No Result
View All Result
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ
English Articles

Kotak Mahindra to acquire Deutsche Bank’s retail banking

by kalpa News
July 1, 2026
0

Kalpa Media House  | Bengaluru | Kotak Mahindra Bank Ltd. (“KMBL” / “Kotak”) and Deutsche Bank AG (XETRA: DBKGn.DB /...

Read moreDetails
A.G. Srinivas assumes charge as Additional General Manager of SWR

A.G. Srinivas assumes charge as Additional General Manager of SWR

June 30, 2026
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
Mysore - Shivamogga - Talguppa Train

Cancellation, Regulation and Diversion of Trains

June 27, 2026
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
  • Advertise With Us
  • Grievances
  • About Us
  • Contact Us
Wednesday, July 1, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಕೇಜ್ರಿವಾಲನಂತಹ ಅರೆ ಬೆಂದ ಮಡಿಕೆಗಳ ಮಹಾ ಘಟ್ಬಂದನ್ ಸ್ಥಿತಿ ಗೋವಿಂದ

kalpa News by kalpa News
February 14, 2019
in Army
0
ಕೇಜ್ರಿವಾಲನಂತಹ ಅರೆ ಬೆಂದ ಮಡಿಕೆಗಳ ಮಹಾ ಘಟ್ಬಂದನ್ ಸ್ಥಿತಿ ಗೋವಿಂದ
Share on FacebookShare on TwitterShare on WhatsApp

ಮಡಿಕೆ ತಯಾರಿಸುವಾಗ ಅರೆಬೆಂದ ಮಡಿಕೆಗಳು, ಜಾಸ್ತಿ ಕಾದ ಮಡಿಕೆಗಳು, ಯಥೋಚಿತವಾಗಿ ಬೆಂದ ಮಡಿಕೆಗಳೆಂಬ ಮೂರು Category ಇದೆ. ಇದರಲ್ಲಿ ಅರೆ ಬೆಂದದ್ದು ಗಂಗೆಗೆ ಹಾಕಲು ತುಂಬಿಸುವ ಚಿತಾಭಸ್ಮಗಳಿಗೂ Unfit. ಈ ಪತ್ರಿಕೆ ಓದಿದಾಗ ನನಗೆ ಅನ್ನಿಸಿದ್ದು ಹೀಗೆ.

ಈ ಪೊರಕೆ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲನ ಮಾತು ಕೇಳಿ ನಗುವುದೋ ಅಳುವುದೋ ತಿಳಿಯದಾಗಿದೆ. ಅರೆಬೆಂದ ಮಾತುಗಳಿಗೆ ಮುಖ್ಯ ಕಾರಣ ವಾಕ್ ಪ್ರಬುದ್ಧತೆಯ ಕೊರತೆಗಳು. ಭಾಷೆಗಳ ಪದಬಳಕೆಗಳ ಕೊರತೆಗಳು ಬರುವುದು ಜಾತಕನ ಕುಂಡಲಿಯಲ್ಲಿ ದುರ್ಬಲ ಶನಿ ಇದ್ದಾಗ ಮಾತ್ರ.


ಕೇಜ್ರಿವಾಲನಿಗೆ ಏಕವಚನ ಬಳಸುವುದೇ ಸರಿ
ಕೇಜ್ರಿವಾಲನಿಗೆ ಮೇಷ ರಾಶಿಯಲ್ಲಿ ನೀಚನೂ ವಕ್ರನೂ ಆದಂತಹ ಶನಿಯು ಇನ್ನೂ 1° ಕೂಡಾ ಕ್ರಮಿಸಲಿಲ್ಲ. ಆದರೆ ವಕ್ರತೆಯಿಂದ ಮೀನ ರಾಶಿ ಫಲದಲ್ಲಿ ದೆಹಲಿಯಲ್ಲಿ ಮುಖ್ಯಮಂತ್ರಿಯೂ ಆಗಿಬಿಟ್ಟರು. ಆದರೇನು? ಯಾವ ಹುದ್ದೆ ಸಿಕ್ಕಿದರೂ ಅವರ ಮೂರ್ಖತನ ಬಿಡಬೇಕಲ್ವೇ? ಇತ್ತೀಚೆಗೆ ದೆಹಲಿಯಲ್ಲಿ ಲೋಕತಂತ್ರ ಬಚಾವೋ ಎಂಬ Rallyಯಲ್ಲಿ  ‘In an all-out attack on Prime Minister Narendra Modi, Delhi Chief Minister Arvind Kejriwal has urged the voters not to elect a Class 12 pass person for the country’s top job in the upcoming Lok Sabha election 2019 ಎಂಬ ಮಾತನ್ನಾಡಿ ತನ್ನ 3rd class knowledge ತೋರಿಸಿಬಿಟ್ಟ. ಇಲ್ಲಿಯವರೆಗೆ ಆತನನ್ನು ಬಹುವಚನದಲ್ಲಿ ಕರೆಯಬೇಕೆಂದೆನಿಸಿತು. ಆದರೆ ಇದನ್ನು ನೋಡಿದ ಮೇಲೆ ಬಹುವಚನಕ್ಕೆ ಅಪಚಾರವಾದೀತು ಎಂದು ಏಕವಚನದಲ್ಲೇ ಬರೆಯಬೇಕೆನಿಸುತ್ತದೆ. ಇಂತಹ ಮೂರ್ಖರನ್ನೊಳಗೊಂಡ ಮಹಾಘಟ್ಬಂದನದ ಗತಿ ‘ಗೋವಿಂದ’ ಆಗುವುದರಲ್ಲಿ ಸಂದೇಹವೇ ಇಲ್ಲ.


