ಹರಿಯಾಣ: ದೇಶದಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿ ನಡೆಸುತ್ತಿರುವ ಮೈ ಭಿ ಚೌಕಿದಾರ್ ಅಭಿಯಾನಕ್ಕೆ ಪ್ರತಿಪಕ್ಷಗಳು ವ್ಯಂಗ್ಯವಾಡಿರುವ ಹಿನ್ನೆಲೆಯಲ್ಲಿ ಹರಿಯಾಣದ ಬಿಜೆಪಿ ಮುಖಂಡರೊಬ್ಬರು ಕಾಂಗ್ರೆಸ್ ಕಾರ್ಯಕರ್ತರಿಗೆ ಸಲಹೆ ನೀಡುವ ಮೂಲಕ ಟಾಂಗ್ ನೀಡಿದ್ದಾರೆ.
ಹರಿಯಾಣ ಸಚಿವ ಅನಿಲ್ ವಿಜಿ ಅವರು ಈ ಕುರಿತಂತೆ ಟ್ವೀಟ್ ಮಾಡಿದ್ದು, ನೀವೂ ಸಹ ನಿಮ್ಮ ಹೆಸರಿನೊಂದಿಗೆ ಪಪ್ಪು ಎಂದು ಸೇರಿಕೊಂಡು ಅಭಿಯಾನ ಮಾಡಿ. ಅದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ ಎಂದು ಕಟಕಿಯಾಡಿದ್ದಾರೆ.
हमने अपने नाम के आगे #चौकीदार लिखा तुम्हे तकलीफ हो रही है । तुम भी अपने नाम के आगे #पप्पू लिख लो हम बिल्कुल भी एतराज नहीं करेंगे ।
— CHOWKIDAR ANIL VIJ MINISTER HARYANA (@anilvijminister) March 19, 2019
Discussion about this post