No Result
View All Result
ಟಾಟಾ ಮುಂಬೈ ಮ್ಯಾರಥಾನ್ 2026ರಲ್ಲಿ ದಾಖಲೆ ನಿಧಿ ಸಂಗ್ರಹ
English Articles

Haseena Themali Raises Over ₹5 Lakh for Palliative Care at the Tata Mumbai Marathon 2026 in her bid

by ಕಲ್ಪ ನ್ಯೂಸ್
January 15, 2026
0

Kalpa Media House  |  Bangalore  | The bid to support the creation of the first world-class palliative care centre in...

Read moreDetails
ಚಳಿಗಾಲದ ಸೋಂಕುಗಳು & ಆಂಟಿಬಯೋಟಿಕ್ ದುರ್ಬಳಕೆ | ವೈರಲ್ ಯಾವುದು? ಅಪಾಯಕಾರಿ ಯಾವುದು?

Winter Infections and Antibiotic Misuse: What Is Viral? What Is Dangerous?

January 12, 2026
ಶಿವಮೊಗ್ಗ | ಜ.5-9 | ಕೃಷಿ ವಿವಿಯಲ್ಲಿ ನಡೆಯಲಿದೆ ಅಂತಾರಾಷ್ಟ್ರೀಯ ಮಹತ್ವದ ಕಾರ್ಯಾಗಾರ

Shivamogga | An international workshop will be held at the Agricultural University from Jan 5-9

January 1, 2026
ನಿಮಗೂ ಹೊಟ್ಟೆ ಹಿಂಸೆ ಇದೆಯಾ? ಹಾಗಾದ್ರೆ `ವಿಂಟರ್ ಪಾರ್ಟಿ ಸಿಂಡ್ರೋಮ್’ ಇರಬಹುದು | ಏನಿದು ಕಾಯಿಲೆ?

Winter Party Syndrome: Festive Bingeing Triggers 25% Spike in Stomach Troubles”

January 1, 2026
ಲೆವೆಲ್ ಕ್ರಾಸಿಂಗ್ ಕಾಮಗಾರಿ | ಬೆಂಗಳೂರು–ಮೈಸೂರು ಪ್ಯಾಸೆಂಜರ್ ರೈಲು ಸಂಚಾರ ರದ್ದು

Major update of Shivamogga – Bengaluru Jana Shathabdi, Shivamogga – Chikkamagalur, Tumkur trains

December 27, 2025
  • Advertise With Us
  • Grievances
  • About Us
  • Contact Us
Thursday, January 15, 2026
Follow Us
kalpa.news
">
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ನಿಂದನೆಗಳ ನಡುವೆ ಸಮ್ಮಾನ ಪಡೆದ ಮನೀಷ್ ಕುಲಾಲ್ ನೀರ್ಜೆಡ್ಡು

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
May 3, 2021
in Special Articles, Small Bytes
0
ನಿಂದನೆಗಳ ನಡುವೆ ಸಮ್ಮಾನ ಪಡೆದ ಮನೀಷ್ ಕುಲಾಲ್ ನೀರ್ಜೆಡ್ಡು
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್

ಪ್ರತಿಯೊಬ್ಬ ಮನುಷ್ಯನಲ್ಲೂ ಒಂದೊಂದು ಕಲೆ ಇರುತ್ತೆ ಆ ಕಲೆಗೆ ಬೆಲೆ ಸಿಗುತ್ತಾ!? ಎನ್ನುವ ಪ್ರಶ್ನೆ ನನ್ನ ಮನದಲ್ಲಿ…

ಹೌದು…. ಪ್ರತಿ ಕಲಾವಿದನ ಕಲೆಗೆ ತಕ್ಕ ಬೆಲೆ ಸಿಗಲ್ಲ. ಕೆಲವು ಕಲಾವಿದರು ಎಷ್ಟೇ ಸಾಧನೆ ಮಾಡಿದರೂ ತೆರೆಮರೆಯಲ್ಲಿಯೇ ಉಳಿದು ಬಿಡುತ್ತಾರೆ. ಆ ಕಲಾವಿದ ಬಡವನಾಗಿದ್ದರಂತೂ ಆತನ ಕಲೆ ಆತನ ಮನೆಯಂಗಳಕ್ಕೆ ಮಾತ್ರ ಸೀಮಿತ. ತೆರೆ ಮರೆಯಲ್ಲಿರುವ ಇಂತಹ ಸಾಧಕರನ್ನು ಪರಿಚಯ ಮಾಡೋ ನಮ್ಮದೊಂದು ಸಣ್ಣ ಪ್ರಯತ್ನ.