ಅಪ್ರಬುದ್ಧರ ಮಾತಿಗೆ ಕಿಮ್ಮತ್ತು ಬೇಡ
ಮೋದಿಯವರನ್ನು ಠೀಕೆ ಮಾಡುವುದಕ್ಕೆ ಅಡ್ಡಿಯಿಲ್ಲ. ಆದರೆ ಈ ರೀತಿ Cheaper Talk ನಲ್ಲಿ ಹೇಳುವುದು ಸರಿಯಲ್ಲ. ಹಾಗೇನಾದರೂ ಬಳಸುವವರಿದ್ದರೆ ಅವರು ಮೂರ್ಖರು ಎಂದರ್ಥ. ನಾನು ಸಾಯುತ್ತೇನೆ ಎನ್ನುವವರು, ನಾನು ಮುಲಾಜಿನಲ್ಲಿದ್ದೇನೆ ಎನ್ನುವವರು, ದೊಡ್ಡ ಹುದ್ದೆಯಲ್ಲಿದ್ದರೂ ನಾನು ಒಬ್ಬ ಕ್ಲರ್ಕ್ ಎನ್ನುವವರು, ಪುರುಷತ್ವ ಇಲ್ಲದವರಂತೆ ಆಗಾಗ ಅಳುವವರು, ಹಿರಿಯರಿಗೆ ಇರಿದು ಪೊರಕೆ ಹಿಡಿವ ಪಕ್ಷದವರು, ಬಟಾಟೆಯಿಂದ ಚಿನ್ನ ತೆಗೆಯುವವರು ಇತ್ಯಾದಿ ಅಪ್ರಬುದ್ಧರು ಹೇಳಿದರೆ ಅದಕ್ಕೆ ಕವಡೆ ಕಿಮ್ಮತ್ತೂ ಕೊಡಬೇಕಾಗಿಲ್ಲ.


ನಮ್ಮಂತಹ ಜ್ಯೋತಿಷ್ಯರು ಇವರಾಡುವ ಮಾತಿನಲ್ಲಿ ನೊಂದುಕೊಳ್ಳದೆ ಇನ್ನಷ್ಟು ಜ್ಯೋತಿಷ್ಯಿಕ ಕಾರಣಗಳನ್ನು ಹುಡುಕುತ್ತೇವೆ ಮತ್ತು ನಾವು ಶೋಧನೆ ಮಾಡಿದಂತಹ ಸಿದ್ಧಾಂತಗಳಿಗೆ ಪುಷ್ಠಿಯೂ ಸಿಗುತ್ತದೆ. ಈ ಕೇಜ್ರಿವಾಲನ ಜಾತಕದಲ್ಲಿ ದುರ್ಬಲ ಶನಿ ಇರುವುದರಿಂದ ಇಂತಹ ಕೀಳು ಮಾತುಗಳು ಉದುರಿದೆ. ಇದೇ ರೀತಿ ರಾಹುಲ್ ಗಾಂಧಿಯ ಮಾತಿನಲ್ಲಿ ವ್ಯಂಗ್ಯವಾಗಿಯೂ, ಹಾಸ್ಯಾಸ್ಪದವಾದ, ತನಗೆ ತಾನೇ ಅವಮಾನಿಸಿಕೊಳ್ಳುವಂತಹ ಮಾತುಗಳು ಉದುರುತ್ತವೆ.

