Tuesday, June 24, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಚಿರು ಸರ್ಜಾ ಸಾವಿನ ವೇಳೆ ನಟಿ ತಾರಾ ತಮ್ಮ ಹೃದಯದಲ್ಲಿ ಮುಚ್ಚಿಟ್ಟುಕೊಂಡ ಆ ನೋವೇನು ಗೊತ್ತಾ?

ಸಾವಿನ ಮನೆಯ ಸಂಕಟಕ್ಕೆ ಹಿರಿಯ ಅಣ್ಣನಂತೆ ಅಕ್ಷರಶಃ ಸ್ಪಂದಿಸಿದ ಗೃಹ ಸಚಿವ ಬೊಮ್ಮಾಯಿ

June 8, 2020
in Special Articles
0 0
0
Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಬೆಂಗಳೂರು: ನಿನ್ನೆ ಇಡೀ ರಾಜ್ಯಕ್ಕೆ ಬರಸಿಡಿಲಿನಂತೆ ಬಂದೆರಗಿದ್ದು ಖ್ಯಾತ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ ಎಂಬ ಸುದ್ದಿ!

ಈ ವಿಷಯ ಕಿವಿಗೆ ಬಿದ್ದಿದ್ದೇ ತಡ ಕನ್ನಡ ಚಿತ್ರರಂಗದ ಕುಟುಂಬ ಕಣ್ಣೀರಾಗಿತ್ತು. ಆಸ್ಪತ್ರೆಗೆ ಬಳಿಗೆ ಹಲವು ಕಲಾವಿದರು ಬಂದರೆ, ಇತ್ತ ಚಿರು ಮನೆ ಬಂಧುಗಳು, ಸ್ನೇಹಿತರು, ನಟನಟಿಯರ ಆಕ್ರಂದನಕ್ಕೆ ಸಾಕ್ಷಿಯಾಗಿತ್ತು.

ಈ ಹೊತ್ತಿಗೆ ಉಮ್ಮಳಿಸಿ ಬರುತ್ತಿದ್ದ ದುಃಖ ಒತ್ತಿ ಹಿಡಿಯಲು ಪ್ರಯತ್ನಿಸಿಯೂ ಸಾಧ್ಯವಾಗದೇ ಬಿಕ್ಕಳಿಸುತ್ತಾ ಆಸ್ಪತ್ರೆಗೆ ಬಂದದ್ದು ಹಿರಿಯ ನಟಿ ತಾರಾ. ಅಲ್ಲಿದ್ದವರೆಲ್ಲರೂ ಕಣ್ಣೀರಿನ ಮಡುವಿನಲ್ಲೇ ಇದ್ದದ್ದನ್ನು ಕಂಡ ಈ ತಾಯಿ ಅದೆಲ್ಲಿಂದ ಧೈರ್ಯ ಬಂತೋ ಗೊತ್ತಿಲ್ಲ. ಕಣ್ಣೀರನ್ನು ಕೈಯಲ್ಲಿ ಒರೆಸಿಕೊಳ್ಳುತ್ತಲೇ ನೇರ ವೈದ್ಯರ ಬಳಿ ಹೋದರು. ಈ ಹೊತ್ತಿಗಾಗಲೇ ಮಾಧ್ಯಮಗಳಲ್ಲಿ ಹೀಗಾಗಿರಬಹುದು, ಹಾಗಾಗಿರಬಹುದೆಂಬ ತರಹೇವಾರಿ ಊಹಾಪೋಹ ಹರಿದಾಡಲಾರಂಭಿಸಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಕೊರೋನಾದಿಂದ ಸತ್ತರೇ? ಎಂಬ ಪ್ರಶ್ನಾರ್ಥಕ ಚಿಹ್ನೆಗಳು ಎಳತೊಡಗಿದ್ದವು.

