Wednesday, June 25, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Small Bytes

ನಿಂದನೆಗಳ ನಡುವೆ ಸಮ್ಮಾನ ಪಡೆದ ಮನೀಷ್ ಕುಲಾಲ್ ನೀರ್ಜೆಡ್ಡು

May 3, 2021
in Small Bytes, Special Articles
0 0
0
Share on facebookShare on TwitterWhatsapp
Read - 2 minutes

ಕಲ್ಪ ಮೀಡಿಯಾ ಹೌಸ್

ಪ್ರತಿಯೊಬ್ಬ ಮನುಷ್ಯನಲ್ಲೂ ಒಂದೊಂದು ಕಲೆ ಇರುತ್ತೆ ಆ ಕಲೆಗೆ ಬೆಲೆ ಸಿಗುತ್ತಾ!? ಎನ್ನುವ ಪ್ರಶ್ನೆ ನನ್ನ ಮನದಲ್ಲಿ…

ಹೌದು…. ಪ್ರತಿ ಕಲಾವಿದನ ಕಲೆಗೆ ತಕ್ಕ ಬೆಲೆ ಸಿಗಲ್ಲ. ಕೆಲವು ಕಲಾವಿದರು ಎಷ್ಟೇ ಸಾಧನೆ ಮಾಡಿದರೂ ತೆರೆಮರೆಯಲ್ಲಿಯೇ ಉಳಿದು ಬಿಡುತ್ತಾರೆ. ಆ ಕಲಾವಿದ ಬಡವನಾಗಿದ್ದರಂತೂ ಆತನ ಕಲೆ ಆತನ ಮನೆಯಂಗಳಕ್ಕೆ ಮಾತ್ರ ಸೀಮಿತ. ತೆರೆ ಮರೆಯಲ್ಲಿರುವ ಇಂತಹ ಸಾಧಕರನ್ನು ಪರಿಚಯ ಮಾಡೋ ನಮ್ಮದೊಂದು ಸಣ್ಣ ಪ್ರಯತ್ನ.

ಪ್ರತಿಯೊಬ್ಬ ಕಲಾವಿದನಿಗೆ ಒಂದೇ ಆಸೆ, ಎಲ್ಲರೂ ತನ್ನನ್ನು ಗುರುತಿಸಬೇಕು. ತನ್ನನ್ನು ತನ್ನ ಕಲೆಯನ್ನು ಗೌರವಿಸಿಬೇಕು ಅಂತ. ಆದರೆ ಈಗಿನ ಈ ಸ್ವಾರ್ಥ ಯುಗದಲ್ಲಿ ಕಲಾವಿದನೊಳಗಿರುವ ಸರಸ್ವತಿಯ ಜೊತೆಗೆ ಲಕ್ಷ್ಮೀ ಇದ್ದರಷ್ಟೆ ಮಾನ ಸಮ್ಮಾನ. ಹಾಗಿದ್ದಾಗಲೇ ಬೆಲೆ ಜಾಸ್ತಿ. ಇಲ್ಲದಿದ್ದರೆ ಆತ ಬಾಹ್ಯ ಪರಪಂಚಕ್ಕೆ ನಾಸ್ತಿ. ಇಂತಹ ಅಡಕತ್ತರಿಯ ತ್ರಿಶಂಕು ಸ್ಥಿತಿಯಲ್ಲಿ ಸಾವಿರಾರು ಬಡ ಕಲಾವಿದರುಗಳು ನಮ್ಮ ನಿಮ್ಮ ಜೊತೆ ಇದ್ದಾರೆ. ಅಂತಹ ಹಲವಾರು ಸಾಧಕರ ನಡುವೆ ಒಬ್ಬ ಬಡ ಕಲಾವಿದ, ಕಲಾಮಾತೆಯ ಪ್ರೀತಿಯ ಪುತ್ರನ ಸಣ್ಣ ಪರಿಚಯ ನಿಮಗಾಗಿ.
ಇವರ ತಂದೆ ಕೃಷ್ಣ ಕುಲಾಲ್, ತಾಯಿ ವನಜ. ಈಗ 23 ನೆಯ ವಸಂತದಲ್ಲಿ ಕಲಾ ಸಾಧನೆಯ ಒಂದೊಂದೇ ಮೆಟ್ಟಿಲು ಏರುತ್ತಿರುವ ಇವರ ಬಗೆಗೆ ಹೇಳಲು ಸಾಕಷ್ಟಿದೆ. ಜೊತೆಗೆ ಹೆಮ್ಮೆಯೂ ಆಗುತ್ತದೆ. ಚಿಕ್ಕ ವಯಸ್ಸಿನಿಂದಲೇ ಯಕ್ಷಗಾನ ಮತ್ತು ಸಂಗೀತ ಕ್ಷೇತ್ರದಲ್ಲಿನ ಆಸಕ್ತಿಯಿ ಫಲವಾಗಿ 12 ಕ್ಕೂ ಹೆಚ್ಚು ಯಕ್ಷಗಾನದ ಪಾತ್ರವನ್ನು ಮಾಡಿ ಬಾಲ್ಯದಲ್ಲಿಯೇ ಕೆಲಸಕ್ಕೂ ಹೋಗುತ್ತಾ ಶಾಲೆಗೂ ಹೋಗಿ ತನ್ನ ಶಾಲೆಯ ದಿನಗಳಲ್ಲಿ ಸ್ನೇಹಿತರನ್ನು ಒಟ್ಟುಗೂಡಿಸಿ ನಾಟಕ ತಂಡವನ್ನು ಕಟ್ಟಿ ಹಲವಾರು ವೇದಿಕೆಗಳ ಮೇಲೆ ತನ್ನನ್ನು ಹಾಗೂ ತನ್ನ ಸ್ನೇಹಿತರನ್ನು ಹಲವಾರು ಜನರಿಗೆ ತೋರಿಸಿಕೊಂಡರು. ಕಾಲೇಜಿನ ದಿನದಲ್ಲಿ ವಿದ್ಯಾಭ್ಯಾಸದೊಂದಿಗೆ ಕ್ಯಾಟರಿಂಗ್ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದಷ್ಟೇ ಅಲ್ಲದೆ ಸ್ನೇಹಿತರಿಗೂ ಅವಕಾಶವನ್ನು ನೀಡಿ ಸುಮ್ಮನೆ ಕುಳಿತಿದ್ದ ಹುಡುಗರಿಗೆ ಕೆಲಸ ಕೊಡುವ ಮೂಲಕ ಸ್ನೇಹ ಬಳಗಗಕ್ಕೂ ಮನೆ ಮಗನಾಗಿ ಇದ್ದವರು.