ಪ್ರತಿಯೊಬ್ಬ ಕಲಾವಿದನಿಗೆ ಒಂದೇ ಆಸೆ, ಎಲ್ಲರೂ ತನ್ನನ್ನು ಗುರುತಿಸಬೇಕು. ತನ್ನನ್ನು ತನ್ನ ಕಲೆಯನ್ನು ಗೌರವಿಸಿಬೇಕು ಅಂತ. ಆದರೆ ಈಗಿನ ಈ ಸ್ವಾರ್ಥ ಯುಗದಲ್ಲಿ ಕಲಾವಿದನೊಳಗಿರುವ ಸರಸ್ವತಿಯ ಜೊತೆಗೆ ಲಕ್ಷ್ಮೀ ಇದ್ದರಷ್ಟೆ ಮಾನ ಸಮ್ಮಾನ. ಹಾಗಿದ್ದಾಗಲೇ ಬೆಲೆ ಜಾಸ್ತಿ. ಇಲ್ಲದಿದ್ದರೆ ಆತ ಬಾಹ್ಯ ಪರಪಂಚಕ್ಕೆ ನಾಸ್ತಿ. ಇಂತಹ ಅಡಕತ್ತರಿಯ ತ್ರಿಶಂಕು ಸ್ಥಿತಿಯಲ್ಲಿ ಸಾವಿರಾರು ಬಡ ಕಲಾವಿದರುಗಳು ನಮ್ಮ ನಿಮ್ಮ ಜೊತೆ ಇದ್ದಾರೆ. ಅಂತಹ ಹಲವಾರು ಸಾಧಕರ ನಡುವೆ ಒಬ್ಬ ಬಡ ಕಲಾವಿದ, ಕಲಾಮಾತೆಯ ಪ್ರೀತಿಯ ಪುತ್ರನ ಸಣ್ಣ ಪರಿಚಯ ನಿಮಗಾಗಿ.
ಇವರ ತಂದೆ ಕೃಷ್ಣ ಕುಲಾಲ್, ತಾಯಿ ವನಜ. ಈಗ 23 ನೆಯ ವಸಂತದಲ್ಲಿ ಕಲಾ ಸಾಧನೆಯ ಒಂದೊಂದೇ ಮೆಟ್ಟಿಲು ಏರುತ್ತಿರುವ ಇವರ ಬಗೆಗೆ ಹೇಳಲು ಸಾಕಷ್ಟಿದೆ. ಜೊತೆಗೆ ಹೆಮ್ಮೆಯೂ ಆಗುತ್ತದೆ. ಚಿಕ್ಕ ವಯಸ್ಸಿನಿಂದಲೇ ಯಕ್ಷಗಾನ ಮತ್ತು ಸಂಗೀತ ಕ್ಷೇತ್ರದಲ್ಲಿನ ಆಸಕ್ತಿಯಿ ಫಲವಾಗಿ 12 ಕ್ಕೂ ಹೆಚ್ಚು ಯಕ್ಷಗಾನದ ಪಾತ್ರವನ್ನು ಮಾಡಿ ಬಾಲ್ಯದಲ್ಲಿಯೇ ಕೆಲಸಕ್ಕೂ ಹೋಗುತ್ತಾ ಶಾಲೆಗೂ ಹೋಗಿ ತನ್ನ ಶಾಲೆಯ ದಿನಗಳಲ್ಲಿ ಸ್ನೇಹಿತರನ್ನು ಒಟ್ಟುಗೂಡಿಸಿ ನಾಟಕ ತಂಡವನ್ನು ಕಟ್ಟಿ ಹಲವಾರು ವೇದಿಕೆಗಳ ಮೇಲೆ ತನ್ನನ್ನು ಹಾಗೂ ತನ್ನ ಸ್ನೇಹಿತರನ್ನು ಹಲವಾರು ಜನರಿಗೆ ತೋರಿಸಿಕೊಂಡರು. ಕಾಲೇಜಿನ ದಿನದಲ್ಲಿ ವಿದ್ಯಾಭ್ಯಾಸದೊಂದಿಗೆ ಕ್ಯಾಟರಿಂಗ್ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದಷ್ಟೇ ಅಲ್ಲದೆ ಸ್ನೇಹಿತರಿಗೂ ಅವಕಾಶವನ್ನು ನೀಡಿ ಸುಮ್ಮನೆ ಕುಳಿತಿದ್ದ ಹುಡುಗರಿಗೆ ಕೆಲಸ ಕೊಡುವ ಮೂಲಕ ಸ್ನೇಹ ಬಳಗಗಕ್ಕೂ ಮನೆ ಮಗನಾಗಿ ಇದ್ದವರು.