ನೇರ ವೈದ್ಯರ ಬಳಿಯಿಂದಲೇ ಏನೇನಾಯಿತು ಎಂದು ತಿಳಿದ ತಾರಾ, ಕೊರೋನಾದ ಪರೀಕ್ಷೆ ಮಾಡಲೇಬೇಕಾದ ಅನಿವಾರ್ಯತೆಯ ಬಗ್ಗೆಯೂ ಅರಿತರು. ಇನ್ನೊಂದೆಡೆ ಆಸ್ಪತ್ರೆಯತ್ತ ಧಾವಿಸಿ ಬರುತ್ತಿದ್ದ ಗಣ್ಯರು, ಅಭಿಮಾನಿಗಳು, ದುಃಖದ ಮಡುವಿನಲ್ಲಿದ್ದ ಚಿರು ಸರ್ಜಾ ತಂದೆ, ಧ್ರುವ ಸರ್ಜಾ!

ಈ ಹೊತ್ತಿಗಾಗಲೇ ಆ ಹೊತ್ತಿನ ಅಗತ್ಯ ಜವಾಬ್ದಾರಿಯ ಹೆಗಲ ಮೇಲೆ ಹೊರಲು ಸಿದ್ದರಾಗಿದ್ದ ತಾರಾ ನೇರ ಫೋನ್ ಮಾಡಿದ್ದು ಈ ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರಿಗೆ. ತಾರ ಫೋನ್ ಮಾಡಿದ್ದೇ ಗೃಹ ಸಚಿವ ಬೊಮ್ಮಾಯಿ ಅಕ್ಷರಶಃ ಅಣ್ಣನಂತೆ ಸ್ಪಂದಿಸಿ ಮಾತನಾಡಿದರು. ನನ್ನಿಂದ ಏನೇನಾಗಬೇಕು ಹೇಳಿ, ಅಂದರು.

ತಾರ ಮನವಿಯಂತೆ ತತಕ್ಷಣ ಸ್ಥಳಕ್ಕೆ ಸ್ಥಳೀಯ ಡಿಸಿಪಿ ರೋಹಿಣಿ ಕಟೋಚ್ ಅವರನ್ನು ಕಳುಹಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ಪಡೆದರು. ಮನೆಯ ಬಳಿಯೂ ಬ್ಯಾರಿಕೇಡ್’ಗಳ ಹಾಕಿಸಿ ಟ್ರಾಫಿಕ್ ಪೊಲೀಸರ ಕಳುಹಿಸಿ ಅಗತ್ಯ ವ್ಯವಸ್ಥೆ ಮಾಡಿದರು. ತಾರಾ ಅವರಿಗೇ ಧೈರ್ಯ ತುಂಬಿದ ಗೃಹ ಸಚಿವ ಬೊಮ್ಮಾಯಿಯವರು, ಯಾರಿಗೂ ತಿಳಿಯದ, ಚಿರು ಸರ್ಜಾ ಕುಟುಂಬಕ್ಕೂ ಹೇಳದ ಒಂದು ವಿಷಯ ತಾರಾ ಅವರಿಗೆ ಹೇಳಿದ್ರು!!

ಅದೇನೆಂದರೆ ಒಂದು ವೇಳೆ ಚಿರು ಸರ್ಜಾ ಕೋವಿಡ್ 19 ಪರೀಕ್ಷಾ ವರದಿ ಪಾಸಿಟಿವ್ ಅಥವಾ ಡೌಟ್ ಫುಲ್ ಅಂತ ಬಂದರೂ ಸಹ ಮೂರು ದಿನ ಪಾರ್ಥಿವ ಶರೀರವನ್ನು ವೈದ್ಯರು ಆಸ್ಪತ್ರೆಯಿಂದ ಕಳುಹಿಸಲ್ಲ ಅಂದು ಬಿಟ್ಟರು! ಬರಸಿಡಿಲಿನಂತೆ ಬಂದ ಈ ವಿಚಾರವನ್ನು ಆಕ್ರಂದನದ ಮಡುವಿನಲ್ಲಿದ್ದ ಚಿರು ಸರ್ಜಾ ಫ್ಯಾಮಿಲಿಗೆ ಸಹಿಸುವ ಶಕ್ತಿ ಇಲ್ಲ ಎಂದು ಅರಿತ ತಾರಾ ಈ ವಿಷಯವನ್ನು ತಮ್ಮ ಎದೆಯೊಳಗೇ ಮುಚ್ಚಿಟ್ಟುಕೊಂಡರು.

ಚಿರಂಜೀವಿ ಸರ್ಜಾ ಕುಟುಂಬಕ್ಕಷ್ಟೇ ಅಲ್ಲ, ಯಾರಿಗೂ ಈ ವಿಷಯ ಹೇಳದೇ ಮುಂದೆ ಮಾಡಬೇಕಾದ್ದೇನು ಎಂಬುದರತ್ತ ಆ ನೋವಿನ ನಡುವೆಯೂ ಚಿತ್ತ ಹರಿಸಿದರು. ಗೃಹ ಸಚಿವ ಬೊಮ್ಮಾಯಿ ಹಾಗೂ ರಾಜ್ಯ ಸರ್ಕಾರದ ಜೊತೆ ಸತತ ಸಂಪರ್ಕದಲ್ಲಿದ್ದ ತಾರಾ ಬೊಮ್ಮಾಯಿಯವರ ಬಳಿ ಆದಷ್ಟು ಬೇಗ ವರದಿ ಬರುವಂತೆ ಮಾಡಿ ಅಂತ ಮನವಿ ಮಾಡಿದರು. ದೇವರನ್ನು ಮನಸ್ಸಲ್ಲೇ ಪ್ರಾರ್ಥಿಸುತ್ತಾ ಚಿರು ಸರ್ಜಾ ಮನೆಗೆ ತೆರಳಿ ಅಲ್ಲಿ ಮೇಘನಾರಾಜ್’ಗೆ ಧೈರ್ಯ ತುಂಬುವ ಜೊತೆಗೆ ಅಲ್ಲಿಗೆ ಬಂದಿದ್ದ ಗಣ್ಯರ ನಿರ್ವಹಣೆ ಮಾಡಿದರು.

ಕೆಲವು ಹೊತ್ತಲ್ಲಿ ಬರುವ ಕೋವಿಡ್ 19 ಕುರಿತ ವರದಿ ಯಾವುದೇ ಆಘಾತ ನೀಡದಿರಲಿ ಎಂದು ಪ್ರಾರ್ಥಿಸುತ್ತಲೇ ಎಂತಹ ಗಣ್ಯರೇ ಆದರೂ ಬ್ಯಾರಿಕೇಡ್’ನಿಂದ ಆಚೆಯೇ ನಿಲ್ಲುವಂತೆ ಕಾಳಜಿ ವಹಿಸಿದರು. ಈ ನಡುವೆ ರಾಜ್ಯ ಸರ್ಕಾರದ ಜತೆ ನಿರಂತರವಾಗಿ ಸಂವಹನ ನಡೆಸಿ ಸಾಧ್ಯವಾದಷ್ಟು ಬೇಗ ಚಿರಂಜೀವಿ ಸರ್ಜಾ ಗಂಟಲು ದ್ರವದ ಕೋವಿಡ್ 19 ಪರೀಕ್ಷಾ ವರದಿ ತರಿಸಿದರು. ಕೆಲ ಹೊತ್ತಲ್ಲಿ ಬಂದ ಚಿರು ಸರ್ಜಾ ಕೋವಿಡ್ 19 ರಿಪೋರ್ಟ್ ನಲ್ಲಿ ಕೋವಿಡ್ 19 ನೆಗೆಟಿವ್ ಅಂತ ಬರೆದಿದ್ದನ್ನು ಓದಿದಾಗಲೇ ತಾರಾ ನಿಟ್ಟುಸಿರು ಬಿಟ್ಟಿದ್ದು.

ಈ ನಡುವಿನ ಅವಧಿಯಲ್ಲಿ ತಾರ ಬಳಿ ಸಂಪರ್ಕದಲ್ಲಿದ್ದು ತಾರಾ ಅವರಿಗೆ ಧೈರ್ಯ ತುಂಬಿದ್ದು ಅಣ್ಣನಂತೆ ಬೆನ್ನಿಗೆ ನಿಂತವರು ಗೃಹ ಸಚಿವ ಬಸವರಾಜ ಬೊಮ್ಮಾಯಿ. ಅಧಿಕಾರದಲ್ಲಿದ್ದವರು ಹೃದಯದಿಂದ ಸ್ಪಂದಿಸುವ ಗುಣ ಇದ್ದಾಗ ಮಾತ್ರ ಇಂತಹ ಕಠಿಣ ಸಮಯವನ್ನು ಎದುರಿಸುವ ಶಕ್ತಿ ಬರಲು ಸಾಧ್ಯ ಅಲ್ಲವೇ!

-ಡಿ.ಎಲ್. ಹರೀಶ್

Get In Touch With Us info@kalpa.news Whatsapp: 9481252093

Tags: Basavaraj bommaiChiranjeevi SarjaHome MinisterKannada MoviesKannadaNewsWebsiteLatestNewsKannadaSandalwood Newsಕೊರೋನಾ ವೈರಸ್ಗೃಹ ಸಚಿವ ಬೊಮ್ಮಾಯಿಚಿರಂಜೀವಿ ಸರ್ಜಾನಟಿ ತಾರಾ
Previous Post

ಮೆಗ್ಗಾನ್’ನಲ್ಲಿ ಇನ್ನು ಎಲ್ಲ ಚಿಕಿತ್ಸೆ ಆರಂಭ, ಯಾರಿಗೂ ಖಾಸಗಿ ಆಸ್ಪತ್ರೆಗೆ ಕಳುಹಿಸುವುದಿಲ್ಲ: ಸಚಿವ ಈಶ್ವರಪ್ಪ

Next Post

ಬೈಕ್’ಗಳ ನಡುವೆ ಭೀಕರ ಅಪಘಾತ: ತಂದೆ ಮಗಳು ಸಾವು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಬೈಕ್’ಗಳ ನಡುವೆ ಭೀಕರ ಅಪಘಾತ: ತಂದೆ ಮಗಳು ಸಾವು

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಬಹುಮುಖ ಪ್ರತಿಭೆ ಲಕ್ಷ್ಮೀ ಭದ್ರಾವತಿ ಅವರಿಗೆ ರಂಗಭೂಮಿ ರತ್ನ ರಾಷ್ಟ್ರ ಪ್ರಶಸ್ತಿ

June 24, 2025

ಮಹತ್ವದ ನಿರ್ಧಾರ | ರೈಲು ಪ್ರಯಾಣ ದರ ಹೆಚ್ಚಳ | ಎಷ್ಟು ಏರಿಕೆ? ಎಲ್ಲ ಪ್ರಯಾಣಕ್ಕೂ ಅನ್ವಯವೇ?

June 24, 2025

HSVಯವರಿಗೆ ಭಾವ ನಮನ | ಸಾಹಿತ್ಯಾಸಕ್ತರ ಮನಗೆದ್ದ ಅದ್ಭುತ ಆಯೋಜನೆ

June 24, 2025

ಬೆಂಗಳೂರು-ಕಲಬುರಗಿ ವಂದೇ ಭಾರತ್ ರೈಲು ಕುರಿತಾಗಿ ಮಹತ್ವದ ಮಾಹಿತಿ ಇಲ್ಲಿದೆ

June 24, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಬಹುಮುಖ ಪ್ರತಿಭೆ ಲಕ್ಷ್ಮೀ ಭದ್ರಾವತಿ ಅವರಿಗೆ ರಂಗಭೂಮಿ ರತ್ನ ರಾಷ್ಟ್ರ ಪ್ರಶಸ್ತಿ

June 24, 2025

ಮಹತ್ವದ ನಿರ್ಧಾರ | ರೈಲು ಪ್ರಯಾಣ ದರ ಹೆಚ್ಚಳ | ಎಷ್ಟು ಏರಿಕೆ? ಎಲ್ಲ ಪ್ರಯಾಣಕ್ಕೂ ಅನ್ವಯವೇ?

June 24, 2025

HSVಯವರಿಗೆ ಭಾವ ನಮನ | ಸಾಹಿತ್ಯಾಸಕ್ತರ ಮನಗೆದ್ದ ಅದ್ಭುತ ಆಯೋಜನೆ

June 24, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!