ಅಸೆ ಬೆಟ್ಟದಷ್ಟಿದ್ದರೂ ಕಷ್ಟದಲ್ಲಿ ಬೆಳೆದ ಇವರಿಗೆ ಗುರಿ ತಲುಪಲು ಕಷ್ಟಕರವಾಗಿದ್ದರೂ ಅವರ ಸ್ವಂತ ನಿರ್ಧಾರದಿಂದ ಒಂದು ನೃತ್ಯ ತಂಡವನ್ನು ಕಟ್ಟಿ ಸ್ನೇಹ ಬಳಗದ ಸಹಾಯದಿಂದ ಹಲಾವಾರು ಪ್ರಶಸ್ತಿಯನ್ನು ತನ್ನ ಮುಡುಗೇರಿಸಿಕೊಂಡವರು. ಹಾಗೆಯೆ ಅವರ ತಂಡಕ್ಕೆ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡರು. ಹಲವಾರು ಜನರ ಮನ ಗೆದ್ದಂತಹ ಇವರು ಹಲವಾರು ಕಡೆಯಲ್ಲಿ ತನ್ನ ತಂಡದ ಪ್ರದರ್ಶನವನ್ನು ನೀಡಿ ಇನ್ನೊಮ್ಮೆ ಮತ್ತೆ ನಿಮ್ಮ ತಂಡವೇ ನಮ್ಮ ಊರಿಗೆ ಬರಬೇಕು ಎನ್ನುವ ಉತ್ತಮ ಮಾತಿನ ಮೇರೆಗೆ ಅತ್ಯುತ್ತಮ ಹೆಸರನ್ನು ಮಾಡುತ್ತಿದ್ದರು. ಇದುವರೆಗೆ ತನ್ನ ತಂಡವನ್ನ ಕಟ್ಟಿಕೊಂಡು 501 ಪ್ರದರ್ಶನವನ್ನ ಮಾಡಿದ ಇವರು ತನ್ನ ತರಗತಿಯಲ್ಲಿ 80 ವಿದ್ಯಾರ್ಥಿಗಳಿಗೆ ಗುರುಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.


