Monday, June 23, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಸಚಿನ್ ಪಾರ್ಶ್ವನಾಥ್

ನನ್ನುಸಿರಿಗೆ ನಿನ್ನದೇ ಹೆಸರು: ಇದು ಕೊರಡಿನಲ್ಲೂ ಪ್ರೀತಿ ಉಕ್ಕಿಸುವ ನವಿರಾದ ಪದಪುಂಜ

November 6, 2023
in ಸಚಿನ್ ಪಾರ್ಶ್ವನಾಥ್
0 0
0
Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ತಂಬೆಲರಿಗೆ ಸುಳಿಗಾಳಿಯ ಹಂಗೇಕೆ?
ಮಳೆಹಾಡಿಗೆ ತಾಳದ ಮೇಳವೇಕೆ?
ನವಿಲಿಗೆ ಪರ ಬಣ್ಣದ ರಂಗೇಕೆ?

ನಗುವಿಗೂ ನಗಿಸಿದವಳೀಕೆ
ನಾಳೆಗಳೂ ಇವಳಿಗೆ ಕಾಣಿಕೆ
ಅನುಗಳಿಗೆಯೂ ಅವಳದೇ ಕನವರಿಕೆ

ಚಂದಿರಳಾದೆ ಬಾಳ ಪಯಣಕೆ
ಕನಸನೆ ಕಾಣದ ಮರುಳು ಜೀವಕೆ
ಉಸಿರ ಬಸಿದೆ ನನ್ನ ಬದುಕಿಗೆ

ಎಷ್ಟು ಅಂತ ಬರೆಯಲಿ? ಅನಂತ ನೆನಪುಗಳು, ಎರಡೆಸಳ ತುಟಿಯ ಅಸದಳ ಆನಂದವು. ನೀನು ಅಂದರೆ ಬರೀ ಪ್ರೀತಿಯಲ್ಲ, ನನ್ನ ಬದುಕಿನ ರೀತಿ. ನಿನಗಾಗಿಯೇ ಬದುಕುವ ಆಸೆ ಹುಟ್ಟಿ ಎಷ್ಟೋ ವರ್ಷಗಳು ಕಳೆದವು. ನಿನಗಾಗಿ ಕಾಯುತ ದಶಕಗಳೇ ಉರುಳಿದವು. ಆ ಕಾಯುವ ಕನವರಿಕೆ ನಿಲ್ಲಗೊಡದು, ಕೂರಗೊಡದು.

ಅಂದು ತೀರದಲಿ ಮರಳ ಕೊರೆದ ಕಾಲ್ಬೆರಳ ತುದಿ ಎದೆಯೊಳಗೆ ನೆನಪುಗಳ ಗೀಚುತಿದೆ ಇಂದು. ನಿನ್ನ ನೆನಪಿಲ್ಲದ ದಿನವೇ ಇಲ್ಲ, ನಿನ್ನ ಎನ್ನ ಕಾಡದ ಕ್ಷಣವೂ ಇಲ್ಲ. ನೀ ಬೈದರೂ, ಬೈದು ಬಣ್ಣಿಸಿದರೂ ಅದೇ ಪ್ರೀತಿ, ನೀನಿರೆ ಅದೇ ಪ್ರೀತಿ. ನಿಜ ಹೇಳಬೇಕೆಂದರೆ ನಿನ್ನ ಬಗ್ಗೆ ಹೇಳುವುದು ಒಂದೇ, ನಾ ನನ್ನ ಬಗ್ಗೆ ಹೇಳುವುದು ಒಂದೇ. ಪದಗಳ ಕೋಟೆಗೆ ಮುತ್ತಿಗೆ ಹಾಕಿ ಕುಳಿತಿದ್ದೇನೆ. ಸಾಲುಗಳು ದಿಡ್ಡಿ ಬಾಗಿಲು ಹಾಕಿ ಅಡಗಿಬಿಟ್ಟಿವೆ.

ಚಿನ್ನದ ಬಣ್ಣ
ಹೊಂಬೆಳಕಿನ ಕಣ್ಣ
ಕನಸಿಗೂ ಚೆನ್ನ
ಹ್ಯಾಂಗ ಮರೆಯಲಿ ನಿನ್ನ

ನೀ ಬರೆದ ಪತ್ರದ ಪ್ರತಿ ಅಕ್ಷರವೂ ಮನದಿ ಮನೆ ಮಾಡಿದೆ
ಕಾಣುವ ತವಕ ಕಣ್ರೆಪ್ಪೆಯ ತೆರೆದಿಟ್ಟಿದೆ
ಇಲ್ಲಿ ನಾನಂತೂ ಹೆಸರಿಗಷ್ಟೇ ಮಾಲೀಕ
ಈ ಹೃದಯವ ನಿನಗೆಂದೇ ಬರೆದಿಟ್ಟಾಗಿದೆ

ನಿನ್ನ ಹೊಗಳಲು ಪದಗಳ ಬಂಧ ಸಾಲುತ್ತಿಲ್ಲ. ನಾನಂತೂ ಮೊದಲೇ ಮರುಳ, ಅಲೆದಾಟ ನಿಲ್ಲುತ್ತಿಲ್ಲ. ಅಪರಿಚಿತ ಭಾವಗಳ ಕುರಿತು ರಾಶಿ ರಾಶಿ ಗೀಚುವ ಕೈ ಬೆರಳುಗಳು ಇಂದು ಪ್ರತಿ ಹೆಜ್ಜೆಗೂ ತಡುಕುತ್ತಿವೆ.ನನ್ನುಸಿರಿಗೆ ನಿನ್ನದೇ ಹೆಸರು
ಕನಸುಗಳಿಗೆಲ್ಲ ನಿನ್ನದೇ ಉಸಿರು

ಅದೊಂದು ಕಾಲವಿತ್ತು.‌ ಯಾರ ಭಯವೂ ಇಲ್ಲದೆ, ಯಾರ ನಂಟು ಇಲ್ಲದೆ ಬೆಳೆದ ದಿನಗಳು. ನಿ ಬಂದೆಯಷ್ಟೆ, ಬದಲಾಯಿಸಿ ಬಿಟ್ಟೆಯಲ್ಲ. ಮಾನಸಿಕವಾಗಿ ಇಷ್ಟು ಖುಷಿ, ಕನಸು, ಸ್ಥೈರ್ಯ ಎಲ್ಲ ಎಲ್ಲಾ ನಿ ಬಂದಮೇಲೆ ಅಚ್ಚರಿ ತರುವಷ್ಟು ಬದಲಾಗಿ ಹೋಯಿತು.

ಪಾರಿಜಾತದ ಗಂಧ
ನೀಲಾಗಸದ ಅಂದ
ಕೃಷ್ಣ ರಾಧೆಯ ಬಂಧ
ನೀನಿರಲು ಬದುಕೇ ಚಂದ

ಗಂಟೆಗೆ ಒಮ್ಮೆಯಾದರೂ ನಿನ್ನ ಗೋಳು ಹೋಯ್ದುಕೊಳ್ಳದೇ ಹೋದರೆ ಏನೋ ಕಳೆದುಕೊಂಡ ಭಾವ. ಈ ಬಂಧಕ್ಕೆ ಹೆಸರೂ ಇಡದೆ ಎಷ್ಟೋ ವರ್ಷಗಳು ಆಗಿದ್ದವು. ಆಗಲೂ ಹೀಗೆಯೇ ಇದ್ದೆವು. ಒಮ್ಮೊಮ್ಮೆ ವಿಶೇಷ ಅನ್ನಿಸಿಬಿಡುತ್ತದೆ ಎಷ್ಟು ಬೇಗ ಇಷ್ಟು ವರ್ಷಗಳು ಕಳೆದವು ಎಂದು.ನನ್ನ ನೆನಪಿನೂರಲ್ಲಿ ನಿನದೇ ಕನಸುಗಳ ಸಂತೆ,
ಮಾರಿ ಕೊಳ್ಳುತಿರುವೆ, ಕೊಂಡು ಮಾರುತಿರುವೆ ಮರುಳನಂತೆ,
ತೀರದ ಬಯಕೆಯೊಂದಿಗೆ ತೀರಕೆ ಬರುವ ಅಲೆಯಂತೆ,
ಕೇಳದಲೇ ಗಾಳಿ ಹೊತ್ತೊಯ್ಯುವ ಹೂಗಳ ಗಂಧದಂತೆ,
ಚೆಲ್ಲಿ ಹರಡಿ ಕೂತಿರುವೆ ಬಯಕೆಗಳ ಸಾಲ,
ಬಂದು ಹೋಗು ಒಮ್ಮೆ,
ತಣಿದು ತಣಿದು ದಣಿಯಲಿ ಮನ ಕೊಂಚ ಕಾಲ,
ಯಾಕೋ ಕಾಣೆ ನನ್ನ ಆಸೆಯೇ ಬಹು ಸರಳ,
ಕೊಂಡು ಬಿಡು ಒಮ್ಮೆ ಮರಳಿಸದೆಯೇ ಈ ಜೀವವ…


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: Kannada News WebsiteLatest News KannadaLocal NewsLoveLove ArticleLove LetterSachin Parshwanathಕನಸುಪಾರಿಜಾತಪ್ರೀತಿಬಂಧಸಚಿನ್ ಪಾರ್ಶ್ವನಾಥ್
Previous Post

ಎಪ್ರಿಲ್ 4ರಂದು ಡಾಕ್ಟರ್ಸ್‌ ಕಪ್-6 ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್

Next Post

ಕಲಾಲ್ ಖಾಟಿಕ್ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಸಿಎಂಗೆ ಮನವಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಕಲಾಲ್ ಖಾಟಿಕ್ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಸಿಎಂಗೆ ಮನವಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಪ್ರತಿಭೆ ಅಂದರೆ Exam result ಅಲ್ಲ: ಶ್ರಮ, ಸಾಧನೆಯ ಮಿಶ್ರಣ: ಕೆ.ವಿ. ಪ್ರಭಾಕರ್

June 21, 2025

ಮತಬ್ಯಾಂಕ್ ಗಟ್ಟಿಗೊಳಿಸಲು ವಸತಿ ಜಿಹಾದ್ | ರಾಜ್ಯಸರ್ಕಾರದ ವಿರುದ್ಧ ಕಾಂತೇಶ್ ಆಕ್ರೋಶ

June 21, 2025

ಮನಸ್ಸು- ದೇಹವನ್ನು ಸಮನ್ವಯವಾಗಿಡುವ ದಾರಿ ಯೋಗ: ಕೃಷ್ಣಮೂರ್ತಿ

June 21, 2025

ಶಿವಮೊಗ್ಗ | ಉಚಿತ ಸೀಳು ತುಟಿ ಶಸ್ತ್ರಚಿಕಿತ್ಸಾ ಶಿಬಿರ

June 21, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಪ್ರತಿಭೆ ಅಂದರೆ Exam result ಅಲ್ಲ: ಶ್ರಮ, ಸಾಧನೆಯ ಮಿಶ್ರಣ: ಕೆ.ವಿ. ಪ್ರಭಾಕರ್

June 21, 2025

ಮತಬ್ಯಾಂಕ್ ಗಟ್ಟಿಗೊಳಿಸಲು ವಸತಿ ಜಿಹಾದ್ | ರಾಜ್ಯಸರ್ಕಾರದ ವಿರುದ್ಧ ಕಾಂತೇಶ್ ಆಕ್ರೋಶ

June 21, 2025

ಮನಸ್ಸು- ದೇಹವನ್ನು ಸಮನ್ವಯವಾಗಿಡುವ ದಾರಿ ಯೋಗ: ಕೃಷ್ಣಮೂರ್ತಿ

June 21, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!