No Result
View All Result
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!
English Articles

Indian Railways | Partial Cancellation of Trains on Bengaluru–Chennai

by kalpa News
July 10, 2026
0

Kalpa Media House  | Bengaluru | Southern Railway has announced the partial cancellation of certain train services to facilitate the...

Read moreDetails
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

Shivamogga SIR | District Achieves 81% e-Form Distribution

July 8, 2026
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
Culture & Tradition Shine as Rudraksham Marks Milestone Achievement

Culture & Tradition Shine as Rudraksham Marks Milestone Achievement

July 8, 2026
MEIL Completes Historic Largest Concrete Pour for PHWR at Kaiga

MEIL Completes Historic Largest Concrete Pour for PHWR at Kaiga

July 6, 2026
  • Advertise With Us
  • Grievances
  • About Us
  • Contact Us
Friday, July 10, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಕೋಕಾ-ಕೋಲಾದ ವಿನೂತನ ಹಾಫ್‌ ಟೈಮ್ ಮೊಮೆಂಟ್ಸ್ ಪ್ರಚಾರ ಅಭಿಯಾನ ಬಿಡುಗಡೆ

ದಿಲ್ಜಿತ್ ದೋಸಾಂಜ್ ಮತ್ತು ಜಾನ್ವಿ ಕಪೂರ್ ರಾಯಭಾರಿಗಳಾಗಿ ನೇಮಕ

kalpa News by kalpa News
April 16, 2026
in Special Articles
0
ಕೋಕಾ-ಕೋಲಾದ ವಿನೂತನ ಹಾಫ್‌ ಟೈಮ್ ಮೊಮೆಂಟ್ಸ್ ಪ್ರಚಾರ ಅಭಿಯಾನ ಬಿಡುಗಡೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ರಾಷ್ಟ್ರೀಯ  |

ಕೋಕಾ-ಕೋಲಾ ಇಂಡಿಯಾ ಸಂಸ್ಥೆಯು ‘ಕೋಕಾ ಕೋಲ ಹಾಫ್‌ ಟೈಮ್’ Coca-Cola Half Time ಪ್ರಚಾರ ಅಭಿಯಾನ ಬಿಡುಗಡೆ ಮಾಡಿದ್ದು, ಈ ಅಭಿಯಾನಕ್ಕೆ ಜನಪ್ರಿಯ ಗಾಯಕ-ನಟ ದಿಲ್ಜಿತ್ ದೋಸಾಂಜ್ ಮತ್ತು ಬಾಲಿವುಡ್ ನಟಿ ಜಾನ್ವಿ ಕಪೂರ್ Singer-actor Diljit Dosanjh and Bollywood actress Janhvi Kapoor ಅವರನ್ನು ಕಂಪನಿಯು ರಾಯಭಾರಿಗಳನ್ನಾಗಿ ನೇಮಕ ಮಾಡಿದೆ. ದೈನಂದಿನ ಜೀವನದ ಬಿಡುವಿನ ಕ್ಷಣಗಳನ್ನು ಅಥವಾ ಹಾಫ್ ಟೈಮ್ ಅನ್ನು ಸಂಭ್ರಮಿಸುವ ಉದ್ದೇಶದಿಂದ ಈ ಅಭಿಯಾನ ರೂಪಿತಗೊಂಡಿದೆ.

ಒಂದು ‘ಹಾಫ್‌ಟೈಮ್’ ಅಥವಾ ಬಿಡುವಿನ ಸಮಯವು ಕೇವಲ ಆ ದಿನದ ಚಟುವಟಿಕೆಗಳಿಗೆ ವಿರಾಮ ನೀಡುವುದಷ್ಟೇ ಆಗಿರಬಾರದು, ಬದಲಿಗೆ ಅದು ನಿಮ್ಮನ್ನು ಮತ್ತಷ್ಟು ಉತ್ಸಾಹದಿಂದ ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು ಎಂಬ ನಂಬಿಕೆಯ ಮೇಲೆ ಈ ಅಭಿಯಾನ ನಿರ್ಮಿತವಾಗಿದೆ. ಕೋಕಾ-ಕೋಲಾ ತನ್ನ ರುಚಿಕರ ಮತ್ತು ಉಲ್ಲಾಸದಾಯಕ ಸ್ವಾದದೊಂದಿಗೆ, ಒಂದು ಆಹ್ಲಾದಕರ ವಿರಾಮದ ಪಾತ್ರವನ್ನು ಕೂಡ ನಿರ್ವಹಿಸುತ್ತದೆ. ದೈನಂದಿನ ಕ್ಷಣಗಳಲ್ಲಿ ಆತ್ಮೀಯತೆ ಮತ್ತು ಬಾಂಧವ್ಯದ ಭಾವನೆಯನ್ನು ಉಂಟುಮಾಡುತ್ತದೆ. ಕೋಕಾಕೋಲಾ ಸರಳ ಹಾಗೂ ಸುಲಭವಾಗಿ ಲಭ್ಯವಿರುವ ಒಂದು ಸಂಪ್ರದಾಯದಂತಾಗಿದ್ದು, ಜನರು ಪ್ರಸ್ತುತ ಕ್ಷಣವನ್ನು ಆನಂದಿಸಲು, ತಮ್ಮ ಸುತ್ತಮುತ್ತಲಿನವರೊಂದಿಗೆ ಹೆಚ್ಚು ಸಂತೋಷವಾಗಿರಲು ಮತ್ತು ಪರಿಸರದೊಂದಿಗೆ ಹುಮ್ಮಸ್ಸಿನಿಂದಿರಲು ಸಣ್ಣದಾದರೂ ಶಕ್ತಿಯುತವಾದ ‘ಹಾಫ್‌ ಟೈಮ್’ ಕಳೆಯಲು ಅನುವು ಮಾಡಿಕೊಡುತ್ತದೆ.
ಕೋಕಾ-ಕೋಲಾ ಇಂಡಿಯಾ ಮತ್ತು ನೈರುತ್ಯ ಏಷ್ಯಾದ ಮಾರ್ಕೆಟಿಂಗ್ ವಿಭಾಗದ ಸೀನಿಯರ್ ಡೈರೆಕ್ಟರ್ ಕಾರ್ತಿಕ್ ಸುಬ್ರಮಣಿಯನ್ ಅವರು ಮಾತನಾಡಿ, “ಇಂದಿನ ಗ್ರಾಹಕರು ಹಿಂದೆಂದಿಗಿಂತಲೂ ಹೆಚ್ಚು ಕಾರ್ಯನಿರತ ಮತ್ತು ವೇಗದ ಜೀವನಶೈಲಿಯನ್ನು ಹೊಂದಿದ್ದಾರೆ. ಆದರೂ, ಅವರು ಪ್ರಸ್ತುತ ಕ್ಷಣದಲ್ಲಿ ನೆಮ್ಮದಿಯಿಂದ ಇರಲು ಸಹಾಯ ಮಾಡುವ ಸಣ್ಣ ಮತ್ತು ಅರ್ಥಪೂರ್ಣ ವಿರಾಮಗಳಿಗೆ ಹೆಚ್ಚಿನ ಗಮನ ನೀಡುತ್ತಾರೆ. ತನ್ನ ವಿಶಿಷ್ಟ ರುಚಿಗೆ ಹೆಸರಾದ ಕೋಕಾ-ಕೋಲಾ, ದೀರ್ಘಕಾಲದವರೆಗೆ ಇಂತಹ ದೈನಂದಿನ ಸಂಭ್ರಮಾಚರಣೆಗಳ ಭಾಗವಾಗಿದೆ. ಒಂದು ಸರಳವಾದ ‘ಹಾಫ್ ಟೈಮ್’ (ವಿರಾಮ) ಜನರನ್ನು ಅವರ ಸುತ್ತಲಿನ ಪ್ರಮುಖ ವಿಷಯಗಳಿಗೆ ಹೇಗೆ ಹತ್ತಿರ ತರುತ್ತದೆ ಎಂಬುದನ್ನು ಈ ಅಭಿಯಾನವು ಸಾರುತ್ತದೆ” ಎಂದು ಹೇಳಿದರು.

ವಿಎಂಎಲ್ ನೇತೃತ್ವದ ‘ಡಬ್ಲ್ಯೂಪಿಪಿ ಓಪನ್ ಎಕ್ಸ್’ ರೂಪಿಸಿರುವ ಈ ಜಾಹೀರಾತು ಚಿತ್ರಗಳು, ನಾವು ದೈಹಿಕವಾಗಿ ಇರುವೆಡೆ ಮಾನಸಿಕವಾಗಿ ಇರದ ಆ ‘ಆಟೋಪೈಲಟ್’ ಕ್ಷಣಗಳ ನಡುವಿನ ಸೌಂದರ್ಯವನ್ನು ಸಾರುತ್ತವೆ. ರಿಹರ್ಸಲ್‌ ನ ಲಯದಲ್ಲಿ ಕಳೆದುಹೋದ ದಿಲ್ಜಿತ್ ದೋಸಾಂಜ್ ಇರಲಿ ಅಥವಾ ಸ್ನೇಹಿತರೊಂದಿಗೆ ಹರಟೆ ಹೊಡೆಯುವಾಗ ಆಲೋಚನೆಗಳಲ್ಲಿ ಮುಳುಗಿರುವ ಜಾನ್ವಿ ಕಪೂರ್ ಇರಲಿ, ಕೋಕಾ-ಕೋಲಾ ಇಲ್ಲಿ ಒಂದು ಚೇತೋಹಾರಿ ಕಿಡಿಯಂತೆ ಕೆಲಸ ಮಾಡುತ್ತದೆ. ಇದರ ಒಂದು ಸಿಪ್ ನಾವು ಮತ್ತೆ ಇಹಲೋಕಕ್ಕೆ ಮರಳುವಂತೆ ತರುತ್ತದೆ ಮತ್ತು ಪ್ರಸ್ತುತ ಕ್ಷಣದಲ್ಲಿ ನಮ್ಮನ್ನು ನೆಲೆಗೊಳಿಸುವ ಒಂದು ಉತ್ಸಾಹಭರಿತ ಅನುಭವವಾಗಿ ಬದಲಾಯಿಸುತ್ತದೆ.
ಈ ಚಿತ್ರದ ಬಗ್ಗೆ ಮಾತನಾಡುತ್ತಾ, ವಿಎಂಎಲ್‌ ನ ಎಕ್ಸಿಕ್ಯೂಟಿವ್ ಕ್ರಿಯೇಟಿವ್ ಡೈರೆಕ್ಟರ್‌ ಗಳಾದ ನಕುಲ್ ಶರ್ಮಾ ಮತ್ತು ತೀರ್ಥ ಘೋಷ್ ಅವರು, “ನಮಗೆ ಈ ಪ್ರಚಾರ ಅಭಿಯಾನವು ಸಾರ್ವತ್ರಿಕ ಮಾನವ ಸತ್ಯವನ್ನು ಸಾರುವ ಪ್ರಯತ್ನವಾಗಿತ್ತು. ನಾವೆಲ್ಲರೂ ಆ ಕ್ಷಣದಲ್ಲಿ ಇರಲು ಬಯಸುತ್ತೇವೆ, ಆದರೆ ಆಧುನಿಕ ಜೀವನವು ನಮ್ಮನ್ನು ಆ ಕ್ಷಣವನ್ನು ಸವಿಯಲು ಬಿಡದೆ ನಿರಂತರವಾಗಿ ಬೇರೆಡೆಗೆ ಸೆಳೆಯುತ್ತದೆ. ಕೋಕಾ-ಕೋಲಾ ಕೇವಲ ಒಂದು ಪಾನೀಯವಲ್ಲ, ಅದು ನಮ್ಮನ್ನು ಇಹಲೋಕಕ್ಕೆ ಮರುಸಂಪರ್ಕಿಸುವ ಒಂದು ಪುಟ್ಟ ಕ್ಷಣ ಎಂದು ತೋರಿಸಲು ನಾವು ಬಯಸಿದ್ದೇವೆ. ನೀವು ಬೇರೆ ಆಲೋಚನೆಗಳಲ್ಲಿ ಕಳೆದುಹೋದ ಕ್ಷಣಗಳಿಂದ ಪ್ರಸ್ತುತಕ್ಕೆ ಮರಳಲು ಸಹಾಯ ಮಾಡುವ ಸರಳ ಮತ್ತು ಉತ್ಸಾಹದಾಯಕ ಮಾರ್ಗವಿದು. ಇದು ಆ ಕ್ಷಣವನ್ನು ಸವಿಯಲು ಪ್ರೇರೇಪಿಸುವ ಪ್ರಯತ್ನವಾಗಿದೆ” ಎಂದರು.

ಈ ಬೃಹತ್ ಪ್ರಚಾರ ಅಭಿಯಾನವು ಕರ್ನಾಟಕ, ದೆಹಲಿ, ಪಂಜಾಬ್, ಉತ್ತರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ದೇಶದ ಪ್ರಮುಖ ಮಾರುಕಟ್ಟೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಟೆಲಿವಿಷನ್, ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಈ ಅಭಿಯಾನವು ಜನರನ್ನು ತಲುಪಲಿದೆ. ಪ್ರಾದೇಶಿಕ ಸೊಗಡನ್ನು ಉಳಿಸಿಕೊಳ್ಳಲು ಸ್ಥಳೀಯ ಭಾಷೆಗಳಲ್ಲಿ ಕಥೆಯನ್ನು ಹೆಣೆಯಲಾಗಿದ್ದು, ದೆಹಲಿ, ಪಂಜಾಬ್, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ದಿಲ್ಜಿತ್ ದೋಸಾಂಜ್ ಅವರ ಚಿತ್ರಗಳು ಬಿಡುಗಡೆಯಾಗಲಿವೆ. ಇನ್ನು ತಮಿಳು ಆವೃತ್ತಿಯಲ್ಲಿ ಜಾನ್ವಿ ಕಪೂರ್ ಕಾಣಿಸಿಕೊಂಡಿದ್ದು, ವಿಶೇಷವಾಗಿ ಕನ್ನಡಕ್ಕಾಗಿಯೇ ಪ್ರತ್ಯೇಕ ಕಿರುಚಿತ್ರವನ್ನು ಸಿದ್ಧಪಡಿಸಲಾಗಿದೆ.

ಡಾನ್ ಭಟ್ ಅವರ ಮೂಲ ಸಂಗೀತ ಸಂಯೋಜನೆ, ವಿವೇಕ್ ಹರಿಹರನ್ ಮತ್ತು ಆರಿಫಾ ರೆಬೆಲ್ಲೊ ಅವರ ಗಾಯನ ಈ ಅಭಿಯಾನಕ್ಕೊಂದು ವಿಶಿಷ್ಟವಾದ ‘ರೆಟ್ರೋ’ ಸ್ಪರ್ಶ ನೀಡಿದೆ. ಇಂತಹ ಸ್ಥಳೀಯ ಕಥೆಗಳ ಮೂಲಕ ಕೋಕಾ-ಕೋಲಾ ಗ್ರಾಹಕರೊಂದಿಗೆ ತನ್ನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ ಮತ್ತು ಒಂದು ಸರಳ ‘ಕೋಕಾ-ಕೋಲಾ ಹಾಫ್‌ ಟೈಮ್’ನ ಶಕ್ತಿಯನ್ನು ಸಂಭ್ರಮಿಸುತ್ತಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news  

http://kalpa.news/wp-content/uploads/2024/04/VID-20240426-WA0008.mp4

   

Tags: Coca-Cola Half TimeJanhvi KapoorKannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews KannadaSinger-actor Diljit Dosanjhಕೋಕಾ ಕೋಲ ಹಾಫ್‌ ಟೈಮ್ರಾಷ್ಟ್ರೀಯ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಶಿವಮೊಗ್ಗದ ಎನ್‌ಪಿಎಸ್‌ ಸಾಧನೆ | ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

Next Post

ಭಾರತದ ಹೊಸ ಪದವೀಧರರಿಗೆ ಎಐ ಸ್ಪೆಷಲಿಸ್ಟ್ ಮತ್ತು ಕಂಟೆಂಟ್ ಕ್ರಿಯೇಟರ್ ಹುದ್ದೆಗಳು: ಲಿಂಕ್ಡ್‌ ಇನ್

kalpa News

kalpa News

Next Post
ನೇಮಕಾತಿ ಪ್ರಕ್ರಿಯೆ ಕಠಿಣ | ತೆರೆಮರೆಯ ಪ್ರತಿಭೆಗಳನ್ನು ಹುಡುಕಲು ಎಐ ಮೊರೆ: ಲಿಂಕ್ಡ್‌ ಇನ್

ಭಾರತದ ಹೊಸ ಪದವೀಧರರಿಗೆ ಎಐ ಸ್ಪೆಷಲಿಸ್ಟ್ ಮತ್ತು ಕಂಟೆಂಟ್ ಕ್ರಿಯೇಟರ್ ಹುದ್ದೆಗಳು: ಲಿಂಕ್ಡ್‌ ಇನ್

Leave a Reply Cancel reply

Your email address will not be published. Required fields are marked *

No Result
View All Result
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!
English Articles

Indian Railways | Partial Cancellation of Trains on Bengaluru–Chennai

by kalpa News
July 10, 2026
0

Kalpa Media House  | Bengaluru | Southern Railway has announced the partial cancellation of certain train services to facilitate the...

Read moreDetails
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

Shivamogga SIR | District Achieves 81% e-Form Distribution

July 8, 2026
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
Culture & Tradition Shine as Rudraksham Marks Milestone Achievement

Culture & Tradition Shine as Rudraksham Marks Milestone Achievement

July 8, 2026
MEIL Completes Historic Largest Concrete Pour for PHWR at Kaiga

MEIL Completes Historic Largest Concrete Pour for PHWR at Kaiga

July 6, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL