ಮೈಸೂರು: ಇಂದು ಚಂದ್ರ ಗ್ರಹಣ ಸಂಭವಿಸಲಿದ್ದು, ಈ ಕುರಿತಂತೆ ಎಲ್ಲೆಡೆ ಧಾರ್ಮಿಕ ಆಚರಣೆಗಳು ನಡೆಯಲಿವೆ.
ಗ್ರಹಣದ ಹಿನ್ನೆಲೆಯಲ್ಲಿ ಹಿಂದೂ ಸಂಪ್ರದಾಯದಲ್ಲಿ ಪಾಲಿಸಿಕೊಂಡು ಬಂದಿರುವ ಆಚರಣೆ ಹಾಗೂ ಸಂಪ್ರದಾಯಗಳ ಕುರಿತಾಗಿ ನಿಜಗುಣಾನಂದ ಸ್ವಾಮೀಜಿಯವರು ವ್ಯಂಗ್ಯ ಮಿಶ್ರಿತ ಮಾತುಗಳನ್ನಾಡಿದ್ದು, ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಾಳ್ಮೆ ಕಳೆದುಕೊಂಡ ನಿಜಗುಣಾನಂದರ ಭಾವೋಗ್ವೇಗದ ಮಾತುಗಳಲ್ಲಿ ಹಿಂದೂ ಆಚರಣೆಗಳನ್ನು ಹಳಿಯುವುದು ಕಂಡಿದೆ.
ಆದರೆ, ಸ್ವಾಮೀಜಿಯ ಇಂತಹ ಒಂದು ಭಾಷಣಕ್ಕೆ ಮೈಸೂರಿನ ಆದಿಚುಂಚನ ಗಿರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ವಸಂತ್ ಕುಮಾರ್ ಅವರು ಸರಿಯಾದ ಉತ್ತರ ನೀಡಿದ್ದಾರೆ.
ಗ್ರಹಣದ ಕಾಲದಲ್ಲಿ ಯಾತಕ್ಕಾಗಿ ಆಚರಣೆಗಳನ್ನು ನಡೆಸಿಕೊಂಡು ಬರಲಾಗಿದೆ. ಅದು ಮೌಢ್ಯವಲ್ಲ, ಬದಲಾಗಿ ವೈಜ್ಞಾನಿಕ ಹಿನ್ನೆಲೆಯುಳ್ಳ ಆಚರಣೆ ಎಂಬುದನ್ನು ಸವಿವರವಾಗಿ ಹೇಳಿದ್ದಾರೆ.
ವೀಡಿಯೋ ನೋಡಿ:
Discussion about this post