿಬಿಟ್ಟರು. ಆದರೇನು? ಯಾವ ಹುದ್ದೆ ಸಿಕ್ಕಿದರೂ ಅವರ ಮೂರ್ಖತನ ಬಿಡಬೇಕಲ್ವೇ? ಇತ್ತೀಚೆಗೆ ದೆಹಲಿಯಲ್ಲಿ ಲೋಕತಂತ್ರ ಬಚಾವೋ ಎಂಬ Rallyಯಲ್ಲಿ  ‘In an all-out attack on Prime Minister Narendra Modi, Delhi Chief Minister Arvind Kejriwal has urged the voters not to elect a Class 12 pass person for the country’s top job in the upcoming Lok Sabha election 2019 ಎಂಬ ಮಾತನ್ನಾಡಿ ತನ್ನ 3rd class knowledge ತೋರಿಸಿಬಿಟ್ಟ. ಇಲ್ಲಿಯವರೆಗೆ ಆತನನ್ನು ಬಹುವಚನದಲ್ಲಿ ಕರೆಯಬೇಕೆಂದೆನಿಸಿತು. ಆದರೆ ಇದನ್ನು ನೋಡಿದ ಮೇಲೆ ಬಹುವಚನಕ್ಕೆ ಅಪಚಾರವಾದೀತು ಎಂದು ಏಕವಚನದಲ್ಲೇ ಬರೆಯಬೇಕೆನಿಸುತ್ತದೆ. ಇಂತಹ ಮೂರ್ಖರನ್ನೊಳಗೊಂಡ ಮಹಾಘಟ್ಬಂದನದ ಗತಿ ‘ಗೋವಿಂದ’ ಆಗುವುದರಲ್ಲಿ ಸಂದೇಹವೇ ಇಲ್ಲ.


ಅಪ್ರಬುದ್ಧರ ಮಾತಿಗೆ ಕಿಮ್ಮತ್ತು ಬೇಡ
ಮೋದಿಯವರನ್ನು ಠೀಕೆ ಮಾಡುವುದಕ್ಕೆ ಅಡ್ಡಿಯಿಲ್ಲ. ಆದರೆ ಈ ರೀತಿ Cheaper Talk ನಲ್ಲಿ ಹೇಳುವುದು ಸರಿಯಲ್ಲ. ಹಾಗೇನಾದರೂ ಬಳಸುವವರಿದ್ದರೆ ಅವರು ಮೂರ್ಖರು ಎಂದರ್ಥ. ನಾನು ಸಾಯುತ್ತೇನೆ ಎನ್ನುವವರು, ನಾನು ಮುಲಾಜಿನಲ್ಲಿದ್ದೇನೆ ಎನ್ನುವವರು, ದೊಡ್ಡ ಹುದ್ದೆಯಲ್ಲಿದ್ದರೂ ನಾನು ಒಬ್ಬ ಕ್ಲರ್ಕ್ ಎನ್ನುವವರು, ಪುರುಷತ್ವ ಇಲ್ಲದವರಂತೆ ಆಗಾಗ ಅಳುವವರು, ಹಿರಿಯರಿಗೆ ಇರಿದು ಪೊರಕೆ ಹಿಡಿವ ಪಕ್ಷದವರು, ಬಟಾಟೆಯಿಂದ ಚಿನ್ನ ತೆಗೆಯುವವರು ಇತ್ಯಾದಿ ಅಪ್ರಬುದ್ಧರು ಹೇಳಿದರೆ ಅದಕ್ಕೆ ಕವಡೆ ಕಿಮ್ಮತ್ತೂ ಕೊಡಬೇಕಾಗಿಲ್ಲ.


ನಮ್ಮಂತಹ ಜ್ಯೋತಿಷ್ಯರು ಇವರಾಡುವ ಮಾತಿನಲ್ಲಿ ನೊಂದುಕೊಳ್ಳದೆ ಇನ್ನಷ್ಟು ಜ್ಯೋತಿಷ್ಯಿಕ ಕಾರಣಗಳನ್ನು ಹುಡುಕುತ್ತೇವೆ ಮತ್ತು ನಾವು ಶೋಧನೆ ಮಾಡಿದಂತಹ ಸಿದ್ಧಾಂತಗಳಿಗೆ ಪುಷ್ಠಿಯೂ ಸಿಗುತ್ತದೆ. ಈ ಕೇಜ್ರಿವಾಲನ ಜಾತಕದಲ್ಲಿ ದುರ್ಬಲ ಶನಿ ಇರುವುದರಿಂದ ಇಂತಹ ಕೀಳು ಮಾತುಗಳು ಉದುರಿದೆ. ಇದೇ ರೀತಿ ರಾಹುಲ್ ಗಾಂಧಿಯ ಮಾತಿನಲ್ಲಿ ವ್ಯಂಗ್ಯವಾಗಿಯೂ, ಹಾಸ್ಯಾಸ್ಪದವಾದ, ತನಗೆ ತಾನೇ ಅವಮಾನಿಸಿಕೊಳ್ಳುವಂತಹ ಮಾತುಗಳು ಉದುರುತ್ತವೆ.