ಇವರಿಗೆ ಸಾಧ್ಯವಾದ ಹಾಗೆ ಹಲವಾರು ವಿದ್ಯಾರ್ಥಿಗಳಿಗೆ ಹಲವಾರು ಕಲಾವಿದರಿಗೆ ಪ್ರೋತ್ಸಾಹ ಧನವನ್ನೂ ಹಾಗೂ ಗುರುತಿಸುವಿಕೆಯನ್ನು ಮಾಡಿ ಕಲಾವಿದರ ಬೆಳವಣಿಗೆಯಲ್ಲಿ ಸಹಾಯ ಮಾಡಿದವರು ಇವರು. ಕಲಾವಿದರನ್ನು ಒಟ್ಟು ಗೂಡಿಸುವ ಪ್ರಯತ್ನಕ್ಕೆ ಮುನ್ನುಗ್ಗಿ ತನ್ನ ತಂಡದ ಎರಡನೆಯ ವರುಷದ ವಾರ್ಷಿಕೋತ್ಸವದಲ್ಲಿ ಕಲಾವಿದರ ಸಾಗರವೇ ಹರಿದು ಬಂದಂತೆ ಕಲಾವಿದರನ್ನ ಗುರುತಿಸಿ ಕಲಾವಿದರ ಮೆಚ್ಚುಗೆಗೆ ಪ್ರೀತಿ ಪಾತ್ರರಾದರು.
ಇವರ ಸಾಧನೆಯನ್ನು ನೋಡಿ ಮಡಿಲು ಸನ್ಮಾನ ಪುರಸ್ಕಾರ ಉಜಿರೆಯಲ್ಲಿ ನೀಡಿ ಗೌರವಿಸಿದೆ. ಕುಲಾಲ ಸಮಾಜದಲ್ಲಿ ಇವರನ್ನ ಗುರುತಿಸಿ ಕುಲಾಲ ಸಮಾಜದ ಜನರ ಮನಸ್ಸಲ್ಲಿ ಇವರ ಹೆಸರು ಅಪಾರ,

ಇನ್ನೂ ಹಲವಾರು ಪ್ರಶಸ್ತಿ ಪುರಸ್ಕೃತರಾಗಿ ನಮ್ಮ ನಾಡಿನಲ್ಲಿ ಪ್ರಸಿದ್ಧರಾಗಲಿ ಎನ್ನುವ ಹಾಗೆ ಕಲೆಯೇ ಕಲಾವಿದನ ಸಂಪತ್ತು ಎನ್ನುವ ಇವರ ಮಾತಿನಂತೆ ಇವರು ಕಲಾವಿದರಾಗಿ ಇನ್ನೂ ಉತ್ತುಂಗಕ್ಕೆ ಪ್ರಜ್ವಲಿಸಲಿ. ಇವರ ಕಲಾನರ್ತನ ಡಾನ್ಸ್‌ ಕ್ರೀವ್ ಸಂಸ್ಥೆ ಇನ್ನೂ ಉತ್ತುಂಗಕ್ಕೆ ಏರಲಿ ಎಂದು ಕಲ್ಪ ಮೀಡಿಯಾ ಹೌಸ್ ಹಾರೈಸುತ್ತದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: Coastal ArticleKalpa Media HouseKaravaliSouth KendraUdupiYakshaganaಉಜಿರೆಕಲಾವಿದಕಲ್ಪ ಮೀಡಿಯಾ ಹೌಸ್ಯಕ್ಷಗಾನ
Previous Post

ನಗರದಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಎಷ್ಟು ಪ್ರಕರಣ ಭಾನುವಾರ ದಾಖಲಾಗಿದೆ ಗೊತ್ತಾ?

Next Post

ಭದ್ರಾವತಿ: ಗೂಡ್ಸ್‌ ವಾಹನ ಕಳ್ಳತನ ಮಾಡಿದ್ದ ಆರೋಪಿಗಳು ಮಾಲು ಸಹಿತ ಅಂದರ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಭದ್ರಾವತಿ: ಗೂಡ್ಸ್‌ ವಾಹನ ಕಳ್ಳತನ ಮಾಡಿದ್ದ ಆರೋಪಿಗಳು ಮಾಲು ಸಹಿತ ಅಂದರ್

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

Internet Image

ಗಮನಿಸಿ | ಜೂನ್ 26ರ ನಾಳೆ ಸೊರಬದ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

June 25, 2025

ಮಾದಕ ವ್ಯಸನ ವಿರೋಧಿ ದಿನ: ಎಚ್‌ಪಿಆರ್ ನರ್ಸಿಂಗ್ ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮ

June 25, 2025

ಕಾಂಗ್ರೆಸ್ ಸರ್ಕಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ಶಾಸಕ ಚನ್ನಬಸಪ್ಪ

June 25, 2025

ಮುಸ್ಲಿಮರಿಗೆ ವಸತಿ ಯೋಜನೆಯಲ್ಲಿ ಶೇ.15ರಷ್ಟು ಮೀಸಲಾತಿ ಕೂಡಲೇ ಹಿಂಪಡೆಯಿರಿ

June 25, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

Internet Image

ಗಮನಿಸಿ | ಜೂನ್ 26ರ ನಾಳೆ ಸೊರಬದ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

June 25, 2025

ಮಾದಕ ವ್ಯಸನ ವಿರೋಧಿ ದಿನ: ಎಚ್‌ಪಿಆರ್ ನರ್ಸಿಂಗ್ ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮ

June 25, 2025

ಕಾಂಗ್ರೆಸ್ ಸರ್ಕಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ಶಾಸಕ ಚನ್ನಬಸಪ್ಪ

June 25, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!