Sunday, June 1, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಪ್ರಕಾಶ್ ಅಮ್ಮಣ್ಣಾಯ

ದೀಪ ಬೆಳಗಿಲು ಮೋದಿ ಜ್ಯೋತಿಷ್ಯ ಕೇಳಿ ನಿರ್ಧರಿಸಿದ್ದಲ್ಲ.. ಬದಲಾಗಿ ದೈವ ಪ್ರೇರಣೆಯಿಂದ ನುಡಿದದ್ದು!

ಭಾನುವಾರ ರಾತ್ರಿ ದೀಪ ಪ್ರಜ್ವಲನೆಯ ನಿಜವಾದ ಮರ್ಮ ಏನು? ಇಲ್ಲಿದೆ ಉತ್ತರ

April 4, 2020
in ಪ್ರಕಾಶ್ ಅಮ್ಮಣ್ಣಾಯ
0 0
0
Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಯಾಕೆ ಕಪೋಲ ಕಲ್ಪಿತ ಬಣ್ಣ ಬಳಿದು, ಸಂಪ್ರದಾಯ, ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಕೀಳರಿಮೆ ಮೂಡಿಸುತ್ತೀರೋ ಗೊತ್ತಾಗಲ್ಲ. ಧರ್ಮ ಶಾಸ್ತ್ರಗಳ ಮಹತ್ವ ಹಾಳಾಗುವುದು ಹೀಗೆಯೆ. ಹಲವಾರು ವರ್ಷ ಅಧ್ಯಯನ ಮಾಡಿದ ಜ್ಯೋತಿಷ್ಯ ಶಾಸ್ತ್ರ ನಮ್ಮ ಕಣ್ಣೆದುರಿಗೇ ಹಾಳಾಗೋದನ್ನು ನೋಡಿ ಸಹಿಸಲಾಗದೆ ಈ ಲೇಖನ ಬರೆಯುತ್ತಿದ್ದೇನೆ. ಏನಿದು ದೀಪಾವಳಿ ರಾಹು! ಮೂರ್ಖರ ಕೈಗೆ ಪುಸ್ತಕ ಸಿಕ್ಕಿದರೆ ಹಾಳಾಗೀದು ಹೀಗೆಯೆ. ನಾಳೆ ದೀಪ ಪ್ರಜ್ವಲನೆಯ ನಿಜವಾದ ಮರ್ಮ ಏನು?

ಮೋದಿಯವರು ದೇಶದ ಒಬ್ಬ ಪ್ರಜ್ಞಾವಂತ ಪ್ರಜೆಯಾಗಿ, ಪ್ರಧಾನಿಯಾಗಿ ದೀಪ ಪ್ರಜ್ವಲಿಸಲು ಹೇಳಿದ್ದು ನಿಜ. ಸರಿಯಾಗಿ ನೆನಪಿಡಿ, ಇದು ಅವರು ಜ್ಯೋತಿಷ್ಯರನ್ನು ಕೇಳಿ, ಸಾಧು ಸಂತರ ಸಲಹೆಯನ್ನು ಕೇಳಿ ಹೇಳಿದಂತಹ ಸಂದೇಶ ಖಂಡಿತ ಅಲ್ಲ. ಹಾಗೆ ನೋಡಿದರೆ ನಾನೂ ಹೆದರಿಸಿ ಹಣ ಮಾಡಬಹುದಿತ್ತು. ಇದೊಂದು PEOPLE MOVEMENT.