ವಿಶೇಷ ಎಂದರೆ ಅವರಿಗೆ ಒಂದು ಕ್ಷಣವೂ ನನ್ನ ಮಾತು ಅಸಂಭದ್ಧವಾಗಿದೆ, ಅಪಹಾಸ್ಯಕ್ಕೆ ಗುರಿಯಾಗಿದೆ ಎಂದು ಅನ್ನಿಸುವುದೇ ಇಲ್ಲ. ಒಂದುವೇಳೆ ಅನ್ನಿಸುತ್ತಿದ್ದರೆ ಈ ರಾಜಕೀಯ ಸಹವಾಸವೇ ಬೇಡ, ನನ್ನಿಂದ ಮಾತನಾಡಕ್ಕೆ ಆಗಲ್ಲ ಎಂದು ರಾಜಕೀಯದಿಂದ ದೂರ ಹೋಗುತ್ತಿದ್ದರು. ಇವರ ಅಸಂಭದ್ಧ ಮಾತು ಕೇಳಿದ ಸಭಿಕರು ಕರತಾಡನ ಮಾಡುವುದನ್ನು ಇವರು ನೋಡುತ್ತಾ, ‘ಇದು ನನ್ನ ಭಾಷಾ ಶೈಲಿಯನ್ನು ಜನರು ಕೇಳಿ ಅಭಿನಂದಿಸುತ್ತಾರೆ’ ಎಂದು ಹಿಗ್ಗಿಬಿಡುತ್ತಾರೆ. ಜನರು ಅಪಹಾಸ್ಯ ಮಾಡ್ತಿದ್ದಾರೆ ಎಂದು ಇವರಿಗೆ ಅನ್ನಿಸದಿರುವುದೇ ಇವರ ಅದೃಷ್ಟ.

ಅಲ್ಲರೀ.. ದೇಶ ವಿದೇಶಗಳಲ್ಲಿ ಮೋದಿಯವರಿಗೆ ಅಷ್ಟೊಂದು ಪುರಸ್ಕಾರ ಸಿಕ್ಕುತ್ತಿರುವದನ್ನು ಇವರು ನೋಡಿಯೂ ಮೋದಿಯವರ ವಿರುದ್ಧ ಇಂತಹ 3rd grade ಮಾತನ್ನಾಡುತ್ತಾರೆ ಎಂದರೆ ಇವರಿಗಿಂತ ಮೂರ್ಖರು ಬೇರೆ ಯಾರಿದ್ದಾರೆ. ಇಂತಹ ಜನರ ಗುಂಪೇ ಒಂದು ಮಹಾ ಘಟ್ಬಂದನ್.

ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ

Tags: Aravind Kejriwalgeneral election 2019Indian PoliticsKannada ArticleKejriwal HoroscopeLok Sabha elections 2019Maha GathbandhanPM Narendra ModiPrakash AmmannayaRahul Gandhiಅರವಿಂದ್ ಕೇಜ್ರಿವಾಲರಾಹುಲ್ ಗಾಂಧಿ
Previous Post

ಸೇನೆಗಾಗಿ ರಾಹುಲ್ ಗಾಂಧಿ ಕ್ಷೇತ್ರದಲ್ಲಿ ಮೋದಿ ಸರ್ಕಾರ ತಯಾರಿಸಲಿದೆ ಅತ್ಯಾಧುನಿಕ ಶಸ್ತ್ರಾಸ್ತ್ರ!

Next Post

ಚನ್ನಗಿರಿ ತಾಲೂಕು ಸಾಹಿತ್ಯ ಸಮ್ಮೇಳನದ ಚಿತ್ರಸಂಪುಟ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಚನ್ನಗಿರಿ ತಾಲೂಕು ಸಾಹಿತ್ಯ ಸಮ್ಮೇಳನದ ಚಿತ್ರಸಂಪುಟ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಭಾರತ – ಪಾಕಿಸ್ತಾನ ಯುದ್ಧ ಭೀತಿ | ಐಪಿಎಲ್ 2025 ಪಂದ್ಯಗಳು ಮುಂದೂಡಿಕೆ

May 9, 2025

ಭದ್ರಾವತಿ | ವಾಕಿಂಗ್ ತೆರಳಿದ್ದ ವ್ಯಕ್ತಿಯ ಭೀಕರ ಹತ್ಯೆ

May 9, 2025
Internet Image

ಶಿಕಾರಿಪುರ | ಮನೆ ಬೀಗ ಮುರಿದು ಕಳ್ಳತನ | ಆರೋಪಿ ಬಂಧನ

May 9, 2025

ಕಳಸವಳ್ಳಿ ರಸ್ತೆ ನಿರ್ಮಾಣಕ್ಕೆ 600 ಕೋಟಿ ರೂ. ಮಂಜೂರು | ಸಂಸದ ರಾಘವೇಂದ್ರ

May 9, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಭಾರತ – ಪಾಕಿಸ್ತಾನ ಯುದ್ಧ ಭೀತಿ | ಐಪಿಎಲ್ 2025 ಪಂದ್ಯಗಳು ಮುಂದೂಡಿಕೆ

May 9, 2025

ಭದ್ರಾವತಿ | ವಾಕಿಂಗ್ ತೆರಳಿದ್ದ ವ್ಯಕ್ತಿಯ ಭೀಕರ ಹತ್ಯೆ

May 9, 2025
Internet Image

ಶಿಕಾರಿಪುರ | ಮನೆ ಬೀಗ ಮುರಿದು ಕಳ್ಳತನ | ಆರೋಪಿ ಬಂಧನ

May 9, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!