ಅಸೆ ಬೆಟ್ಟದಷ್ಟಿದ್ದರೂ ಕಷ್ಟದಲ್ಲಿ ಬೆಳೆದ ಇವರಿಗೆ ಗುರಿ ತಲುಪಲು ಕಷ್ಟಕರವಾಗಿದ್ದರೂ ಅವರ ಸ್ವಂತ ನಿರ್ಧಾರದಿಂದ ಒಂದು ನೃತ್ಯ ತಂಡವನ್ನು ಕಟ್ಟಿ ಸ್ನೇಹ ಬಳಗದ ಸಹಾಯದಿಂದ ಹಲಾವಾರು ಪ್ರಶಸ್ತಿಯನ್ನು ತನ್ನ ಮುಡುಗೇರಿಸಿಕೊಂಡವರು. ಹಾಗೆಯೆ ಅವರ ತಂಡಕ್ಕೆ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡರು. ಹಲವಾರು ಜನರ ಮನ ಗೆದ್ದಂತಹ ಇವರು ಹಲವಾರು ಕಡೆಯಲ್ಲಿ ತನ್ನ ತಂಡದ ಪ್ರದರ್ಶನವನ್ನು ನೀಡಿ ಇನ್ನೊಮ್ಮೆ ಮತ್ತೆ ನಿಮ್ಮ ತಂಡವೇ ನಮ್ಮ ಊರಿಗೆ ಬರಬೇಕು ಎನ್ನುವ ಉತ್ತಮ ಮಾತಿನ ಮೇರೆಗೆ ಅತ್ಯುತ್ತಮ ಹೆಸರನ್ನು ಮಾಡುತ್ತಿದ್ದರು. ಇದುವರೆಗೆ ತನ್ನ ತಂಡವನ್ನ ಕಟ್ಟಿಕೊಂಡು 501 ಪ್ರದರ್ಶನವನ್ನ ಮಾಡಿದ ಇವರು ತನ್ನ ತರಗತಿಯಲ್ಲಿ 80 ವಿದ್ಯಾರ್ಥಿಗಳಿಗೆ ಗುರುಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.


