Friday, July 4, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಕ್ರೀಡೆ

ಖೋಖೋ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ಸುಧಾಂಶು ಮಿತ್ತಲ್ ಪುನರ್ ಆಯ್ಕೆ!

July 3, 2025
in ಕ್ರೀಡೆ
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  |

ಖೋಖೋ ಫೆಡರೇಶನ್ ಆಫ್ ಇಂಡಿಯಾ (ಕೆಕೆಎಫ್‌ಐ)ದ #KhoKhoFederation of India ಅಧ್ಯಕ್ಷರಾಗಿ ಸುಧಾಂಶು ಮಿತ್ತಲ್ #Sudhanshu Mittal ಪುನರ್ ಆಯ್ಕೆಯಾಗಿದ್ದು, ಉಪ್ಕಾರ್ ಸಿಂಗ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿರುವ ಕೆಕೆಎಫ್’ಐ ಮುಖ್ಯ ಕಾರ್ಯಾಲಯದಲ್ಲಿ ಯಶಸ್ವಿಯಾಗಿ ನಡೆದ ಚುನಾವಣೆಯ ಬಳಿಕ ಹೊಸ ಆಡಳಿತ ಮಂಡಳಿಯನ್ನು ಅಧಿಕೃತವಾಗಿ ಘೋಷಿಸಲಾಯಿತು.
ಚುನಾವಣಾ ಅಧಿಕಾರಿಯಾಗಿದ್ದ ಜಿಲ್ಲಾ ನ್ಯಾಯಾಧೀಶ (ನಿವೃತ್ತ) ಡಾ. ಕಾಮಿನಿಲಾವ್ ಅವರು ಚುನಾವಣೆಗಳನ್ನು ಮೇಲ್ವಿಚಾರಣೆ ಮಾಡಿದರು. ಗೋವಿಂದ್ ವರ್ಮಾ ಹೊಸ ಆಡಳಿತದ ಖಜಾಂಚಿಯಾಗಿ ಆಯ್ಕೆಯಾದರು.

ಈ ಬಗ್ಗೆ ಮಾತನಾಡಿದ ಸುಧಾಂಶುಮಿತ್ತಲ್ ಭಾರತ ಖೋಖೋ ಫೆಡರೇಶನ್ ನೇತೃತ್ವ ಮತ್ತೊಮ್ಮೆ ಸಿಕ್ಕಿರುವುದಕ್ಕೆ ಬಹಳ ಹೆಮ್ಮೆಯಿದೆ. ಕಳೆದ ಕೆಲವು ವರ್ಷಗಳಲ್ಲಿ ನಾವು ಈ ಕ್ರೀಡೆಯನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತುಂಗಕ್ಕೆ ತರಲು ನಿರಂತರವಾಗಿ ಪರಿಶ್ರಮ ಮಾಡಿದ್ದೇವೆ. ಈ ಪುನಃ ಆಯ್ಕೆಯು ಖೋಖೋ ಕ್ರೀಡೆಯ ಜಾಗತಿಕ ಗುರುತಿಗೆ ಮತ್ತು ಸ್ಥಿರವಾದ ಬೆಳವಣಿಗೆಗೆ ನಮ್ಮ ದೃಷ್ಟಿಕೋನವನ್ನು ಇನ್ನಷ್ಟು ವೇಗಗೊಳಿಸಲು ಪ್ರೇರಣೆಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದರು.
ಹೊಸ ಆಡಳಿತ ಮಂಡಳಿಯಲ್ಲಿ ಎಂಟು ಉಪಾಧ್ಯP್ಷÀರು, ನಾಲ್ಕು ಜಂಟಿ ಕಾರ್ಯದರ್ಶಿಗಳು ಮತ್ತು ಹದಿಮೂರು ಕಾರ್ಯಕಾರಿ ಸದಸ್ಯರನ್ನು ಸಹ ಆಯ್ಕೆ ಮಾಡಲಾಗಿದೆ. ಅಶ್ವಿನಿ, ಮೋನಿಕಾ ಅವರು ಆಟಗಾರರ ಆಯೋಗದ ಪ್ರತಿನಿಧಿಗಳಾಗಿ ಆಡಳಿತ ಮಂಡಳಿಯಲ್ಲಿ ಸ್ಥಾನ ಪಡೆಯಲಿದ್ದಾರೆ.

ನೂತನ ಜನರಲ್ ಸೆಕ್ರೆಟರಿ ಉಪ್ಕಾರ್ ಸಿಂಗ್ ಮಾತನಾಡಿ, `ಖೋಖೋ ನಮ್ಮ ಸಂಸ್ಕೃತಿಯಲ್ಲಿ ಆಳವಾಗಿ ಬೇರು ಬಿಟ್ಟಿರುವ ಕ್ರೀಡೆ. ಇದನ್ನು ಆಧುನಿಕ ಹಾಗೂ ಜಾಗತಿಕ ಕ್ರೀಡೆಯಾಗಿ ರೂಪಾಂತರಗೊಳಿಸುವ ಸಾಧ್ಯತೆ ನಮ್ಮ ಕೈಯಲ್ಲಿ ಇದೆ ಎಂದರು.
ಆಡಳಿತ ಮಂಡಳಿಯ ಸದಸ್ಯರು

ಭವಾರ್ ಸಿಂಗ್ ಲಾರಾ – ರಾಜಸ್ಥಾನ ಖೋಖೋ ಅಸೋಸಿಯೇಷನ್
ಕಲ್ಯಾಣ್ ಚಟರ್ಜೀ – ಪಶ್ಚಿಮ ಬಂಗಾಳ ಖೋಖೋ ಅಸೋಸಿಯೇಷನ್
ಕಮಲಜೀತ್ ಅರೋರಾ – ಛತ್ತೀಸ್’ಘಢ ಅಮೆಚ್ಯುರ್ ಖೋಖೋ ಅಸೋಸಿಯೇಷನ್
ಲೋಕೇಶ್ವರ – ಕರ್ನಾಟಕ ರಾಜ್ಯ ಖೋಖೋ ಅಸೋಸಿಯೇಷನ್
ಎನ್. ಮಧುಸೂಧನ್ ಸಿಂಗ್ – ಮಣಿಪುರ ಅಮೆಚ್ಯುರ್ ಖೋಖೋ ಅಸೋಸಿಯೇಷನ್
ಎಂ. ಸೀತಾರಾಮಿ ರೆಡ್ಡಿ – ಆಂಧ್ರಪ್ರದೇಶ ಖೋಖೋ ಅಸೋಸಿಯೇಷನ್
ಪ್ರದ್ಯುಮ್ನ ಮಿಶ್ರಾ – ಒಡಿಶಾ ಖೋಖೋ ಅಸೋಸಿಯೇಷನ್
ರಾಜೀಬ್ ಪ್ರಕಾಶ್ ಬರುವಾ – ಅಸ್ಸಾಂ ಖೋಖೋ ಅಸೋಸಿಯೇಷನ್

ಜಂಟಿ ಕಾರ್ಯದರ್ಶಿಗಳು:

ನೆಲ್ಸನ್ ಸ್ಯಾಮ್ಯುಯೆಲ್ – ತಮಿಳುನಾಡು ಖೋಖೋ ಅಸೋಸಿಯೇಷನ್
ಎಲ್.ಆರ್. ವರ್ಮಾ- ಹಿಮಾಚಲ ಪ್ರದೇಶ ಖೋಖೋ ಅಸೋಸಿಯೇಷನ್
ಸಂಜಯ್ ಯಾದವ್- ಮಧ್ಯಪ್ರದೇಶ ಹವ್ಯಾಸಿ ಖೋಖೋ ಅಸೋಸಿಯೇಷನ್
ಸುನೀಲ್ ಕೆ.ನಾಯ್ಕ- ಆಲ್ ಗೋವಾ ಖೋ ಖೋ ಅಸೋಸಿಯೇಷನ್
ಕಾರ್ಯಕಾರಿ ಸದಸ್ಯರು:

ಅಮರಿಂದರ್ ಪಾಲ್ ಸಿಂಗ್- ಜಮ್ಮು ಮತ್ತು ಕಾಶ್ಮೀರ ರಾಜ್ಯ ಖೋಖೋ ಅಸೋಸಿಯೇಷನ್
ಅನುಪ್ ಚಕ್ರವರ್ತಿ- ಸಿಕ್ಕಿಂ ಖೋ ಖೋ ಅಸೋಸಿಯೇಷನ್
ಬಿಜನ್ ಕುರ್ಮಾ ದಾಸ್- ಪಶ್ಚಿಮ ಬಂಗಾಳ ಖೋಖೋ ಅಸೋಸಿಯೇಷನ್
ಗುರ್ಚಂದ್ ಸಿಂಗ್- ಪಂಜಾಬ್ ಖೋಖೋ ಅಸೋಸಿಯೇಷನ್
ಎಂವಿಎಸ್’ಎಸ್ ಪ್ರಸಾದ್- ಆಂಧ್ರಪ್ರದೇಶ ಖೋಖೋ ಅಸೋಸಿಯೇಷನ್
ನೀರಜ್ ಕುಮಾರ್- ಬಿಹಾರದ ಖೋಖೋ ಅಸೋಸಿಯೇಷನ್
ಎನ್. ಕೃಷ್ಣಮೂರ್ತಿ- ತೆಲಂಗಾಣ ಖೋಖೋ ಅಸೋಸಿಯೇಷನ್
ಪ್ರಮೋದ್ ಕುಮಾರ್ ಪಾಂಡೆ- ಖೋಖೋ ಅಸೋಸಿಯೇಷನ್ ಆಫ್ ಡಿಎನ್’ಎಚ್ ಮತ್ತು ಡಿಡಿ
ಪುಟೊ ಬುಯಿ- ಅರುಣಾಚಲ ಪ್ರದೇಶದ ಖೋ ಖೋ ಅಸೋಸಿಯೇಷನ್
ರಜತ್ ಶರ್ಮಾ- ಉತ್ತರಾಂಚಲ ಕ್ಷೇತ್ರ ಖೋಖೋ ಅಸೋಸಿಯೇಷನ್
ಸಂಜೀವ್ ಶರ್ಮಾ- ಚಂಡೀಗಢ ಖೋಖೋ ಅಸೋಸಿಯೇಷನ್
ಸಂತೋಷ್ ಪ್ರಸಾದ್- ಜಾರ್ಖಂಡ್ ರಾಜ್ಯ ಖೋಖೋ ಅಸೋಸಿಯೇಷನ್
ಸೂರ್ಯ ಪ್ರಕಾಶ್ ಖತ್ರಿ- ಖೋಖೋ ಅಸೋಸಿಯೇಷನ್ ಆಫ್ ದೆಹಲಿ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2025/02/Kumadvati-College-Shikaripura-2025-Video.mp4
http://kalpa.news/wp-content/uploads/2024/04/VID-20240426-WA0008.mp4
Tags: Kannada News WebsiteKannada_NewsKannada_News_LiveKannada_News_OnlineKannada_WebsiteKhoKhoFederation of IndiaLatest News KannadaNew DelhiNews_in_KannadaNews_KannadaSudhanshu Mittalಖೋಖೋ ಫೆಡರೇಶನ್ ಆಫ್ ಇಂಡಿಯಾನವದೆಹಲಿಸುಧಾಂಶು ಮಿತ್ತಲ್
Previous Post

ಗಮನಿಸಿ! ಬೆಂಗಳೂರಿನಿಂದ ಹೊರಡುವ ಈ ರೈಲು ಮೂರು ದಿನಗಳ ಕಾಲ ರದ್ದು

Next Post

ನಂದಿಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆಗೆ ಅನುದಾನ: ಸಚಿವ ಮಧು ಬಂಗಾರಪ್ಪ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ನಂದಿಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆಗೆ ಅನುದಾನ: ಸಚಿವ ಮಧು ಬಂಗಾರಪ್ಪ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

Aspire For Her Hosts SheExports in Bengaluru: Global Insights, Local Inspiration

July 4, 2025

ಚಿಕ್ಕಮಗಳೂರು-ಯಶವಂತಪುರ ನಡುವಿನ ಅರಳಗುಪ್ಪೆ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್

July 4, 2025

ಅಂಬಾರಗೊಡ್ಲು-ಕಳಸವಳ್ಳಿ ಸೇತುವೆಗೆ ಸೇತುವೆಯಾದ ಪ್ರಸನ್ನ ಕೆರೆಕೈ

July 4, 2025

ತುಮಕೂರು-ಶಿವಮೊಗ್ಗ ಮೆಮು, ತಾಳಗುಪ್ಪ-ಬೆಂಗಳೂರು ರೈಲುಗಳ ಬಿಗ್ ಲೇಟೆಸ್ಟ್ ಅಪ್ಡೇಟ್

July 4, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

Aspire For Her Hosts SheExports in Bengaluru: Global Insights, Local Inspiration

July 4, 2025

ಚಿಕ್ಕಮಗಳೂರು-ಯಶವಂತಪುರ ನಡುವಿನ ಅರಳಗುಪ್ಪೆ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್

July 4, 2025

ಅಂಬಾರಗೊಡ್ಲು-ಕಳಸವಳ್ಳಿ ಸೇತುವೆಗೆ ಸೇತುವೆಯಾದ ಪ್ರಸನ್ನ ಕೆರೆಕೈ

July 4, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!