ಕಲ್ಪ ಮೀಡಿಯಾ ಹೌಸ್ | ರಾಯ್’ಬರೇಲಿ |
ಮತಗಟ್ಟೆ ಪರಿಶೀಲನೆಗೆ ಬಂದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ #Rahul Gandhi ಹಿಂದೂ ಕಾರ್ಯಕರ್ತರು ಜೈಶ್ರೀರಾಮ್ #Jai Shriram ಘೋಷಣೆ ಕೂಗಿದ್ದು, ಇರುಸುಮುರುಸು ಉಂಟು ಮಾಡಲು ಯತ್ನಿಸಿದ್ದಾರೆ.
ಚುರುವಾ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ರಾಹುಲ್ ಗಾಂಧಿ ಮತಗಟ್ಟೆ ಪರಿಶೀಲನೆಗೆ ಬಂದಿದ್ದರು. ಈ ವೇಳೆ ಸ್ಥಳೀಯರು ಜೈಶ್ರೀರಾಮ್ ಘೋಷಣೆ ಕೂಗಿ ಸ್ವಾಗತಿಸಿದರು.
Also read: ಶಿರಾಡಿ ಘಾಟಿಯಲ್ಲಿ ಭೀಕರ ಅಪಘಾತ | ಕಾರು ಮುಂಭಾಗ ಛಿದ್ರ ಛಿದ್ರ | ತಾಯಿ-ಮಗ ಸಾವು
ತಾವು ಆಗಮಿಸುವ ವೇಳೆ ಜೈಶ್ರೀರಾಮ್ ಘೋಷಣೆ ಕೂಗಿದ ಸ್ಥಳೀಯರಿಗೆ ನಗುತ್ತಲೇ ಕೈಮುಗಿದಷ್ಟೇ ರಾಹುಲ್ ತೆರಳಿದ್ದು, ವಿಶೇಷವಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post