ಆದರೆ ಇಲ್ಲೊಂದು ದೈವೀ ಪ್ರೇರಣೆ ಇದೆ. ಕೆಲ ಜನರಿಗೆ ದೇಶದ ನಾಶ ಬೇಕಾಗಿರಬಹುದು. ಆದರೆ ಭಗವಂತನಿಗೆ ಬೇಕಾಗಿಲ್ಲ. ನಾಳೆಯ ದಿನ ಮಕರ ರಾಶಿಯಲ್ಲಿ ಶನಿ ಕುಜರು ಉತ್ತರಾಷಾಢ ನಕ್ಷತ್ರದಲ್ಲಿ ಗುರುವಿನೊಡನೆ(ಗುರುವೂ ಅದೇ ನಕ್ಷತ್ರದಲ್ಲಿ ಇದ್ದಾನೆ) ಯುದ್ಧ ಸ್ಥಿತಿಯಲ್ಲಿದ್ದಾನೆ. ಶನಿಯು ಆಯು ಕಾರಕ. ಕುಜನು ನೈಸರ್ಗಿಕ ಕುಂಡಲಿ ಮೇಷ ರಾಶಿಯ ಮರಣ ಕಾರಕ. ಇದನ್ನು ತಡೆಯಲು ಗುರು ಒಬ್ಬನೇ ಸಮರ್ಥ. ಆದರೆ ಗುರುವೂ ದುರ್ಬಲ. ಅಲ್ಲದೆ ನಾಳೆ ದ್ವಾದಶಿ. ದ್ವಾದಶಿ ಅರ್ಕವಾಸರ ಯುಕ್ತಾಯಾಂ ದಗ್ಧ ಯೋಗಃ. ಅಂದರೆ ಸೂತಕ ಸೂಚನೆ. ಕುಜ, ಶನಿ, ಗುರು ಈ ಮೂರೂ ಗ್ರಹರೂ ನೀಗಡ(ಬಂಧನ) ದ್ರೇಕ್ಕಾಣದಲ್ಲಿದ್ದು ಭೂಮಿಗೆ ಯಾವ ಫಲವನ್ನೂ ನೀಡಲು ಅಸಮರ್ಥರಾಗುತ್ತಾರೆ. ಆಗ ಇಂತಹ ದುರ್ಯೋಗವೂ ಬಂದರೆ ಅವಗಡ ನಿಶ್ಚಿತ. ಇದು ಜ್ಯೋತಿಷ್ಯ ವಿಮರ್ಷೆ. ಹಾಗೆಂದು ಯಾವ ಜ್ಯೋತಿಷ್ಯರೂ ಪೂರ್ವಭಾವಿಯಾಗಿ ಹೇಳಲೂ ಆಗುವುದಿಲ್ಲ.

ನಾನು ಶನಿಯ ಫಲ ಹೇಳುವಾಗ,’ ಮೋದಿಯವರು CAA ವಿಚಾರ ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಹಿಂದೆ ತೆಗೆದುಕೊಳ್ಳುವ ಜಾಯಮಾನದವರಲ್ಲ. ಗೌರವಾನ್ವಿತ, ಸಂಸದರು, ರಾಷ್ಟ್ರಪತಿಗಳ ಅಂಕಿತ ಬಿದ್ದರೆ ಮುಗಿಯಿತು. ಒಂದು ವೇಳೆ ವಾಪಾಸ್ ತೆಗೆದುಕೊಳ್ಳುವುದಿದ್ದರೂ ಇದು ಅಸಾಧ್ಯ. ನೀರಿಗೆ ಉಪ್ಪು ಹಾಕಿದಂತೆ. ಇದರ ವಿಚಾರದಲ್ಲಿ ಪ್ರಜೆಗಳು ಪ್ರತಿಭಟನೆ ನಿಲ್ಲಿಸದಿದ್ದರೆ, ಮೋದಿಗೆ ಪರವಾಗಿ ಇನ್ನೊಂದು ಅಸ್ತ್ರ ಬರಲಿದೆ’ ಎಂದಿದ್ದೆ. ಅದುವೇ ಕರೋನಾಸ್ತ್ರವಾಗಿ ಬಂದಿದೆ. ಈಗ ಎಲ್ಲಿದೆ ಪ್ರತಿಭಟನೆ, ಮೆರವಣಿಗೆ? ಇದು ದೇವರೇ ಇಳಿಸಿದ್ದು. ಆದರೆ ಈ ಸಂದರ್ಭದಲ್ಲಿ ಇಂತಹ ಯೋಗವೂ ಬಂದು ಬಿಟ್ಟರೆ ಅಲ್ಲಿಗೆ ಕಥೆ ಮುಗಿಯುತ್ತೆ ಎಂದು ದೇವರು, ಮೋದಿಗರಿವಿಲ್ಲದೆ ದೀಪ ಬೆಳಗಿಸಿ ದೋಷ ಶಮನಕ್ಕೆ ಒಂದು ಸಂದೇಶ ನೀಡಿದರೇ ಹೊರತು, ಯಾವ ಜ್ಯೋತಿಷ್ಯಾಧಾರ ಇಲ್ಲ.

ಒಬ್ಬನಿಗೆ ನಾಳೆ ಸಾವು ಖಚಿತ ಎಂದಿದ್ದರೆ, ಬದುಕುವ ಯೋಗಕ್ಕೂ ದೈವ ಬಲ ಇದ್ದರೆ ಆದಿನ ಅವನನ್ನು ಮನೆಯಿಂದ ಹೊರ ಹೋಗದಂತೆ ಯಾವುದೋ ಕಾರಣಗಳು ಬಂಧಿಸಬಹುದು. ಅದೇ ರೀತಿ ದೇಶಕ್ಕೆ ಅಪಾಯ ಬರುವುದನ್ನು ತಡೆಯಲು ಮೋದಿಯ ಮೂಲಕ ದೀಪ ಪ್ರಜ್ವಾಲನೆಯ ಸಂದೇಶ ನೀಡಿರಬಹುದು. ಹಾಗಾಗಿ ಕಪೋಲ ಕಲ್ಪಿತ ನಿಲ್ಲಿಸಿ. ಪ್ರಧಾನಿಯ ಸಂದೇಶದಂತೆ, ಅದನ್ನು ಪ್ರಶ್ನಿಸದೆ ಕಾರ್ಯಪ್ರವೃತ್ತರಾಗಿ. ಕಪೋಲ ಕಲ್ಪತ ವಿಚಾರಗಳನ್ನು ಹೇಳಿ ರೋಗ ಇಲ್ಲವರನ್ನೂ ಸಹ ಸಾಯಿಸಬೇಡಿ…. ವಚನಾತ್ ಪ್ರವೃತ್ತಿಃ ವಚನಾತ್ ನಿವೃತ್ತಿಃ

Get in Touch With Us info@kalpa.news Whatsapp: 9481252093

Tags: AstrologyCAAKannadaNewsWebsiteLatestNewsKannadaModi SpeechPEOPLE MOVEMENTPM Narendra ModiPrakash Ammannayaಜ್ಯೋತಿಷ್ಯದೀಪ ಪ್ರಜ್ವಲನೆಪ್ರಕಾಶ್ ಅಮ್ಮಣ್ಣಾಯಪ್ರಧಾನಿ ನರೇಂದ್ರ ಮೋದಿ
Previous Post

ಚಿತ್ರದುರ್ಗ: ಬಡ ಕುಟುಂಬಗಳಿಗೆ ಉಚಿತ ಹಾಲು ವಿತರಣೆ ಪ್ರಾರಂಭ

Next Post

ಜಮಾತ್ ಸದಸ್ಯರಿಂದ ನರ್ಸ್‌ಗಳ ಮೇಲೆ ಅಶ್ಲೀಲ ದೌರ್ಜನ್ಯ ಸತ್ಯ: ತನಿಖಾ ವರದಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಜಮಾತ್ ಸದಸ್ಯರಿಂದ ನರ್ಸ್‌ಗಳ ಮೇಲೆ ಅಶ್ಲೀಲ ದೌರ್ಜನ್ಯ ಸತ್ಯ: ತನಿಖಾ ವರದಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025

ಜೂನ್ 1ರಿಂದ 4 | ಮೈಸೂರು-ತಾಳಗುಪ್ಪ ಇಂಟರ್’ಸಿಟಿ ಸೇರಿ ಹಲವು ರೈಲುಗಳ ಬಗ್ಗೆ ಮಹತ್ವದ ಪ್ರಕಟಣೆ

May 31, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!