ಇವರಿಗೆ ಸಾಧ್ಯವಾದ ಹಾಗೆ ಹಲವಾರು ವಿದ್ಯಾರ್ಥಿಗಳಿಗೆ ಹಲವಾರು ಕಲಾವಿದರಿಗೆ ಪ್ರೋತ್ಸಾಹ ಧನವನ್ನೂ ಹಾಗೂ ಗುರುತಿಸುವಿಕೆಯನ್ನು ಮಾಡಿ ಕಲಾವಿದರ ಬೆಳವಣಿಗೆಯಲ್ಲಿ ಸಹಾಯ ಮಾಡಿದವರು ಇವರು. ಕಲಾವಿದರನ್ನು ಒಟ್ಟು ಗೂಡಿಸುವ ಪ್ರಯತ್ನಕ್ಕೆ ಮುನ್ನುಗ್ಗಿ ತನ್ನ ತಂಡದ ಎರಡನೆಯ ವರುಷದ ವಾರ್ಷಿಕೋತ್ಸವದಲ್ಲಿ ಕಲಾವಿದರ ಸಾಗರವೇ ಹರಿದು ಬಂದಂತೆ ಕಲಾವಿದರನ್ನ ಗುರುತಿಸಿ ಕಲಾವಿದರ ಮೆಚ್ಚುಗೆಗೆ ಪ್ರೀತಿ ಪಾತ್ರರಾದರು.
ಇವರ ಸಾಧನೆಯನ್ನು ನೋಡಿ ಮಡಿಲು ಸನ್ಮಾನ ಪುರಸ್ಕಾರ ಉಜಿರೆಯಲ್ಲಿ ನೀಡಿ ಗೌರವಿಸಿದೆ. ಕುಲಾಲ ಸಮಾಜದಲ್ಲಿ ಇವರನ್ನ ಗುರುತಿಸಿ ಕುಲಾಲ ಸಮಾಜದ ಜನರ ಮನಸ್ಸಲ್ಲಿ ಇವರ ಹೆಸರು ಅಪಾರ,

ಇನ್ನೂ ಹಲವಾರು ಪ್ರಶಸ್ತಿ ಪುರಸ್ಕೃತರಾಗಿ ನಮ್ಮ ನಾಡಿನಲ್ಲಿ ಪ್ರಸಿದ್ಧರಾಗಲಿ ಎನ್ನುವ ಹಾಗೆ ಕಲೆಯೇ ಕಲಾವಿದನ ಸಂಪತ್ತು ಎನ್ನುವ ಇವರ ಮಾತಿನಂತೆ ಇವರು ಕಲಾವಿದರಾಗಿ ಇನ್ನೂ ಉತ್ತುಂಗಕ್ಕೆ ಪ್ರಜ್ವಲಿಸಲಿ. ಇವರ ಕಲಾನರ್ತನ ಡಾನ್ಸ್‌ ಕ್ರೀವ್ ಸಂಸ್ಥೆ ಇನ್ನೂ ಉತ್ತುಂಗಕ್ಕೆ ಏರಲಿ ಎಂದು ಕಲ್ಪ ಮೀಡಿಯಾ ಹೌಸ್ ಹಾರೈಸುತ್ತದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: Coastal ArticleKalpa Media HouseKaravaliSouth KendraUdupiYakshaganaಉಜಿರೆಕಲಾವಿದಕಲ್ಪ ಮೀಡಿಯಾ ಹೌಸ್ಯಕ್ಷಗಾನ
Share201Tweet123Send
Previous Post

ನಗರದಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಎಷ್ಟು ಪ್ರಕರಣ ಭಾನುವಾರ ದಾಖಲಾಗಿದೆ ಗೊತ್ತಾ?

Next Post

ಭದ್ರಾವತಿ: ಗೂಡ್ಸ್‌ ವಾಹನ ಕಳ್ಳತನ ಮಾಡಿದ್ದ ಆರೋಪಿಗಳು ಮಾಲು ಸಹಿತ ಅಂದರ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಭದ್ರಾವತಿ: ಗೂಡ್ಸ್‌ ವಾಹನ ಕಳ್ಳತನ ಮಾಡಿದ್ದ ಆರೋಪಿಗಳು ಮಾಲು ಸಹಿತ ಅಂದರ್

ಭದ್ರಾವತಿ: ಗೂಡ್ಸ್‌ ವಾಹನ ಕಳ್ಳತನ ಮಾಡಿದ್ದ ಆರೋಪಿಗಳು ಮಾಲು ಸಹಿತ ಅಂದರ್

Leave a Reply Cancel reply

Your email address will not be published. Required fields are marked *

  • Trending
  • Latest
ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

January 12, 2026
ಜ.14ರಂದು ಶಿವಯೋಗಿ ಶ್ರೀ ಸಿದ್ದರಾಮೇಶ್ವರರ 853ನೇ ಜಯಂತಿ ಆಚರಣೆ: ರವಿಕುಮಾರ್

ಜ.14ರಂದು ಶಿವಯೋಗಿ ಶ್ರೀ ಸಿದ್ದರಾಮೇಶ್ವರರ 853ನೇ ಜಯಂತಿ ಆಚರಣೆ: ರವಿಕುಮಾರ್

January 12, 2026
ಶಿವಮೊಗ್ಗ | ಹೃದಯಾಘಾತದಿಂದ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

ಶಿವಮೊಗ್ಗ | ಹೃದಯಾಘಾತದಿಂದ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

January 9, 2026
ವಿದ್ಯೆ-ಕಲೆ-ಸಂಸ್ಕಾರದ ತ್ರಿವೇಣಿ ಸಂಗಮ | ಮಂಗಳೂರಿನ ಡಾ. ಪ್ರಿಯಾ ಹರೀಶ್

ವಿದ್ಯೆ-ಕಲೆ-ಸಂಸ್ಕಾರದ ತ್ರಿವೇಣಿ ಸಂಗಮ | ಮಂಗಳೂರಿನ ಡಾ. ಪ್ರಿಯಾ ಹರೀಶ್

January 10, 2026
ತೀರ್ಥಹಳ್ಳಿ ಭೀಕರ ಅಪಘಾತ | ನಾಲ್ಕಕ್ಕೆ ಏರಿದ ಸಾವಿನ ಸಂಖ್ಯೆ

ತೀರ್ಥಹಳ್ಳಿ ಭೀಕರ ಅಪಘಾತ | ನಾಲ್ಕಕ್ಕೆ ಏರಿದ ಸಾವಿನ ಸಂಖ್ಯೆ

January 14, 2026
ಟಾಟಾ ಮುಂಬೈ ಮ್ಯಾರಥಾನ್ 2026ರಲ್ಲಿ ದಾಖಲೆ ನಿಧಿ ಸಂಗ್ರಹ

Haseena Themali Raises Over ₹5 Lakh for Palliative Care at the Tata Mumbai Marathon 2026 in her bid

January 15, 2026
Timeless legacy remembering Sri Muthuswamy Dikshithar through his Divine melodies

Timeless legacy remembering Sri Muthuswamy Dikshithar through his Divine melodies

January 15, 2026
ಬಜಾಜ್ ಪುಣೆ ಗ್ರಾಂಡ್ ಟೂರ್ | ಭಾರತೀಯ ರಾಷ್ಟ್ರೀಯ ತಂಡವನ್ನು ಮುನ್ನಡೆಸಲಿದ್ದಾರೆ ಬೆಂಗಳೂರಿನ ನವೀನ್ ಜಾನ್

ಬಜಾಜ್ ಪುಣೆ ಗ್ರಾಂಡ್ ಟೂರ್ | ಭಾರತೀಯ ರಾಷ್ಟ್ರೀಯ ತಂಡವನ್ನು ಮುನ್ನಡೆಸಲಿದ್ದಾರೆ ಬೆಂಗಳೂರಿನ ನವೀನ್ ಜಾನ್

January 15, 2026
ರೈತರ ಸಂಭ್ರಮ ಮುಗ್ದ ಮಕ್ಕಳ ನಗುವಿನಲ್ಲಿ ಕಾಣುತ್ತಿದೆ: ಪಿಇಎಸ್ ಟ್ರಸ್ಟ್‌ನ ಸಿಒಒ ಸುಭಾಷ್

ರೈತರ ಸಂಭ್ರಮ ಮುಗ್ದ ಮಕ್ಕಳ ನಗುವಿನಲ್ಲಿ ಕಾಣುತ್ತಿದೆ: ಪಿಇಎಸ್ ಟ್ರಸ್ಟ್‌ನ ಸಿಒಒ ಸುಭಾಷ್

January 15, 2026
ಮಕರ ಸಂಕ್ರಾಂತಿ: ಬದುಕಿನ ಪಥ ಬದಲಿಸುವ ಬೆಳಕಿನ ಹಬ್ಬ

ಮಕರ ಸಂಕ್ರಾಂತಿ: ಬದುಕಿನ ಪಥ ಬದಲಿಸುವ ಬೆಳಕಿನ ಹಬ್ಬ

January 15, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL