ಕಲ್ಪ ಮೀಡಿಯಾ ಹೌಸ್ | ಸಾಗರ |
ಮಲೆನಾಡಿನಲ್ಲಿ ನಡೆದುಕೊಂಡು ಬರುತ್ತಿರುವ ಭೂಮಿ ಹುಣ್ಣಿಮೆಯಲ್ಲಿ ತಮ್ಮ ತೋಟದಲ್ಲಿ ಆಚರಿಸುವ ಮೂಲಕ ಶಾಸಕ ಎಚ್. ಹಾಲಪ್ಪ ಹಾಗೂ ಕುಟುಂಬಸ್ಥರು ಭೂತಾಯಿಗೆ ನಮಿಸಿ, ಕೃತಜ್ಞತೆ ಸಲ್ಲಿಸಿದ್ದಾರೆ.
ಇಂದು ನಾಡಿನಾದ್ಯಂತ ರೈತರು ಭೂಮಿ ಹುಣ್ಣಿಮೆಯನ್ನು ಆಚರಿಸಿದ್ದಾರೆ. ಅದರಂತೆ ತಮ್ಮ ಸ್ವಗ್ರಾಮದ ತೋಟದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವ ಮೂಲಕ ಭೂಮಿ ತಾಯಿಗೆ ನಮಸಿ, ಕೃತಜ್ಞತೆ ಸಲ್ಲಿಸಿದ್ದಾರೆ.
ಹಾಲಪ್ಪನವರು ಪೂಜೆಯ ನಂತರ ತಮ್ಮ ಕುಟುಂಬಸ್ಥರು ಹಾಗೂ ಬಂಧು ಬಾಂಧವರೊಂದಿಗೆ ತೋಟದಲ್ಲಿಯೇ ಪ್ರಸಾದ ಸ್ವೀಕರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post