Monday, June 9, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಪ್ರಕಾಶ್ ಅಮ್ಮಣ್ಣಾಯ

ಹೊಲಸಿನಲ್ಲೇ ಹೊರಳಾಡುವ ಪಾಕ್ ತನ್ನ ಹಠದಿಂದಲೇ ನಾಶವಾಗಲಿದೆ: ಅಮ್ಮಣ್ಣಾಯ

ನಾವು ಜನಾಂಗ ದ್ವೇಷಿಗಳಲ್ಲ, ಆದರೆ ದುರ್ಮಾರ್ಗದಲ್ಲಿರುವ ಪಾಕಿಸ್ಥಾನ ಮಾತ್ರ ಇರಲೇಬಾರದು

March 2, 2019
in ಪ್ರಕಾಶ್ ಅಮ್ಮಣ್ಣಾಯ
0 0
0
Share on facebookShare on TwitterWhatsapp
Read - 2 minutes

ಪಕ್ಕದ ಪಾಕಿಸ್ಥಾನದ ಬಗ್ಗೆ ನಮಗೇನೂ ದ್ವೇಷವಿಲ್ಲ. ಅದು ಕೂಡಾ ವಿಶ್ವದಲ್ಲಿ ಕೀರ್ತಿಗಳಿಸಿ, ಶಾಶ್ವತ ಮಿತ್ರತ್ವದಲ್ಲಿ ಇರಬೇಕೆಂಬುದೇ ನಮ್ಮ ಬಯಕೆ. ಇದಕ್ಕೊಂದು ಸಣ್ಣ ಮಹಾಭಾರತದಲ್ಲಿ ಶ್ರೀಕೃಷ್ಣನು ಶಾಂತಿ ಸಂಧಾನಕ್ಕೆ ಹೋದಾಗ ದೃತರಾಷ್ಟ್ರನೊಡನೆ ಹೇಳಿದ ಮಾತು ನೆನಪಾಗುತ್ತದೆ. ಹೇಗೆ ವಕೀಲರುಗಳ Argument ಇತ್ತೋ ಹಾಗೆ.

‘ಹೇ ರಾಜನ್, ಪಾಂಡವರಿಗೆ ಸಲ್ಲುವ ಹಿಶೆಯನ್ನು ಕೊಟ್ಟುಬಿಡಿ. ಕೌರವ ಪಾಂಡವರು ಏಕ ರಥದಲ್ಲಿದ್ದರೆ ಈ ಭಾರತ ಭೂಮಿಗೆ ವಿಶೇಷ ರಕ್ಷಣೆ ಬೇಕೇ? ಪಾಂಡವರ ಮೇಲಿನ ಮತ್ಸರ, ದ್ವೇಶ, ಭಯದಿಂದ ತುಂಬಿದ ದುರ್ಯೋಧನನು ವಿದೇಶೀ ಬಾಡಿಗೆ(ಈಗಿನ ಮತಾಂಧ ಭಯೋತ್ಪಾದಕರು) ಯೋಧರನ್ನು ಕರೆಸಿ ಧರ್ಮವನ್ನು ಹಾಳುಗೈಯುವಂತಹ ದುಷ್ಕೃತ್ಯಗಳು ಬೇಕೇ ಎಂದು ಯೋಚಿಸಿ ನಿರ್ಧಾರಕ್ಕೆ ಬನ್ನಿ ಮಹಾರಾಜಾ’ ಎಂದಿದ್ದ ಪುರಾಣ ಪುರುಷೋತ್ತಮ. ಆದರೆ ದೃತರಾಷ್ಟ್ರನ ವಿಪರೀತ ಪುತ್ರ ವ್ಯಾಮೋಹವು ಇಡೀ ವಂಶವನ್ನೇ ಬಲಿತೆಗೆದುಕೊಂಡಿತು’.

ಇದೇ ರೀತಿ ಪಾಕಿಸ್ಥಾನ ಭಾರತದ ಪ್ರೀತಿಗೆ ಪಾತ್ರವಾಗದಂತಹ ಕಾರ್ಯಕ್ಕಿಳಿದು, ಮತಾಂಧರಿಗೆ ಮಣೆ ಹಾಕಿ ಸರ್ವ ನಾಶದತ್ತ ಸಾಗುತ್ತಿದೆ. ಇನ್ನೂ ಕಾಲ ಮಿಂಚಿಲ್ಲ. ಭಾರತದೊಂದಿಗೆ ಕೈಜೋಡಿಸಿ, ಇಡೀ ವಿಶ್ವ ಸಮುದಾಯದ ಅಭ್ಯುದಯಕ್ಕಾಗಿ ಮತಾಂಧರ ನಿರ್ಮೂಲನೆಗೆ ಹೊರಡಲಿ. ಪಾಕಿನ ಅಮಾಯಕ ಪ್ರಜೆಗಳು ಎಷ್ಟು ಬಡತನದಲ್ಲಿ ಇದ್ದಾರೆ ಎಂಬುದು ತಿಳಿದಿದೆ. ಅವರ ಅಭ್ಯುದಯಕ್ಕಾಗಿ ದೊಡ್ಡ ತ್ಯಾಗ ಮಾಡಲಿ. ಮತಾಂಧ ಭಯೋತ್ಪಾದಕರ ನಾಶವಾದರೆ ಅತ್ತ ಪಾಕಿಸ್ಥಾನವೂ ಭಾರತದ ಸಹಾಯ ಹಸ್ತದಿಂದ ಕ್ಷೇಮವಾಗುತ್ತದೆ. ಇತ್ತ ಭಾರತವೂ ಭಯೋತ್ಪಾದಕರ ಕಿರಿ ಕಿರಿಯಿಂದ ಮುಕ್ತವಾಗಿ, ರಕ್ಷಣಾ ವೆಚ್ಚವೂ ಕಡಿಮೆಯಾಗುತ್ತದೆ. ಪಾಕಿಸ್ಥಾನ ರಕ್ಷಣೆಗೆ ಇಡುವ ಅರ್ಧ ಹಣ ಉಳಿದು, ಉಳಿದದ್ದು ಪ್ರಜಾಭಿವೃದ್ಧಿಗೆ ಮೀಸಲಾಗಲಿ.

ಆದರೆ ಇದು ಮರ ಕುಟುಕನಿಗೆ ಬುದ್ಧಿ ಹೇಳಿದಂತಾಗುತ್ತದೆ. ಹಗಲಿಡೀ ಮರ ಕುಟುಕಿ, ರಾತ್ರಿ ತಲೆನೋವಿನಿಂದ ನರಳುವಾಗ,’ ನಾಳೆಯಿಂದ ಈ ಕೆಲಸ ಬಂದ್’ ಎಂದು ಸುಖನಿದ್ರೆಗೆ ಹೋಗುತ್ತದೆ. ಆದರೆ ಮರುದಿನ ಯಥಾಸ್ಥಿತಿಗೇ ಬರುತ್ತದೆ’. ಅದೇ ರೀತಿ ಪಾಕಿಸ್ಥಾನದ ಮತಾಂಧತೆಯೇ ದುರಂತಕ್ಕೆ ಕಾರಣ. ಇದೇ ಮತಾಂಧತೆಯ ದುರ್ಲಾಭವನ್ನು ಅಲ್ಲಿಯೂ ಅಲ್ಲಿಯ ನಾಯಕರು ಪಡೆಯುತ್ತಾರೆ, ಇಲ್ಲಿಯೂ ಮಾಡಬಾರದ್ದನ್ನು ಮಾಡುತ್ತಾ, ಮತಾಂಧರಿಗೆ ಬೆಂಬಲ ನೀಡಿ ಇಡೀ ದೇಶಕ್ಕೇ ಮಾರಕವಾಗುತ್ತಾರೆ.

ಒಂದು ಸಲ ಕುಳಿತು ಯೋಚಿಸಿ. ಅಟಲ್ ಜೀ ಆಗಲೀ, ಮೋದಿಯವರರಾಗಲೀ, ಸಂಘ ಪರಿವಾರವೇ ಆಗಲೀ ಈ ದೇಶದ ಅಲ್ಪಸಂಖ್ಯಾತರನ್ನು ಓಡಿಸಲು ಪ್ರಯತ್ನಿಸುವುದಾಗಲೀ, ಮತಾಂತರಗೊಳಿಸುವುದಾಗಲೀ ಮಾಡಿದ್ದಿದೆಯೇ? ಮಾಡಿದ್ದಿದ್ದರೆ ಪುರಾವೆ ಸಹಿತ ತೋರಿಸಲಿ. ಕೇವಲ ಭಾರತೀಯತೆಯ ವಿಚಾರದಲ್ಲಿ ಮಾತ್ರ ನಮ್ಮ ಶ್ರದ್ದೆ ಇರುವುದೇ ಹೊರತು, ಅನ್ಯಮತೀಯರ ಧಮನದಲ್ಲಿಲ್ಲ. ಮಾನವತಾ ವಾದವೇ ಈ ಭಾರತೀಯ ಪರಂಪರೆ.
ನಾವು ಪ್ರಗತಿಪರರೆಂದು ಹೇಳಿಕೊಳ್ಳುವ ಕೆಲ ಮೂರ್ಖ ನಟರು, ಸಾಹಿತಿಗಳು, ಸಮಾಜೋದ್ಧಾರಕರು, ಈ ದೇಶದ ಮಣಿಶಂಕರ್ ಅಯ್ಯರಂತಹ ಮೂರ್ಖ ನಾಯಕರು, ಅಧಿಕಾರದಾಹಿ ಪಕ್ಷಗಳು ವಿರೋಧಿಸುತ್ತಿವೆ.

ಈ ದೇಶದ ಪರಂಪರಾಗತ ಶಾಸ್ತ್ರಗಳೆಲ್ಲವೂ ಮಾನವತಾವಾದವನ್ನು ಬಣ್ಣಿಸಿದೆ. ಆದರೆ ಮೂರ್ಖ ಮನುಷ್ಯರು ಭಗವದ್ಗೀತೆಯನ್ನಾಗಲೀ, ಮನುಸ್ಮೃತಿಯನ್ನಾಗಲೀ ತಪ್ಪಾಗಿ ಅರ್ಥೈಸಿಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ. ಇಂತಹ ಮೂರ್ಖ ಮನುಷ್ಯರೇ ಪಾಕಿಸ್ಥಾನ ಸ್ವರ್ಗ, ಮತಾಂಧರು ಧರ್ಮ ಪ್ರಿಯರು, ಮತಾಂಧರನ್ನು ಕೊಂದರೆ ಅವರ ಪತ್ನಿಯರು ವಿಧವೆಯಾಗುತ್ತಾರೆ ಎಂಬಿತ್ಯಾಗಿ ಹೇಳುತ್ತಾ, ಪಾಕಿಸ್ಥಾನದ ಪಥವನ್ನು ದುರ್ಮಾರ್ಗದತ್ತ ಕೊಂಡೊಯ್ಯುತ್ತಾರೆ. (ಧರ್ಮ ಎಂದರೆ ಏನು ಎಂದು ತಿಳಿಯದ ರಮ್ಯಾಳಂತಹ ನಟಿ, ರಾಜಕೀಯ ನಾಯಕರು, ಪ್ರಕಾಶ ರಾಜನಂತಹ ನಾಸ್ತಿರು, ಭಗವಾನನಂತಹ ಮೂರ್ಖ ಸಾಹಿತಿಗಳು, ಕೆಲವು ರಾಜಕೀಯ ನಾಯಕರು) ಇವರುಗಳ ಸ್ಥಾನ ನಾಶ ಆಗಬೇಕಾದರೆ ಇವರಿಗೆ ಗಂಜಿ ಸಿಗಬಾರದು. ಗಂಜಿ ಸಿಗದೆ ಇರಬೇಕಾದರೆ ಪಾಕಿಸ್ಥಾನವು ಭಾರತೀಯರ ಸ್ನೇಹ ಸಂಪಾದಿಸಿ ಪ್ರಶಂಸೆ ಪಡೆಯಬೇಕು.

ಆದರೆ ಇಷ್ಟು ಹೇಳಿದರೂ ಪ್ರಯೋಜನವಿಲ್ಲ ಬಿಡಿ. ಒಂದು ಸಲ ಹೊಲಸಿಗಿಳಿದರೆ ಅವರಿಗೆ ಅದೇ ಸ್ವರ್ಗ ಎಂಬಂತೆ ಪಾಕಿಸ್ಥಾನವು ಅದರ ಹಠದಲ್ಲೇ ನಾಶವಾಗುವುದು ಖಂಡಿತ.

ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ

Tags: Atal Bihari VajpayeeIndiaKannada ArticleKannada NewsPakistanPakistan DestroyPM Narendra ModiPoverty in PakistanPrakash AmmannayaRSSಜ್ಯೋರ್ತಿವಿಜ್ಞಾನಂಪಾಕಿಸ್ಥಾನಪ್ರಕಾಶ್ ಅಮ್ಮಣ್ಣಾಯಮಹಾಭಾರತ
Previous Post

ಮಾರ್ಚ್ 5ಕ್ಕೆ ಪಿಆರ್’ಕೆ ಪ್ರೊಡಕ್ಷನ್’ನ ಕವಲುದಾರಿ ಚಿತ್ರದ ಆಡಿಯೋ ರಿಲೀಸ್

Next Post

ಭದ್ರಾವತಿ: ಅನಿಷ್ಟ ಕುಡಿತ-ದುಶ್ಚಟಗಳಿಂದ ದೂರಾಗಿ ಸದಾಚಾರ ರೂಢಿಸಿಕೊಳ್ಳಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಭದ್ರಾವತಿ: ಅನಿಷ್ಟ ಕುಡಿತ-ದುಶ್ಚಟಗಳಿಂದ ದೂರಾಗಿ ಸದಾಚಾರ ರೂಢಿಸಿಕೊಳ್ಳಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮ್ಯೂಸಿಯಂ ಆಫ್ ಆರ್ಟ್ & ಫೋಟೋಗ್ರಫಿಯ ಪ್ರದರ್ಶನ

June 7, 2025

ಕಾಲ್ತುಳಿತ ಪ್ರಕರಣ | ಸಿಎಂ, ಡಿಸಿಎಂ ವಿರುದ್ಧ ದೂರು ದಾಖಲು

June 7, 2025

VISL ಪುನಶ್ಚೇತನ ಕಾರ್ಯ ಆರಂಭ? ಕುತೂಹಲ ಮೂಡಿಸಿದ SAIL ಅಧಿಕಾರಿಗಳ ಭೇಟಿ | ಏನೆಲ್ಲಾ ಆಯ್ತು?

June 7, 2025

ಶಿವಮೊಗ್ಗ | ಬೆಳ್ಳಂಬೆಳಗ್ಗೆ ಬೈಕ್ – ಆಟೋ ಡಿಕ್ಕಿ | ಆಟೋ ಚಾಲಕ ಸಾವು

June 7, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮ್ಯೂಸಿಯಂ ಆಫ್ ಆರ್ಟ್ & ಫೋಟೋಗ್ರಫಿಯ ಪ್ರದರ್ಶನ

June 7, 2025

ಕಾಲ್ತುಳಿತ ಪ್ರಕರಣ | ಸಿಎಂ, ಡಿಸಿಎಂ ವಿರುದ್ಧ ದೂರು ದಾಖಲು

June 7, 2025

VISL ಪುನಶ್ಚೇತನ ಕಾರ್ಯ ಆರಂಭ? ಕುತೂಹಲ ಮೂಡಿಸಿದ SAIL ಅಧಿಕಾರಿಗಳ ಭೇಟಿ | ಏನೆಲ್ಲಾ ಆಯ್ತು?

June 7, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!