ವಿಶೇಷ ಎಂದರೆ ಅವರಿಗೆ ಒಂದು ಕ್ಷಣವೂ ನನ್ನ ಮಾತು ಅಸಂಭದ್ಧವಾಗಿದೆ, ಅಪಹಾಸ್ಯಕ್ಕೆ ಗುರಿಯಾಗಿದೆ ಎಂದು ಅನ್ನಿಸುವುದೇ ಇಲ್ಲ. ಒಂದುವೇಳೆ ಅನ್ನಿಸುತ್ತಿದ್ದರೆ ಈ ರಾಜಕೀಯ ಸಹವಾಸವೇ ಬೇಡ, ನನ್ನಿಂದ ಮಾತನಾಡಕ್ಕೆ ಆಗಲ್ಲ ಎಂದು ರಾಜಕೀಯದಿಂದ ದೂರ ಹೋಗುತ್ತಿದ್ದರು. ಇವರ ಅಸಂಭದ್ಧ ಮಾತು ಕೇಳಿದ ಸಭಿಕರು ಕರತಾಡನ ಮಾಡುವುದನ್ನು ಇವರು ನೋಡುತ್ತಾ, ‘ಇದು ನನ್ನ ಭಾಷಾ ಶೈಲಿಯನ್ನು ಜನರು ಕೇಳಿ ಅಭಿನಂದಿಸುತ್ತಾರೆ’ ಎಂದು ಹಿಗ್ಗಿಬಿಡುತ್ತಾರೆ. ಜನರು ಅಪಹಾಸ್ಯ ಮಾಡ್ತಿದ್ದಾರೆ ಎಂದು ಇವರಿಗೆ ಅನ್ನಿಸದಿರುವುದೇ ಇವರ ಅದೃಷ್ಟ.

ಅಲ್ಲರೀ.. ದೇಶ ವಿದೇಶಗಳಲ್ಲಿ ಮೋದಿಯವರಿಗೆ ಅಷ್ಟೊಂದು ಪುರಸ್ಕಾರ ಸಿಕ್ಕುತ್ತಿರುವದನ್ನು ಇವರು ನೋಡಿಯೂ ಮೋದಿಯವರ ವಿರುದ್ಧ ಇಂತಹ 3rd grade ಮಾತನ್ನಾಡುತ್ತಾರೆ ಎಂದರೆ ಇವರಿಗಿಂತ ಮೂರ್ಖರು ಬೇರೆ ಯಾರಿದ್ದಾರೆ. ಇಂತಹ ಜನರ ಗುಂಪೇ ಒಂದು ಮಹಾ ಘಟ್ಬಂದನ್.

ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ

Tags: Aravind Kejriwalgeneral election 2019Indian PoliticsKannada ArticleKejriwal HoroscopeLok Sabha elections 2019Maha GathbandhanPM Narendra ModiPrakash AmmannayaRahul Gandhiಅರವಿಂದ್ ಕೇಜ್ರಿವಾಲರಾಹುಲ್ ಗಾಂಧಿ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಸೇನೆಗಾಗಿ ರಾಹುಲ್ ಗಾಂಧಿ ಕ್ಷೇತ್ರದಲ್ಲಿ ಮೋದಿ ಸರ್ಕಾರ ತಯಾರಿಸಲಿದೆ ಅತ್ಯಾಧುನಿಕ ಶಸ್ತ್ರಾಸ್ತ್ರ!

Next Post

ಚನ್ನಗಿರಿ ತಾಲೂಕು ಸಾಹಿತ್ಯ ಸಮ್ಮೇಳನದ ಚಿತ್ರಸಂಪುಟ

kalpa News

kalpa News

Next Post
ಚನ್ನಗಿರಿ ತಾಲೂಕು ಸಾಹಿತ್ಯ ಸಮ್ಮೇಳನದ ಚಿತ್ರಸಂಪುಟ

ಚನ್ನಗಿರಿ ತಾಲೂಕು ಸಾಹಿತ್ಯ ಸಮ್ಮೇಳನದ ಚಿತ್ರಸಂಪುಟ

Leave a Reply Cancel reply

Your email address will not be published. Required fields are marked *

No Result
View All Result
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ
English Articles

Kotak Mahindra to acquire Deutsche Bank’s retail banking

by kalpa News
July 1, 2026
0

Kalpa Media House  | Bengaluru | Kotak Mahindra Bank Ltd. (“KMBL” / “Kotak”) and Deutsche Bank AG (XETRA: DBKGn.DB /...

Read moreDetails
A.G. Srinivas assumes charge as Additional General Manager of SWR

A.G. Srinivas assumes charge as Additional General Manager of SWR

June 30, 2026
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
Mysore - Shivamogga - Talguppa Train

Cancellation, Regulation and Diversion of Trains

June 27, 2026
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL