ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಬಾಂಗ್ಲಾದೇಶದ ಪ್ರತಿಭಟನೆಯನ್ನು ಅಲ್ಲಿನ ಆಂತರಿಕ ವಿಚಾರ ಎಂದು ಭಾರತ ಕರೆದಿರುವುದು ನನಗೆ ನೋವಾಗಿದ್ದು, ಇದಕ್ಕಾಗಿ ನಾವು ಭಾರತನ್ನು ಕ್ಷಮಿಸುವುದಿಲ್ಲ ಎಂದು ಬಾಂಗ್ಲಾದೇಶದ ಹಂಗಾಮಿ ಪ್ರಧಾನಿ ಮುಹಮ್ಮದ್ ಯೂನಸ್ #Bangaldesh PM Muhammad Yunus ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಸಹೋದರನ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡರೆ, ಅದು ಆಂತರಿಕ ವಿಷಯ ಎಂದು ನಾನು ಹೇಗೆ ಹೇಳಲಿ. ಎಂದಿದ್ದಾರೆ.
Also read: ವಕ್ಫ್ ಬೋರ್ಡ್ ವಿಚಾರದಲ್ಲಿ ಸೂಫಿ ಇಸ್ಲಾಮಿಕ್ ಮಂಡಳಿ ಮಹತ್ವದ ಹೇಳಿಕೆ

ನಾವು ನಿಜವಾದ ಕುಟುಂಬ. ಹಾಗಾಗಿ, ಭಾರತವು ಆಂತರಿಕ ವ್ಯವಹಾರಗಳು ಎಂದು ಹೇಳಿದಾಗ ಅದು ನನಗೆ ನೋವುಂಟುಮಾಡಿದೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post