Thursday, November 13, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಪ್ರಕಾಶ್ ಅಮ್ಮಣ್ಣಾಯ

ಕೃಷ್ಣ-ಭೀಮಸೇನ ಜರಾಸಂಧನನ್ನು ಸೀಳಿದಂತೆ, ಮೋದಿ-ಧೋವಲ್ ಪಾಕನ್ನು ಸೀಳುವುದು ನಿಶ್ಚಿತ

February 26, 2019
in ಪ್ರಕಾಶ್ ಅಮ್ಮಣ್ಣಾಯ
0 0
0
Share on facebookShare on TwitterWhatsapp
Read - 2 minutes

ಡಿಂಬ ಸಹೋದರರೆಂಬ ಒಂದು ಗೂಂಡಾಗಳ ತಂಡ ಮಗಧ ರಾಜ್ಯಾಧಿಪ ಮಗಧನ ಬಳಿಯಲ್ಲಿತ್ತು. ಅವರು ಈಗಿನ ಮತಾಂಧರಂತೆ ಊರೂರು ಅಲೆದು ಎಲ್ಲೆಲ್ಲಿ ಸಾತ್ವಿಕರಿಗೆ, ಋಷಿ ಮುನಿಗಳು ಯಾಗ ಯಜ್ಞಗಳಿಗೆ, ಸಂಶೋಧನಾ ಕಾರರಿಗೆ ಉಪಟಳ ನೀಡುತ್ತಿದ್ದರು. ಇದಕ್ಕೆ ಮಗಧನ ಪೂರ್ಣ ಬೆಂಬಲವಿತ್ತು. ಅದು ಹೇಗೆಂದರೆ ಯಾವ ಶೋಷಿತರ ಪಿರ್ಯಾದು ದಾಖಲಾಗದೆ, ಪಿರ್ಯಾದು ನೀಡಿದವರಿಗೆ ಗೂಸ ಬೀಳುತ್ತಿತ್ತು.

ಈಗಿನ ಮಮತಾ ಸರಕಾರ, ಕರ್ನಾಟಕದ ಕಾಂಗೀ ಸರಕಾರಗಳು ಉತ್ತಮ ಉದಾಹರಣೆ. ಮಗಧನಿಗೆ ಶ್ರೀಕೃಷ್ಣನೂ ಅನೇಕ ಸಲ ಹಿಂದೇಟು ಹಾಕಿದ್ದಿದೆ. ಆದರೂ ಸಮಯ ಕಾಯುತ್ತಿದ್ದ ಶ್ರೀ ಕೃಷ್ಣ. ಒಮ್ಮೆ ದೂರ್ವಾಸ ಮುನಿಗಳನ್ನು ಈ ಡಿಂಬರು ತಡೆದು, ಅವರ ದಂಡ ಕಮಂಡಲಗಳನ್ನು ಒಡೆದು, ನಗ್ನರನ್ನಾಗಿಸಿ ಅಪಹಾಸ್ಯ ಮಾಡಿದರು. ದೂರ್ವಾಸರಿಗೆ ಅವರನ್ನು ನಾಶ ಮಾಡುವ ಸಾಮರ್ಥ್ಯ ಇದ್ದರೂ ರಾಜ್ಯದ ಶಾಸನ ಮೀರುವಂತಿರಲಿಲ್ಲ. ಆ ಬಾರಿಯೂ ದೂರ್ವಾಸರ ಪಿರ್ಯಾದುಗಳಿಗೆ ಮನ್ನಣೆ ಸಿಗದೆ ಕೊನೆಗೆ ಕೃಷ್ಣನನ್ನೇ ಮರೆಹೊಕ್ಕರು. ನಗ್ನರನ್ನು ನೋಡಿದ ಶ್ರೀಕೃಷ್ಣನು ತನ್ನ ಉತ್ತರೀಯವನ್ನೇ ಹರಿದು ಋಷಿಗಳಿಗೆ ಕೌಪೀನವಾಗಿ ಕೊಟ್ಟ. ನಂತರ ಅವರನ್ನು ಉಪಚರಿಸಿ, ಮಗಧ ರಾಜ್ಯದ ಅನ್ಯಾಯಗಳ ಬಗ್ಗೆ ಸವಿವರ ಪಡೆಯುತ್ತಾನೆ.

ನಂತರ ಒಂದು ದಿನ ಭೀಮ ಸೇನ ಮತ್ತು ಅರ್ಜುನನೊಡನೆ ಮಗಧನ ಅರಮನೆಗೆ ವಿಪ್ರ ವೇಷದಲ್ಲಿ ಮುಸ್ಸಂಜೆಯ ವೇಳೆಗೆ, ಅಪ ಮುಹೂರ್ತದಲ್ಲಿ, ಅಪರಧ್ವಾರದ ಮೂಲಕ ಪ್ರವೇಶಿಸಿ ಅಲ್ಲಿದ್ದ ರಣ ಘಂಟೆಯನ್ನು ಬಾರಿಸಿದ.

ತಕ್ಷಣ ಮಗಧನು ಈ ಮೂವರನ್ನು ಬರಮಾಡಿಕೊಂಡ. ಮಗಧನ ಎದೆ ಡವ ಡವ ಎನ್ನುತ್ತಿತ್ತು. ಯಾರಿವರು? ಅಕಾಲದಲ್ಲಿ, ಅಪರಧ್ವಾರದಲ್ಲಿ ಬಂದ ಈ ಮೂವರು ಯಾರು ಎಂದು ಒಂದು ರೀತಿಯ ಅಪಶಕುನ ಉಂಟಾಯಿತು. ಕೊನೆಗೆ ಕೇಳಿಯೇ ಬಿಟ್ಟ.’ ಯಾರು ನೀವು? ಈ ಮುಸ್ಸಂಜೆಯ ಅಪಮೂರ್ತದಲ್ಲಿ ಯಾಕೆ ಬಂದಿರಿ? ಆಗ ಕೃಷ್ಣನು(ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ಕೃಷ್ಣನೆಂದರೆ ನರೇಂದ್ರ ಮೋದಿ ಎಂದು ಅರ್ಥೈಸಿಕೊಳ್ಳಬಹುದು) ಭೀಮಸೇನನ್ನು(ಇಂದಿನ ಕಾಲಮಾನದಲ್ಲಿ ಭೀಮಸೇನನೆಂದರೆ ಅಜಿತ್ ಧೋವಲ್ ಎಂದು ತಿಳಿಯಬಹುದು) ತೋರಿಸಿ, ಅಯ್ಯಾ ರಾಜಾ, ಈ ಬ್ರಾಹ್ಮಣನಿಗೆ ಮಲ್ಲ ಯುದ್ಧದ ಹುಚ್ಚು. ಹಾಗಾಗಿ ನೀನೇ ಸೂಕ್ತ ಇದಿರಾಳಿ ಎಂದು ಇಲ್ಲಿಗೆ ಕರೆತಂದೆ. ತಪ್ಪಾಯ್ತೇನು? ಗಹಗಹಿಸಿ ನಕ್ಕ ಮಗಧನು,’ ಯಮಪುರಿಯ ಆಹ್ವಾನ ಇದ್ದವರು ಒಳಗೆ ಬಂದರೆ ತಪ್ಪಿಲ್ಲ. ತಪ್ಪು ಒಪ್ಪು ಆಮೇಲೆ ತಿಳಿದೀತು.

ಎಲೈ ಸಸ್ಯಾಹಾರಿ ಬ್ರಾಹ್ಮಣನೇ, ತಡವೇಕೆ. ಒಂದು ಕೈ ನೋಡಿ ಬಿಡುವ ಎಂದು ಭೀಮಸೇನನ ಮೇಲೆರಗಿದ. ದೊಡ್ಡ ಗೂಳಿ ಕಾಳಗವೇ ನಡೆಯಿತು. ಕೊನೆಗೆ ಭೀಮಸೇನನು ಮಗಧನನ್ನು ಎರಡು ಸೀಳಾಗಿಸಿ ಕಿತ್ತೊಗೆದ. ಆದರೆ ಕ್ಷಣದಲ್ಲೇ ಅದು ಮತ್ತೆ ಒಟ್ಟಿಗೆ ಸೇರುತ್ತದೆ. ಎಲೈ ಬ್ರಾಹ್ಮಣ ಕುನ್ನೀ, ಇದು ಜರಾಸಂಧನ ದೇಹ ನೀನು ಸೀಳಿದಂತೆ ಒಂದಾಗುತ್ತದೆ. ಇದನ್ನು ಘಾಸಿ ಮಾಡಿದವರಿಲ್ಲ. ನೀನು ಯಾರು, ಆ ರಣ ಆಹ್ವಾನ ತಂದವ ಯಾರು ಎಂದು ಆಗಲೇ ತಿಳಿದಿದ್ದೆ. ಇದೋ ನನ್ನ ಹೊಡೆತ’ ಎಂದು ಭೀಮ ಸೇನನಿಗೆ ಗುದ್ಧಿದ. ಆಗ ಸಿಡಿದೆದ್ದ ಭೀಮ ಸೇನ ತನ್ನ ಕೈಗಳಿಂದ ಮತ್ತೊಮ್ಮೆ ಮಗದನನ್ನು ಸೀಳಿ ಎಸೆಯುವಷ್ಟರಲ್ಲಿ ಶ್ರೀ ಕೃಷ್ಣನು ನಗುತ್ತಾ, ಕೈಯಲ್ಲಿದ್ದ ದರ್ಭೆಯನ್ನು ಸೀಳಿ ವಿರುದ್ಧ ದಿಕ್ಕಿಗೆಸೆದು, ಹೀಗೆ ಎಸೆಯಬೇಕು ಎಂದು ಸಂಜ್ಞೆ ನೀಡಿದ.

ಕೃಷ್ಣನಾಜ್ಞೆಯಂತೆ ಜರಾಸಂಧನ ಕಾಯವನ್ನು ಸೀಳಿದ ಭೀಮ ಸೇನ ಆ ಸೀಳಿದ ಭಾಗವನ್ನು ವಿರುದ್ಧ ದಿಕ್ಕಿಗೆಸೆದ. ಮತ್ತೆ ಕಾಯ ಒಂದಾಗದೆ ಜರಾಸಂಧನ ಮೃತ್ಯುವಾಯ್ತು.

ಅದೇ ರೀತಿ ಪಾಕಿಗಳ ಮತ್ತು ದೇಶದೊಳಗಿನ ಪಾಕಿ ಬೆಂಬಲಿಗ ದೇಶದ್ರೋಹಿಗಳನ್ನು ಹೇಗೆ ಕಿತ್ತೊಗೆಯಬೇಕು ಎಂದು ಸೈನಿಕರಿಗೆ ಮೋದಿಯವರು ತಿಳಿಸಿಯಾಗಿದೆ.

ಮೋದಿಯವರು ಸೈನ್ಯಕ್ಕೆ ಪೂರ್ಣಾಧಿಕಾರ ಕೊಟ್ಟರು. ಇದನ್ನು ಸದುಪಯೋಗ ಪಡಿಸಿಕೊಂಡ ಭಾರತೀಯ ಸೇನೆ, ವಾಯುಪಡೆ ಇಂದು ಶತ್ರುರಾಷ್ಟ್ರದ ಪರಿಧಿಯಲ್ಲಿ ನುಗ್ಗಿ ವಿಶ್ವವೇ ತಿರುಗಿನೋಡುವಂತ ಯಶಸ್ಸನ್ನು ಕೇವಲ 21 ನಿಮಿಷದಲ್ಲಿ ಸಾಧಿಸಿಕೊಂಡು ಬಂದಿದ್ದಾರೆ. ಇದು ಆರಂಭವಷ್ಟೆ. ಮುಂದೆ ದುಷ್ಟರ ನಾಶವೂ ಆಗುತ್ತದೆ. ಹಾಗೆಯೇ ಇಮ್ರಾನನೂ ಪಾಕ್ ಸೈನಿಕರಿಗೆ ಪೂರ್ಣಾಧಿಕಾರ ಕೊಟ್ಟು, ರಣ ತಂತ್ರವನ್ನು ತಿಳಿಸಲು ವಿಫಲನಾಗಿ ಎಡವಟ್ಟು ಮಾಡಿಕೊಳ್ಳುತ್ತಾನೆ ಎನ್ನುವುದು ನಿಶ್ಚಿತ.

ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ

Tags: Ajit DhovalImran Khanindian armyKannada ArticleKannada NewsPM Narendra ModiPrakash Ammannayaಅರ್ಜುನಜ್ಯೋರ್ತಿವಿಜ್ಞಾನಂಪ್ರಕಾಶ್ ಅಮ್ಮಣ್ಣಾಯಭಾರತೀಯ ಸೇನೆಭೀಮಸೇನಶ್ರೀಕೃಷ್ಣ
Previous Post

ಶಾಕಿಂಗ್! ಭಾರತದ ದಾಳಿಗೂ ಮುನ್ನ ತೆಗೆದ ಜೈಷ್ ಉಗ್ರರ ಕ್ಯಾಂಪ್ ಫೋಟೋ ಇವು

Next Post

ಸೂರ್ಯಚಂದ್ರ ಇರುವವರೆಗೂ ಮೋದಿ ಹೆಸರು ಪ್ರಜ್ವಲಿಸುತ್ತದೆ: ಯೋಧನ ಭಾವನಾತ್ಮಕ ನುಡಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಸೂರ್ಯಚಂದ್ರ ಇರುವವರೆಗೂ ಮೋದಿ ಹೆಸರು ಪ್ರಜ್ವಲಿಸುತ್ತದೆ: ಯೋಧನ ಭಾವನಾತ್ಮಕ ನುಡಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಕರುನಾಡನ್ನು ಕುಣಿಸಲು ಮತ್ತೆ ಮರಳಿ ಬಂದ ಡಾನ್ಸ್ ಕರ್ನಾಟಕ ಡಾನ್ಸ್ | ನ.15 ರಿಂದ ನಿಮ್ಮ ಜೀ ಕನ್ನಡದಲ್ಲಿ!

November 13, 2025

ವಿದ್ಯಾರ್ಥಿಗಳಿಗೆ ರಫ್ತು ಕ್ಷೇತ್ರದ ಮಾಹಿತಿ ಅತ್ಯವಶ್ಯ: ಜೋಯ್ಸ್ ರಾಮಾಚಾರಿ

November 13, 2025

ದೆಹಲಿ ಬಾಂಬ್‍ಬ್ಲಾಸ್ಟ್ | ಕಾಂಗ್ರೆಸ್ ನಾಯಕರ ಹೇಳಿಕೆಗಳು ಅತ್ಯಂತ ದುರಂತ ಸಂಗತಿ | ಬಿ.ವೈ. ವಿಜಯೇಂದ್ರ

November 13, 2025

ಶಿವಮೊಗ್ಗ ರೌಂಡ್ ಟೇಬಲ್ ವತಿಯಿಂದ ಸರ್ಜಿ ಫೌಂಡೇಶನ್’ಗೆ ಆಂಬ್ಯುಲೆನ್ಸ್ ಕೊಡುಗೆ

November 13, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಕರುನಾಡನ್ನು ಕುಣಿಸಲು ಮತ್ತೆ ಮರಳಿ ಬಂದ ಡಾನ್ಸ್ ಕರ್ನಾಟಕ ಡಾನ್ಸ್ | ನ.15 ರಿಂದ ನಿಮ್ಮ ಜೀ ಕನ್ನಡದಲ್ಲಿ!

November 13, 2025

ವಿದ್ಯಾರ್ಥಿಗಳಿಗೆ ರಫ್ತು ಕ್ಷೇತ್ರದ ಮಾಹಿತಿ ಅತ್ಯವಶ್ಯ: ಜೋಯ್ಸ್ ರಾಮಾಚಾರಿ

November 13, 2025

ದೆಹಲಿ ಬಾಂಬ್‍ಬ್ಲಾಸ್ಟ್ | ಕಾಂಗ್ರೆಸ್ ನಾಯಕರ ಹೇಳಿಕೆಗಳು ಅತ್ಯಂತ ದುರಂತ ಸಂಗತಿ | ಬಿ.ವೈ. ವಿಜಯೇಂದ್ರ

November 13, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!