Sunday, June 1, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಅಪ್ಪಣ್ಣಾಚಾರ್ಯರು ನುಡಿದಂತೆ ರಾಯರ ಅನುಗ್ರಹ ಕಲ್ಪನೆಗೆ ಮೀರಿದ್ದು ಎಂಬುದಕ್ಕೆ ಪವರ್’ಸ್ಟಾರ್ ಪುನೀತ್ ಸಾಕ್ಷಿ

ಯೋಗವು ಒಮ್ಮೆ ಬರುವುದು ನಮಗೆ.. ರಾಯರ ಅನುಗ್ರಹಕ್ಕೆ ಪಾತ್ರವಾದ ಡಾ.ರಾಜ್ ಕುಟುಂಬ

March 13, 2020
in Special Articles
0 0
0
Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಇತ್ತೀಚೆಗೆ ಮಂತ್ರಾಲಯದ ಗುರುರಾಯರ ಸನ್ನಿಧಿಯಲ್ಲಿ ಶ್ರೀ ಪುನೀತ್ ರಾಜಕುಮಾರ್ ಸರ್. ಈ ಸಂದರ್ಭದಲ್ಲಿ ಡಾ. ರಾಜ್ ಕುಮಾರ್ ಅವರ ಮಂತ್ರಾಲಯದ ಗುರುರಾಯರ ನಂಟು – ಅನುಗ್ರಹವನ್ನು ಸ್ಮರಿಸಿದ ಪುನೀತ್ ಅವರು, ರಾಯರ ಸನ್ನಿಧಿಯಲ್ಲಿ ವಾರ ಬಂತಮ್ಮಾ ಗುರುವಾರ ಬಂತಮ್ಮ ಭಕ್ತಿಗೀತೆಯನ್ನೂ ಸ್ಮರಿಸಿ ಹಾಡಿದರು.

ಪುನೀತ್ ಅವರನ್ನೂ ಒಳಗೊಂಡಂತೆ ಅವರ ಇಡೀ ಕುಟುಂಬದವರ ರಾಯರ ಸೇವೆ, ಸ್ಮರಣೆ ಅನನ್ಯ.

ರಾಯರ ಅನುಗ್ರಹ ಎಂಥದು ಎಂಬುದನ್ನು ಶ್ರೀಪೂರ್ಣಬೋಧ….. ಸ್ತೋತ್ರದಲ್ಲಿ ಅಪ್ಪಣ್ಣಾಚಾರ್ಯರು ತಿಳಿಸಿಕೊಡುತ್ತಾರೆ.

ಸರ್ವಾಭೀಷ್ಟಾರ್ಥ ಪ್ರವೃದ್ಧಿ: (ಎಲ್ಲಾ ಇಷ್ಟಾರ್ಥಗಳ ಪ್ರಾಪ್ತಿ) ಎಂದು ತಿಳಿಸಿಕೊಡುವ ಅಪ್ಪಣ್ಣಾಚಾರ್ಯರು, ಜೊತೆಗೆ ಸ್ಯಾನ್ನಾತ್ರಕಾರ್ಯಾ ವಿಚಾರಣಾ ಎಂದೂ ಸೇರಿಸುತ್ತಾರೆ. ಅಂದರೆ, ಅದರ ಬಗ್ಗೆ ಮರುಚಿಂತಿಸಬೇಕಾದ ಅಗತ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿ ವಾಕ್ಯವನ್ನು ಪೂರ್ಣಪಡಿಸುತ್ತಾರೆ.

ಹಾಗೆಂದರೇನು?
ಯಾವುದೇ ಗಮ್ಯಸಿದ್ಧಿಗೆ ಧಾರ್ಮಿಕ ಪ್ರಯತ್ನಗಳ ಜೊತೆಗೆ ನಮ್ಮ ಕರ್ಮಭಾಗದ ಪ್ರಯತ್ನಗಳೂ ಇದ್ದೇ ಇರಬೇಕಲ್ಲವೇ?
ಆ ಕರ್ಮಭಾಗದ ಪ್ರಯತ್ನಗಳನ್ನು ರಾಯರು ಯಾವ ರೀತಿ ಮಾಡಿಸುವ ಮೂಲಕ ಗಮ್ಯಸಿದ್ಧಿಯನ್ನು ಅನುಗ್ರಹಿಸುತ್ತಾರೆ??
ಅದನ್ನಿಲ್ಲಿ ಗಮನಿಸೋಣ..

ರಾಯರನ್ನು ತಮ್ಮದೇ ಆದ ರೀತಿಯಲ್ಲಿ ಸೇವಿಸುವವರೆಲ್ಲರಿಗೂ ಒಂದಿಲ್ಲೊಂದು ರೀತಿಯಲ್ಲಿ ಒಳಿತಾಗುವುದು ಬಹಳಷ್ಟು ಜನರಿಗೆ ಅನುಭವಕ್ಕೆ ಬಂದಿರುತ್ತದೆ. ಅಂತಹ ಲಕ್ಷಾಂತರ ಭಕ್ತರು ರಾಯರಿಗಿದ್ದಾರೆ.

ಆದರೆ, ರಾಯರು ತೋರುವ ಮಾರ್ಗದರ್ಶನವನ್ನು ಪೂರ್ಣ ನಂಬಿಕೆಯಿಟ್ಟು, ರಾಯರೇ ಅನನ್ಯವಾಗಿ ಸ್ಮರಿಸುವ ಭಕ್ತಿ, ಅನನ್ಯವಾಗಿ ಸೇವೆ ಮಾಡುವ ಶಕ್ತಿ ಕೊಟ್ಟು ಮನೋಭೀಷ್ಟಾದಿಗಳನ್ನು ಅನುಗ್ರಹಿಸಿಕೊಡಲು ಮುನ್ನಡೆಸುವವರ ವಿಚಾರ ಅದಕ್ಕಿಂತಲೂ ಭಿನ್ನ, ಅಪರೂಪ. ಅಂತಹ ಅಪರೂಪದ ವಿಚಾರಗಳು ರಾಯರ ಅನುಗ್ರಹದಿಂದಷ್ಟೇ ಸಾಧ್ಯ.

ಇಂತಹ ಪ್ರಕರಣಗಳಲ್ಲಿ ಭಕುತರು ತಾವು ಸೇವೆ ಮಾಡುತ್ತಿದ್ದೇವೆ ಎಂಬುದಕ್ಕಿಂತಾ ಅನೇಕಾನೇಕ ಅಡೆತಡೆಗಳ ನಡುವೆಯೂ ರಾಯರು ಫಲ ಕೊಡಲೇಬೇಕೆಂದು ಸಂಕಲ್ಪಿಸಿ ಅನನ್ಯವಾಗಿ ಸೇವೆ ಮಾಡಿಸುತ್ತಿರುವುದರಿಂದಲೇ ಸೇವೆಯನ್ನು ಮಾಡಲು ಸಾಧ್ಯವಾಗುತ್ತಿದೆ ಎಂಬುದು ಇಲ್ಲಿ ಹೆಚ್ಚು ಪ್ರಸಕ್ತ ಹಾಗೂ ಸೂಕ್ತ.

ಅಪ್ಪಣ್ಣಾಚಾರ್ಯರು ಸರ್ವಾಭೀಷ್ಟಗಳನ್ನೂ ರಾಯರು ನಿಸ್ಸಂಶಯವಾಗಿ ಅನುಗ್ರಹಿಸುವರೆಂದು ತಿಳಿಸಿಕೊಟ್ಟಿರುವುದು ಇಂತಹ ಅನನ್ಯ ವಿಚಾರಗಳನ್ನುದ್ದೇಶಿಸಿಯೇ.

ಭಕುತರ ಮನೋಭೀಷ್ಟಗಳ ಗುರಿ – ಗಮ್ಯಗಳನ್ನು ಅವಶ್ಯ ತಲುಪಿಸುವುದರೊಂದಿಗೆ, ಭಕುತರೇ ಸ್ವತಃ ಊಹಿಸಿರಲಾರದ ಎತ್ತರಕ್ಕೆ ಹಂತ ಹಂತವಾಗಿ ಏರಿಸುತ್ತಾರೆ.

ಹಾಗೆ ರಾಯರು ಮುನ್ನಡೆಸುವಾಗ ಭಕುತರಲ್ಲಿ ಸಹಜವಾಗಿ ಮನೆಮಾಡಿರುವ, ಸುಲಭಕ್ಕೆ ಗುರುತಿಸಿಬಿಡಬಹುದಾದ ಗುಣಗಳ್ಯಾವುವು?
ಬೆಳ್ಳಿತೆರೆಯ ಮೇಲಿನ ಪಾತ್ರವೃತ್ತಿಯ ಹೊರತಾಗಿಯೂ ಡಾ. ರಾಜ್ ಅವರಲ್ಲಾಗಲಿ ಅಥವಾ ಪುನೀತ್ ಅವರಲ್ಲಾಗಲಿ ನಾವು ಕಾಣುವುದು ಅಂಥದ್ದೇ ಗುಣಗಳು.

  • ಎಷ್ಟೇ ಎತ್ತರಕ್ಕೇರುತ್ತಾ ಸಾಗಿದರೂ ಬದಲಾಗದ ವ್ಯಕ್ತಿತ್ವ – ಮನಸು.
  • ಅನೇಕ ಚಿತ್ರಗಳು ಯಶಸ್ಸನ್ನು ಕಂಡದ್ದೂ ಉಂಟು, ಹಲವು ಚಿತ್ರಗಳು ಹಿನ್ನಡೆ ಕಂಡದ್ದೂ ಉಂಟು. ಚಿತ್ರಗಳು ಹಿನ್ನಡೆ ಕಂಡಾಗ ನಿಜವಾಗಿ ತೀರ್ಪು ನೀಡುವ ಪೂರ್ಣ ಸ್ವಾತಂತ್ರ್ಯವನ್ನು ಹೊಂದಿರಬೇಕಾದ ತಮ್ಮ ಏಳ್ಗೆಗೆ ಕಾರಣರಾದ ಪ್ರೇಕ್ಷಕರನ್ನೂ ಅರ್ಥಮಾಡಿಕೊಂಡು ಪ್ರೇಕ್ಷಕ ಪ್ರಭುಗಳಿಗೆ ಇನ್ನು ಯಾವ ರೀತಿ ಮನಮುಟ್ಟುವಂತೆ ತಲುಪಬೇಕು ಎಂಬ ಚಿಂತನೆಯಿಂದ ಕಾರ್ಯಪ್ರವೃತ್ತರಾದರು.
  • ತನ್ನ ಗುರಿಯ ದಾರಿಯಲ್ಲಿ ಎಲ್ಲರನ್ನೂ ಒಳಗೊಳ್ಳುವ ಚಿಂತನೆ…
  • ತಾಳ್ಮೆ… ಆ ಕ್ಷಣಕ್ಕೆ ಯಶಸ್ಸು ಸಿಕ್ಕಿಬಿಡಬೇಕೆಂಬ ತಾರಾತುರಿಯಿರುವುದಿಲ್ಲ… Success can’t be fast tracked. It comes in its own pace, but certainly it comes.
  • ಒಂದೊಮ್ಮೆ ಏಕಪಕ್ಷೀಯವಾಗಿ ಅಭಿಪ್ರಾಯ ಬೇಧವಿರುವವರನ್ನೂ ತಾಳ್ಮೆಯಿಂದ ವಿಚಾರಗಳ ನೈಜ ಚಿತ್ರಣ ನೀಡಿ, ಸತತ ಹೋರಾಟದ ಮೂಲಕ ತಾಳ್ಮೆಯಿಂದ ಗೆಲ್ಲುವ ಮನಸ್ಥಿತಿ ಹಾಗೂ ಹೋರಾಟದ ಹಾದಿಯಲ್ಲಿ ಎಲ್ಲರ ಸವಾಲುಗಳ ಪರಿಹಾರಕ್ಕೂ ಆದ್ಯತೆ (ಗೋಕಾಕ್ ಚಳುವಳಿಯು ಅಂತಹ ಉದಾಹರಣೆಗಳಲ್ಲೊಂದು)..
  • ತಮ್ಮ ಬೆಳವಣಿಗೆಗೆ ಕಾರಣದ ಭಾಗವಾದ ಯಾರನ್ನೂ ಮರೆಯದಿರುವಿಕೆ.
  • Unconditional love towards their people – (ಅಭಿಮಾನಿ ದೇವರುಗಳು ಎಂಬುದು ರಾಜ್ ಅವರ ಕುಟುಂಬದಲ್ಲಿ ಕೇವಲ ವೇದಿಕೆಯ ಮೇಲಿನ ಹೇಳಿಕೆಯಷ್ಟೇ ಅಲ್ಲ, ಅದು ಆ ಇಡೀ ಕುಟುಂಬದ ಆಂತರಿಕ ಭಾವನೆಯೂ ಹೌದು).
  • ಅಭಿಪ್ರಾಯ ಬೇಧವಿರುವವರನ್ನೂ ಚಿಂತನೆಯಿಂದಲೂ, ಪದಗಳಲ್ಲೂ ಗೌರವದಿಂದಲೇ ಕಾಣುವ ಸಹಜಾಭಿವ್ಯಕ್ತಿ.
  • ಆಡಿಸಿಯೇ ನೋಡು, ಬೀಳಿಸಿಯೇ ನೋಡು.. ಎಂದೂ ಸೋಲದು…. ಎಂಬುದು ಚಿತ್ರಗೀತೆಯ ಸಾಲುಗಳಾದರೆ, ಅಂತೆಯೇ ಅದು ಇಡೀ ರಾಜ್ ಕುಟುಂಬದ ಎಲ್ಲರ ಅನುಭವ ಕಥನವೂ ಹೌದು.
  • Not being cinematic- ಚಲನಚಿತ್ರ ಕಲಾವಿದರ ಕಲೆ, ಮನರಂಜನೆ ಹಾಗೂ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಅದ್ಭುತ ವೇದಿಕೆ. ಆದರೆ ಇಡೀ ರಾಜ್ ಕುಟುಂಬದಲ್ಲಿ ಕಲೆಯನ್ನು – ಮನರಂಜನಾ ಪ್ರಪಂಚವನ್ನು ಪೋಷಿಸುವುದರ ಜೊತೆಜೊತೆಗೆ ಚಲನಚಿತ್ರದ ಶೈಲಿಯ ಭ್ರಮಾತ್ಮಕ ಅನುಕರಣೆಯನ್ನು ನೈಜ ಜೀವನದಲ್ಲಿ ಮಾಡದಿರುವ ಪ್ರಬುದ್ಧತೆ.
  • ಚಿತ್ರರಂಗದಲ್ಲಿ ಬೇರೆಯವರೂ ಬೆಳೆದು, ನೆಲೆನಿಲ್ಲಲು ಅಗತ್ಯ ನೆರವು ನೀಡಿ ಅವಕಾಶ ಮಾಡಿಕೊಡುವುದರ ಜೊತೆಜೊತೆಗೆ ತಾವೂ ಚಿತ್ರರಂಗದಲ್ಲಿ ಬೆಳೆದು ನೆಲೆನಿಲ್ಲುವ ಸಮದರ್ಶಿತ್ವ – ಸಿಕ್ಕಂತಹ ಅವಕಾಶಗಳನ್ನು ಸೂಕ್ತವಾಗಿ ಪಡೆದು ಚಿತ್ರರಂಗದಲ್ಲಿ ನೆಲೆನಿಲ್ಲಬೇಕೆಂಬುದು ಎಲ್ಲರ ಅಪೇಕ್ಷೆ.
  • ಅವಕಾಶಗಳನ್ನರಸುವವರು ಹೆಚ್ಚಿನ ಅವಕಾಶಗಳು ಸಿಗಲೆಂದು ಅಪೇಕ್ಷಿಸುವುದು ಸಹಜ. ಆದರೆ, ತಮಗೆ ಅವಕಾಶಗಳು ಸಿಗಬೇಕೆಂಬ ಕಾರಣಕ್ಕೆ ಬೇರೊಬ್ಬರ ಬಹುನಿರೀಕ್ಷೆಯ ಅವಕಾಶಗಳಿಗೆ ಅಡ್ಡಿಯಾಗುವಂತಾಗಬಾರದು, ಅಲ್ಲವೇ?
  • ಚಿತ್ರರಂಗದ ಹಿರಿಯ ಕಲಾವಿದರನೇಕರನ್ನು ಮಾತನಾಡಿಸಿದಾಗ ಅನೇಕರು ಇಡೀ ರಾಜ್ ಕುಟುಂಬದವರು ಇಂತಹ ವಿಚಾರಗಳೆದುರಾದಾಗ ಬೇರೆಯವರಿಗೂ ಅವಕಾಶಗಳನ್ನು ಮಾಡಿಕೊಟ್ಟು ತಾವೂ ಚಿತ್ರರಂಗದಲ್ಲಿ ಬೆಳೆದು ನೆಲೆ ನಿಂತಂತಹ ಅನೇಕ ಘಟನೆಗಳನ್ನು ಸ್ವಾರಸ್ಯಪೂರ್ಣವಾಗಿ ವಿವರಿಸುತ್ತಾರೆ.

ಅದಕ್ಕೇ ಹೇಳಿದ್ದು, ಅಪ್ಪಣ್ಣಾಚಾರ್ಯರು ಸುಮ್ಮನೆ ಹೇಳಿಲ್ಲ.. ರಾಯರು ಕೊಡುವವರು. ಬೇಡಿ ಪಡೆಯುವವರನ್ನೂ ಗುಣಗ್ರಾಹಿಗಳನ್ನಾಗಿಸಿ – ವೃತ್ತಿ ಜೀವನದಲ್ಲೂ, ವೈಯಕ್ತಿಕ ಜೀವನದಲ್ಲೂ ಸುಗುಣಸಾರವನ್ನೂ ತುಂಬಿ ಗಮ್ಯವನ್ನು ಅನುಗ್ರಹಿಸುವವರಾಗಿದ್ದಾರೆ. ವೈಯಕ್ತಿಕವಾಗಿಯೂ – ವೃತ್ತಿರಂಗದಲ್ಲೂ ಪುನೀತ್ ತಮ್ಮ ಎಲ್ಲಾ ಗಮ್ಯಗಳನ್ನು ತಲುಪಲು ರಾಯರ ಅನುಗ್ರಹ ಜೊತೆಗಿದೆ.

ಲೇಖನ: ಶಶಿಧರ್ ರಾವ್

Get in Touch With Us info@kalpa.news Whatsapp: 9481252093

Tags: Dr RajkumarKannada MoviesMantralayamPower Star Puneeth RajkumarsandalwoodSri PoornabodhaSri Raghavendra Swamyಚಲನಚಿತ್ರ ಕಲಾವಿದಡಾ. ರಾಜ್ ಕುಮಾರ್ಪವರ್'ಸ್ಟಾರ್ ಪುನೀತ್ ರಾಜಕುಮಾರ್ಮಂತ್ರಾಲಯಶ್ರೀ ರಾಘವೇಂದ್ರ ಸ್ವಾಮಿಗಳುಶ್ರೀಪೂರ್ಣಬೋಧ
Previous Post

ವಿಷ್ಣುಗುಪ್ತ ವಿಶ್ವವಿದ್ಯಾಪೀಠ: ಅಧ್ಯಯನಕ್ಕೆ ಅರ್ಜಿ ಆಹ್ವಾನ

Next Post

ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುವೆ: ಕೃಷಿ ಸಚಿವ ಬಿ.ಸಿ. ಪಾಟೀಲ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುವೆ: ಕೃಷಿ ಸಚಿವ ಬಿ.ಸಿ. ಪಾಟೀಲ್

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025

ಜೂನ್ 1ರಿಂದ 4 | ಮೈಸೂರು-ತಾಳಗುಪ್ಪ ಇಂಟರ್’ಸಿಟಿ ಸೇರಿ ಹಲವು ರೈಲುಗಳ ಬಗ್ಗೆ ಮಹತ್ವದ ಪ್ರಕಟಣೆ

May 31, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!