Thursday, June 19, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಈ ಒಂದು ಕಾರಣಕ್ಕೆ ಭರತ ಭೂಮಿಯ ಮಣ್ಣಿನ ಕಣಕಣಕ್ಕೂ ಮತ್ತೆ ಮತ್ತೆ ನಮಿಸಬೇಕು ಎನಿಸುವುದು

ಜಗದ್ಗುರು ಭಾರತ, ನರೇಂದ್ರ ಮೋದಿ ಪ್ರಾಮಾಣಿಕ ಜನಪ್ರೇಮ

April 3, 2020
in Special Articles
0 0
0
Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಕೊರೋನ ವೈರಸ್ ಕೇವಲ ಚೀನಾಕ್ಕಲ್ಲ, ಇಡೀ ಜಗತ್ತಿಗೆ ಮುತ್ತಿಗೆ ಹಾಕಲಿದೆ ಎಂಬ ಸುದ್ದಿ ಇಡೀ ಜಗತ್ತಿಗೆ, ಜಗತ್ತನ್ನಾಳುವ ಅನೇಕ ದೇಶಗಳ ನಾಯಕರಿಗೆ ಅರಿವಾಗುವಷ್ಟರಲ್ಲಿ ವೈರಸ್ ಎಲ್ಲಾ ದೇಶಗಳ ಗಡಿಗಳೊಳಗೆ ಪ್ರವೇಶಿಸಿಯಾಗಿತ್ತು.

ಅನೇಕ ದೇಶಗಳು ಸಂಪೂರ್ಣ ರಾಷ್ಟ್ರೀಯ ಲಾಕ್ ಡೌನ್ ಅನಿವಾರ್ಯವೆಂಬ ಪರಿಸ್ಥಿತಿ ಎದುರಾದಾಗಲೂ ಲಾಕ್ ಡೌನ್ ಘೋಷಿಸಲು ಒಂದೋ ತಡ ಮಾಡಿದವು ಇಲ್ಲವೇ ಘೋಷಿಸಲು ಹಿಂದೇಟು ಹಾಕಿದವು. ಕಾರಣ ಲಾಕ್ ಡೌನ್ ಆ ದೇಶದ ಎಕಾನಮಿ ಅಂದರೆ ಆರ್ಥಿಕ ಬೆಳವಣಿಗೆಯನ್ನು ತತ್ಕಾಲೀನವಾಗಿ ಸ್ವಲ್ಪ ಕಾಲ ಸ್ತಬ್ಧಗೊಳಿಸಬಹುದೆಂಬ ಭಯ.

ಆದರೆ ಭಾರತದ ಪ್ರಧಾನಿ ಎಕಾನಮಿಗಿಂತಲೂ ತನ್ನ ಪ್ರೀತಿಯ ಜನರೇ ತನಗೆ ಮುಖ್ಯ ಎಂದು ಕಂಪ್ಲೀಟ್ ನ್ಯಾಷನಲ್ ಲಾಕ್ ಡೌನ್ ಎಂಬ ಬೋಲ್ಡ್ ಡಿಸಿಷನ್ ಘೋಷಿಸಿಯೇ ಬಿಟ್ಟರು.

ಇಂದು ಜಗತ್ತಿನ ಮುಂಚೂಣಿ ರಾಷ್ಟ್ರಗಳ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಲು ಬಹುತೇಕ ರಾಷ್ಟ್ರಗಳು ಪೈಪೋಟಿಯಲ್ಲಿವೆ ಹಾಗೂ ಮುಂಚೂಣಿ ಮತ್ತು ಯಶಸ್ವೀ ರಾಷ್ಟ್ರಗಳ ಹಣೆಪಟ್ಟಿ ಇಂದು ನಿರ್ಧಾರವಾಗುತ್ತಿರುವುದು ಆಯಾ ದೇಶಗಳ ಎಕಾನಮಿ ಆಧಾರದ ಮೇಲೆ.

ಅಮೆರಿಕಾ ಜಗತ್ತಿನ ಶೇ.50 ಭಾಗದಷ್ಟು ಸಂಪತ್ತನ್ನು ತನ್ನಲ್ಲಿರಿಸಿಕೊಂಡು ವಿಶ್ವದ ಮುಂಚೂಣಿ ರಾಷ್ಟ್ರದ ಹಣೆಪಟ್ಟಿ ಗಳಿಸಿದ್ದರೆ, ಎರಡನೆಯ ಸ್ಥಾನದಲ್ಲಿರುವ ಚೀನಾ ಭಾರೀ ದೂರದಲ್ಲಿದೆ.

ನಿಮಗಿದನ್ನು ಅರ್ಥ ಮಾಡಿಸಲು ಒಂದು ಸರಳ ಉದಾಹರಣೆ ಕೊಡುತ್ತೇನೆ.

ಮೊದಲೆಲ್ಲಾ ಒಂದು ಚಲನಚಿತ್ರ ಯಶಸ್ವಿಯಾಗಿದೆಯೆಂದರೆ ಅದಕ್ಕೆ ರುಜುವಾತಾಗಿ ಪರಿಗಣಿಸುತ್ತಿದ್ದುದು ಚಲನಚಿತ್ರ ಎಷ್ಟು ದಿನ ಓಡಿದೆ ಎಂಬ ಅಳೆತೆಗೋಲನ್ನು. (ಕನ್ನಡದ ರಾಜಕುಮಾರ್ ಅವರ ಬಂಗಾರದ ಮನುಷ್ಯ ಮತ್ತು ಹಿಂದಿಯ ದಿಲ್ವಾಲೆ ದುಲ್ಹನಿಯಾ ಲೇಜಾಯೆಂಗೆ ಚಿತ್ರಗಳನ್ನು ನೆನಪಿಸಿಕೊಳ್ಳಿ).

ಆದರೆ ಈಚೀಚೆಗೆ ಚಿತ್ರಗಳ ಯಶಸ್ಸಿಗೆ ಅಳತೆಗೋಲಾಗಿರುವುದು ಆ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಎಷ್ಟು ಹಣಗಳಿಸಿದೆಯೆಂಬ ಅಂಕಿ ಅಂಶಗಳು.
ಹಾಗೆಯೇ ಜಗತ್ತಿನ ರಾಷ್ಟ್ರಗಳದ್ದು ಮುಗಿಯದ ಓಟ. ಮುಂಚೂಣಿ ಪದವಿಯ ಗಳಿಕೆ ಒಂದು ಭಾಗವಾದರೆ ಆ ಪದವಿಯನ್ನು ಉಳಿಸಿಕೊಳ್ಳಲು ಮತ್ತೊಂದು ಪ್ಯಾರಲಲ್ ರೇಸ್. ಲಾಕ್ ಡೌನ್ ಘೋಷಣೆಯಿಂದ ಆಯಾ ದೇಶಗಳ ಆರ್ಥಿಕ ಅಭಿವೃದ್ಧಿ ಕೊಂಚ ಕಾಲ ಸ್ತಬ್ಧವಾಗಿಬಿಡಬಹುದೆಂಬ ಆತಂಕ ಬಹುತೇಕ ದೇಶಗಳದ್ದು.

ಇನ್ನೊಂದು ಗಮನಿಸಬೇಕಾದ ಅಂಶವೆಂದರೆ, ಮುಂದುವರೆದ ರಾಷ್ಟ್ರಗಳಲ್ಲಿ ಸಂಪೂರ್ಣ ಲಾಕ್ ಡೌನ್ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗಿಂತಲೂ ಸುಲಭ. ಏಕೆಂದರೆ, ಮುಂದುವರೆದ ರಾಷ್ಟ್ರಗಳ ಬಳಿಯಿರುವ ಅಗಾಧ ಸಂಪತ್ತಿನ ಸಹಾಯದಿಂದ ತಾನು ಲಾಕ್ ಡೌನ್ ಗೆ ಒಳಗಾದಾಗಲೂ ಅಗತ್ಯ ವಸ್ತುಗಳ ಕೊರತೆ ಬಿದ್ದರೆ, ದೇಶದ ಆಂತರಿಕ ಉತ್ಪಾದನೆ ನಿಂತು ಹೋದರೆ ಹೊರಗಿನಿಂದ ಆಮದು ಮಾಡಿಕೊಳ್ಳಲು ಹಾಗೂ ಅದನ್ನು ತನ್ನ ದೇಶದ ಜನರಿಗೊದಗಿಸಲು – ಹಂಚಲು ಅಪರಿಮಿತ ಆರ್ಥಿಕ ಸಂಪನ್ಮೂಲಗಳಿರುತ್ತವೆ.

ಅಮೆರಿಕಾದ ವಿಶ್ವವಿದ್ಯಾಲಯವೊಂದರಲ್ಲಿ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿರುವ ಮಲೇಷ್ಯಾ ಮೂಲದ ಮಿತ್ರರೊಬ್ಬರೊಂದಿಗೆ ಚರ್ಚಿಸುತ್ತಿದಾಗ ಅವರು ತಿಳಿಸಿದ್ದು ಎ7 ಗ್ರೂಪ್ ನ ಎಲ್ಲಾ ರಾಷ್ಟ್ರಗಳ ವಾರ್ಷಿಕ ತಲಾ ಬಜೆಟ್ ಮೊತ್ತವು ಕನಿಷ್ಠ ಪಕ್ಷ ವಿಶ್ವದ 100 ಇತರ ರಾಷ್ಟ್ರಗಳ ವಾರ್ಷಿಕ ಬಜೆಟ್ ಮೊತ್ತವನ್ನು ಒಟ್ಟುಗೂಡಿಸುವುದರ ಒಟ್ಟು ಮೊತ್ತಕ್ಕಿಂತಲೂ ಹೆಚ್ಚಾಗಿರುತ್ತದೆ ಎಂಬ ಅಂಕಿ ಅಂಶವನ್ನವರು ಹಂಚಿಕೊಂಡರು.

ಹೀಗಿರುವಾಗ ಮುಂದುವರೆದ ರಾಷ್ಟ್ರಗಳು ಒಂದಷ್ಟು ಕಾಲ ಲಾಕ್ ಡೌನ್ ಘೋಷಿಸಿದರೂ ಆ ದೇಶದ ಸಮಸ್ತ ವಾಸಿಗಳಿಗೆಲ್ಲರಿಗೂ ಆಹಾರ ಮತ್ತು ಅಗತ್ಯ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಿದರೂ ಆ ದೇಶಗಳು ಬಡರಾಷ್ಟ್ರಗಳಾಗಿಯಂತೂ ಬದಲಾಗುವುದಿಲ್ಲ.

ಹಾಗಿದ್ದರೆ ಅಮೆರಿಕಾ ಒಳಗೊಂಡಂತೆ ಅನೇಕ ರಾಷ್ಟ್ರಗಳು ಲಾಕ್ ಡೌನ್ ಗೆ ಹಿಂದೇಟು ಹಾಕಿದ್ದೇಕೆ? ಏಕೆಂದರೆ ಆ ರಾಷ್ಟ್ರಗಳಿಗೆ ಜಾಗತಿಕ ಆರ್ಥಿಕ ರೇಸ್’ನಲ್ಲಿ ಹಿಂದೆ ಸರಿಸಲ್ಪಡುವ ಭಯ. ಭಾರತದಂತಹ ರಾಷ್ಟ್ರಗಳ ಪರಿಸ್ಥಿತಿ ಇದಕ್ಕಿಂತಲೂ ಭಿನ್ನ. ಭಾರತ ವಿಶ್ವದ ಟಾಪ್ 5 ಆರ್ಥಿಕ ಶಕ್ತಿಗಳ ಪಟ್ಟಿಗೆ ಎಂಟ್ರಿ ಅದಾಗಲೇ ಕೊಟ್ಟಾಗಿದೆ. ವಿಶ್ವದ ಅತಿವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆ ಎಂಬ ವಿಶಿಷ್ಟ ಹೆಗ್ಗುರುತನ್ನೂ ಪಡೆದಾಗಿದೆ.
ಆದರೆ, ಈ ವಿಚಾರದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡ ನಿಲುವು ನಿಜಕ್ಕೂ ವಿಶ್ವದ ಮೂಲೆ ಮೂಲೆಯಲ್ಲಿರುವ ಭಾರತೀಯರೆಲ್ಲರಿಗೂ ರೋಮಾಂಚನವಾದೀತು.

ಎಕಾನಮಿ ಕೆಳಗಿಳಿದರೆ ಇಳಿಯಲಿ. ಅದನ್ನು ಮೇಲೆತ್ತಬಲ್ಲೆವು. ಆ ಪೂರ್ಣ ಸಾಮರ್ಥ್ಯ ದೇವರು ಕೊಟ್ಟಿದ್ದಾನೆ. ಆದರೆ ನನಗೆ ನನ್ನ ಪ್ರೀತಿಯ ಜನ ಮುಖ್ಯ. ಜಗತ್ತು ಓಡುವ ರೇಸ್ ರನ್ ಗಿಂತಲೂ ನನ್ನ ಜನ ಮುಖ್ಯ. ಯಾವ ವ್ಯಕ್ತಿಗೆ ತನ್ನ ಪ್ರೀತಿಯ ಜನರ ಮುಂದೆ ಮಿಕ್ಕೆಲ್ಲಾ ವಿಚಾರಗಳು ಗೌಣವೆನ್ನುವಷ್ಟು ಭಾವನಾತ್ಮಕ ಅಗಾಧತೆ ಇರುತ್ತದೆಯೋ, ಆ ವ್ಯಕ್ತಿ ತನ್ನ ಗುರಿಯನ್ನು ಸರಿದಾರಿಯಲ್ಲಿ ಸಾಧಿಸಿಕೊಳ್ಳುವುದು ಶಿಲಾ ಲೇಖನದಷ್ಟೇ ಸ್ಪಷ್ಟ.

ಅಂತಹ ವ್ಯಕ್ತಿ, ಅಂತಹ ಪ್ರಾಮಾಣಿಕ ಹೋರಾಟಗಳು ಗುರಿಯನ್ನು ತಲುಪಿಸುವುದಲ್ಲದೆ, ಹಾದಿಯಲ್ಲಿ ಕಳೆದುಕೊಂಡದ್ದೆಲ್ಲವನ್ನೂ ಕಾಲ ಹುಡುಕಿ ಹುಡುಕಿ ಹಿಂದಿರುಗಿಸುವ ಸಮಯ ಬಂದೇ ಬರುತ್ತದೆ.

ಬೇರೆಲ್ಲವನ್ನೂ ಎದುರಿಸಿ ಗೆದ್ದುಬಿಡಬಲ್ಲೆವು ಆದರೆ ನಮ್ಮ ಜನರಿಲ್ಲದೆ ನಾವು ಏನೇನೂ ಅಲ್ಲ. ಅಂತಹ unconditional love, ತನ್ನ ಪ್ರೀತಿಯ ಜನರೆಡೆಗೆ ತೋರುವ ಗುಣವಿದೆಯಲ್ಲ, ಅದನ್ನು ಕೊಟ್ಟ ಭಾರತ ಭೂಮಿಯ ಮಣ್ಣಿನ ಕಣಕಣಕ್ಕೂ ಮತ್ತೆ ಮತ್ತೆ ನೂರು ಬಾರಿ ನಮಿಸಬೇಕು…..


Get in Touch With Us info@kalpa.news Whatsapp: 9481252093

Tags: CoronavirusIndiaLockDownKannadaNewsWebsiteLatestNewsKannadaPM NarendraModiShashidhar Raoಕೊರೋನಾ ವೈರಸ್ಪ್ರಧಾನಿ ನರೇಂದ್ರ ಮೋದಿ
Previous Post

ಉಡುಪಿ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ತೂಕ ಮತ್ತು ಅಳತೆ ಅಧಿಕಾರಿಗಳಿಂದ ತಪಾಸಣೆ

Next Post

ಸಿಎಂ ಪರಿಹಾರ ನಿಧಿ ಕೋವಿಡ್-19 ಖಾತೆಗೆ ಎಂಎಲ್’ಸಿ ರುದ್ರೇಗೌಡರಿಂದ 26 ಲಕ್ಷ ರೂ ದೇಣಿಗೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಸಿಎಂ ಪರಿಹಾರ ನಿಧಿ ಕೋವಿಡ್-19 ಖಾತೆಗೆ ಎಂಎಲ್’ಸಿ ರುದ್ರೇಗೌಡರಿಂದ 26 ಲಕ್ಷ ರೂ ದೇಣಿಗೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಮನಸೂರೆಗೊಂಡ ‘ಚೆಕಾವ್ ಟು ಶಾಂಪೇನ್’ ನಾಟಕ ಪ್ರದರ್ಶನ

June 19, 2025
Internet Image

ಗಮನಿಸಿ! ಜೂ.20ರಂದು ಶಿವಮೊಗ್ಗ ನಗರದ ಹಲವೆಡೆ ಕರೆಂಟ್ ಇರಲ್ಲ

June 19, 2025
Internet Image

ಗಮನಿಸಿ | ಜೂ.20ರಂದು ಚಿತ್ರದುರ್ಗದ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

June 19, 2025

ಯೋಗ ಜಗತ್ತಿನಾದ್ಯಂತ ಪಸರಿಸುತ್ತಿರುವುದು ಹರ್ಷದಾಯಕ ವಿಚಾರ: ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ

June 19, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಮನಸೂರೆಗೊಂಡ ‘ಚೆಕಾವ್ ಟು ಶಾಂಪೇನ್’ ನಾಟಕ ಪ್ರದರ್ಶನ

June 19, 2025
Internet Image

ಗಮನಿಸಿ! ಜೂ.20ರಂದು ಶಿವಮೊಗ್ಗ ನಗರದ ಹಲವೆಡೆ ಕರೆಂಟ್ ಇರಲ್ಲ

June 19, 2025
Internet Image

ಗಮನಿಸಿ | ಜೂ.20ರಂದು ಚಿತ್ರದುರ್ಗದ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

June 19, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!